ರೈತರಿಗೆ ಗುಡ್ ನ್ಯೂಸ್ ಬೆಳೆ ವಿಮೆ ಇದ್ದವರಿಗೆ ಮತ್ತು ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ಈ ಯೋಜನೆಯ ಅಡಿ ಆರ್ಥಿಕ ಲಾಭ ಪಡೆಯಬಹುದು.

  ರೈತರಿಗೆ ಒಂದರ ನಂತರ ಒಂದರಂತೆ ಸಿಹಿ ಸುದ್ದಿಗಳು ದೊರೆಯುತ್ತದೆ ರಾಜ್ಯದ ಎಲ್ಲಾ ರೈತರಿಗೆ ಗುಡ್ ನ್ಯೂಸ್ ಎಂದೆ ಹೇಳಬಹುದು ಬೆಳೆ ವಿಮೆ ಇದ್ದವರಿಗೆ ಮತ್ತು ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ಸಹಾಯಧನ ದೊರೆಯಲಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಮೂಲಕ ಬೆಳೆ ವಿಮೆ ಮಾಡಿಸಿರುವಂತಹ ರೈತರಿಗೆ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರವು ರೈತರಿಗೆ ಬೆಳೆ ವಿಮೆ ಮಾಡಿಸುವ ಸಲುವಾಗಿ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ನೋಂದಾಯಿಸಿ … Read more

ರಾಜ್ಯ ಸರ್ಕಾರದ ನೂತನ ಯೋಜನೆ ಕರ್ನಾಟಕದಲ್ಲಿ ಉಚಿತ ವಿದ್ಯುತ್ ಯೋಜನೆ ಇನ್ನೂ ಮುಂದೆ ಪ್ರತಿ ಮನೆಗೆ ಸಿಗಲಿದೆ ಉಚಿತ ವಿದ್ಯುತ್. ಈ ಯೋಜನೆ ಪಡೆಯೋದು ಹೇಗೆ ನೋಡಿ.

ರಾಜ್ಯ ಸರ್ಕಾರವು ತನ್ನ ನೂತನ ಯೋಜನೆಗಳನ್ನು ಆಗಾಗ ರೂಪಿಸುತ್ತದೆ ಅಂತಹ ಒಂದು ಯೋಜನೆಗಳಲ್ಲಿ ಈಗ ಉಚಿತವಾಗಿ 75 ಯೂನಿಟ್ ನಷ್ಟು ವಿದ್ಯುತ್ತನ್ನು ನೀಡುವುದಾಗಿ ಘೋಷಣೆ ಮಾಡಲಾಗಿದೆ. ತಿಂಗಳಿಗೆ 75 ಯೂನಿಟ್ ನಷ್ಟು ವಿದ್ಯುತ್ ಉಚಿತವಾಗಿ ನೀವು ಪಡೆದುಕೊಳ್ಳಬಹುದಾಗಿದೆ ಹಾಗಾದರೆ ಈ ಒಂದು ಯೋಜನೆ ಅಡಿ ವಿದ್ಯುತ್ತನ್ನು ಪಡೆದುಕೊಳ್ಳಲು ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ನಾವಿಲ್ಲಿ ತಿಳಿಸುವಂತಹ ದಾಖಲಾತಿಗಳನ್ನು ನೀವು ಒಳಗೊಂಡಿದ್ದರೆ ಖಂಡಿತವಾಗಿಯೂ 75 ಯೂನಿಟ್ ನಷ್ಟು ವಿದ್ಯುತ್ ನಿಮಗೆ ಫ್ರೀಯಾಗಿ ದೊರೆಯುತ್ತದೆ. ಯಾವೆಲ್ಲ ದಾಖಲಾತಿಗಳು ಎಂದು ನೋಡುವುದಾದರೆ ಬಿಪಿಎಲ್ … Read more

ಸ್ವಂತ ಮನೆ ಸ್ವಂತ ಜಾಗ ಇಲ್ಲದವರಿಗೆ ಬಂಪರ್ ಆಫರ್ ಮಾರ್ಚ್ 21ಕ್ಕೆ ಹೊಸ ಮನೆಗಳು. ಸರ್ಕಾರದಿಂದ ಸ್ಯಾಂಕ್ಷನ್ ಆಗಿದೆ ಬರೊಬ್ಬರಿ 5,24,426 ಮನೆಗಳು ಕೂಡಲೇ ಅರ್ಜಿ ಸಲ್ಲಿಸಿ.

  ನಮ್ಮ ದೇಶದಲ್ಲಿ ಇಂದಿಗೂ ಸಹ ಅದೆಷ್ಟೋ ಜನರು ಸ್ವಂತ ಮನೆಗಳಿಲ್ಲದೆ ಸ್ವಂತ ಜಾಗಗಳಿಲ್ಲದೆ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ ಅಂತಹವರಿಗೆ ಇದು ಸಿಹಿ ಸುದ್ದಿ. ಮಾರ್ಚ್ 21ಕ್ಕೆ ಸರ್ಕಾರ ಹೊಸ ಮನೆಗಳನ್ನು ಬಿಡುಗಡೆ ಮಾಡಲಿದೆ ವಸತಿ ಸಚಿವರಾದ ಬಿ ಸೋಮಣ್ಣ ಅವರು ನಿರ್ಧಾರವನ್ನು ಕೈಗೊಂಡಿದ್ದಾರೆ. ಮುಖ್ಯ ಮಂತ್ರಿಗಳಾದ ಬಸವರಾಜು ಬೊಮ್ಮಾಯಿಯವರು ಮಾರ್ಚ್ 21 ಹೊಸ ಮನೆಗಳ ಬಿಡುಗಡೆಯ ಉದ್ಘಾಟನೆ ಸಮಾರಂಭವನ್ನು ನೆರವೇರಿಸಲಿದ್ದಾರೆ. ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಹಾಗೆಯೇ ಇದಕ್ಕೆ ಬೇಕಾಗಿರುವಂತಹ ಕೆಲವೊಂದು ದಾಖಲಾತಿಗಳು ನೋಡುವುದಾದರೆ ಕೇಂದ್ರ … Read more

ಎಲ್ಲಾ ಹಿರಿಯ ನಾಗರಿಕರಿಗೆ ಸಿಹಿಸುದ್ದಿ ಪ್ರತಿ ತಿಂಗಳು ನಿಮ್ಮ ಅಕೌಂಟ್ ಜಮೆ ಆಗಲಿದೆ 70,500 ರೂಪಾಯಿ ಮೋದಿ ಸರ್ಕಾರದ ಈ ಯೋಜನೆಯನ್ನು ಪಡೆಯುವುದು ಹೇಗೆ ಅಂತ ನೋಡಿ.

  ಹಿರಿಯ ನಾಗರಿಕರ ಸಲುವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿ ಮಾಡುತ್ತಲೇ ಇರುತ್ತವೆ. ಈಗಾಗಲೇ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಲ್ಲ ಒಂದು ಅನುಕೂಲತೆಯನ್ನು ಹಿರಿಯ ನಾಗರಿಕರ ಸಲುವಾಗಿ ಮಾಡಿಕೊಡುತ್ತದೆ. ಈ ಬಾರಿಯೂ ಕೂಡ 2023-24ನೇ ಸಾಲಿನ ಆರ್ಥಿಕ ವರ್ಷದ ಬಜೆಟ್ ಮಂಡಿಸಿದ ಸಮಯದಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಇನ್ನೊಂದು ಹೊಸ ಯೋಜನೆಯನ್ನು ಹಿರಿಯ ನಾಗರಿಕರಿಗಾಗಿ ತಂದು ತಿಂಗಳಿಗೆ 70,500 ರೂ. … Read more

ಕೇಂದ್ರ ಸರ್ಕಾರದಿಂದ ಸಿಗಲಿದೆ 50 ಸಾವಿರದಿಂದ 25 ಲಕ್ಷದವರೆಗೆ ಸಾಲ 1 ಲಕ್ಷಕ್ಕೆ 35 ಸಾವಿರ ಸಬ್ಸಿಡಿ. ವ್ಯಾಪಾರ, ಉದ್ಯಮ, ಕೃಷಿ ಮಾಡುವವರು ಅರ್ಜಿ ಸಲ್ಲಿಸಿ ಸಾಲಸೌಲಭ್ಯ ಪಡೆಯಿರಿ.

ನಿರುದ್ಯೋಗಿಗಳಿಗೆ ಇದೊಂದು ಸುವರ್ಣ ಅವಕಾಶ ಎಂದೇ ಹೇಳಬಹುದು ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಜಾರಿ ಮಾಡಿದ್ದು. ಯಾರೆಲ್ಲ ನಿರುದ್ಯೋಗಿಗಳು ಇರುತ್ತಾರೆ ಅಂತಹವರು ಇದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳ ಬಹುದಾಗಿದೆ ನಮ್ಮ ದೇಶದಲ್ಲಿ ತುಂಬಾ ನಿರುದ್ಯೋಗ ಸಮಸ್ಯೆ ಇದ್ದು ಈ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರದವರು ನಿರುದ್ಯೋಗಿ ಯುವಕರಿಗೆ ಬಿಸಿನೆಸ್ ಪ್ರಾರಂಭ ಮಾಡಲು 10 ಲಕ್ಷದಿಂದ 25 ಲಕ್ಷದವರೆಗೆ ಬಂಡಬಾಳ ಹಾಕಿ ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಲು ಸಹಾಯ ಮಾಡುತ್ತಿದ್ದಾರೆ ಹಾಗೂ ಈ … Read more

ರೈತರಿಗೆ ಬೆಳೆ ವಿಮೆ ಹಣ ಬರದೇ ಇದ್ದಲ್ಲಿ ಕೂಡಲೇ ಈ ನಂಬರಿಗೆ ಕಾಲ್ ಮಾಡಿ.

  ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ದೇಶದ ಪ್ರಮುಖ ಆದಾಯ ಆದ ಕೃಷಿ ಚಟುವಟಿಕೆಯನ್ನು ಉತ್ತೇಜಿಸುವ ಸಲುವಾಗಿ ನಾನು ಯೋಚನೆಗಳನ್ನು ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ. ಈಗಾಗಲೇ ದೇಶದಾದ್ಯಂತ 14 ಕೋಟಿ ರೈತರು ಫಲಾನುಭವಿಗಳಾಗಿರುವ ಕಿಸನ್ ಸಮ್ಮಾನ್ ಯೋಜನೆ, ದೇಶದ ಮತ್ತು ರಾಜ್ಯದ ರೈತರಿಗೆ ಎಷ್ಟು ಅನುಕೂಲಕ್ಕೆ ಬರುತ್ತಿದೆ ಎನ್ನುವ ಅರಿವು ಎಲ್ಲರಿಗೂ ಇದ್ದೇ ಇದೆ. ನೀವು ಸಹ ರೈತ ಕುಟುಂಬದವರಾಗಿದ್ದರೆ ಅಥವಾ ನಿಮ್ಮ ಕುಟುಂಬದವರು ಸ್ನೇಹಿತರು ರೈತರಾಗಿದ್ದರೆ ಕೇಂದ್ರ ಸರ್ಕಾರದಿಂದ ಇರುವ ಮತ್ತೊಂದು ಉತ್ತಮವಾದ … Read more

ಬಿ.ಪಿ ಶುಗರ್ ಇರುವವರಿಗೆ ಮೋದಿ ಕೊಟ್ರು ಬಂಪರ್ ಕೊಡುಗೆ. ಏಪ್ರಿಲ್ 1 ರಿಂದಲೇ ಹೊಸ ಆರೋಗ್ಯ ಯೋಜನೆ ಪ್ರಾರಂಭ.

  ಮಾನ್ಯ ಪ್ರಧಾನ ಮಂತ್ರಿ ಅವರು ಈಗಾಗಲೇ ದೇಶದ ಪ್ರತಿಯೊಬ್ಬರಿಗಾಗಿ ನಾನು ಯೋಜನೆಗಳ ಘೋಷಣೆ ಮಾಡಿದ್ದಾರೆ. ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ಮಹಿಳೆಯರು ಈ ರೀತಿ ಅವರುಗಳಿಗೆ ಪ್ರತ್ಯೇಕವಾಗಿ ಮತ್ತು ವಿಶೇಷವಾಗಿ ಅನುಕೂಲ ಆಗುವಂತಹ ಕೆಳವೊಂದು ಯೋಜನೆಗಳನ್ನು ಅವರಿಗಾಗಿಯೇ ಜಾರಿಗೆ ತಂದಿದ್ದಾರೆ. ಇದೆಲ್ಲದರ ನಡುವೆ ದೇಶದಲ್ಲಿರುವ ರೋಗಿಗಳಿಗೂ ಕೂಡ ಬಂಪರ್ ಸಿಹಿಸುದ್ದಿ ಎಂದು ನೀಡಿದ್ದಾರೆ. ಈವರಿಗೆ ಆರೋಗ್ಯ ಇಲಾಖೆ ವತಿಯಿಂದ ಅಥವಾ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ರಿಯಾಯಿತಿಗಳ ಬಗ್ಗೆ ಅಥವಾ ಮತ್ತಿತರ ವಿಷಯಗಳ ಬಗ್ಗೆ ಯೋಜನೆಗಳನ್ನು ಕೇಳಿದ್ದೆವು. … Read more

ದನದ ಕೊಟ್ಟಿಗೆ ಶೆಡ್ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ ಬರೊಬ್ಬರಿ 57 ಸಾವಿರ ಸಹಾಯಧನ ಕೊಟ್ಟಿಗೆ ನಿರ್ಮಾಣ ಮಾಡಬೇಕು ಅನ್ನುವವರು ತಪ್ಪದೆ ಇವತ್ತೇ ಅರ್ಜಿ ಹಾಕಿ.

  ಹೈನುಗಾರಿಕೆ ದೇಶದ ರೈತರ ಆರ್ಥಿಕ ಚೇತರಿಕೆಯ ಪ್ರಮುಖ ಅಂಶವಾಗಿದೆ. ಕೃಷಿ ಚಟುವಟಿಕೆ ಜೊತೆ ಹೈನುಗಾರಿಕೆಯನ್ನು ಅಳವಡಿಸಿಕೊಂಡು ದೇಶದ ಅದೆಷ್ಟೋ ರೈತ ಕುಟುಂಬ ಬದುಕುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕೃಷಿ ಚಟುವಟಿಕೆಗಳಲ್ಲಿ ರೈತರಿಗೆ ನೆರವಾಗಲು ನಾನಾ ಯೋಜನೆಗಳನ್ನು ಜಾರಿಗೆ ತಂದಿವೆ. ಮತ್ತು ಕೃಷಿಗೆ ಸಂಬಂಧಪಟ್ಟ ಹಾಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ನೀಡುವುದು, ರಸಗೊಬ್ಬರಗಳನ್ನು ನೀಡುವುದು ಕೃಷಿ ಉಪಕರಣಗಳನ್ನು ಖರೀದಿಸಲು ಸಬ್ಸಿಡಿ ದರದಲ್ಲಿ ಸಹಾಯಧನ ನೀಡುವುದು ಮತ್ತು ಕಿಸ್ಸನ್ ಸಮ್ಮಾನ್ ಅಂತಹ ಮಹತ್ತರವಾದ … Read more

ಇನ್ಮುಂದೆ ಗೃಹಿಣಿ ಶಕ್ತಿ ಯೋಜನೆ ಅಡಿ ಎಲ್ಲಾ ಮಹಿಳೆಯರ ಅಕೌಂಟಿಗೆ ಪ್ರತಿ ತಿಂಗಳು 1000ರೂ ಜಮೆ ಆಗಲಿದೆ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!

  ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರಿಗಾಗಿಯೇ ಇರುವ ಮಾತೃವಂದನ ಇನ್ನು ಮುಂತಾದ ಯೋಜನೆಗಳಿಂದ ಸಾಕಷ್ಟು ಕುಟುಂಬಗಳಿಗೆ ನೆರವಾಗಿದೆ ಹಾಗೂ ರಾಜ್ಯದ ಲಕ್ಷಾಂತರ ಮಹಿಳೆಯರು ಪ್ರತಿ ವರ್ಷ ಇದರ ಅನುಕೂಲ ಪಡೆಯುತ್ತಿದ್ದಾರೆ. ಇದರೊಂದಿಗೆ ಮಹಿಳೆಯರಿಗೆ ತಮ್ಮ ಆರ್ಥಿಕ ಶಕ್ತಿ ಚೇತರಿಸಿಕೊಳ್ಳಲು ಉಚಿತವಾಗಿ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ಕೊಡುವುದು ಜೊತೆಗೆ ಸಣ್ಣಪುಟ್ಟ ವ್ಯಾಪಾರ, ವಹಿವಾಟು, ಉದ್ಯೋಗ ಆರಂಭಿಸಲು ಸಬ್ಸಿಡಿ ದರದಲ್ಲಿ ಸಾಲ ನೀಡುವುದು ಇನ್ನೂ ಮುಂತಾದ ಅನೇಕ ಯೋಜನೆಗಳಿಂದ ರಾಜ್ಯದ ಮಹಿಳೆಯರ ಮನ … Read more

ಎಲ್ಲಾ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ R.T.E ಅಡಿಯಲ್ಲಿ 2023-24ನೇ ಸಾಲಿನ ದಾಖಲಾತಿ ಪ್ರಾರಂಭ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!

  R.T.E ಅಡಿಯಲ್ಲಿ LKG, ಒಂದನೇ ತರಗತಿಯಿಂದ 10ನೇ ತರಗತಿವರೆಗೂ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕರ್ನಾಟಕ ಇವರ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಇದರ ಪ್ರಕಾರ ನೀವು ನಿಮ್ಮ ಮಕ್ಕಳಿಗೆ ನೀವು ಎಲ್ಲಿ ವಾಸ ಮಾಡುತ್ತಿದ್ದೀರೋ ಅಲ್ಲಿರುವ ಪ್ರತಿಷ್ಠಿತ ಶಾಲೆಗಳಲ್ಲಿ ಯಾವುದೇ ಅಡ್ಮಿಶನ್ ಫೀಸ್ ಇಲ್ಲದೆ ನಿಮ್ಮ ಮಕ್ಕಳನ್ನು ಸೇರಿಸಬಹುದು. ಸಾರ್ವಜನಿಕ ಶಿಕ್ಷಣ ಇಲಾಖೆಯೇ ವತಿಯಿಂದ ಸಿಗುತ್ತಿರುವ ಈ ಅನುಕೂಲತೆಯನ್ನು ವಿದ್ಯಾರ್ಥಿಗಳು ಹೇಗೆ ಪಡೆಯಬಹುದು ಮತ್ತು ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ … Read more