ಲೇಬರ್ ಕಾರ್ಡ್ ಇದ್ದವರ ಇಬ್ಬರು ಮಕ್ಕಳ ಮದುವೆಗೂ ಸಿಗುತ್ತೆ ತಲಾ 50,000 ಸಹಾಯಧನ.!

ಈ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿದ್ದ BJP ಸರ್ಕಾರವು ಜಾರಿಗೆ ತಂದ ವಿಶೇಷ ಯೋಜನೆಗಳಲ್ಲಿ ಲೇಬರ್ ಕಾರ್ಡ್ ಯೋಜನೆ ಕೂಡ ಒಂದು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಲೇಬರ್ ಕಾರ್ಡ್ ನೀಡುವ ಮೂಲಕ ಹತ್ತಾರು ಅನುಕೂಲತೆಗಳನ್ನು ಮಾಡಿಕೊಡಲಾಗಿದೆ. ಲೇಬರ್ ಕಾರ್ಡ್ ಹೊಂದಿರುವವರಿಗೆ ಉಚಿತ ಪ್ರಯಾಣ, ಪಿಂಚಣಿ ವ್ಯವಸ್ಥೆ, ಆರೋಗ್ಯ ರಕ್ಷಣೆಗೆ ನೆರವು, ಹೆರಿಗೆ ಸೌಲಭ್ಯ, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ವಿದ್ಯಾರ್ಥಿ ವೇತನ, ಉಚಿತ ಶಾಲಾ ಕಿಟ್, ಕಾರ್ಮಿಕರಿಗೆ ಟೂಲ್ ಕಿಟ್, ಸೈಕಲ್ ವಿತರಣೆ ಇತ್ಯಾದಿ ಇತ್ಯಾದಿ ಹೆಸರಿಸಬಹುದು. … Read more

365 ದಿನವೂ ಬೇಡಿಕೆ, ನಿರಂತರ ಮಾರ್ಕೆಟ್, ಪ್ರತಿ ಸೀಜನ್ ನಲ್ಲಿ ಎಕರೆಗೆ 3 ಲಕ್ಷ ಆದಾಯ, ನೀಡುವ ಕೃಷಿ ಇದು.!

  ವರ್ಷದಲ್ಲಿ 365 ದಿನಗಳು ಕೂಡ ಬೇಡಿಕೆಯಲ್ಲಿರುವ ಪದಾರ್ಥಗಳು ಎಂದರೆ ಅದು ಆಹಾರ ಪದಾರ್ಥಗಳು ಆಗಿರುತ್ತವೆ ಮತ್ತು ಇವು ಎಂದೂ ಕೂಡ ಬೇಡಿಕೆ ಕಡಿಮೆ ಆಗದ ಮಾರ್ಕೆಟಿಂಗ್ ಸುಲಭವಾಗಿರುವ ಒಂದು ಕ್ಷೇತ್ರ ಎಂದರೆ ಅದು ಕೃಷಿಯೇ. ದಾನ್ಯಗಳು, ತರಕಾರಿಗಳನ್ನು ಬೆಳೆಯುವುದರಿಂದ ಈ ರೀತಿ ಖಂಡಿತ ಲಾಭ ಇರುತ್ತದೆ ಇವುಗಳನ್ನು ಹೊರತುಪಡಿಸಿ ಆಹಾರ ಪದಾರ್ಥವಲ್ಲವಾದರೂ ಕೃಷಿಯಲ್ಲಿ ತಯಾರಿಸುವ ಮತ್ತೊಂದು ಪದಾರ್ಥಕ್ಕೂ ಕೂಡ ಇಷ್ಟೆ ಬೇಡಿಕೆ ಇದೆ. ಅವುಗಳು ಯಾವುದೆಂದರೆ ಹೂವುಗಳು, ಹೂವುಗಳನ್ನು ಔಷಧಿಗಾಗಿ ಸುಗಂಧ ದ್ರವ್ಯಗಳ ತಯಾರಿಕೆಗಾಗಿ ಮತ್ತು … Read more

ಕೇವಲ 8 ಲಕ್ಷಕ್ಕೆ 30*40 ಮನೆ ಇಂಟೀರಿಯರ್, ನಿಮ್ಮ ಕನಸಿನ ಮನೆಗೆ ನಿಮ್ಮ ಆಸೆಯ ಪ್ರಕಾರವೇ ಡಿಸೈನ್ ಗಳು, ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!

  ಮನೆ ಎಷ್ಟು ಮುಖ್ಯವೋ ಮನೆಗೆ ಇಂಟೀರಿಯರ್ ಕೂಡ ಅಷ್ಟೇ ಮುಖ್ಯ ಆಗುತ್ತದೆ. ನಿಜಕ್ಕೂ ಮನೆಯ ಅಂದವನ್ನು ಹೆಚ್ಚಿಸುವುದು ಮತ್ತು ಮನೆಯನ್ನು ಇನ್ನಷ್ಟು ಕಂಫರ್ಟೆಬಲ್ ಆಗಿ ಮಾಡುವುದು ಮನೆಯ ಇಂಟೀರಿಯರ್ ಡಿಸೈನ್ ಗಳೇ. ಇಂಟೀರಿಯರ್ ಎಂದರೆ ಅಡುಗೆ ಕೋಣೆಯ ಮೋಡ್ಯುಲಾರ್ ಕಿಚನ್ ನಿಂದ ಹಿಡಿದು ಪೂಜಾ ಯೂನಿಟಾ, ಬೆಡ್ರೂಮ್ ನಲ್ಲಿರುವ ವಾರ್ಡ್ರೋಬ್ ಗಳ ಡಿಸೈನ್ ಗಳು, ಬೆಡ್ರೂಮ್ ಡೆಕೋರೇಷನ್, ಚಿಲ್ಡ್ರನ್ ಡೆಕೋರೇಷನ್, ಸ್ಟಡಿ ರೂಂ ಸೆಟ್ ಅಪ್, ಶೂ ರ್ಯಕ್, ಲಿವಿಂಗ್ ಏರಿಯಾದ ಸೆಟಪ್ ಇತ್ಯಾದಿ ಇತ್ಯಾದಿ … Read more

ಹೆಣ್ಣು ಮಕ್ಕಳಿಗೆ ತವರು ಮನೆಯ ಆಸ್ತಿಯಲ್ಲಿ ಯಾವಾಗ ಭಾಗ ಸಿಗುವುದಿಲ್ಲ ಗೊತ್ತಾ.?

2006ರ ಹಿಂದೂ ಉತ್ತರಾಧಿತ್ವ ಕಾಯ್ದೆ ತಿದ್ದುಪಡಿ ಪ್ರಕಾರವಾಗಿ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳು ಕೂಡ ಸಮಾನ ಅಧಿಕಾರ ಹೊಂದಿದ್ದಾರೆ. ಹೀಗಿದ್ದು ಕೂಡ ಅನೇಕರಿಗೆ ಈಗಲೂ ಸಹ ತಮ್ಮ ತವರು ಮನೆ ಆಸ್ತಿಯಲ್ಲಿ ಪಾಲು ಕೇಳುವ ಅಧಿಕಾರ ಇರುವುದಿಲ್ಲ. ಯಾವ ಯಾವ ಸಂದರ್ಭಗಳಲ್ಲಿ ಈ ರೀತಿ ಹೆಣ್ಣು ಮಕ್ಕಳು ತವರು ಮನೆಯ ತಮ್ಮ ಭಾಗದ ಮೇಲಿನ ಅಧಿಕಾರ ಕಳೆದುಕೊಳ್ಳುತ್ತಾರೆ, ಯಾಕೆ ಅವರು ಅದರಲ್ಲಿ ಪಾಲು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ? ಎನ್ನುವ ಪ್ರಮುಖ ಸಂಗತಿಗಳ ಬಗ್ಗೆ ಈ … Read more

ಜಂಟಿ ಖಾತೆಯನ್ನು ಏಕಮಾತ್ರ ಖಾತೆಯನ್ನಾಗಿ ಬದಲಾವಣೆ ಮಾಡಿಕೊಳ್ಳುವ ವಿಧಾನ, ಜಂಟಿ ಖಾತೆ ಹಕ್ಕು ವರ್ಗಾವಣೆ ಮಾಡಿಸುವುದು ಹೇಗೆ ನೋಡಿ.!

  ನಮ್ಮ ರೈತರಿಗೆ ಬೆಳೆ ಕುರಿತಾದ ನೂರೆಂಟು ಸಮಸ್ಯೆಗಳ ಜೊತೆಗೆ ಅವರು ಕೃಷಿ ಮಾಡಲು ಮುಖ್ಯವಾಗಿ ಬೇಕಾದ ಆಸ್ತಿಯಾದ ಜಮೀನಿಗೆ ಸಂಬಂಧಪಟ್ಟ ಹಾಗೆ ಕೂಡ ಅನೇಕ ರೀತಿಯ ಸಮಸ್ಯೆಗಳಿವೆ. ಇದರಲ್ಲಿ ರೈತ ಕೃಷಿ ಮಾಡುತ್ತಿದ್ದರೂ ರೈತನಿಗೆ ಆತನ ಹೆಸರಿನಲ್ಲಿ ಜಮೀನು ಇಲ್ಲದೇ ಇರುವುದು, ಅಥವಾ ಜಮೀನು ಜಂಟಿ ಖಾತೆಯಾಗಿರುವುದು ಇತ್ಯಾದಿ ಸಮಸ್ಯೆಗಳು ಸೇರಿವೆ. ರೈತನ ಜಮೀನು ಆತನ ಹೆಸರಿನಲ್ಲಿ ಇರದೇ ಇನ್ನು ಪೂರ್ವಿಕರ ಹೆಸರಿನಲ್ಲಿ ಇದ್ದರೆ ಅಥವಾ ಅಣ್ಣ ತಮ್ಮ ಸಂಬಂಧಿಕರೊಡನೆ ಜಂಟಿ ಖಾತೆಯಲ್ಲಿದ್ದರೆ ರೈತನಿಗಾಗಿ ರೂಪಿಸಿರುವ … Read more

ಕರ್ನಾಟಕ ರೇಷ್ಮೆ ಇಲಾಖೆ ನೇಮಕಾತಿ, ವೇತನ 56,600/- ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

  ರಾಜ್ಯದ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಬಿಗ್ ಅಪ್ ಡೇಟ್ ಇದೆ. ಅದೇನೆಂದರೆ, ಕರ್ನಾಟಕ ರೇಷ್ಮೆ ಮಂಡಳಿ (CSB Recruitment) ಕಡೆಯಿಂದ ಸುಮಾರು 120ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಈ ಅಧಿಸೂಚನೆಯಲ್ಲಿರುವಂತಹ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ನೋಟಿಫಿಕೇಶನ್ ನಲ್ಲಿ ತಿಳಿಸಿರುವ ಪ್ರಕಾರವಾಗಿ ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸಬಹುದು. ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗಾಗಿ ನೋಟಿಫಿಕೇಶನ್ ನಲ್ಲಿ ಇರುವ ಪ್ರಮುಖ ಅಂಶಗಳಾದ ಹುದ್ದೆ, ಹುದ್ದೆಗಳ ವಿವರ, ಉದ್ಯೋಗ ಸ್ಥಳ, … Read more

ಬೋರ್ವೆಲ್ ಕೊರೆಸುವ ರೈತರಿಗೆ, 101% ಪಕ್ಕಾ ನೀರು, USA, ಜಪಾನೀಸ್ ಟೆಕ್ನಾಲಜಿ ಬಳಸಿ ನೀರಿನ ಪಾಯಿಂಟ್ ಮಾಡಲಾಗುತ್ತದೆ.!

ರೈತನಿಗೆ ತಮ್ಮ ಭೂಮಿಯಲ್ಲಿ ಕೊಳವೆಬಾವಿ ಕೊರೆಸಿ ನೀರಿನ ಸಂಪನ್ಮೂಲ ಸಮರ್ಪಕವಾಗಿ ಬಳಸಿಕೊಂಡು ಹೆಚ್ಚು ಆಹಾರ ಉತ್ಪಾದನೆ ಮಾಡಬೇಕು ಆ ಮೂಲಕ ಹೆಚ್ಚು ಆದಾಯ ಗಳಿಸಬೇಕು ಎನ್ನುವ ಮಹೋನ್ನತವಾದ ಆಸೆ ಇದ್ದೇ ಇರುತ್ತದೆ. ಪ್ರತಿಯೊಬ್ಬ ರೈತನು ಕೂಡ ಇದಕ್ಕಾಗಿ ಲಕ್ಷಾಂತರ ಹಣ ಸುರಿದು ಬೋರ್ವೆಲ್ ಹಾಕಿಸಲು ಶ್ರಮ ಪಡುತ್ತಾನೆ. ಆದರೆ ಇದರಲ್ಲಿ ಎಲ್ಲಾ ಪಾಯಿಂಟ್ ಗಳು ಸಕ್ಸಸ್ ಆಗುತ್ತವೆ ಎಂದು ಹೇಳಲು ಆಗುವುದಿಲ್ಲ. ಒಬ್ಬ ರೈತ ಮೊದಲ ಬಾರಿಗೆ ಬೋರ್ವೆಲ್ ಪಾಯಿಂಟ್ ಹಾಕಿಸಿ ಯಶಸ್ವಿ ಆದರೆ ಮತ್ತೊಬ್ಬ ರೈತ … Read more

ಮನೆ ಇಲ್ಲದವರಿಗೆ ಉಚಿತ ಮನೆ ಭಾಗ್ಯ.! ಸರ್ಕಾರದಿಂದ ಸಿಗಲಿದೆ 6.5 ಲಕ್ಷ ಸಹಾಯಧನ

  ಮನೆ ಕಟ್ಟುವುದು ಜೀವನದ ಬಹಳ ದೊಡ್ಡ ಪ್ರಾಜೆಕ್ಟ್. ತಮ್ಮ ತಮ್ಮ ಆಸಕ್ತಿ ಕನಸು ಹಾಗೂ ಬಜೆಟ್ ಗೆ ಅನುಗುಣವಾಗಿ ಜನರು ಮನೆ ನಿರ್ಮಿಸುತ್ತಾರೆ. ಆದರೆ ಮಾನವನ ಅತಿ ಮೂಲಭೂತ ಅವಶ್ಯಕತೆಗಳಲ್ಲಿ ಮನೆಯೂ ಕೂಡ. ಒಂದು ವೇಳೆ ನಮಗೆ ಸ್ವಂತ ಮನೆ ಇಲ್ಲದೆ ಇದ್ದಲ್ಲಿ ನಾವು ದುಡಿದ ಹಣದಲ್ಲಿ ಅತಿ ದೊಡ್ಡ ಭಾಗವನ್ನು ಮನೆಗೆ ಬಾಡಿಗೆ ಕಟ್ಟುವುದರಲ್ಲಿ ಕಳೆಯಬೇಕಾಗುತ್ತದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿಯೊಬ್ಬರೂ ಕೂಡ ಸ್ವಂತ ಸೂರಿನಡಿಯಲ್ಲಿ ವಾಸಿಸುವಂತೆ ಆಗಬೇಕು ಎನ್ನುವ ಉದ್ದೇಶದಿಂದಾಗಿ … Read more

ಮನೆ ಕಟ್ಟಿಸುತ್ತಿದ್ದೀರಾ.? ಈ ಮಾಹಿತಿ ತಿಳಿದುಕೊಳ್ಳಿ ಇಲ್ಲದಿದ್ರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ, ಕಿಚನ್ ಗೆ ಯಾವ ಸಿಂಕ್ ಉತ್ತಮ ನೋಡಿ.!

  ಮನೆ ಕಟ್ಟಿಸುವ ಸಮಯದಲ್ಲಿ ಎಷ್ಟು ಜಾಗ್ರತೆ ಇಂದ ಇದ್ದರೂ ಸಾಲದು. ಯಾಕೆಂದರೆ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಾವು ಸರಿಯಾಗಿ ಯೋಚಿಸಿ ಮುಂದುವರಿಯದೇ ಇದ್ದರೆ ಮನೆ ಕಟ್ಟಿ ಆದಮೇಲೆ ಅದನ್ನು ಬದಲಾಯಿಸಲು ಆಗದೆ ಅಥವಾ ಬದಲಾಯಿಸುವುದಕ್ಕೆ ಹೆಚ್ಚು ಹಣ ಖರ್ಚಾಗಿ ಪಶ್ಚಾತಾಪ ಪಡಬೇಕಾಗುತ್ತದೆ. ಮನೆಗೆ ಬಳಸುವ ಮೆಟೀರಿಯಲ್ ನಿಂದ ಹಿಡಿದು ಅದರ ಬಣ್ಣದವರೆಗೆ ನಾವು ಎಚ್ಚರವಾಗಿ ಇದ್ದು ತಾಳ್ಮೆಯಿಂದ ಎಲ್ಲವನ್ನೂ ತಿಳಿದುಕೊಂಡು ಮುಂದುವರಿಯಬೇಕು. ಈ ವಿಚಾರದಲ್ಲಿ ಮನೆ ಅಂದಮೇಲೆ ಕಿಚನ್ ಸಂಗತಿಗಳೂ ಕೂಡ ಮುಖ್ಯವೆ ಆಗುತ್ತದೆ. ಹಾಗಾಗಿ … Read more

ಅಮೆರಿಕಾದಲ್ಲಿ ಬೇಕಾದರೂ ಇದ್ದುಕೊಂಡು ತೋಟ ಕಂಟ್ರೋಲ್ ಮಾಡಬಹುದು, ಕಳ್ಳರು ಬಂದರೆ ಸಿಗ್ನಲ್ ಕೊಡುತ್ತೆ.!

  ಕೃಷಿ ಮಾಡುವುದು ಎಂದರೆ ಬೆಳೆ ಬೆಳೆಯುವುದು ಮಾತ್ರ ಕಷ್ಟವಲ್ಲ. ಒಬ್ಬ ರೈತನ ಕಷ್ಟ ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತಲೇ ಹೋಗುತ್ತದೆ. ಯಾಕೆಂದರೆ ಬೀಳುವ ಮಳೆಯನ್ನು ಹಾಗೂ ಈ ಭೂಮಿ ತಾಯಿ ಎನ್ನುವ ಮಣ್ಣನ್ನು ನಂಬಿಕೊಂಡು ಆತ ಬೆಳೆ ಬಿತ್ತಿದ್ದರೂ ಪ್ರತಿದಿನವೂ ಕೂಡ ಕೂಲಿ ಕಾರ್ಮಿಕರಿಗೆ ಕೊಡಬೇಕಾದ ಹಣ, ಕೃಷಿಗೆ ಬೇಕಾದ ಕಚ್ಚಾ ವಸ್ತುಗಳ ಖರೀದಿಗೆ ಬಂಡವಾಳ ಹೊಂದಿಸುವುದು, ಜಮೀನಿಗೆ ರಕ್ಷಣೆ ಸೇರಿದಂತೆ ಅನೇಕ ಜವಾಬ್ದಾರಿಗಳು ಆತನಿಗೆ ಇರುತ್ತವೆ. ಇದರಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆ ಕೊಡಬೇಕು ಇಲ್ಲವಾದಲ್ಲಿ … Read more