ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್.! ಮಂಜೂರಾಯ್ತು ಗೃಹಲಕ್ಷ್ಮಿ ಯೋಜನೆಯ ಹಣ ಈ ರೀತಿ ಚೆಕ್ ಮಾಡಿ.!

  ಗೃಹಲಕ್ಷ್ಮಿ ಯೋಜನೆಗೆ (Gruhalakshhmi Scheme) ಜುಲೈ 19 ರಿಂದ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ. ಕರ್ನಾಟಕ ಸರ್ಕಾರ ಸೂಚಿಸಿರುವ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹೋಗಿ ಅರ್ಹ ಮಹಿಳೆಯರು ಪೂರಕ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಬಹುದು. ಈ ಹಿಂದೆ ಸರ್ಕಾರ ನೀಡಿದ ಸಹಾಯವಾಣಿ ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ದ ಮೊಬೈಲ್ ಸಂಖ್ಯೆಯಿಂದ SMS ಕಳುಹಿಸಿ ರಿಪ್ಲೈ ಪಡೆದ ಬಳಿಕ … Read more

ವಿಧವಾ ವೇತನಕ್ಕೆ ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ.!

  18 ವರ್ಷಕ್ಕಿಂತ ಮೇಲ್ಪಟ್ಟ ನಿರ್ಗತಿಕ ವಿಧವೆಯರಿಗೆ ಅವರು ಮ’ರ’ಣ ಹೊಂದುವವರೆಗೆ ಅಥವಾ ಮರುಮದುವೆ ಆಗುವವರೆಗೆ ಅಥವಾ ಉದ್ಯೋಗ ಪಡೆದು ನಿಗದಿತ ವಾರ್ಷಿಕ ಆದಾಯಕ್ಕಿಂತ ಹೆಚ್ಚಿನ ಆದಾಯ ಪಡೆಯುವವರೆಗೂ ಕೂಡ ಸಾಮಾಜಿಕ ಭದ್ರತಾ ಯೋಜನೆ ಅಡಿ ಸರ್ಕಾರವು ಪ್ರತಿ ತಿಂಗಳು 800ರೂ. ವಿಧವಾ ವೇತನ (Widow pension) ನೀಡುತ್ತದೆ. ಇದನ್ನು ಪಡೆಯಲು ಮಹಿಳೆಯರು ಸರ್ಕಾರಿ ಕಚೇರಿಗಳಿಗೆ ಹೋಗಿ ಪೂರಕ ದಾಖಲೆ ಸಲ್ಲಿಸಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಈಗ ಮೊಬೈಲ್ ನಲ್ಲಿಯೇ ಕೂಡ ಸೇವಾ ಸಿಂಧು ಪೋರ್ಟಲ್ (Sevasindhu … Read more

ನಿಮ್ಮ APL ಕಾರ್ಡ್ ಅನ್ನು BPL ಕಾರ್ಡ್ ಆಗಿ ವರ್ಗಾವಣೆ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.

  BPL ಕಾರ್ಡ್ ಹೊಂದಿರುವವರು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಎನ್ನುವುದನ್ನು ಪ್ರತಿನಿಧಿಸುವುದರಿಂದ BPL ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರದಿಂದ ಅನೇಕ ಯೋಜನೆಗಳ ಅನುಕೂಲ ಸಿಗುತ್ತಿದೆ. BPL ಕಾರ್ಡ್ ಹೊಂದಿರುವವರ ವಾರ್ಷಿಕ ಆದಾಯದ ಮಿತಿ ಹೆಚ್ಚಾದಾಗ ಅದನ್ನು APL ಕಾರ್ಡ್ ಆಗಿ ಬದಲಾಯಿಸಬಹುದು ಆದರೆ ಒಂದು ಬಾರಿ APL ಕಾರ್ಡ್ ಪಡೆದ ಮೇಲೆ ಅದನ್ನು BPL ಕಾರ್ಡ್ ಆಗಿ ಬದಲಾಯಿಸುವುದು ಬಹಳ ಕಷ್ಟ. ಆದರೆ ಕೆಲವೊಮ್ಮೆ ಕಾರಣಾಂತರಗಳಿಂದ ಈ ರೀತಿ ವ್ಯತ್ಯಾಸ ಆಗಿರುತ್ತದೆ, ನಂತರ ಬದಲಾಯಿಸಬೇಕಾದ ಅವಶ್ಯಕತೆ … Read more

ಆಸ್ತಿ ಖರೀದಿಗೆ ಮಿತಿ ವಿಧಿಸಿದ ಸರ್ಕಾರ. ಒಬ್ಬ ವ್ಯಕ್ತಿ ಎಷ್ಟು ಜಮೀನು ಖರೀದಿಸಬಹುದು ಗೊತ್ತಾ.?

  ಒಬ್ಬ ವ್ಯಕ್ತಿಯು ನ್ಯಾಯಯುತ ಮಾರ್ಗದಲ್ಲಿ ಎಷ್ಟು ಬೇಕಾದರೂ ಹಣ ಸಂಪಾದನೆ ಮಾಡಬಹುದು, ಹಾಗೆಯೇ ಸಂಪಾದನೆ ಮಾಡಿರುವ ಹಣಕ್ಕೆ ಆದಾಯದ ಮೂಲವನ್ನು ತೋರಿಸಿ ಅದಕ್ಕೆ ಸರ್ಕಾರಕ್ಕೆ ಸಲ್ಲಿಸಬೇಕಾದ ಆದಾಯ ತೆರಿಗೆಯನ್ನು ಕೂಡ ಸಲ್ಲಿಸಿ ಎಷ್ಟು ಹಣ ಬೇಕಾದರೂ ಉಳಿತಾಯ ಮಾಡಿ ಇಟ್ಟುಕೊಳ್ಳಬಹುದು. ಇದಕ್ಕೆ ಭಾರತದಲ್ಲಿ ಯಾವುದೇ ಮಿತಿ ಇಲ್ಲ, ಬಹುಶಃ ಪ್ರಪಂಚದ ಯಾವ ದೇಶದಲ್ಲೂ ಕೂಡ ಈ ರೀತಿ ಒಬ್ಬ ವ್ಯಕ್ತಿ ಗಳಿಸುವ ಆದಾಯದ ಮೇಲೆ ಅದು ನ್ಯಾಯಯುತ ಮಾರ್ಗದಲ್ಲಿ ಇದ್ದಾಗ ಯಾವುದೇ ಮಿತಿ ಹೇರುವುದಿಲ್ಲ. ಆದರೆ … Read more

ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಕಳುಹಿಸುವವರಿಗೆ RBI ನಿಂದ ಮಹತ್ವದ ಸೂಚನೆ.! ಈ ತಪ್ಪು ಮಾಡದಂತೆ ಎಚ್ಚರ

ಬ್ಯಾಂಕ್ ವ್ಯವಹಾರವನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಸಣ್ಣ ತಪ್ಪಿನಿಂದ ದೊಡ್ಡ ನಷ್ಟ ಎದುರಿಸಬೇಕಾಗುತ್ತದೆ. ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಬ್ಯಾಂಕ್ ಗಳು ಆನ್ಲೈನ್ ಸೇವೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡ್ತಿವೆ. ಮನೆಯಲ್ಲಿಯೇ ಕುಳಿತು ದೇಶ-ವಿದೇಶದಲ್ಲಿರುವವರ ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಬ್ಯಾಂಕ್ ಎಲ್ಲ ಕೆಲಸಗಳನ್ನೂ ಆನ್ಲೈನ್ ಮೂಲಕವೇ ಮಾಡಬಹುದು. ಹೌದು, ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಹೆಚ್ಚಾಗಿ ಆನ್ಲೈನ್ ಮೂಲಕ ಹಣದ ಟ್ರಾನ್ಸಾಕ್ಷನ್ ಮಾಡುತ್ತಿದ್ದಾರೆ. ಹೀಗಾಗಿ, ಕೆಲವೊಮ್ಮೆ ಗೊತ್ತಿಲ್ಲದೇ ತಪ್ಪಿನಿಂದಾಗಿ ಬೇರೆಯವರ ಖಾತೆಗೆ ಹಣವನ್ನು ಕಳುಹಿಸುವುದು ಕೂಡ ನಡೆಯುತ್ತದೆ. ಕಮ್ಮಿ … Read more

ಕಟ್ಟಡ ಕಾರ್ಮಿಕರಿಗೆ ಬಿಗ್ ಶಾ-ಕ್ ಕಾರ್ಮಿಕ ಕಾರ್ಡುಗಳ ರದ್ದತಿಗೆ ಆದೇಶ ಹೊರಡಿಸಿದೆ ಸರ್ಕಾರ.!

  ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರು (construction workers) ಕಾರ್ಮಿಕ ಮಂಡಳಿಯಲ್ಲಿ ನೋಂದಾಯಿಸಿಕೊಂಡು ಗುರುತಿನ ಚೀಟಿ (Labour card) ಪಡೆದಿದ್ದಲ್ಲಿ ಅವರಿಗೆ ಸರ್ಕಾರದಿಂದ ಸಾಕಷ್ಟು ಯೋಜನೆಗಳು ಸಿಗುತ್ತಿತ್ತು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್, ವಿದ್ಯಾರ್ಥಿ ಕಿಟ್, ಉಚಿತ ಟ್ಯಾಬ್ ಲ್ಯಾಪ್ಟಾಪ್, ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ಧನ ಸೇರಿದಂತೆ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಮುಂತಾದ ಸಾಕಷ್ಟು ಯೋಜನೆಗಳ ಪ್ರಯೋಜನ ಸಿಗುತ್ತಿತ್ತು. ಆದರೆ ಏಕಾಏಕಿ ಸರ್ಕಾರವು (Karnataka government) ಕಟ್ಟಡ ಕಾರ್ಮಿಕರ ಕುರಿತಾಗಿ … Read more

ನಾಳೆಯಿಂದ ಉಚಿತ ಬಸ್ ಯೋಜನೆ ಬಂದ್.! ಸರ್ಕಾರದ ಹೊಸ ಆದೇಶ ನೋಡಿ.!

  ಕರ್ನಾಟಕದ ಗ್ಯಾರಂಟಿ ಕಾರ್ಡ್ (Gyaranty Scheme) ಯೋಜನೆಗಳೆಂದೇ ಕರೆಸಿಕೊಂಡಿದ್ದ ಕಾಂಗ್ರೆಸ್ ಪಕ್ಷವು (Congress party) ತನ್ನ ಪ್ರಣಾಳಿಕೆಯಲ್ಲಿ (Manifesto) ಘೋಷಿಸಿಕೊಂಡಿದ್ದ ಪಂಚ ಖಾತ್ರಿ ಯೋಜನೆಗಳನ್ನು ಈಗ ಹಂತ ಹಂತವಾಗಿ ಸರ್ಕಾರವು (government) ಜಾರಿಗೆ ತರುತ್ತಿದೆ. ಈಗಾಗಲೇ ಶಕ್ತಿ ಯೋಜನೆಯಡಿ (Shakthi yojane) ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ (free ticket) ಸಿಗುತ್ತಿದೆ, ಗೃಹಜ್ಯೋತಿ (Gruha jyothi) ಯೋಜನೆಗೂ ಕೂಡ ಅರ್ಜಿ ಆಹ್ವಾನವಾಗಿತ್ತು. ಜೂನ್ 25ರ ಒಳಗೆ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳು ಕೂಡ ಜುಲೈ ತಿಂಗಳಲ್ಲಿ … Read more

ನಿಮಗೆ ಪೆನ್ಷನ್ ಹಣ ಹೆಚ್ಚಿಗೆ ಬರಬೇಕಾ.? 3 ದಿನದ ಒಳಗೆ ಈ ಕೆಲಸ ಮಾಡಿ.! ಈಗ ಬರುತ್ತಿರುವ ಪಿಂಚಣಿ ಹಣಕ್ಕಿಂತ ಹೆಚ್ಚಿನ ಹಣ ಸಿಗುತ್ತೆ.!

ಕಾರ್ಮಿಕ ಭವಿಷ್ಯ ನಿಧಿ ಅಂದರೆ EPF ಬಗ್ಗೆ ಎಲ್ಲರಿಗೂ ತಿಳಿದಿದೆ, ಸಂಘಟಿತ ವಲಯದಲ್ಲಿ ದುಡಿಯುವ ಪ್ರತಿಯೊಬ್ಬ ಕಾರ್ಮಿಕನು ಕೂಡ ತನ್ನ ಸಂಬಳದ ತುಸು ಭಾಗವನ್ನು ತನ್ನ EPF ಖಾತೆಯಲ್ಲಿ ಉಳಿತಾಯ ಮಾಡುತ್ತಾನೆ. ಈ EPF ಖಾತೆಯಲ್ಲಿ ಉದ್ಯೋಗಿ, ಉದ್ಯೋಗದಾತ ಹಾಗೂ ಸರ್ಕಾರ ಈ ಮೂರು ಜನರ ಶೇರ್ ಇರುತ್ತದೆ ಉದ್ಯೋಗಿಯು ಕೆಲಸ ಬಿಟ್ಟ ನಂತರ ಇದನ್ನು ಕ್ಲೈಮ್ ಮಾಡಿಕೊಳ್ಳುತ್ತಾನೆ. ಇಂದು ದೇಶದಾದ್ಯಂತ ಕೋಟ್ಯಾಂತರ ಕಾರ್ಮಿಕರು EPF ಖಾತೆಯನ್ನು ಹೊಂದಿ ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಯಾವುದಾದರೂ ಹಣದ ಅನಿವಾರ್ಯತೆ … Read more

ಬ್ಯಾಂಕ್ ನಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟವರಿಗೆ RBI ಹೊಸ ಸೂಚನೆ.! ಕೂಡಲೇ ಈ ಸುದ್ದಿ ನೋಡಿ ಎಚ್ಚೆತ್ತುಕೊಳ್ಳಿ.!

  ಜನರು ಕಡಿಮೆ ಸಮಯದಲ್ಲಿ ಹೆಚ್ಚು ಹಣ ಮಾಡಲು ಬಯಸುತ್ತಾರೆ ಹೀಗಾಗಿ ತಮ್ಮ ಹಣಕ್ಕೆ ಯಾವ ಬ್ಯಾಂಕ್ ಗಳಲ್ಲಿ ಅಥವಾ ಯಾವ ಕಡೆ ಹೆಚ್ಚು ಬಡ್ಡಿ ನೀಡುತ್ತಾರೆ ಅಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ ಇಂತಹ ಸಮಯಗಳಲ್ಲಿ ಲಾಭ ಮಾತ್ರ ಅಲ್ಲದೆ ನಿಮ್ಮ ಹಣಕ್ಕೆ ಎಷ್ಟು ಸುರಕ್ಷತೆ ಇದೆ ಎನ್ನುವುದನ್ನು ಕೂಡ ಅಗತ್ಯವಾಗಿ ತಿಳಿದುಕೊಳ್ಳಬೇಕು, ಏಕೆಂದರೆ ಇಂದು ಪ್ರತಿನಿತ್ಯ ನಾವು ಸುದ್ದಿ ಮಾಧ್ಯಮಗಳಲ್ಲಿ ದಿನಪತ್ರಿಕೆಗಳಲ್ಲಿ ಸೋಶಿಯಲ್ ಮೀಡಿಯಾದಲ್ಲೂ ಕೂಡ ಹಣ ಹೂಡಿಕೆ ಮಾಡಿ ವಂ’ಚ’ನೆ ಮಾಡಿಕೊಂಡ ಅನೇಕರ … Read more

ಇಂಥವರಿಗೆ ಪ್ರತಿ ತಿಂಗಳು 50 ಸಾವಿರ ಪೆನ್ಷನ್ ಖಚಿತ.! ಈಗಲೇ ಅರ್ಜಿ ಹಾಕಿ.!

ಜೀವನದಲ್ಲಿ ಹಣ ಇರುವಾಗಲೇ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ದುಡಿಯುವ ವಯಸ್ಸಿನಲ್ಲಿಯೇ ಉದ್ಯೋಗದಲ್ಲಿ ಇದ್ದಾಗಲೇ ಪ್ರತಿಯೊಬ್ಬರಿಗೂ ನಿವೃತ್ತಿ ಜೀವನದ ಬಗ್ಗೆ ಮುಂದಾಲೋಚನೆ ಇರಬೇಕು. ಇತ್ತೀಚಿನ ದಿನದಲ್ಲಿ ದುಡಿಯಲು ಆರಂಭ ಮಾಡಿದ ದಿನದಿಂದಲೇ ಈ ರೀತಿ ಪ್ಲಾನ್ ಗಳನ್ನು ಮಾಡಿಕೊಂಡು ಸಂಧ್ಯಾಕಾಲ ನೆಮ್ಮದಿಯಾಗಿರುವಂತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸರ್ಕಾರಿ ಉದ್ಯೋಗಿಗಳಿಗೆ ಅವರ ನಿವೃತ್ತಿಯ ನಂತರ ಪೆನ್ಷನ್ ಸಿಗುವ ಯೋಜನೆ ಇತ್ತು ಆದರೆ ಎಲ್ಲಾ ಉದ್ಯೋಗಗಳಿಗೂ ಕೂಡ ಈಗ ಪೆನ್ಷನ್ ಸಿಗುತ್ತಿಲ್ಲ ಜೊತೆಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುವವರಿಗೆ ಈ ರೀತಿ … Read more