Loan ಲೋನ್ ಕಟ್ಟದವರಿಗೆ ಗುಡ್ ನ್ಯೂಸ್

Loan ವೆಹಿಕಲ್ ಲೋನ್ ಪಡೆದವರನ್ನು ಆಗಾಗ್ಗೆ ಎದುರಿಸುವ ಒಂದು ಪ್ರಮುಖ ಸಮಸ್ಯೆ ಅವರ ವಾಹನವನ್ನು ಬ್ಯಾಂಕ್ ಸೀಝ್ ಮಾಡಿಸುವುದು. ಸಾಲಕ್ಕಾಗಿ ಡೌನ್ ಪೇಮೆಂಟ್ ಕಟ್ಟಿದವರು ಮತ್ತು ನಿಯಮಿತವಾಗಿ EMI ಪಾವತಿಸುತ್ತಿರುವವರೂ ಕೆಲವು ಬಾರಿ ಕಂತು ವಿಳಂಬವಾದರೆ, ಬ್ಯಾಂಕ್ ರಿಕವರಿ ಏಜೆಂಟ್ ಮೂಲಕ ವಾಹನವನ್ನು ವಶಪಡಿಸಿಕೊಳ್ಳುತ್ತದೆ. ಇದರಿಂದ ನಷ್ಟ ಅನುಭವಿಸುವುದು ಗ್ರಾಹಕರು. ಬ್ಯಾಂಕ್ ವಾಹನವನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ: ಹೆಚ್ಚಿನ ಸಂದರ್ಭಗಳಲ್ಲಿ, ಲೋನ್ ತೆಗೆದುಕೊಂಡವರು ಒಂದು ಅಥವಾ ಎರಡು ಕಂತುಗಳನ್ನು ಪಾವತಿಸಲು ವಿಳಂಬವಾದರೆ, ಬ್ಯಾಂಕ್ ತಕ್ಷಣವೇ ಕ್ರಮ ಕೈಗೊಳ್ಳಬಹುದು. ಆದರೆ, … Read more

SBI ಬ್ಯಾಂಕಿನ ಗ್ರಾಹಕರಿಗೆ 3 ಸಿಹಿ ಸುದ್ದಿಗಳು!

SBI ಬ್ಯಾಂಕಿನ ಗ್ರಾಹಕರಿಗೆ 3 ಸಿಹಿ ಸುದ್ದಿಗಳು! ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪೈಕಿ ಒಂದು ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಬ್ಯಾಂಕ್ ಸದಾ ಹೊಸ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರ ಹಣಕಾಸು ನಿರ್ವಹಣೆಗೆ ಸಹಾಯ ಮಾಡುತ್ತಾ ಬಂದಿದೆ. ಈ ಬಾರಿ, SBI ಮೂರು ಪ್ರಮುಖ ಯೋಜನೆಗಳ ಅವಧಿಯನ್ನು ವಿಸ್ತರಿಸುವ ಮೂಲಕ ತನ್ನ ಗ್ರಾಹಕರಿಗೆ ದೊಡ್ಡ ಅನುಕೂಲ ಒದಗಿಸಿದೆ. ಬ್ಯಾಂಕುಗಳು ಹೂಡಿಕೆ, ಗೃಹ ಸಾಲ ಮತ್ತು ಬಡ್ಡಿದರ … Read more

ಉಚಿತ ಹೊಲಿಗೆ ಯಂತ್ರ ಪಡೆಯುವುದು ಹೇಗೆ.? ಏನೆಲ್ಲಾ ದಾಖಲೆಗಳು ಇಲ್ಲಿದೆ ಮಾಹಿತಿ.!

sewing machine

ನಮಸ್ತೆ ಬಂಧುಗಳೇ…ಉಚಿತ ಹೊಲಿಗೆ ಯಂತ್ರ ಪಡೆಯುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು ನೋಡಿ  ಮನೆಯಲ್ಲಿ ಬಟ್ಟೆ ಹೊಲೆಯುವ ಕೆಲಸವನ್ನು ಕಲಿತುಕೊಂಡು ಜೀವನೋಪಾಯವನ್ನು ಸೃಷ್ಟಿಗೊಳಿಸುವುದು ಹಲವಾರು ಜನರ ಕನಸು ಈಗ ಉಚಿತ ವಲಿಗೆ ಯಂತ್ರವನ್ನು ಪಡೆಯಲು  ಅನುಸರಿಸಬೇಕಾದ  ಮಾರ್ಕ್ ಗಳನ್ನು ಈ ಲೇಖನದಲ್ಲಿ ಪಡೆದುಕೊಳ್ಳಿ ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ   ಅದೇನೆಂದರೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ (PMVY) … Read more

ಕುರಿ ಸಾಕಣೆ ತಿಂಗಳಿಗೆ 40 ಸಾವಿರ ದುಡಿಮೆ, ಅತ್ತೆ ಸೊಸೆ ಸೇರಿ 60 ಕುರಿ ಸಾಕಣೆ SHEEP FARMING !

SHEEP FARMING

ನಮಸ್ತೆ ಬಂಧುಗಳೇ… ತಿಂಗಳಿಗೆ 40 ಸಾವಿರ ದುಡಿಮೆ, ಅತ್ತೆ ಸೊಸೆ ಸೇರಿ 60 ಕುರಿ ಸಾಕಣೆ, ಅಬ್ಬಬ್ಬಾ ಯಾವುದೇ ಡಿಗ್ರಿ ಇಲ್ಲದಿದ್ದರೂ ನಮ್ಮ ಊರಿನಲ್ಲಿಯೇ ನಮ್ಮ ಹಳ್ಳಿಯಲ್ಲಿ ತಿಂಗಳಿಗೆ 30 ರಿಂದ 40,000 ದುಡಿಬಹುದು.SHEEP FARMING ಕುರಿ ಸಾಕಾಣಿಕೆಯ ಮೂಲಕ  ಪ್ರತಿ ತಿಂಗಳು ಸಂಪಾದನೆ ಮಾಡಬಹುದು.  ನಮ್ಮ ಮನೆಯ ಅಂಗಳದಲ್ಲಿ ಸ್ವಲ್ಪ ಜಾಗವಿದ್ದರೆ ಸಾಕು ಲಾಭದಾಯಕವಾದ ಕುರಿ ಸಾಕಾಣಿಕೆಯು ನಮ್ಮ ಜೀವನವನ್ನು ಉದ್ಧಾರ ಮಾಡುತ್ತದೆ.  ಎಲ್ಲೋ ನಗರದಲ್ಲಿ ಕಷ್ಟ ಪಡುವ ಬದಲು ನಾವು ಇದ್ದ ಹಳ್ಳಿಯಲ್ಲಿ ಕಷ್ಟಪಟ್ಟು … Read more

ಮಂಡ್ಯದ ಮಹಿಳೆಯ ಅಚ್ಚರಿಯ ಸಾಧನೆ | ಲಾಭದ ಹಾದಿಯಲ್ಲಿ ಹಾಲು ಉತ್ಪಾದನೆ ಮಂಗಳಮ್ಮ ರವರ ಸಾಧನೆ !

Mandya mangalamma milk producer

ಮಂಡ್ಯದ ಮಹಿಳೆಯ ಅಚ್ಚರಿಯ ಸಾಧನೆ | ಲಾಭದ ಹಾದಿಯಲ್ಲಿ ಹಾಲು ಉತ್ಪಾದನೆ ಮಂಗಳಮ್ಮ ರವರ ಸಾಧನೆ  ಬಂಧುಗಳೇ…  ನಗರ ವಾಸದ ಜಂಜಾಟದಿಂದ  ಬೆಸತ್ತು  ಹಳ್ಳಿಯ ಜೀವನದ ಕಡೆ ಮುಖ ಮಾಡಿರುವ ವರ್ಗ ಒಂದು ಕಡೆಯಾದರೆ ಹಳ್ಳಿಯಲ್ಲೇ ಹುಟ್ಟಿ ಹಳ್ಳಿಯಲ್ಲೇ ಜೀವನ ನಡೆಸುತ್ತಿರುವ ವರ್ಗವು ಜೀವನೋಪಾಯಕ್ಕಾಗಿ ವ್ಯವಸಾಯದೊಂದಿಗೆ ಹೈನುಗಾರಿಕೆಯನ್ನು ಪೂರಕವಾಗಿ ತೊಡಗಿಸಿಕೊಳ್ಳುವುದು ನಾವು ಸಾಮಾನ್ಯವಾಗಿ ನೋಡಿರುತ್ತೇವೆ.  ಆದರೆ ಮಂಡ್ಯದಲ್ಲಿರುವ ಮಂಗಳಮ್ಮ ಎನ್ನುವ ಮಹಿಳೆ ಸಂಪೂರ್ಣವಾಗಿ ಹೈನುಗಾರಿಕೆಯಲ್ಲಿ ತೊಡಗಿಕೊಂಡು ಅಸಾಧಾರಣ ಸಾಧನೆ ಮಾಡಿ ತೋರಿದ್ದಾರೆ ಇವರಿಗೆ ಹಲವಾರು ಪ್ರಶಸ್ತಿಗಳು ಸಹ … Read more

ಲೇಬರ್ ಕಾರ್ಡ್ ಇದ್ದವರ ಇಬ್ಬರು ಮಕ್ಕಳ ಮದುವೆಗೂ ಸಿಗುತ್ತೆ ತಲಾ 50,000 ಸಹಾಯಧನ.! Labour card

labour card benefits

ಲೇಬರ್ ಕಾರ್ಡ್ ಇದ್ದವರ ಇಬ್ಬರು ಮಕ್ಕಳ ಮದುವೆಗೂ ಸಿಗುತ್ತೆ ತಲಾ 50,000 ಸಹಾಯಧನ ಈ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಸರ್ಕಾರವು ಜಾರಿಗೆ ತಂದ ವಿಶೇಷ ಯೋಜನೆಗಳಲ್ಲಿ ಲೇಬರ್ ಕಾರ್ಡ್ labour card ಯೋಜನೆ ಕೂಡ ಒಂದು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಲೇಬರ್ ಕಾರ್ಡ್ ನೀಡುವ ಮೂಲಕ ಹತ್ತಾರು ಅನುಕೂಲತೆಗಳನ್ನು ಮಾಡಿಕೊಡಲಾಗಿದೆ. ಲೇಬರ್ ಕಾರ್ಡ್ ಹೊಂದಿರುವವರಿಗೆ ಉಚಿತ ಪ್ರಯಾಣ, ಪಿಂಚಣಿ ವ್ಯವಸ್ಥೆ, ಆರೋಗ್ಯ ರಕ್ಷಣೆಗೆ ನೆರವು, ಹೆರಿಗೆ ಸೌಲಭ್ಯ, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ವಿದ್ಯಾರ್ಥಿ ವೇತನ, … Read more

ಪೋಸ್ಟ್ ಆಫೀಸ್ ನಿಮ್ಮ ಹಣ ಡಬಲ್ ಧಮಾಕ ಸ್ಕೀಮ್ ! ಸರ್ಕಾರ ಗ್ಯಾರಂಟಿ

post office money saving scheme

10 ಲಕ್ಷ ಹೂಡಿಕೆ ಮಾಡಿದ್ರೆ 20 ಲಕ್ಷ ಸಿಗಲಿದೆ.! ಪೋಸ್ಟ್ ಆಫೀಸ್ ಧಮಾಕ ಸ್ಕೀಮ್!  ಸರ್ಕಾರ ಗ್ಯಾರಂಟಿ ! ಬಂಧುಗಳೇ ರೈತರಿಗಾಗಿ ಸರ್ಕಾರದ post office ಕಡೆಯಿಂದ ಹಲವಾರು ಯೋಜನೆಗಳ ಅನುಕೂಲತೆ ಸಿಗುತ್ತದೆ. ಈ ಯೋಜನೆಗಳ ಮೂಲಕ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಬ್ಸಿಡಿ ರೂಪದಲ್ಲಿ ಯಂತ್ರೋಪಕರಣಗಳು ಅಥವಾ ಕೃಷಿ ಪರಿಕರಗಳು  ಹಾಗೂ ಕೃಷಿಗೆ ಸಾಲ ಇತ್ಯಾದಿಗಳನ್ನು ಪಡೆಯಬಹುದಾಗಿತ್ತು. ಇತ್ತೀಚಿಗೆ ಬೆಳೆ ವಿಮೆ ಹಾಗೂ ಕೃಷಿಗೆ ಪ್ರೋತ್ಸಾಹ ಧನ ಸರ್ಕಾರ ಕಡೆಯಿಂದ ಸಿಗುತ್ತಿದೆ ಎನ್ನುವುದು ಗೊತ್ತು ಇವುಗಳನ್ನು ಹೊರತುಪಡಿಸಿ … Read more

ಹಸುವಿನ ಕೊಟ್ಟಿಗೆ ನಿರ್ಮಾಣಕ್ಕೆ 57 ಸಾವಿರ ಸಬ್ಸಿಡಿ ಸಹಾಯಧನ.!

cow-shed-construction

ಹಸುವಿನ ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದಿಂದ 57 ಸಾವಿರ ಸಬ್ಸಿಡಿ ಸಹಾಯಧನ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆಯಾದರೂ ಕೃಷಿಗೆ ಹೊಂದಿಕೊಂಡಂತಿರುವ ಹೈನುಗಾರಿಕೆ, ಪಶುಪಾಲನೆ, ಕುರಿ ಕೋಳಿ ಸಾಕಾಣಿಕೆ ಇತ್ಯಾದಿಗಳಿಗೂ ಕೂಡ ಹಲವು ಯೋಜನೆಗಳ ಮೂಲಕ ಅನುಕೂಲತೆ ಮಾಡಿಕೊಡಲಾಗುತ್ತಿದೆ. ನಮ್ಮ ದೇಶದಲ್ಲಿ ಕೃಷಿ ಭೂಮಿ ರಹಿತ ರೈತರು ಕೂಡ ಸಾಕಷ್ಟು  ದೊಡ್ಡದಾದ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಹೈನುಗಾರಿಕೆ ನಂಬಿ  ಹಸುಗಳನ್ನು … Read more

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವವರಿಗೆ ಸಂತಸದ ಸುದ್ದಿ, ತದ್ದುಪಡಿ ಅವಧಿಯನ್ನು ಹೆಚ್ಚಿಸಿದ ಆಹಾರ ಇಲಾಖೆ.

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವವರಿಗೆ ಸಂತಸದ ಸುದ್ದಿ, ತದ್ದುಪಡಿ ಅವಧಿಯನ್ನು ಹೆಚ್ಚಿಸಿದ ಆಹಾರ ಇಲಾಖೆ. ಆಹಾರ ಮತ್ತು ನಾಗರೀಕ ಕಲ್ಯಾಣ ಇಲಾಖೆ ಈ ಮೊದಲು ರೇಷನ್ ಕಾರ್ಡ್ ತಿದ್ದುಪಡಿಗೆ ಡಿಸೆಂಬರ್ 31ರ ವರೆಗೆ ಗಡುವನ್ನು ನೀಡಿತ್ತು ಆದರೆ ತಿದ್ದುಪಡಿಯಲ್ಲಿ ಸಾಕಷ್ಟು ಗೊಂದಲಗಳು ಎದುರಾಗುತ್ತಿರುವ ಕಾರಣದಿಂದಾಗಿ ಸಾಕಷ್ಟು ರೇಷನ್ ಕಾರ್ಡ್ ಗಳು ತಿದ್ದುಪಡಿಯ ಬಾಕಿ ಉಳಿದಿದೆ ಈ ಹಿನ್ನೆಲೆಯಲ್ಲಿ ಜನವರಿ 31ರ ತನಕ ತಿದ್ದುಪಡಿ ದಿನಾಂಕವನ್ನು ಮುಂದೂಡಲಾಗಿದೆ. ಇದೀಗ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿ ಅವಧಿಯನ್ನು ಮುಂದೂಡಲಾಗಿದೆ … Read more

RBI ಬಿಡುಗಡೆ ಮಾಡಲಿದೆ 5000 ರೂಪಾಯಿ ಮುಖ ಬೆಲೆಯ ಹೊಸ ನೋಟು.?

ಇದೀಗ ಸಾಮಾಜಿಕ ಜಾಲತಾಣದಲ್ಲಿ 5000 ರೂಪಾಯಿಯ ನೋಟು ಚಲಾವಣೆಗೆ ಬರಲಿದೆ ಎಂಬ ಸುದ್ದಿಯು ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ RBI ಒಪ್ಪಿಗೆಯನ್ನು ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ಈ ಕೆಳಕಂಡಂತೆ ತಿಳಿಸುತ್ತಿದ್ದೇವೆ. RBI 2,000 ಮುಖ ಬೆಲೆಯ ನೋಟನ್ನು ಹಿಂಪಡೆದ ಕಾರಣದಿಂದಾಗಿ ಈ ಒಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು ಇದಕ್ಕೆ RBI ಉತ್ತರಿಸಿದೆ. 2000 ರೂಪಾಯಿ ನೋಟು ವಾಪಸ್ ಪಡೆದಿರುವ RBI ನಿಮಗೆಲ್ಲರಿಗೂ ತಿಳಿದಿರುವ ಹಾಗೆ RBI ಈಗಾಗಲೇ 2000 ನೋಟನ್ನು ಹಿಂಪಡೆದಿದೆ ಈ ಕಾರಣದಿಂದಾಗಿ 5000 … Read more