ಪೆಟ್ರೋಲ್ ಖಾಲಿಯಾದರೆ ಬ್ಯಾಟರಿಯಲ್ಲಿ, ಬ್ಯಾಟರಿ ಖಾಲಿಯಾದರೆ ಪೆಟ್ರೋಲ್ ನಲ್ಲಿ 2 ರೀತಿಯಲ್ಲೂ ಕೂಡ ಓಡಿಸಬಹುದಾದ ವಿಶಿಷ್ಟ ಸ್ಕೂಟರ್ ಲಭ್ಯ, ಬೆಲೆ ಕೂಡ ತೀರ ಕಡಿಮೆ.!

ಪ್ರಪಂಚದಾದ್ಯಂತ ಈಗ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಪ್ರಪಂಚದಾದ್ಯಂತ ಜನರು ಎಲೆಕ್ಟ್ರಿಕ್ ವಾಹನಗಳನ್ನೇ ಖರೀದಿಸಲು ಇಷ್ಟಪಡುತ್ತಿದ್ದಾರೆ. ಇದಕ್ಕೆ ಕಾರಣಗಳು ಸಾಕಷ್ಟು ಇದೆ. ಯಾಕೆಂದರೆ ನವೀಕರಿಸಲಾಗದ ಮೂಲದ ಇಂಧನಗಳಾದ ಪೆಟ್ರೋಲ್ ಮತ್ತು ಡೀಸೆಲ್ಗಳು ಇನ್ನು ಕೆಲವೇ ವರ್ಷಗಳಲ್ಲಿ ಮುಗಿದು ಹೋಗುವುದರಿಂದ ಇದಕ್ಕೆ ಪರ್ಯಾಯವಾಗಿ ಮತ್ತೊಂದು ಭಾಗವನ್ನು ಕಂಡುಹಿಡಿದುಕೊಳ್ಳಲೇಬೇಕಾದ ಅನಿವಾರ್ಯತೆ ಇರುವುದರಿಂದ ಎಲ್ಲರೂ ಸಹ ಎಲೆಕ್ಟ್ರಿಕ್ ಬೈಕ್ ಗಳ ಬಳಕೆಯನ್ನು ಶುರು ಮಾಡಿದ್ದಾರೆ. ದ್ವಿಚಕ್ರ ವಾಹನ ತಯಾರಿಕೆಗಳ ಎಲ್ಲಾ ಕಂಪನಿಗಳು ಕೂಡ ತಮ್ಮ ಕಂಪನಿಯ ಎಲೆಕ್ಟ್ರಿಕಲ್ ಬೈಕ್ ಅನ್ನು ಲಾಂಚ್ … Read more

ಅನ್ನಭಾಗ್ಯ ಯೋಜನೆಯ ದುಡ್ಡು ಪಡೆಯಲು ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಕಡ್ಡಾಯ.! ಇಲ್ಲದಿದ್ದರೆ ಹಣ ದೊರೆಯುವುದಿಲ್ಲ.!

  ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಚಾರದ ವೇಳೆ ತಮ್ಮ ಸರ್ಕಾರ ಗೆದ್ದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಅನೌನ್ಸ್ ಮಾಡಿತ್ತು. ಈ ಐದರ ಪೈಕಿ ಅನ್ನ ಭಾಗ್ಯ ಯೋಜನೆ ಅಡಿ ನೀಡುತ್ತಿರುವ 5Kg ಪಡಿತರವನ್ನು 10 Kg ಗೆ ಏರಿಸಿ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಅನ್ನ ಭಾಗ್ಯ ಯೋಜನೆಯು ಜುಲೈ ತಿಂಗಳಿಂದ ಜಾರಿಗೆ ಬರುತ್ತದೆ ಎನ್ನುವ ಆದೇಶ ಪತ್ರವು ಕೂಡ ಹೊರಬಿದ್ದಿತ್ತು. ಈ ಯೋಜನೆ … Read more

ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ತಾಯಿಯ ಅಕೌಂಟಿಗೆ ವರ್ಷಕ್ಕೆ 15000 ಹಾಕುವುದಾಗಿ ಘೋಷಿಸಿದ ಸರ್ಕಾರ

  ಒಬ್ಬ ನಾಗರಿಕ ತನ್ನ ಸರ್ಕಾರದಿಂದ ಬಯಸಬೇಕಾದ ಮೂಲಭೂತ ಅವಶ್ಯಕತೆಯಲ್ಲಿ ಶಿಕ್ಷಣ ಹಾಗು ಆರೋಗ್ಯ ಅತ್ಯಂತ ಮಹತ್ವವಾದದ್ದು. ಈ ಎರಡು ಕೂಡ ಉತ್ತಮ ಗುಣಮಟ್ಟದಲ್ಲಿ ಸಿಕ್ಕಿದರೆ ಆದೇಶದ ಭವಿಷ್ಯ ಉಜ್ವಲರಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಆದರೆ ಸದ್ಯಕ್ಕೀಗ ನಮ್ಮ ರಾಜ್ಯವು ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಹೇಗಿದೆ ಎಂದರೆ ಖಾಸಗಿ ಶಾಲೆಗಳಿಗೆ ಹೋಗಲಾರದಂತಹ ಮನಸ್ಥಿತಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಒಲ್ಲದ ಮನಸ್ಥಿತಿ. ಇದಕ್ಕೆಲ್ಲ ಕಾರಣ ಸರ್ಕಾರ ಇವುಗಳ ಉದ್ದಾರದ ಕಡೆ ಮನಸು ಮಾಡದೆ ಇರುವುದು. ಯಾಕೆಂದರೆ ಎಲ್ಲಾ … Read more

LIC ಯ ಈ ಯೋಜನೆಯಲ್ಲಿ ಕೇವಲ 100 ರೂಪಾಯಿ ಹೂಡಿಕೆ ಮಾಡಿದ್ರೆ ಸಾಕು ವಾರ್ಷಿಕವಾಗಿ 7 ಲಕ್ಷ ಲಾಭ ಪಡೆಯಬಹುದು.! ಬಡ್ಡಿಗೆ ದುಡ್ಡು ಕೊಡದಕ್ಕಿಂತ ಬೆಸ್ಟ್ ಪಾಲಿಸಿ ಇದು.

ಭಾರತೀಯ ಜೀವ ವಿಮೆ ಈ ಸಂಸ್ಥೆಯು ಭಾರತೀಯರಿಗೆ ತಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡುವುದಕ್ಕೆ ಅತಿ ನಂಬಿಕಸ್ಥ ಸಂಸ್ಥೆ ಆಗಿದೆ ಕಳೆದ ಎರಡು ದಶಕಗಳಿಂದ ಭಾರತದಲ್ಲಿ ಕೋಟ್ಯಾಂತರ ಗ್ರಾಹಕರು LICಯ ಯೋಜನೆಗಳನ್ನು ಖರೀದಿಸಿದ್ದಾರೆ LIC ಸಂಸ್ಥೆಯು ಸಹ ಕಾಲಕಾಲಕ್ಕೆ ಅನುಗುಣವಾಗಿ ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ವಿಶೇಷ ಬಡ್ಡಿ ದರಗಳ ಮೂಲಕ ತನ್ನ ಗ್ರಾಹಕರನ್ನು ಉಳಿಸಿಕೊಂಡಿದೆ. ಸಾಲ ಸೌಲಭ್ಯ, ಬೋನಸ್ ಇನ್ನು ಮುಂತಾದ ವಿಷಯಗಳು ಜನರಿಗೆ ಮತ್ತಷ್ಟು ಅನುಕೂಲತೆಯನ್ನು ಮಾಡಿಕೊಟ್ಟಿವೆ. ಹಾಗಾಗಿ ಇಂದು ಬಹುತೇಕ … Read more

SSLC ಮಾರ್ಕ್ಸ್ ಕಾರ್ಡ್ ನಲ್ಲಿ ಹೆಸರು, ಜನ್ಮ ದಿನಾಂಕ, ಜಾತಿ ಇನ್ನಿತರ ತಪ್ಪುಗಳಾಗಿದ್ದರೆ ತಿದ್ದುಪಡಿಗೆ ಅವಕಾಶ.!

ನಮ್ಮಲ್ಲಿ ಹಲವಾರು ಜನರಿಗೆ ಈ ಸಮಸ್ಯೆ ಆಗಿದೆ. ಶಾಲೆ ದಾಖಲೆಗಳಲ್ಲಿ ಇರುವ ಮಾಹಿತಿಗೂ ಅಂಕಪಟ್ಟಿಯಲ್ಲಿ ಇರುವ ಮಾಹಿತಿಗೂ ವ್ಯತ್ಯಾಸಗಳಾಗಿರುತ್ತವೆ. ಹೆಸರಿನಲ್ಲಿ ವ್ಯತ್ಯಾಸ ಅಥವಾ ಸ್ಪೆಲ್ಲಿಂಗ್ ಮಿಸ್ಟೇಕ್, ತಂದೆ-ತಾಯಿ ಹೆಸರು ತಪ್ಪಾಗಿರುವುದು, ತಪ್ಪಾದ ಜಾತಿ ಎಂಟ್ರಿ ಆಗಿರುವುದು ಇನ್ನೂ ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಮುಂದೊಂದು ದಿನ ಸರ್ಕಾರಿ ಹುದ್ದೆ ಪಡೆಯುವಾಗ ಅಥವಾ ಇನ್ಯಾವುದೋ ಕಾರಣಕ್ಕಾಗಿ ವೆರಿಫಿಕೇಶನ್ ಬಂದಾಗ ಈ ರೀತಿ ವ್ಯತ್ಯಾಸಗಳು ಕಂಡು ಬಂದರೆ ನಾವು ಆ ಹುದ್ದೆಗೆ ಅರ್ಹರಾಗಿದ್ದರು ಕೂಡ ಸರ್ಕಾರಿ ಉದ್ಯೋಗ ದಕ್ಕುವುದಿಲ್ಲ. ಹಾಗಾಗಿ … Read more

ಬ್ಯಾಂಕ್ ಅಥಾವ ಕೈ ಸಾಲ ಕೊಟ್ಟವರು ಕಿರುಕುಳ ನೀಡುತ್ತಿದ್ದಾರ.? ಯೋಚನೆ ಮಾಡಬೇಡಿ ಇನ್ಮುಂದೆ ಯಾರು ನಿಮ್ಮನ್ನ ಸಾಲ ಕಟ್ಟಿ ಅಂತ ಹಿಂಸೆ ನೀಡುವಂತಿಲ್ಲ.! ಇಲ್ಲಿದೆ ನೋಡಿ ಹೊಸ ಕಾನೂನು

    ಮನೆ ಕಟ್ಟುವುದಕ್ಕೆ, ಆಸ್ತಿ ಖರೀದಿಗೆ, ವಾಹನಗಳ ಖರೀದಿಗೆ ಅಥವಾ ಬಂಗಾರ ಖರೀದಿಗೆ ಈ ರೀತಿ ನಾನಾ ಉದ್ದೇಶಗಳಿಂದ ಕೆಲವೊಂದು ಅಗತ್ಯ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬರ ಬಳಿ ಸಾಲ ಮಾಡುವ ಪರಿಸ್ಥಿತಿ ಬರುತ್ತದೆ. ಅದು ಕೈ ಸಾಲ ಇರಬಹುದು ಅಥವಾ ಬ್ಯಾಂಕ್ ಗಳಿಂದ ಪಡೆಯುವ ಲೋನ್ ಆಗಿರಬಹುದು ಅಥವಾ ಸೊಸೈಟಿಗಳಿಂದ ಪಡೆದ ಸಾಲವೇ ಆಗಿರಬಹುದು. ಅವುಗಳ ನಿಯಮಗಳಿಗೆ ಒಪ್ಪಿಕೊಂಡು ನೀವು ಸಾಲ ಪಡೆದಿರುತ್ತೀರಿ. ಆದರೆ ಒಂದು ಕಠಿಣ ಪರಿಸ್ಥಿತಿಯಲ್ಲಿ ಆತ ಸರಿಯಾದ ಸಮಯಕ್ಕೆ ಅದರ … Read more

ಸ್ಯಾಮ್‌ಸಂಗ್‌ ಮೊಬೈಲ್ಸ್ ಮೇಲೆ 10,000/- ರೂಪಾಯಿ ಡಿಸ್ಕೌಂಟ್ ಮೊಬೈಲ್ ಖರೀದಿ ಮಾಡಬೇಕು ಅಂತ ಅಂದುಕೊಂಡವರಿಗೆ ಬಂಪರ್ ಆಫರ್.

  ಮಾರ್ಕೆಟ್ ಅಲ್ಲಿ ಪ್ರತಿದಿನವೂ ಕೂಡ ಹೊಸ ಹೊಸ ಪ್ರಾಡಕ್ಟ್ಗಳು ಲಾಂಚ್ ಆಗುತ್ತಿರುತ್ತವೆ. ಜೊತೆಗೆ ಈಗಾಗಲೇ ಇರುವ ವಸ್ತುವೊದರ ಅಥವಾ ಅದೇ ಕಂಪನಿಯ ವಸ್ತುವಿನ ಬದಲಾದ ಆವೃತ್ತಿಗಳು ಹೊಸ ಹೊಸ ಫೀಚರ್ ಗಳ ಜೊತೆ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲು ಬರುತ್ತಲೇ ಇರುತ್ತವೆ. ಇಂದು ಪ್ರಪಂಚದಾದ್ಯಂತ ಅತಿ ಹೆಚ್ಚು ಬಳಕೆಯಾಗುತ್ತಿರುವ ಹಾಗೂ ಬೇಡಿಕೆ ಇರುತ್ತಿರುವ ವಸ್ತುಗಳ ಪೈಕಿ ಮೊಬೈಲ್ ಗೆ ಅಗ್ರಸ್ಥಾನ. ಈಗಾಗಲೇ ನೂರಾರು ಹೆಸರಿನ ಮೊಬೈಲ್ ಕಂಪನಿಗಳು ಸೃಷ್ಟಿ ಆಗಿದ್ದು ಹೊಸ ಹೊಸ ಮಾಡೆಲ್ ಮೊಬೈಲ್ ಗಳನ್ನು … Read more

ಗರುಡ ಪುರಾಣದ ಪ್ರಕಾರ ಈ 4 ಕೆಲಸಗಳನ್ನು ಮಾಡುವುದರಿಂದ ಮನುಷ್ಯರ ಆಯಸ್ಸು ಕಡಿಮೆ ಆಗುತ್ತದೆ.!

  ನಮ್ಮ ಹಿಂದೂ ಪುರಾಣಗಳು ಅನೇಕ ಆಚಾರ-ವಿಚಾರ ಸಂಸ್ಕಾರಗಳ ಬಗ್ಗೆ ತಿಳಿಸಿದೆ. ನಮ್ಮಲ್ಲಿರುವ ಪ್ರತಿಯೊಂದು ಪುರಾಣವು ಬದುಕಿನ ಸಾರಾಂಶವನ್ನು ತಿಳಿಸಿ ಹೋಗಿದೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದೇ ರೀತಿ ಆ ಚೌಕಟ್ಟಿನೊಳಗೆ ನಡೆಸಿಕೊಂಡು ನಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬಹುದು. ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾರ್ಗದರ್ಶನ ನೀಡುವುದಕ್ಕಾಗಿ ಪುರಾಣ ಗ್ರಂಥಗಳು ಇವೆ. ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎನ್ನುವುದರ ಪ್ರತಿಯೊಂದರ ಹಿಂದೆಯೂ ಕೂಡ ಒಂದು ಬಲವಾದ ಕಾರಣ ಇದ್ದೇ ಇರುತ್ತದೆ. ಹಲವು ವಿಷಯಗಳಲ್ಲಿ ವೈಜ್ಞಾನಿಕ ಕಾರಣವೂ ಇತ್ತು … Read more

ಈ ರೀತಿ ತಪ್ಪು ಮಾಡಿದ್ರೆ ಗೃಹಜ್ಯೋತಿ ಯೋಜನೆಯ ಉಚಿತ ಕರೆಂಟ್ ಸಿಗುವುದು ಡೌಟ್ ಎಚ್ಚರದಿಂದಿರಿ.!

ಕಾಂಗ್ರೆಸ್ ಪಕ್ಷವು ಚುನಾವಣೋತ್ತರವಾಗಿ ನೀಡಿದ್ದ ಭರವಸೆಯಂತೆ ತನ್ನ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದೆ. ಕರ್ನಾಟಕದ ಎಲ್ಲಾ ಕುಟುಂಬಗಳಿಗೂ ಉಚಿತ ವಿದ್ಯುತ್ ನೀಡಿ ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುತ್ತೇವೆಂದು ಭರವಸೆ ಕೊಟ್ಟಿದ್ದ ರೀತಿಯಲ್ಲಿಯೇ ಈಗ ಜೂನ್ 18ರಿಂದ ಗೃಹಜೋತಿ ಯೋಜನೆಗೆ ಅರ್ಜಿ ಆಹ್ವಾನ ಮಾಡಿದೆ. ಆನ್ಲೈನ್ ನಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಮತ್ತು ಆಫ್ಲೈನ್ ನಲ್ಲಿ ಗ್ರಾಮ ಪಂಚಾಯಿತಿ ಹಾಗೂ ವಿದ್ಯುತ್ ಸರಬರಾಜು ಕಂಪನಿ ಗಳಿಗೆ ಹೋಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ನೂತನ ಸರ್ಕಾರದ ಈ ಗೃಹಜ್ಯೋತಿ … Read more

ಗಂಡು ಸಂತಾನ ಬಯಸುವವರಿಗೆ ಔಷಧಿ ಕೊಡುತ್ತಾರೆ ಈ ನಾಟಿ ವೈದ್ಯರು. ಈ ಔಷಧ ತೆಗೆದುಕೊಂಡರೆ ಸಾಕು ಗಂಡು ಮಗು ಖಂಡಿತವಾಗಿ ಆಗುತ್ತೆ ಅನುಮಾನ ಬೇಡ.!

  ಈಗ ಜನ ನಿಧಾನವಾಗಿ ಆರ್ಗ್ಯಾನಿಕ್ ಆಹಾರ, ಆಯುರ್ವೇದ ಚಿಕಿತ್ಸೆ ಇವುಗಳ ಕಡೆ ನಂಬಿಕೆ ಇಡುತ್ತಿದ್ದಾರೆ, ಮನಸ್ಸು ಮಾಡುತ್ತಿದ್ದಾರೆ. ಕಾರಣ ಈ ಚಿಕಿತ್ಸೆಗಳಲ್ಲಿ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಎಂದು. ನಮ್ಮಲ್ಲಿರುವ ಎಲ್ಲಾ ಕಾಯಿಲೆಗಳಿಗೂ ಕೂಡ ಆಸ್ಪತ್ರೆಗಳಿಗೆ ಗುಣ ಮಾಡುವ ಶಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ನಾಟಿ ಚಿಕಿತ್ಸೆ, ಆಯುರ್ವೇದ ಚಿಕಿತ್ಸೆ ಇವುಗಳಿಗೆ ಎಲ್ಲವನ್ನು ಪರಿಹಾರ ಮಾಡುವ ಶಕ್ತಿ ಇದ್ದೇ ಇರುತ್ತದೆ. ಈ ಇಂಗ್ಲಿಷ್ ಮೆಡಿಸಿನ್ ಆರಂಭ ಆಗುವುದಕ್ಕೂ ಮುಂಚೆ ನಮ್ಮ ದೇಶದಲ್ಲಿ ಆಯುರ್ವೇದ ಪದ್ಧತಿಯಿಂದ … Read more