ಮಕ್ಕಳಿರುವ ಪ್ರತಿಯೊಬ್ಬ ತಂದೆ ತಾಯಿ ಇದನ್ನು ನೋಡಲೇಬೇಕು.

ಭೂಮಿಯ ಮೇಲೆ ಒಂದು ಅದ್ಭುತವಾದ ಸೃಷ್ಟಿ ಎಂದರೆ ಅದು ತಂದೆ ತಾಯಿಯರಿಗೆ ಮಕ್ಕಳೊಂದಿಗಿನ ಸಂಬಂಧ. ಈ ಸಂಬಂಧವು ಎಷ್ಟೊಂದು ಅದ್ಭುತ ಎಂದು ನಮಗೆ ಅನಿಸುತ್ತದೆ. ಭೂಮಿಯ ಮೇಲೆ ತಾಯಿಯರು ತೋರಿಸುವಂತಹ ಪ್ರೀತಿಯನ್ನು ಯಾರು ಸಹ ತೋರಿಸುವುದಿಲ್ಲ, ಮಕ್ಕಳು ಹುಟ್ಟಿದಾಗಿನಿಂದ ಸಾಯುವ ತನಕ ಇವರ ಪ್ರೀತಿ ಕಡಿಮೆ ಆಗುವುದಿಲ್ಲ ಆದರೆ ನಾವು ಮಕ್ಕಳನ್ನು ಬೆಳೆಸಲು ಸರಿಯಾದ ಚಿಕಿತ್ಸೆ ನೀಡಬೇಕು. ಅದರಲ್ಲಿಯೂ ಹೆಣ್ಣು ಮಕ್ಕಳ ಚಿಕ್ಕ ವಯಸ್ಸಿನಿಂದ ತುಂಬಾ ಧೈರ್ಯಯುತವಾಗಿ ಬೆಳೆಸಬೇಕು ಸಮಾಜದಲ್ಲಿ ಅವರು ನೆಲೆ ನಿಲ್ಲಬೇಕು ಎಂದರೆ ಅವರಲ್ಲಿ … Read more

ಬಿಗ್ ಬಾಸ್ ಸೀಸನ್ 9ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾ ಮೂಲಕ ಬರಲಿದ್ದಾರೆ ಸೋನು ಶ್ರೀನಿವಾಸ್ ಗೌಡ.

ಕನ್ನಡ ಬಿಗ್ ಬಾಸ್ ಸೀಸನ್ 9 ಈಗಾಗಲೇ ಪ್ರಾರಂಭವಾಗಿದ್ದು ಇಲ್ಲಿ ಇರುವಂತಹ ಸ್ಪರ್ಧಿಗಳು ತಮ್ಮದೇ ಆದ ರೀತಿಯಲ್ಲಿ ಜನರನ್ನು ಎಂಟರ್ಟೈನ್ ಮಾಡುತ್ತಾ ಇದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಸ್ಪರ್ಧೆಗಳು ದಿನದಿಂದ ದಿನಕ್ಕೆ ಪ್ರಬಲರಾಗುತ್ತಿದ್ದಾರೆ ಹಾಗೆಯೇ ಮನರಂಜನೆ ನೀಡುವಲ್ಲಿ ಮುಂದಾಗುತ್ತಿದ್ದಾರೆ ಹೀಗಿರುವಂತಹ ಸಂದರ್ಭದಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಸೀಸನ್ 9ನಲ್ಲಿ ಬರಲಿದ್ದಾರೆ ಎನ್ನುವಂತಹ ಸುದ್ದಿಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಸ್ಪರ್ಧಿಗಳು ಈಗಾಗಲೇ ತಮ್ಮದೇ ಆದಂತಹ ಅಭಿಮಾನಿ … Read more

ಅಪ್ಪುಗಾಗಿ ವಿಶೇಷ ಹಾಡೊಂದನ್ನು ಕಂಪೋಸ್ ಮಾಡಿದ ಸಾಧುಕೋಕಿಲ ಹಾಡನ್ನು ಹಾಡುವಾಗಲೇ ಕಣ್ಣೀರಿಟ ಸಾಧು ಮತ್ತು ಅನುಶ್ರೀ ಈ ವಿಡಿಯೋ ನೋಡಿ.

ಅಪ್ಪು ಎನ್ನುವಂತಹ ದೈತ್ಯ ವ್ಯಕ್ತಿತ್ವವನ್ನು ಬಹುಶಃ ನಮ್ಮ ಜೀವಮಾನದಲ್ಲಿ ನಾವು ನೋಡಿರಲಕಿಲ್ಲ ಅಷ್ಟೊಂದು ಮುಗ್ಧ ಮನಸ್ಸಿನ ವ್ಯಕ್ತಿ ಈಗ ನಮ್ಮ ಜೊತೆಯಲ್ಲಿ ಇಲ್ಲ ಎಂದು ನೆನೆಪು ಮಾಡಿಕೊಳ್ಳುವುದಕ್ಕೂ ಸಹ ನಮ್ಮಿಂದ ಸಾಧ್ಯವಾಗುತ್ತಿಲ್ಲ ಅಷ್ಟರಮಟ್ಟಿಗೆ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ. ಯಾವುದೇ ಶುಭ ಸಮಾರಂಭಗಳು ಆದರೂ ಅಪ್ಪು ಅವರನ್ನು ನೆನೆಯುದೇ ಆ ಕಾರ್ಯಕ್ರಮವನ್ನು ಚಾಲನೆ ನೀಡುವುದೇ ಇಲ್ಲ, ಅಪ್ಪು ಅವರನ್ನು ನೆನೆದು ಕಾರ್ಯಕ್ರಮವನ್ನು ನೆರವೇರಿಸಿದರೆ ಎಲ್ಲರಿಗೂ ಸಂತೋಷವನ್ನು ಉಂಟು ಮಾಡುತ್ತದೆ ಅಷ್ಟೇ ಅಲ್ಲದೆ ಕಾರ್ಯಕ್ರಮಕ್ಕೆ ಒಂದು ಕಳೆ ಎನ್ನುವಂತಹದ್ದು … Read more

ಪಿತೃಗಳಿಗೆ ನೀವು ಪೂಜೆ ಮಾಡಿಲ್ಲ ಅಂದ್ರೆ ಪಿತೃ ದೋಷ ಬರುತ್ತದೆ ಪಿತೃಪಕ್ಷದಲ್ಲಿ ಈ ಮೂರು ವಸ್ತುಗಳನ್ನು ದಾನ ಮಾಡಿ.

ತಂದೆ ತಾಯಿಯರು ಬದುಕಿದ್ದಾಗ ಅವರ ಮಾತನ್ನು ಚಾಚು ತಪ್ಪದೇ ಕೇಳಬೇಕು ಅವರು ಕೊಡುವಂತಹ ಮಾರ್ಗದಲ್ಲಿ ನಾವು ನಡೆಯಬೇಕು. ಯಾವ ತಂದೆ ತಾಯಿಯರು ಮಕ್ಕಳಿಗೆ ಕೆಟ್ಟದ್ದನ್ನು ಬಯಸುವುದಿಲ್ಲ ಆದ್ದರಿಂದ ತಂದೆ ತಾಯಿಯ ಮಾತನ್ನು ಕೇಳಬೇಕು ಪುತ್ರ ಎಂಬ ಅರ್ಹತೆಯನ್ನು ಪಡೆಯಬೇಕಾದರೆ ಇದು ಮೊದಲನೆಯ ಅರ್ಹತೆಯಾಗಿದೆ. ತಂದೆ ತಾಯಿಯರು ಗತಿಸಿದ ನಂತರ ಪರಮಾತ್ಮನಲ್ಲಿ ಲೀನವಾಗುತ್ತಾರೆ, ಪ್ರತಿಯೊಂದು ಅಂಗಾಂಗಗಳಲ್ಲಿಯು ಸಹ ಒಂದೊಂದು ದೇವರು ಇರುತ್ತಾರೆ. ಜನಾಂಗದಲ್ಲಿ ಬ್ರಹ್ಮನಿರುತ್ತಾನೆ, ಪಾದದಲ್ಲಿ ವಿಷ್ಣು ಇರುತ್ತಾನೆ, ಕೈಗಳಲ್ಲಿ ಈಶ್ವರ ಇರುತ್ತಾನೆ ಹೀಗೆ ನಮ್ಮ ದೇಹದ ಪ್ರತಿಯೊಂದು … Read more

ರಾಕೇಶ್ ಜಯಶ್ರೀಗೆ ಮುತ್ತು ಕೊಡೋದು ನೋಡಿದ ಸೋನು ನನಗೂ ಕಿಸ್ ಕೊಡು ಅಂತ ಬಿಗ್ ಬಾಸ್ ಮನೆಯಲ್ಲಿ ಬಹಿರಂಗವಾಗಿ ಕೇಳಿದ್ದಾಳೆ.

ಬಿಗ್ ಬಾಸ್ ಮನರಂಜನೆಯಿಂದ ಕೂಡಿರುವ ಕಾರ್ಯಕ್ರಮವಾಗಿದ್ದು ಇದನ್ನು ಮನೆ ಮಂದಿಯಲ್ಲ ಕೂತು ನೋಡುತ್ತಾರೆ. ಬಿಗ್ ಬಾಸ್ ಮನೆಗೆ ಬರುವಂತಹ ಅನೇಕ ಸ್ಪರ್ಧಿಗಳು ಕಲಾವಿದರು ಆಗಿರುತ್ತಾರೆ ಅವರು ತೆರೆಯ ಮೇಲೆ ತುಂಬಾ ಚೆನ್ನಾಗಿ ನಟನೆಯನ್ನು ಮಾಡಿ ಜನರಿಂದ ಮೆಚ್ವುಗೆ ಪಡೆದುಕೊಂಡಿರುತ್ತಾರೆ. ಆದರೆ ಅವರ ವೈಯಕ್ತಿಕ ಬದುಕು ಯಾರಿಗೂ ಸಹ ತಿಳಿದಿರುವುದಿಲ್ಲ, ಬಿಗ್ ಬಾಸ್ ಮನೆಗೆ ಬಂದ ನಂತರ ಅವರ ಜೀವನದಲ್ಲಿ ಅಂದರೆ ಅವರ ವೈಯಕ್ತಿಕ ಜೀವನದಲ್ಲಿ ಏನೆಲ್ಲಾ ಆಗಿದೆ ಎಂಬುದನ್ನು ಮನ ಬಿಚ್ಚಿ ಹೇಳಿಕೊಂಡು ಅವರ ಮನಸ್ಸಿನಲ್ಲಿರುವ ದುಃಖವನ್ನು … Read more