ದೃಷ್ಟಿಗೆ ಸಂಬಂಧಿಸಿದ ಯಾವುದೇ ದೋಷವಿದ್ದರೂ ಕಣ್ಣಿಗೆ 2 ಹಾನಿ ಈ ಎಣ್ಣೆ ಹಾಕಿ ಸಾಕು.!

  ಕಣ್ಣು ಎಷ್ಟು ಪ್ರಮುಖವಾದ ಅಂಗ ಎಂದು ಕಣ್ಣು ಕಳೆದುಕೊಂಡವರನ್ನೇ ಕೇಳಬೇಕು. ಯಾಕೆಂದರೆ ಕಣ್ಣಿಲ್ಲದ ಆ ಕತ್ತರಿನ ಬದುಕು ಹೇಗಿರುತ್ತದೆ ಎಂದು ಊಹಿಸಿಕೊಳ್ಳುವುದು ಕೂಡ ನಮಗೆ ಅಸಾಧ್ಯ. ಒಂದು ಕ್ಷಣ ರಾತ್ರಿ ಹೊತ್ತು ಕರೆಂಟ್ ಹೋಗಿ ಕತ್ತಲೆ ಆದರೆ ಮನುಷ್ಯ ಸಹಿಸುವುದಿಲ್ಲ ಅದಕ್ಕಾಗಿ ಎಷ್ಟೆಲ್ಲ ಬದಲಿ ವ್ಯವಸ್ಥೆಗಳ ಅನುಕೂಲತೆ ಮಾಡಿಕೊಂಡಿದ್ದಾನೆ. ಅಂತಹದರಲ್ಲಿ ಪ್ರಕಾಶಮಾನನಾದ ಆ ಸೂರ್ಯ ಹುಟ್ಟಿದರು ಕೂಡ ಅವನ ಬೆಳಕಲ್ಲೂ ದೃಷ್ಟಿ ಕಾಣಲಿಲ್ಲ ಎಂದರೆ ಅದು ಎಂತಹ ಶಾಪ ಎನಿಸದೇ ಇರದು. ದೃಷ್ಟಿ ಹೀನ ಸಮಸ್ಯೆ … Read more

ಎಷ್ಟೇ ಹಳದಿ ಕಟ್ಟಿದ ಹಲ್ಲು ಇರಲಿ ಈ ಮನೆಮದ್ದು ಒಮ್ಮೆ ಬಳಸಿ ನೋಡಿ ಒಂದೇ ನಿಮಿಷದಲ್ಲಿ ಹಲ್ಲು ಬಿಳಿಯಾಗುತ್ತದೆ.!

ಹಲ್ಲು ನಮ್ಮ ಸೌಂದರ್ಯದ ಸಂಕೇತ, ಜೊತೆಗೆ ನಮ್ಮ ಕಾಂಫಿಡೆನ್ಸ್ ಅನ್ನು ಹೆಚ್ಚಿಸುವ ಭಾಗವೂ ಕೂಡ ಹೌದು ಎನ್ನಬಹುದು. ಯಾಕೆಂದರೆ ಹಲ್ಲು ಓರೆ ಕೋರೆಯಾಗಿ ಇದ್ದರೂ ಕೂಡ ಸಹಿಸಬಹುದು ಆದರೆ ಹಳದಿ ಆಗಿದ್ದರೆ ಅಥವಾ ಹಲ್ಲು ಹಾಳಾಗಿರುವ ಕಾರಣ ಬಾಯಿಯಿಂದ ವಾಸನೆ ಬರುತ್ತಿದ್ದರೆ ಅದು ನಮ್ಮನ್ನು ಎಲ್ಲರೆದುರು ಮುಜುಗರಕ್ಕೀಡು ಮಾಡುತ್ತದೆ. ಇದರಿಂದ ಈ ರೀತಿ ಸಮಸ್ಯೆ ಇರುವವರು ಮುಕ್ತವಾಗಿ ನಗುವುದಿಲ್ಲ, ಧೈರ್ಯವಾಗಿ ಮಾತನಾಡುವುದು ಇಲ್ಲ, ಈ ಸಮಸ್ಯೆ ಪರಿಹಾರಕ್ಕೆ ಮಾರ್ಕೆಟ್ ಅಲ್ಲಿ ಎಂತಹದೇ ಮೌತ್ ವಾಷರ್ ಅಥವಾ ಟೂತ್ಪೇಸ್ಟ್ಗಳು … Read more

ಪೈಲ್ ಸಮಸ್ಯೆ ಇರುವವರು ಎಳನೀರಿಗೆ ಇದೊಂದು ಪಾದರ್ಥ ಸೇರಿಸಿ ಕುಡಿಯಿರಿ ಸಾಕು, ನಿಮ್ಮ ಸಮಸ್ಯೆ ಶಾಶ್ವತವಾಗಿ ಮಾಯವಾಗುತ್ತದೆ.!

ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಆರೋಗ್ಯ ಸಮಸ್ಯೆ. ಪ್ರತಿಯೊಂದು ಕುಟುಂಬದಲ್ಲೂ ಕೂಡ ಈ ಸಮಸ್ಯೆಯಿಂದ ನರಳುವವರನ್ನು ಕಾಣುತ್ತೇವೆ. ಜೊತೆಗೆ ನಮ್ಮ ಸ್ನೇಹಿತರ ಬಳಗದಲ್ಲೂ ಕೂಡ ಅನೇಕರು ಈ ಸಮಸ್ಯೆ ಬಗ್ಗೆ ಹೇಳಿಕೊಳ್ಳುವುದನ್ನು ಕೇಳಿದ್ದೇವೆ ಇದಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅನೇಕರು ಹೆದರುತ್ತಾರೆ. ಜೊತೆಗೆ ಚಿಕಿತ್ಸೆ ರಹಿತವಾಗಿ ಇದಕ್ಕೆ ಟ್ರೀಟ್ಮೆಂಟ್ ಇದ್ದರೂ ಕೂಡ ಸರಿಯಾದ ರೀತಿಯಲ್ಲಿ ಕೆಲವೊಂದು ಮನೆ ಮದ್ದುಗಳನ್ನು ಪಾಲನೆ ಮಾಡಿದರೆ ಯಾವುದೇ ಹೆಚ್ಚಿನ ಖರ್ಚು ಮತ್ತು ನೋವುಗಳು ಇಲ್ಲದೆ … Read more

ಮಕ್ಕಳಾಗಲು ಮತ್ತು ಗಂಡಸರ ಎಲ್ಲಾ ರೀತಿಯ ಲೈಂಗಿಕ ಸಮಸ್ಯೆ ನಿವಾರಣೆಯಾಗಲು ಈ ನಾಟಿ ಔಷಧಿ ಸೇವಿಸಿ ಸಾಕು.! 100% ಫಲಿತಾಂಶ ಸಿಗುತ್ತೆ.!

  ಮಕ್ಕಳು ಇರದ ಹೆಣ್ಣು ಮಕ್ಕಳಿಗೆ ಸಂತಾನ ಭಾಗ್ಯ ಕರುಣಿಸುವ ನಾಟಿವೈದ್ಯ ಆಗಿ ಕೆ.ಟಿ ಲಕ್ಷ್ಮಮ್ಮ ಅವರು ನಾಡಿನಾದ್ಯಂತ ಹೆಸರುವಾಸಿ ಆಗಿದ್ದಾರೆ. ಇವರು ಹೆಣ್ಣು ಮಕ್ಕಳಿಗೆ ಋತುಸ್ತ್ರಾವದ ಸಮಸ್ಯೆಯಿಂದ ಹಿಡಿದು ಥೈರಾಯಿಡ್, PCOD ಅಥವಾ ಗರ್ಭಧಾರಣೆಗೆ ತೊಂದರೆ ಕೊಡುವ ಎಲ್ಲಾ ರೀತಿ ಸಮಸ್ಯೆಗಳಿಗೂ ನಾಟಿ ಔಷಧಿ ಕೊಟ್ಟು ಪರಿಹಾರ ಮಾಡುತ್ತಾರೆ. ಇವರ ಮಗನಾಗಿರುವ ಶಿವರಂಜನ್ ಎನ್ನುವವರು ಕೂಡ ಪುರುಷರ ಸಮಸ್ಯೆಗಳಿಗೆ ಚಿಕಿತ್ಸೆ ಕೊಡುವ ಮೂಲಕ ನಾಡಿನಾದ್ಯಂತ ಗುರುತಿಸಿಕೊಂಡಿದ್ದಾರೆ. ಶಿವರಂಜನ್ ಅವರು ಗಂಡಸರ ಲೈಂಗಿಕ ಸಮಸ್ಯೆಗಳಾದ ವೀರ್ಯದ ಕೊರತೆ, … Read more

ಈ ಉಂಡೆ ಕೇವಲ 3 ದಿನ ಸೇವಿಸಿದ್ರೆ ಸಾಕು ಎಂಥದ್ದೆ ಲಕ್ವಾ ಆಗಿದ್ರು ಸಂಪೂರ್ಣ ಗುಣಮುಖವಾಗುತ್ತೆ.! ಮಾತು ಬರದಿದ್ರೆ, ಕೈ ಕಾಲು ಸ್ವಾಧಿನ ಕಳೆದುಕೊಂಡಿದ್ರೆ ಏನೇ ಆಗಿದ್ರೂ ಗುಣಮುಖವಾಗುತ್ತೆ.!

ಲಕ್ವಾ ಖಾಯಿಲೆ ಎನ್ನುವುದು ಇತ್ತೀಚೆಗೆ ಎಲ್ಲಾ ಕಡೆ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ವೃದ್ಧರಿಗೆ ಮಾತ್ರವಲ್ಲದೆ ಯುವ ಜನತೆಗೂ ಕೂಡ ಈ ಲಕ್ವ ಕಾಯಿಲೆ ಕಾಡುತ್ತಿದೆ. ಮಹಿಳೆ ಪುರುಷ ಎನ್ನುವ ಭೇದವಲ್ಲದೆ ಎಲ್ಲರನ್ನೂ ಕೂಡ ದೈಹಿಕವಾಗಿ ಹೂನಾಗಿಸಿ ಬಿಡುವ ಈ ಖಾಯಿಲೆಗೆ ಆಸ್ಪತ್ರೆ ಔಷಧಿಯ ಚಿಕಿತ್ಸೆಗಿಂತ ನಾಟಿ ಚಿಕಿತ್ಸೆಯನ್ನು ಹೆಚ್ಚು ಜನರು ಸೂಚಿಸುತ್ತಾರೆ. ಆದರೆ ಬಹಳ ಬೇಗ ಪರಿಣಾಮಕಾರಿಯಾಗಿ ಈ ಲಕ್ವರೋಗ ಗೂಣ ಆಗಬೇಕು ಎಂದರೆ ಈ ಖಾಯಿಲೆ ಬಗ್ಗೆ ಸಂಪೂರ್ಣ ತಿಳಿದುಕೊಂಡಿರುವ ವಂಶ ಪಾರಂಪರ್ಯದಿಂದ ಈ ಚಿಕಿತ್ಸೆ … Read more

ದೂರದೃಷ್ಟಿ, ಅತ್ತಿರ ದೃಷ್ಟಿ, ಕಣ್ಣಿನಲ್ಲಿ ಪೊರೆ, ಕಣ್ಣಿಗೆ ಸಂಬಂಧಿಸಿದ ಯಾವುದೇ ತೊಂದರೆ ಇದ್ದರು ಈ ನಾಟಿ ಔಷಧಿ ಒಮ್ಮೆ ತಗೊಂಡ್ರೆ ಸಾಕು ಎಲ್ಲಾ ರೀತಿ ಸಮಸ್ಯೆ ನಿವಾರಣೆಯಾಗುತ್ತದೆ.

  ಕಣ್ಣು ಒಬ್ಬ ಮನುಷ್ಯನ ಜೀವನದ ಅತಿ ಮುಖ್ಯ ಅಂಗ. ಕಣ್ಣು ಎನ್ನುವುದಕ್ಕಿಂತ ದೃಷ್ಟಿ ಎಂದರೆ ಇದು ಸರಿಯಾಗಿ ಹೊಂದಬಹುದು. ದೃಷ್ಟಿ ದೋಷವಿದ್ದರೆ ಅಥವಾ ದೃಷ್ಟಿ ಇಲ್ಲದವರ ಬದುಕು ಪೂರ್ತಿ ಕತ್ತಲು. ಇತ್ತೀಚಿನ ದಿನಗಳಲ್ಲಿ ನಾನಾ ಕಾರಣದಿಂದ ದೃಷ್ಟಿಗೆ ಸಂಬಂಧಪಟ್ಟ ಹಾಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸಮೀಪ ದೃಷ್ಟಿ ದೋಷ, ದೂರ ದೃಷ್ಟಿ ದೋಷ, ಕಣ್ಣಿನಲ್ಲಿ ಪೊರೆ ಬರುವುದು, ಕಣ್ಣಿನ ಪಾಪೇ ಬಿಳಿ ಆಗುವುದು, ಕಣ್ಣಿನಲ್ಲಿ ನೋವು ಕಾಣಿಸಿಕೊಳ್ಳುವುದು, ನರ ದೌರ್ಭಲ್ಯದಿಂದ ದೃಷ್ಟಿಕುಂದುವುದು, ಇರುಳು ಕುರುಡುತನ ಮುಂತಾದ … Read more

ಕುಡಿತದ ಚಟ ಬಿಡಿಸಬೇಕಾ.? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್, ಈ ರೀತಿ ಮಾಡಿ ನೋಡಿ ಜನುಮದಲ್ಲಿ ಎಣ್ಣೆ ಮುಟ್ಟಲ್ಲ.!

  ಭಾರತದಲ್ಲಿ ಬಡತನ ಇದ್ದರೂ ಪರವಾಗಿಲ್ಲ ಜನರು ಕುಡಿತದ ಚಟಕ್ಕೆ ದಾಸರಾಗಬಾರದು ಎನ್ನುವುದು ಗಾಂಧೀಜಿ ಅವರ ಕನಸಾಗಿತ್ತು. ಇಂದು ಪ್ರತಿ ಮನೆ ಮನೆಗಳಲ್ಲೂ ಕೂಡ ಪುರುಷರು ಕುಡಿತಕ್ಕೆ ದಾಸರಾಗಿರುವುದನ್ನು ನೋಡುತ್ತಿದ್ದೇವೆ. ಒಂದೊಂದು ಕುಟುಂಬದಲ್ಲೂ ಕೂಡ ಗಂಡ, ತಂದೆ ಅಥವಾ ಮಗ ಕುಡಿತದ ಚಟಕ್ಕೆ ಒಳಗಾಗಿ ಜೀನವನ್ನು ನಾಶಪಡಿಸಿಕೊಂಡು. ಆ ಕುಟುಂಬದ ಇತರ ಸದಸ್ಯರು ಕೂಡ ನೆಮ್ಮದಿ ಹಾಳು ಮಾಡಿಕೊಂಡು ಪ್ರತಿದಿನವೂ ಕೂಡ ಇದರಿಂದ ಕೊರಗುತ್ತಿರುವ ಉದಾಹರಣೆಗಳು ನಮ್ಮ ಕಣ್ಣೆದುರಿಗೆ ಸಿಗುತ್ತವೆ. ಕುಡಿತದ ಚಟವು ವ್ಯಕ್ತಿಯನ್ನು ದೈಹಿಕವಾಗಿ ದುರ್ಬಲನನ್ನಾಗಿ … Read more

ನಿಮಗಿರುವ ಕಾಯಿಲೆಗಳು ನಿಮ್ಮ ಮಕ್ಕಳನ್ನು, ಮೊಮ್ಮಕ್ಕಳನ್ನು ಪ್ರವೇಶಿಸಿ ಕಾಡುತ್ತ.? ಇಲ್ಲಿದೆ ನೋಡಿ ಸೂಕ್ತ ಮಾಹಿತಿ.. !

  ಸ್ನೇಹಿತರೇ, ಕೆಲವೊಮ್ಮೆ ನೀವು ನಿಮ್ಮ ಪುಟಾಣಿ ಮಕ್ಕಳನ್ನೋ ಅಥವಾ ಅಣ್ಣ-ತಮ್ಮಂದಿರನ್ನೋ ನೋಡಿ, ಇವರು ನನ್ನ ಅಪ್ಪನ ಹಾಗೆ ಇದ್ದಾನೆ; ಅಜ್ಜನ ಹಾಗೆ ನಡೆಯುತ್ತಾನೆ; ಅಜ್ಜಿಯ ಹಾಗೆ ಸೂಕ್ಷ್ಮವಾಗಿ ಗಮನಿಸುತ್ತಾನೆ ಎಂದೆಲ್ಲ ಚರ್ಚೆಗಳನ್ನು ಮಾಡಿರಬಹುದು. ಹೌದು ಕೆಲವು ಗುಣಗಳು ವಂಶೀಯವಾಗಿ ಪಾಲಕರಿಂದ ಮಕ್ಕಳಿಗೆ ಬಂದಿರುತ್ತವೆ. ಕೆಲವು ಸಿದ್ಧಾಂತಗಳು ಜೀವಕೋಶದ ರಚನಾ ಸಮಯದಲ್ಲಿ ಗುಣಗಳು ಹರಿಯುತ್ತವೆ ಎಂದು ಹೇಳಿದರೆ, ಇನ್ನು ಕೆಲವು ಆತ್ಮದ ಮುಖೇನ ಗುಣಗಳು ದೇಹವನ್ನು ಸೇರುತ್ತವೆ ಎಂದು ಹೇಳುತ್ತವೆ. ಪಾಲಕರಿಂದ ಅಂಶಗಳು ಮಕ್ಕಳಿಗೆ ಬರುವುದಾದರೆ ಕಾಯಿಲೆಗಳು … Read more

ಬಾಯಿ ಹುಣ್ಣಾಗಿದ್ದಾಗ ಈ ಮನೆ ಮದ್ದುಗಳನ್ನು ಮಾಡಿ, ಮೂರೇ ದಿನಗಳಲ್ಲಿ ವಾಸಿಯಾಗುತ್ತದೆ.!

  ಬಾಯಿಯ ಹುಣ್ಣು ಎನ್ನುವ ಸಮಸ್ಯೆ ಈಗ ಹೆಚ್ಚಾಗಿ ಎಲ್ಲರಿಗೂ ಕಾಣಿಸಿಕೊಳ್ಳುತ್ತಿದೆ. ಶಾಲೆಗೆ ಹೋಗುವ ಮಕ್ಕಳು, ವಯಸ್ಕರು ಮತ್ತು ವೃದ್ದರಲ್ಲೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ಪಿತ್ತ ವಿಕಾರ. ಹೆಚ್ಚು ಫಾಸ್ಟ್ ಫುಡ್, ಜಂಕ್ ಫುಡ್ಗಳ ಸೇವನೆ ಮತ್ತು ಮಸಾಲೆಯುಕ್ತ ಆಹಾರ ಪದಾರ್ಥಗಳ ಹೆಚ್ಚು ಸೇವನೆಯಿಂದ ಮಲಬದ್ಧತೆ ಹಾಗೂ ಅಜೀರ್ಣತೆ ಆಗಿ ನಂತರ ಅದು ಪಿತ್ತ ವಿಕಾರ ಆಗುತ್ತದೆ. ದೇಹದಲ್ಲಿ ಉಷ್ಣತೆ ಯಾದಾಗ ಕೂಡ ಈ ರೀತಿ ಬಾಯಿಯಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತದೆ. ದೇಹಕ್ಕೆ … Read more

ಕುತ್ತಿಗೆ, ಕಂಕಳು, ಮೊಣಕೈ, ಮೊಣಕೈಗೆ ಕಾಲು, ಪ್ರವೈಟ್ ಪಾರ್ಟ್ ಕಪ್ಪಾಗಿದ್ದರೆ ಈ ಹೋಮ್ ರೆಮಿಡಿ ಬಳಸಿ ಪರಿಣಾಮವನ್ನು ನೋಡಿ.!

ಹೆಣ್ಣು ಮಕ್ಕಳ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಾರೆ. ಆದರೆ ಈಗಿನ ಬಿಸಿ ಲೈಫ್ ಸ್ಟೈಲ್ ನಲ್ಲಿ ಪ್ರತಿದಿನ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ಸಮಯ ಕಾಲೇಜಿಗೆ ಹಾಗೂ ಉದ್ಯೋಗಕ್ಕೆ ಹೋಗುವ ಹೆಣ್ಣು ಮಕ್ಕಳಿಗೆ ಇರುವುದಿಲ್ಲ. ಹಾಗಾಗಿ ಇವರು ಸೌಂದರ್ಯ ಹೆಚ್ಚಿಸಿಕೊಳ್ಳಲು ಪಾರ್ಲರ್ಗಳ ಕಡೆ ಹೋಗುತ್ತಾರೆ. ಆದರೆ ನಮ್ಮ ಹಿರಿಯರು ಮನೆಯಲ್ಲೇ ಇದ್ದುಕೊಂಡು ಯಾವುದೇ ಪಾರ್ಲರ್ಗೆ ಹಣ ದುಂದು ವೆಚ್ಚ ಮಾಡದೆ ಬಿಡುವಾದಾಗ ಮನೆಯಲ್ಲಿಯೇ ಸಿಗುವ ಆಯುರ್ವೇದಿಕ್ ಪದಾರ್ಥಗಳನ್ನು ಬಳಸಿಕೊಂಡು ರೆಮಿಡಿ ಮಾಡಿಕೊಂಡು ಪಾರ್ಲರ್ ಗಿಂತ ಸರ್ವಿಸ್ … Read more