ನಾವು ಪ್ರತಿನಿತ್ಯ ತಿನ್ನುತ್ತಿರುವ ಈ 5 ಬಿಳಿ ವಿಷಗಳಿಂದ ದೂರವಿದ್ದರೆ ಅನೇಕ ಕಾಯಿಲೆಗಳಿಂದ ಮುಕ್ತರಾಗಬಹುದು.! ಉತ್ತಮ ಆರೋಗ್ಯಕ್ಕಾಗಿ ಇದನ್ನು ಪಾಲಿಸಿ

  ನಮ್ಮ ಆಹಾರ ಪದ್ಧತಿ ಈಗ ಸಂಪೂರ್ಣ ಬದಲಾಗಿ ಹೋಗಿದೆ. ಮೊದಲೆಲ್ಲಾ ಮನುಷ್ಯರು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ದುಡಿಯುತ್ತಿದ್ದರು. ಆದರೆ ಈಗ ಊಟದ ಪರಿವೇ ಇಲ್ಲದೆ ಸ್ಪರ್ಧಾತ್ಮಕ ಬದುಕಿನ ಈ ಓಟದಲ್ಲಿ ಬಿಸಿಯಾಗಿ ಬಿಟ್ಟಿದ್ದಾರೆ. ನಾವು ತಿನ್ನುತ್ತಿರುವ ಆಹಾರ ಧಾನ್ಯಗಳ ಶೈಲಿಯೂ ಕೂಡ ಬದಲಾಗಿ ಹೋಗಿದೆ. ರಾಗಿ, ಬೆಲ್ಲ ಸ್ಥಾನವನ್ನು ಬೇರೆ ಧಾನ್ಯಗಳು ತುಂಬಿವೆ. ಆದರೆ ಇದೇ ತಪ್ಪಾಗಿ ನಮ್ಮ ಆರೋಗ್ಯಕ್ಕೆ ಕಂಟಕವಾಗಿದೆ. ಅದರಲ್ಲೂ ನಾವು ಪ್ರತಿನಿತ್ಯ ತಿನ್ನುತ್ತಿರುವ ಐದು ಬಿಳಿ ರೂಪದ ವಸ್ತುಗಳು ನಮ್ಮ ಅನೇಕ … Read more

ಈ ಲಕ್ಷಣಗಳಿದ್ದರೆ ಎಚ್ಚರ, ಕರುಳಿನ ಕ್ಯಾನ್ಸರ್ ಇರಬಹುದು.!

  ಮಾನವನ ದೇಹದಲ್ಲಿರುವ ದೊಡ್ಡ ಕರುಳು, (Big interstane) ದೊಡ್ಡ ಕರುಳಿನ ಕೊನೆಯ ಭಾಗ (rectum) ಮತ್ತು ಗುದದ್ವಾರ (Anus) ಇದೆಲ್ಲವನ್ನು ಒಟ್ಟಿಗೆ ಕೋಲೋರೆಕ್ಟಲ್ (colorectal) ಎಂದು ಕರೆಯುತ್ತಾರೆ ಈ ಭಾಗಕ್ಕೆ ಆಗುವ ಕ್ಯಾನ್ಸರ್ ಅನ್ನು ಒಟ್ಟಾರೆಯಾಗಿ ಕರುಳಿನ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಯಾವುದೇ ಭಾಗಕ್ಕೆ ಹಾನಿಯಾದರೂ ಕಾಣಿಸಿಕೊಳ್ಳುವ ಲಕ್ಷಣಗಳು ಹಾಗೂ ಇದಕ್ಕೆ ನೀಡುವ ಔಷಧಿ ಎಲ್ಲವೂ ಕೂಡ ಒಂದೇ ರೀತಿ ಇರುತ್ತದೆ. ಈ ಭಾಗಗಳಲ್ಲಿ ಕ್ಯಾನ್ಸರ್ ಉಂಟಾಗುವುದಕ್ಕೆ ಕಾರಣ ಸಾಕಷ್ಟಿದೆ ಅನುವಂಶಿಯವಾಗಿ (familiar reason) … Read more

ಸಕ್ಕರೆ ಕಾಯಿಲೆ ಇದ್ದವರು ತಪ್ಪದೆ ನೋಡಲೇಬೇಕಾದ ವಿಚಾರ.!

  ಮಧುಮೇಹ ಎನ್ನುವುದು ಇತ್ತೀಚೆಗೆ ಸರ್ವೇ ಸಾಮಾನ್ಯ ಖಾಯಿಲೆ ಎನ್ನುವ ಹಂತಕ್ಕೆ ಹೋಗಿದೆ. ಯಾಕೆಂದರೆ ಭಾರತದ ಪ್ರತಿ ಮನೆಮನೆಗಳನ್ನು ಕೂಡ ಶುಗರ್ ಪೇಷಂಟ್ ಗಳನ್ನು ಕಾಣಬಹುದು. ಈ ಶುಗರ್ ಪೇಷಂಟ್ಶಗಳನ್ನು ಕೆಲವು ವೈದ್ಯರು ಸುಲಭವಾಗಿ ದಾರಿ ತಪ್ಪಿಸುತ್ತಿದ್ದಾರೆ. ಶುಗರ್ ಕಡಿಮೆಯಾಗಲು ಚಪಾತಿ ತಿನ್ನಿ ಅಕ್ಕಿ ಅಂಶ ಕಡಿಮೆ ಮಾಡಿ ಗೋಧಿ ಪದಾರ್ಥ ತಿನ್ನಿ ಎಂದು ಹೇಳುತ್ತಿದ್ದಾರೆ. ಆದರೆ ತಜ್ಞರ ಬಳಿ ಇದರ ಬಗ್ಗೆ ಕೇಳಿದರೆ ಸಂಶೋಧನೆಯ ಪ್ರಕಾರ ಚಪಾತಿ ತಿನ್ನುವುದೇ ತಪ್ಪು ಎಂದು ಹೇಳುತ್ತಾರೆ. ಹಾಗಾದರೆ ಶುಗರ್ … Read more

ಮಾತ್ರೆ ಇನ್ಸುಲಿನ್ ಇಲ್ಲದೆ ಡಯಾಬಿಟಿಸ್ ತಿಳಿಸಿಕೊಳ್ಳುವ ಸುಲಭ ಮಾರ್ಗ, ಶುಗರ್ ಲೆವೆಲ್ ಕಂಟ್ರೋಲ್ ಮಾಡುವುದಕ್ಕೆ ಪಾಲಿಸಿ ಈ 5 ಆಹಾರ.!

  ಮಧುಮೇಹ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹಳ ಕಾಮನ್ ಆದ ಪದ ಎನಿಸಿಬಿಟ್ಟಿದೆ. ಯಾಕೆಂದರೆ ಪ್ರತಿ ಮನೆಮನೆಗಳನ್ನು ಕೂಡ ಸಕ್ಕರೆ ಕಾಯಿಲೆಗೆ ತುತ್ತಾಗಿರುವವರು ಇದ್ದೇ ಇದ್ದಾರೆ. ಭಾರತದಂತಹ ದೇಶದ ಯುವ ಜನತೆಯು ಕೂಡ ತಮ್ಮ 20 25ನೇ ವಯಸ್ಸಿಗೆ ಈ ಡಯಾಬಿಟಿಸ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಇದು ದುರ್ದೈವವಾಗಿದೆಹ ಡಯಾಬಿಟಿಸ್ ಬರುವುದಕ್ಕೆ ತಪ್ಪಾದ ಲೈಫ್ ಸ್ಟೈಲ್ ಅಥವಾ ವಂಶವಾಹಿನಿ ಇನ್ಯಾವುದೇ ಕಾರಣಕ್ಕೂ ಇರಬಹುದು. ಎಲ್ಲೆಡೆ ಕಾಮನ್ ಆಗಿರುವುದರಿಂದ ಮಾರಣಾಂತಿಕವಲ್ಲ ಎಂದು ಸಮಾಧಾನ ಪಟ್ಟುಕೊಳ್ಳಬಹುದು ಆದರೆ ಮಿತಿಮೀರಿದರೆ ಇದರಿಂದಲೂ ಕೂಡ … Read more

ಗರ್ಭಕೋಶ ತೆಗೆಸುವುದರಿಂದ ಏನೆಲ್ಲಾ ಅಪಾಯಗಳು ಆಗುತ್ತದೆ ಗೊತ್ತಾ.? ಎಲ್ಲಾ ಮಹಿಳೆಯರು ತಿಳಿದುಕೊಳ್ಳಲೇಬೇಕಾದ ವಿಷಯ ಇದು.!

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಗರ್ಭಕೋಶದ ಸಮಸ್ಯೆಗಳು ಅತಿ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆಲ್ಲ ಕಾರಣ ಸಾಕಷ್ಟಿದೆ. ಈ ಸಮಸ್ಯೆಯನ್ನು ಗುಣ ಮಾಡಿಕೊಳ್ಳುವುದರ ಬದಲು ಮಕ್ಕಳಾಗಿದೆ ಇನ್ನು ಗರ್ಭಕೋಶದ ಅವಶ್ಯಕತೆ ಇಲ್ಲ ಎನ್ನುವ ರೀತಿ ಅದನ್ನು ಶಸ್ತ್ರ ಚಿಕಿತ್ಸೆಗೆ ಒಳಪಟ್ಟು ತೆಗೆಸಿಬಿಡುತ್ತಾರೆ. ಆದರೆ ಆಯುರ್ವೇದದ ಪ್ರಕಾರ ಹೆಣ್ಣು ಮಕ್ಕಳು ಈ ತಪ್ಪು ಮಾಡಬಾರದು ಎಂದು ಹೇಳಲಾಗುತ್ತದೆ. ಯಾಕೆಂದರೆ ಹೆಣ್ಣು ಮಕ್ಕಳ ಋತುಚಕ್ರ ವ್ಯತ್ಯಾಸವಾದಾಗಲೇ ಅವರಲ್ಲಿ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಮೂಡ್ ಸ್ವಿಂಗ್ ಆಗುತ್ತದೆ, ದೇಹದ ತೂಕ ಹೆಚ್ಚಾಗುತ್ತದೆ ಇತ್ಯಾದಿ ಸಮಸ್ಯೆಗಳು … Read more

ಬ್ಲೂಟೂತ್, ಹೆಡ್ ಫೋನ್, ಸ್ಮಾರ್ಟ್ ವಾಚ್, ಏರ್ ಬಡ್ಸ್ ಧರಿಸೋದು ಡೇಂಜರಾ? ಏನೆಲ್ಲಾ ಪ್ರಾಬ್ಲಮ್ ಆಗುತ್ತಿದೆ ಈ ಸ್ಮಾರ್ಟ್ ಟೆಕ್ನಾಲಜಿ ಇಂದ ಗೊತ್ತಾ.?

  ಸುಮ್ಮನೆ ನಮ್ಮ ಸುತ್ತಲೂ ಕಾಣಿಸುತ್ತಿರುವವರ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಿ ಸಾಕು. ಎಲ್ಲರ ಕೈ ನಲ್ಲೂ ಸ್ಮಾರ್ಟ್ ಫೋನ್. ಅದರಲ್ಲೂ ತಾವೇನು ಕೇಳುತ್ತಿದ್ದಾರೆ ಅಥವಾ ತಾವೇನು ನೋಡುತ್ತಿದ್ದರೆ ಎನ್ನುವುದು ಇನ್ನೊಬ್ಬರಿಗೆ ಡಿಸ್ಟರ್ಬ್ ಆಗಬಾರದು ಎನ್ನುವ ಕಾರಣಕ್ಕಾಗಿಯೋ ಅಥವಾ ಅವರ ಗುಟ್ಟು ತಿಳಿಯಬಾರದು ಎನ್ನುವದಕ್ಕಾಗಿಯೋ ಬ್ಲೂಟೂತ್ ಕಿವಿಯಲ್ಲಿ ಹಾಕಿಕೊಂಡಿರುತ್ತಾರೆ. ಬ್ಲೂ ಟೂತ್ ಇಲ್ಲದಿದ್ದರೆ ಇಯರ್ ಫೋನ್ ಅಥವಾ ಇಯರ್ ಬಡ್ಸ್ ಹಾಕಿರುತ್ತಾರೆ. ಸಾಲದಕ್ಕೆ ಕೈಯಲೊಂದು ಸ್ಮಾರ್ಟ್ ವಾಚ್ ಕೂಡ ಇರುತ್ತದೆ ಇಷ್ಟೆಲ್ಲ ಸ್ಮಾರ್ಟ್ ಆಗುವ ಸ್ಮಾರ್ಟ್ ಟೆಕ್ನಾಲಜಿ … Read more

ನಾಲ್ಕನೇ ಸ್ಟೇಜ್ ಕ್ಯಾನ್ಸರ್ ಅನ್ನು ಗುಣಪಡಿಸುವ ನಾಟಿ ವೈದ್ಯೆ ಕ್ಯಾನ್ಸರ್ ಸಮಸ್ಯೆ ಇರುವವರು ತಪ್ಪದೆ ನೋಡಿ.!

  ಗೌರಿ ಸುಬ್ರಮಣ್ಯ ಶಾಸ್ತ್ರಿ ಬಹುತೇಕ ಎಲ್ಲಾ ಕನ್ನಡಿಗರಿಗೂ ಕೂಡ ಪರಿಚಯ ಇದ್ದಾರೆ. ಅದರಲ್ಲೂ ಪ್ರತಿದಿನವ ಟಿವಿ ನೋಡುವ ಮಹಿಳೆಯರಿಗೆ ಇವರು ಚಿರಪರಿಚಿತರು. ಗೌರಿ ಅಮ್ಮ ಎನ್ನುವ ಹೆಸರಿನಿಂದ ಖ್ಯಾತಿಯಾಗಿರುವ ಇವರನ್ನು ಜನರು ಆಧುನಿಕ ಅಶ್ವಿನಿ ದೇವತೆ ಎಂದು ಕೂಡ ಕರೆಯುತ್ತಾರೆ. ಆಯುರ್ವೇದ ಪದ್ಧತಿಯಿಂದಲೇ ಎಲ್ಲಾ ಖಾಯಿಲೆಗೂ ಕೂಡ ಚಿಕಿತ್ಸೆ ಕೊಡುವ ಇವರ ಕೈಗುಣ ಪರಿಚಯ ಕರ್ನಾಟಕದ ಎಲ್ಲ ಜಿಲ್ಲೆ ಹಾಗೂ ಹೊರಗಿನ ಭಾಗದವರಿಗೆ ತಿಳಿದಿದೆ. ಹಾಗಾಗಿ ಪ್ರತಿದಿನವೂ ಕೂಡ ಇವರನ್ನು ಭೇಟಿ ಮಾಡಲು ಬರುವ ಜನರ … Read more

BP ಎಂದರೇನು? ಬ್ಲಡ್ ಪ್ರೆಷರ್ ಎಷ್ಟಿರಬೇಕು ಗೊತ್ತಾ.? BP ಲೆವೆಲ್ ಅರ್ಥಮಾಡಿಕೊಳ್ಳುವ ಸರಳ ವಿಧಾನ.!

  ಪ್ರತಿಯೊಬ್ಬರು ಕೂಡ BP (Blood Pressure) ಇದನ್ನು ಕೇಳಿರುತ್ತೇವೆ. BP ಲೆವೆಲ್ ಜಾಸ್ತಿಯಾಗಿದೆ, ಲೋ BP ಯಾಗಿದೆ ಈ ರೀತಿ ಮಾತನಾಡುವುದನ್ನು ಕೇಳಿರುತ್ತೇವೆ. ಅಷ್ಟಕ್ಕೂ ಈ BP ಎಂದರೇನು? BP ಪಾಯಿಂಟ್ ಎಷ್ಟಿದ್ದರೆ ಸರಿ? ಇದು ಏನು ಹೇಳುತ್ತದೆ ಎನ್ನುವುದರ ಬಗ್ಗೆ ನಮ್ಮ ನಿಮ್ಮಲ್ಲಿ ಎಷ್ಟು ಜನರಿಗೆ ಸರಿಯಾದ ಮಾಹಿತಿ ಗೊತ್ತಿದೆ. ಬಹಳ ಜನರು ಇದರ ಬಗ್ಗೆ ಆಳವಾಗಿ ಕಳೆದುಕೊಳ್ಳುವ ಪ್ರಯತ್ನ ನಾವು ಮಾಡಿರುವುದಿಲ್ಲ. ಹಾಗಾಗಿ ಇಂದು ಈ ಅಂಕಣದಲ್ಲಿ ಆರೋಗ್ಯಕ್ಕೆ ಬಹಳ ಮುಖ್ಯವಾದ ಈ … Read more

ಕಿಮೋಥೆರಪಿ ಎಂದರೇನು.? ಅದರಿಂದಾಗುವ ಪ್ರಯೋಜನವೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ಕ್ಯಾನ್ಸರ್ ರೋಗಿಗಳಿಗೆ ಸಂಜೀವಿನಿ ಇದು.!

  ಕ್ಯಾನ್ಸರ್ ಪೇಶಂಟ್ ಗಳಿಗೆ (Cancer) ಮೂರು ರೀತಿಯಲ್ಲಿ ಚಿಕಿತ್ಸೆ ಕೊಡಲಾಗುತ್ತದೆ. ಕಿಮೋಥಿರಪಿ, ಆಪರೇಷನ್ ಮತ್ತು ರೇಡಿಯೇಶನ್ ಮೂಲಕ. ಕ್ಯಾನ್ಸರ್ ಯಾವ ಸ್ಟೇಜ್ ನಲ್ಲಿ ಇದೆ ಎನ್ನುವುದರ ಆಧಾರದ ಮೇಲೆ ಟ್ರೀಟ್ಮೆಂಟ್ ನಿರ್ಧಾರವಾಗುತ್ತದೆ ಆರಂಭಿಕ ಸ್ಟೇಜಾ ಗಳಲ್ಲಿ ಕಿಮೋಥೆರಫಿ (Chemotherapy) ಮೂಲಕವೇ ರೋಗವನ್ನು ಗುಣ ಪಡಿಸಬಹುದು. ಕಿಮೋಥೆರಪಿ ಎಂದರೇನು ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಸಿನಿಮಾಗಳಲ್ಲಿ, ಧಾರವಾಹಿಗಳಲ್ಲಿ ನೋಡಿ ಕ್ಯಾನ್ಸರ್ ಪೇಷಂಟ್ ಗೆ ಕಿಮೋಥೆರಪಿ ಎಂದು ಹೇಳಿದ ತಕ್ಷಣವೇ ಕೂದಲು ಹೋಗುತ್ತದೆ ಎಂದು ಆಪರೇಷನ್ ಬೇಕಾದರೂ ಮಾಡಿ … Read more

ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ಎಚ್ಚರ, ಹಾರ್ಟ್ ಅಟ್ಯಾಕ್ ಆಗುತ್ತೆ.!

  ಹೃದಯಘಾತ (Heart attack ) ಮತ್ತು ಕಾರ್ಡಿಯಾಕ್ ಅರೆಸ್ಟ್ (Cardiac arrest) ಎನ್ನುವುದನ್ನು ಇತ್ತೀಚಿಗೆ ಹೆಚ್ಚು ಕೇಳುತ್ತಿದ್ದೇವೆ. ರಾತ್ರಿ ಮಲಗಿದ್ದವರು ಬೆಳಿಗ್ಗೆ ಎದ್ದಿರುವುದೇ ಇಲ್ಲ ಕಾರಣ ಕೇಳಿದರೆ ಕಾರ್ಡಿಯಾಕ್ ಆರೆಸ್ಟ್. ಮತ್ತು ಹೃದಯಾಘಾತದಿಂದ ಆಸ್ಪತ್ರೆ ಸೇರಿರುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಈ ಎರಡು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಾದರೂ ಹೃದಯಾಘಾ.ತವಾದಾಗ ವ್ಯಕ್ತಿ ಚೇತರಿಸಿ ಕೊಳ್ಳುವುದಕ್ಕೆ ಅವಕಾಶವಿರುತ್ತದೆ, ಆದರೆ ಕಾರ್ಡಿಯಾಕ್ ಅರೆಸ್ಟ್ ನಲ್ಲಿ ಒಂದೇ ಬಾರಿಗೆ ಹೃದಯ ಸ್ತಂಭನವಾಗಿ ಪ್ರಾಣ ಹೋಗಿ ಬಿಡುತ್ತದೆ. ಇವೆರಡರ ನಡುವಿನ ಸಣ್ಣ ವ್ಯತ್ಯಾಸವೇನು … Read more