ಆಸ್ತಿಯಲ್ಲಿ ಪಾಲು ಕೇಳಲು ಕೋರ್ಟಿಗೆ ಮೊದಲು ಯಾರು ಬರಬೇಕು.? ಗಂಡು ಮಕ್ಕಳಾ ಅಥವಾ ಹೆಣ್ಣು ಮಕ್ಕಳಾ.!

  ಹಿಂದೂ ಕಾನೂನಿನ ಪ್ರಕಾರ ಆಸ್ತಿ ವಿಭಜನೆ ಸಮಯದಲ್ಲಿ ತಂದೆಯ ಮನೆಯ ಪಿತ್ರಾಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದ ಪಾಲು ಕೊಡಬೇಕು ಎನ್ನುವುದು 2020ರ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೊರ ಬಿದ್ದಿದೆ. ರಾಕೇಶ್ ಶರ್ಮ ಮತ್ತು ವಿನಿತಾ ಶರ್ಮ ಇವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇದನ್ನು ಸ್ಪಷ್ಟವಾಗಿ ತಿಳಿಸಿದೆ. ಆದರೆ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಯಾವ ಮಕ್ಕಳಿಗೂ ಕೂಡ ಪಾಲು ಕೇಳಲು ಹಕ್ಕು ಬರುವುದಿಲ್ಲ ತಂದೆ ತನಗೆ ಇಷ್ಟವಾದ ಯಾವ ಮಕ್ಕಳಿಗೆ ಆಗಲಿ ಅಥವಾ ಮತ್ಯಾರಿಗೆ ಆಗಲಿ … Read more

ನಿಮಗೆ ಕೊಟ್ಟಿರುವ ಚೆಕ್ ಬೌನ್ಸ್ ಆದ್ರೆ ಏನು ಮಾಡಬೇಕು.? ಪಾರ್ಟಿ ಇಂದ ಹಣ ವಸೂಲಿ ಹೇಗೆ ಮಾಡಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಇತ್ತೀಚೆಗೆ ವಿವಿಧ ಕಾರಣಕ್ಕಾಗಿ ಮತ್ತೊಬ್ಬರಿಂದ ಚೆಕ್ ಪಡೆಯುವುದು ವಾಡಿಕೆಯಾಗಿ ಹೋಗಿದೆ. ಸ್ನೇಹಿತರಿಗೆ ಅಥವಾ ಕುಟುಂಬಸ್ಥರಿಗೆ ಸಾಲ ಕೊಟ್ಟ ಕಾರಣಕ್ಕಾಗಿ ಅವರಿಂದ ಅದರ ವಾಪಸಾತಿಗೆ ಅಥವಾ ಶ್ಯೂರಿಟಿ ಕಾರಣಕ್ಕಾಗಿ ಚೆಕ್ ಪಡೆದಿರುತ್ತೇವೆ. ನಮ್ಮ ವ್ಯಾಪಾರ ವ್ಯವಹಾರ ಸಂಬಂಧಿತ ಕಾರಣಕ್ಕಾಗಿ ಕೂಡ ಚೆಕ್ ಪಡೆದಿರುತ್ತೇವೆ ಒಂದು ವೇಳೆ ನಮಗೆ ಬರಬೇಕಾದ ಹಣವನ್ನು ಕೂಡ ಚೆಕ್ ಕೊಟ್ಟು ಪಾವತಿ ಮಾಡಿರುತ್ತಾರೆ. ಯಾವುದೇ ಚೆಕ್ ಕೊಟ್ಟಾಗ ಕೂಡ ಅದನ್ನು ವಿತ್ ಡ್ರಾ ಮಾಡಲು ಚೆಕ್ ಬರೆದ ದಿನದಿಂದ ಮೂರು ತಿಂಗಳವರೆಗೆ ಕಾಲಾವಕಾಶ … Read more

ಹೆಣ್ಣು ಮಕ್ಕಳು ತಮಗೆ ಸೇರಿದ ಆಸ್ತಿ ಪಾಲನ್ನು ಅಣ್ಣ ತಮ್ಮಂದಿರಿಗೆ ಬಿಟ್ಟು ಕೊಡಬಹುದಾ.? ಆಸ್ತಿ ಭಾಗ ಮಾಡುವ ಯೋಚನೆಯಲ್ಲಿರುವ ಪ್ರತಿಯೊಬ್ಬರೂ ನೋಡಲೇ ಬೇಕು.

  ಆಸ್ತಿ ವರ್ಗಾವಣೆ ವಿಷಯದಲ್ಲಿ ಹಕ್ಕು ಬಿಡುಗಡೆ ಪತ್ರ ಅಥವಾ ರಿಲೀಸ್ ಡೀಡ್ ಎನ್ನುವುದು ಹೆಚ್ಚು ಚಲಾವಣೆ ಆಗುತ್ತಿರುತ್ತದೆ. ಒಂದು ಕುಟುಂಬದಲ್ಲಿರುವ ಮಹಿಳೆಯು ತನ್ನ ಪಾಲಿಗೆ ಬರಬೇಕಾದ ಆಸ್ತಿಯ ಹಕ್ಕನ್ನು, ಕುಟುಂಬದ ಇತರರ ಪಾಲಿಗೆ ಬಿಟ್ಟು ಕೊಟ್ಟು ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ರಿಜಿಸ್ಟರ್ ಮಾಡುವುದಕ್ಕೆ ರಿಲೀಸ್ ಡೇಟ್ ಅಥವಾ ಹಕ್ಕು ಬಿಡುಗಡೆ ಎನ್ನುತ್ತಾರೆ. ಉದಾಹರಣೆ ಸಮೇತ ಹೇಳುವುದಾದರೆ ಒಂದು ಕುಟುಂಬದಲ್ಲಿ ಒಬ್ಬ ತಂದೆಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗ ಹಾಗೂ ಒಬ್ಬ ಮಗಳು ಎಂದಿಟ್ಟುಕೊಳ್ಳೋಣ. ತಂದೆಯ … Read more

SC & ST ಪಂಗಡವರ ಆಸ್ತಿ ಯಾವಾಗ ಖರೀದಿಸಬಹುದು.? ಯಾವಾಗ ಖರೀದಿಸಬಾರದು.! ಈ ರೀತಿ ದಾಖಲೆ ಇರುವ ಆಸ್ತಿ ಖರೀದಿ ಮಾಡಿದರೆ ಆಸ್ತಿ ಕೈತಪ್ಪಿ ಹೋಗಬಹುದು ಎಚ್ಚರ.

ಕರ್ನಾಟಕದ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳ ಕೆಲವು ಭೂಮಿ ವರ್ಗಾವಣೆ ನಿಷೇಧ ಕಾನೂನು ನಿಯಮ – 1978, ಈ ನಿಯಮವನ್ನು ಜನವರಿ 1, 1979 ರಿಂದ ಜಾರಿಗೆ ತರಲಾಯಿತು. ಈ ಕಾನೂನಿನ ಪ್ರಕಾರವಾಗಿ ಜನವರಿ 1, 1979 ಕ್ಕಿಂತ ಪೂರ್ವದಲ್ಲಿ ಅಥವಾ ನಂತರದಲ್ಲಿ SC & ST ಅವರಿಗೆ ಸರ್ಕಾರದಿಂದ ಮಂಜೂರಾಗಿರುವ ಸ್ಥಿರಾಸ್ತಿಗಳನ್ನು ಸರ್ಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ಕಾರಣಕ್ಕೂ ಪರಭಾರೆ ಮಾಡುವಂತಿಲ್ಲ ಎನ್ನುವ ನಿಯಮದ ಬಗ್ಗೆ ಕಾನೂನಿನಲ್ಲಿ ಸರಳವಾಗಿ ತಿಳಿಸಲಾಗಿದೆ. ಇದರಿಂದ ಎಲ್ಲರಿಗೂ ಮನವರಿಕೆ … Read more

ವಿಲ್ ಪತ್ರ ಅಥವಾ ದಾನಪತ್ರ ಯಾವ ಸಂದರ್ಭದಲ್ಲಿ ಯಾವುದು ಒಳ್ಳೆಯದು ಗೊತ್ತಾ.?

  ವಿಲ್ ಪತ್ರವನ್ನು ಮೃ.ತ್ಯು ಪತ್ರ, ಮ.ರ.ಣ ಶಾಸನ ಪತ್ರ, ಉಯಿಲು ಎಂಬುದಾಗಿ ಕರೆಯುತ್ತಾರೆ. ಹಾಗೆ ದಾನ ಪತ್ರವನ್ನು ಭಕ್ಷೀಸು ಪತ್ರ, ಉಡುಗೊರೆ ಪತ್ರ, ಗಿಫ್ಟ್ ಡೀಡ್ ಎಂದು ಕರೆಯುತ್ತಾರೆ. ದಿನನಿತ್ಯ ನಾವು ಇವುಗಳನ್ನು ಸಾಮಾನ್ಯವಾಗಿ ವಿಲ್ ಪತ್ರ ಮತ್ತು ದಾನ ಪತ್ರ ಎಂಬುದಾಗಿ ಕರೆಯುತ್ತೇವೆ. ಒಬ್ಬ ವ್ಯಕ್ತಿ ತನ್ನ ಸ್ವಯಾರ್ಜಿತವಾಗಿರುವ ಆಸ್ತಿಯನ್ನು ಅಥವಾ ಆತನ ಸಂಪೂರ್ಣ ಮಾಲೀಕತ್ವದಲ್ಲಿ ಇರುವ ಆಸ್ತಿಯನ್ನು ಇನ್ನೊಬ್ಬ ವ್ಯಕ್ತಿಗೆ ಬದಲಾವಣೆ ಮಾಡುವುದಕ್ಕೆ ಬಯಸುವ ಸಂದರ್ಭದಲ್ಲಿ ವಿಲ್ ಪತ್ರದ ಮೂಲಕ ಮಾಡಬಹುದು ಅಥವಾ … Read more

ಹೆಣ್ಣು ಮಕ್ಕಳು ಭಾಗವನ್ನು ಕೇಳಲು ಸಾಧ್ಯವಿರುವ ಹಾಗೂ ಸಾಧ್ಯವಿರದ ಆಸ್ತಿಗಳು ಯಾವುವೂ ಗೊತ್ತ.? ಎಲ್ಲಾ ಆಸ್ತಿಯಲ್ಲೂ ಭಾಗ ಸಿಗಲ್ಲ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ವಿಚಾರ ಇದು.

ಕೆಲವು ವರ್ಷಗಳ ಹಿಂದೆ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಎಷ್ಟು ಹಕ್ಕಿದೆಯೋ ಹೆಣ್ಣು ಮಕ್ಕಳಿಗು ಸಹ ಅಷ್ಟೇ ಹಕ್ಕು ಇದೆ ಎನ್ನುವಂತಹ ಕಾನೂನು ಜಾರಿಗೆ ಬಂತು. ಮೂರು ತಲೆಮಾರುಗಳ ಪೂರ್ವಜರಿಂದ ಬಂದಂತಹ ಪಿತ್ರಾರ್ಜಿತ ಆಸ್ತಿಗಳಲ್ಲಿ ಹೆಣ್ಣುಮಕ್ಕಳು ಹುಟ್ಟಿನಿಂದಲೇ ಹಕ್ಕನ್ನು ಪಡೆದುಕೊಂಡು ಬಂದಿರುತ್ತಾಳೆ. ತಂದೆ ಹಾಗೂ ತಂದೆಯ ಅಣ್ಣತಮ್ಮಂದಿರು ಒಂದೇ ಕುಟುಂಬದಲ್ಲಿ ಜೊತೆಯಾಗಿ ಸೇರಿಕೊಂಡು ಸಂಪಾದನೆ ಮಾಡಿದಂತಹ ಆಸ್ತಿಯಲ್ಲಿಯೂ ಸಹ ಆ ಹೆಣ್ಣುಮಗಳು ಸಂಪೂರ್ಣ ಹಕ್ಕನ್ನು ಪಡೆದುಕೊಳ್ಳುತ್ತಾಳೆ ಇದನ್ನು ಜಂಟಿ ಕುಟುಂಬದ ಆಸ್ತಿ ಎಂದು ಕರೆಯಲಾಗುತ್ತದೆ. ಹಾಗೆಯೇ ಯಾವುದಾದರೂ … Read more

ತವರು ಮನೆಯಲ್ಲಿ ಆಸ್ತಿ ಪಾಲು ಕೇಳುವ ಹೆಣ್ಣು ಮಕ್ಕಳಿಗೆ ಆಸ್ತಿ ಸಿಗುತ್ತದೆ. ಆದರೆ ಈ ವಿಶೇಷ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ತವರಿನಲ್ಲಿ ಆಸ್ತಿ ಕೇಳುವ ಮುನ್ನ ಸ್ವಲ್ಪ ಯೋಚಿಸಿ

  ಕೆಲವು ವರ್ಷಗಳ ಹಿಂದೆ ತವರಿನ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲನ್ನು ಪಡೆದುಕೊಳ್ಳಬೇಕು ಎಂಬಂತಹ ಕಾನೂನು ಜಾರಿಯಾಗುತ್ತದೆ ಈ ಕಾನೂನು ಜಾರಿಯಾದ ನಂತರ ಸಾಕಷ್ಟು ಹೆಣ್ಣು ಮಕ್ಕಳು ತಮ್ಮ ತವರು ಮನೆಯಿಂದ ಆಸ್ತಿಯ ಪಾಲನ್ನು ಪಡೆದುಕೊಂಡಿದ್ದಾರೆ. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನವಾದಂತಹ ಆಸ್ತಿ ನೀಡಬೇಕು ಎನ್ನುವಂತಹ ಕಾನೂನನ್ನು 2005 ರ ಹಿಂದೂ ಉತ್ತರಾಧಿಕಾರದ ಕಾಯ್ದೆಯಲ್ಲಿ ತಿಳಿಸಲಾಗಿದೆ. ತಂದೆ ತಾಯಿಯರಿಗೆ ಸ್ವಯಾರ್ಜಿತ ಆಸ್ತಿ ಇದ್ದು ಅದನ್ನು ತಮ್ಮ ಒಬ್ಬ ಹೆಣ್ಣು ಮಗಳಿನ ಹೆಸರಿನಲ್ಲಿ ದಾನ ಪತ್ರವಾಗಿ ಆಸ್ತಿಯನ್ನು … Read more

ನೀವೇನಾದ್ರೂ ಖಾಲಿ ಚಕ್ಕಿಗೆ, ಖಾಲಿ ಪತ್ರಕ್ಕೆ, ಪ್ರೋಮಿಸರಿ ನೋಟ್ ಗೆ, ಸಲೆ ಡೀಡ್ ಗೆ ಸಹಿ ಹಾಕಿದ್ದೀರ.? ಹೆದರಬೇಡಿ ಇಲ್ಲಿದೆ ನೋಡಿ ಇದಕ್ಕೆ ಹೇಗೆ ಪರಿಹಾರ.!

  ಸ್ನೇಹಿತರೆ ಇಂದು ನಿಮಗೆಲ್ಲರಿಗೂ ವಿಶೇಷ ಮಾಹಿತಿ ಒಂದು ತಂದಿದ್ದೇವೆ ಸಾಮಾನ್ಯವಾಗಿ ನಮ್ಮ ಭಾರತ ದೇಶದಲ್ಲಿ ಮಧ್ಯಮ ವರ್ಗದವರೇ ಹೆಚ್ಚಾಗಿ ಕಂಡು ಬರುತ್ತಾರೆ ಅದರಲ್ಲೂ ಮಧ್ಯಮ ವರ್ಗದವರಿಗೆ ಸಾಲ ಎಂಬುದು ಸಾಮಾನ್ಯವಾಗಿದೆ ದಿನದಿಂದ ದಿನಕ್ಕೆ ಬೆಳೆಯಲು ಅವರತ್ತಿರ ಸಾಕಷ್ಟು ಹಣವಿಲ್ಲದ ಕಾರಣ ಸಾಲದ ಮೊರೆ ಹೋಗುತ್ತಾರೆ. ಇನ್ನು ಸಾಲವನ್ನು ಪಡೆಯುವಾಗ ಯಾವುದಾದರೂ ಖಾಲಿ ಚಿಕ್ಕಗಳ ಮೇಲೆ ಸಹಿ ಹಾಕುವುದು ಅಥವಾ ಕಾಲಿಬಾಂಡ್ ಪೇಪರ್ ಗಳ ಮೇಲೆ ಸಹಿ ಹಾಕುವುದು ಅದೇ ತರ ಪ್ರಾಮಿಸಿಂಗ್ ಪೇಪರ್ ಗಳ ಮೇಲೆ … Read more

ನಿಮ್ಮ ಜಮೀನು ಬೇರೆಯವರ ಹೆಸರಿನಲ್ಲಿದೆಯೇ.? ಇದರಿಂದ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಆಗುತ್ತಿಲ್ಲವೇ.? ಎಲ್ಲದಕ್ಕೂ ಪರಿಹಾರ ಇಲ್ಲಿದೆ ನೋಡಿ.

ರಾಜ ಹಾಗೂ ಕೇಂದ್ರ ಸರ್ಕಾರಗಳು ಕೃಷಿಯನ್ನು ಉತ್ತೇಜಿಸುವುದಕ್ಕಾಗಿ ಮತ್ತು ರೈತನ ಸಮಸ್ಯೆಗಳನ್ನು ಪರಿಗಂಡು ಅವನಿಗೆ ಸಹಾಯ ಮಾಡುವ ಸಲುವಾಗಿ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ಈಗಾಗಲೇ ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ 6,000 ಹಾಗೂ ರಾಜ್ಯ ಸರ್ಕಾರದ 4000 ಗಳು ನೇರವಾಗಿ ರೈತನ ಖಾತೆಗೆ ಸೇರುತ್ತಿದೆ. ಅದರೊಂದಿಗೆ ಗಂಗಾ ಕಲ್ಯಾಣ ಯೋಜನೆ, ಉಚಿತ ಬೋರ್ವೆಲ್ ಕೊರೆಸುವುದು ಇನ್ನೂ ಮುಂತಾದ ಅನೇಕ ಯೋಜನೆಗಳನ್ನು ಭೂಮಿ ಹೊಂದಿರುವ ರೈತರಿಗೆ ಉಚಿತವಾಗಿ ನೀಡುತ್ತಿದೆ ಮತ್ತು ಬೆಳೆ ಸಾಲ, … Read more

ಪಿತ್ರಾರ್ಜಿತ ಆಸ್ತಿಯನ್ನು ವಿಲ್ ಮುಖಾಂತರ ಯಾರಿಗಾದರೂ ಕೊಡಬಹುದಾ.? ಹಾಗೊಂದು ವೇಳೆ ಕೊಟ್ಟಿದ್ದಾರೆ ಅದನ್ನು ಹಿಂಪಡೆಯುವುದು ಹೇಗೆ.? ಸಂಪೂರ್ಣ ಮಾಹಿತಿ ನೋಡಿ

  ಪಿತ್ರಾರ್ಜಿತ ಆಸ್ತಿಯ ಬಗ್ಗೆ ಸುಪ್ರೀಂ ಕೋರ್ಟ್ ನ 2020 ರ ಆದೇಶದ ಪ್ರಕಾರ ಮನೆಯ ಯಜಮಾನ ವಿಲ್ ಬರೆದರೆ ಅವನ ಮಗಳಿಗೆ ಆಸ್ತಿ ಕೇಳುವ ಹಕ್ಕು ಇರೋದಿಲ್ಲವೇ? ಆ ವಿಲ್ ನಲ್ಲಿ ಯಾರಿಗೆ ಆಸ್ತಿ ಇರುತ್ತದೆಯೋ ಅವರಿಗೆ ಮಾತ್ರ ಆಸ್ತಿ ಸಿಗುವುದೇ? ಈ ತರಹದ ಕಾನೂನು ಸಂಬಂದಿಸಿದ ಪ್ರಶ್ನೆಗಳಿಗೆ ಖ್ಯಾತ ನ್ಯಾಯವಾದಿಗಳು ಆಗಿರುವ ಎಂ. ಆರ್. ಸತ್ಯನಾರಾಯಣ ಅವರು ಸ್ಪಷ್ಟ ಉತ್ತರವನ್ನು ಈ ಕೆಳಕಂಡಂತೆ ನೀಡಿದ್ದಾರೆ. ತಂದೆಯು ವಿಲ್ ಬರೆದಿರುವ ಆಸ್ತಿಯು ಸ್ವಯಾರ್ಜಿತ ಆಸ್ತಿನಾ ಅಥವಾ … Read more