ಸುಳ್ಳಲ್ಲ, ಮೋಸವೂ ಅಲ್ಲ, ಒಂದು ರೂಪಾಯಿ ಕೂಡ ತೆಗೆದುಕೊಳ್ಳದೆ 100% ಫ್ರೀ ಟ್ರೀಟ್ಮೆಂಟ್ ಕೊಡ್ತಾರೆ. ನಿಮಗೆ ಯಾವುದೇ ರೀತಿ ಆರೋಗ್ಯ ಸಮಸ್ಯೆ ಇರಲಿ ಒಮ್ಮೆ ಇಲ್ಲಿಗೆ ಭೇಟಿ ನೀಡಿ..

  ಈಗಿನ ಕಾಲದಲ್ಲಿ ಆಸ್ಪತ್ರೆಗಳು ಎಂದರೆ ಹಣ ಮಾಡುವ ದಂದೆಗೆ ಇಳಿದಿರುವ ಜಾಗ ಎಂದು ದೂರಲಾಗುತ್ತಿದೆ. ಅದರಲ್ಲೂ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ದುಡ್ಡಿನ ಹಿಂದೆ ಓಡುತ್ತಿರುವುದರಿಂದ ತನಗೆ ಉಪಯೋಗ ಇಲ್ಲ ಎನ್ನುವ ಯಾವ ಕೆಲಸವನ್ನು ಮನುಷ್ಯನಿಗೆ ಮಾಡುವಷ್ಟು ಸಹನೆ ಉಳಿದಿಲ್ಲ. ಜೊತೆಗೆ ಮನುಷ್ಯ ಮನುಷ್ಯನನ್ನೇ ಕಿತ್ತು ತಿನ್ನುವಂತಹ ಹಣದ ವ್ಯಾಮೋಹ ಬಂದಿರುವ ಈ ಕಾಲದಲ್ಲಿ ಉಚಿತವಾಗಿ ಯಾರಿಗಾದರೂ ಏನಾದರೂ ಸೌಲಭ್ಯವನ್ನು ಅದು ಕೂಡ ಪ್ರಾಮಾಣಿಕವಾಗಿ ಫಲ ಕೊಡುವಂತೆ ನೀಡುತ್ತಾರೆ ಎಂದರೆ ಅದನ್ನು ನಂಬಲು ಬಹಳ ಅಸಾಧ್ಯ. … Read more

ದಾನ ಪತ್ರ ಅಥವಾ ಕ್ರಯ ಪತ್ರ ಆಸ್ತಿ ರಿಜಿಸ್ಟರ್ ಗೆ ಉತ್ತಮ ಯಾವುದು. ಮನೆ, ಸೈಟ್, ಜಮೀನು ಖರೀದಿ ಮಾಡುವ ಮುನ್ನ ಪ್ರತಿಯೊಬ್ಬರಿಗೂ ಈ ಮಾಹಿತಿ ತಿಳಿದರ ಬೇಕು.

  ಒಬ್ಬ ವ್ಯಕ್ತಿಯು ತನ್ನ ಜೀವಮಾನದಲ್ಲಿ ಆಸ್ತಿ ವಿಚಾರವಾಗಿ ಒಮ್ಮೆಯಾದರೂ ದಾನ ಪತ್ರ ಅಥವಾ ಕ್ರಯ ಪತ್ರ ವಿಭಾಗ ಪತ್ರ ಕ್ರಿಯೆಗೆ ಒಳಪಡಲೇಬೇಕಾಗುತ್ತದೆ ಏಕೆಂದರೆ ಒಂದು ಕುಟುಂಬ ಅಂದ ಮೇಲೆ ಈ ರೀತಿಯ ವ್ಯವಹಾರಗಳು ಒಮ್ಮೆಯಾದರೂ ಬಂದೇ ಬರುತ್ತದೆ. ಕೆಲವರು ಜಮೀನು ಖರೀದಿಸಬಹುದು ಅಥವಾ ತಮ್ಮ ಜಮೀನು ಮಾರಾಟ ಮಾಡಬಹುದು ಅಥವಾ ಇನ್ನೂ ಕೆಲವರು ತಮ್ಮ ಆಸ್ತಿಯನ್ನು ದಾನ ಮಾಡುತ್ತಾರೆ. ಒಂದು ಆಸ್ತಿಯನ್ನು ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆ ಮಾಡಲು ಹಲವಾರು ಮಾರ್ಗಗಳಿವೆ, ಅದರಲ್ಲಿ ದಾನ, ಕ್ರಯಾ, ವಿಭಾಗ … Read more

LIC ನಲ್ಲಿ ಈ ಪ್ಲಾನ್ ಮಾಡಿಸಿದ್ರೆ ಸಿಗಲಿದೆ ಬೇರೊಬ್ಬರಿ 76 ಲಕ್ಷ. ಹಣ ಉಳಿತಾಯ ಮಾಡಲು ಇದಕ್ಕಿಂತ ಬೆಸ್ಟ್ ಪ್ಲಾನ್ ಮತ್ತೊಂದಿಲ್ಲ ನೋಡಿ.

  ಭಾರತದಂತಹ ಬಡ ಹಾಗೂ ಸಾಮಾನ್ಯ ಜನರು ಹೆಚ್ಚು ತುಂಬಿರುವಂತಹ ಈ ದೇಶಗಳಲ್ಲಿ ಜನ ಹೂಡಿಕೆಗಳ ಬಗ್ಗೆ ಬಹಳ ಆಸಕ್ತಿ ಹೊಂದಿದ್ದಾರೆ. ಅದಕ್ಕಾಗಿ ಎಲ್ಐಸಿ ಅಂತಹ ಭದ್ರತೆ ಒದಗಿಸುವ ವಿಮೆ ಕಂಪನಿಗಳನ್ನು ಬಹಳ ನಂಬುತ್ತಾರೆ. ಎಲ್ಐಸಿಯು ಸಹ ಹಲವಾರು ವರ್ಷಗಳಿಂದ ನಮ್ಮ ಜನರ ನಂಬಿಕೆ ಉಳಿಸಿಕೊಂಡಿದ್ದು, ಸತತವಾಗಿ ಹೊಸ ಹೊಸ ಸ್ಕೀಮ್ ಗಳನ್ನು ತನ್ನ ಗ್ರಾಹಕರಿಗಾಗಿ ಆಕರ್ಷಿಕ ರೀತಿಯಲ್ಲಿ ತರುವ ಮೂಲಕ ಇಂದಿಗೂ ಕೂಡ ಜನರನ್ನು ತನ್ನಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಿದೆ. ಎಲ್ಐಸಿಯು ಬಡಜನದ ಪಾಲಿಗೆ ಒಂದು … Read more

ಅಕ್ರಮ ಜಮೀನನ್ನು ಸಕ್ರಮ ಮಾಡಿಕೊಳ್ಳುವುದು ಹೇಗೆ.? ಇದಕ್ಕೆ ಬೇಕಾಗುವ ದಾಖಲೆಗಳೇನು ಸಂಪೂರ್ಣ ಮಾಹಿತಿ.!

  ಒಬ್ಬ ಮನುಷ್ಯನಿಗೆ ಮನೆ ಎನ್ನುವುದು ಅವನ ಮೂಲಭೂತ ಅವಶ್ಯಕತೆ. ಹಾಗೆ ಒಬ್ಬ ರೈತನಿಗೆ ಕೃಷಿ ಭೂಮಿ ಎನ್ನುವುದು ಕೂಡ ಅದೇ ರೀತಿ ಅವನ ಮೂಲಭೂತ ಅವಶ್ಯಕತೆ. ಆದರೆ ಎಲ್ಲಾ ರೈತರಿಗೂ ಹಾಗೂ ಎಲ್ಲಾ ನಾಗರಿಕರಿಗೂ ಈ ವ್ಯವಸ್ಥೆ ಸಿಕ್ಕಿರುವುದಿಲ್ಲ. ಇನ್ನೂ ಸಹ ನಾವು ಹೋಗುವ ರಸ್ತೆಯಲ್ಲಿ ಹಳ್ಳಿಗಳಾಗಲಿ ಪಟ್ಟಣ ಪ್ರದೇಶದಲ್ಲೂ ರಸ್ತೆಯ ಪಕ್ಕದಲ್ಲಿ ಶೆಡ್ ಗಳಲ್ಲಿ ವಾಸಿಸುತ್ತಿರುವ ಎಷ್ಟೌ ಮಂದಿಯನ್ನು ಕಾಣುತ್ತೇವೆ. ಇನ್ನು ಕೆಲವರು ವಾಸಿಸಲು ಜಾಗ ಇರದ ಕಾರಣ ಯಾರೋ ತೋರಿಸಿದ ಜಾಗದಲ್ಲಿ ಅಥವಾ … Read more

ಸ್ವಂತ ವಾಹನ ಇರುವ ಎಲ್ಲರೂ ಸಹ ನೋಡಲೇಬೇಕಾದ ಸುದ್ದಿ. ಸರ್ಕಾರದಿಂದ ಹೊಸ ರೂಲ್ಸ್ ಜಾರಿ, ರೂಲ್ಸ್ ತಪ್ಪಿದ್ರೆ ದಂಡ & ಶಿಕ್ಷೆ ಗ್ಯಾರಂಟಿ.

  ಸರ್ಕಾರವು ಸದಾಕಾಲ ಒಂದಲ್ಲ ಒಂದು ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸುವ ಹಾಗೂ ಸುಧಾರಿಸುವ ಕೆಲಸವನ್ನು ಮಾಡುತ್ತಿದೆ. ಕೆಲವೊಮ್ಮೆ ಸಂಚಾರಿ ವಾಹನಗಳ ಮೇಲೂ ಈ ರೀತಿ ನಿಯಮಗಳನ್ನು ಹೇರಬೇಕಾಗುತ್ತದೆ. ಈಗಾಗಲೇ ಸಾಕಷ್ಟು ಸಂಚಾರಿ ನಿಯಮಗಳು ರಾಜ್ಯದಲ್ಲಿ ಇವೆ ಜೊತೆಗೆ ವಾಹನಗಳ ಕುರಿತು ಕೂಡ ಸಾಕಷ್ಟು ರೂಲ್ಸ್ ಮತ್ತು ರೆಗುಲೇಶನ್ ಗಳನ್ನು ಜಾರಿ ಮಾಡಲಾಗಿದೆ. ಸದ್ಯಕ್ಕೆ ಈಗ ಹೊಸ ಬಗೆಯೊಂದನ್ನು ಸರ್ಕಾರ ವಾಹನಗಳ ಬಗ್ಗೆ ಬಿಡುಗಡೆ ಮಾಡಿದ್ದು ಅದನ್ನು ತಪ್ಪಿದಲ್ಲಿ ದೊಡ್ಡ ಮೊತ್ತದ … Read more

ಮನೆಯಲ್ಲಿಯೇ ಕುಳಿತುಕೊಂಡು ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಚೇಂಜ್ ಮಾಡಿಕೊಳ್ಳುವುದು ಹೇಗೆ ನೋಡಿ.!

  ಆಧಾರ್ ಸಂಖ್ಯೆಯು 12 ಅಂಕಿಗಳ ವಿಶಿಷ್ಟ ನಂಬರ್ ಆಗಿದ್ದು ಇದು ಭಾರತದಾದ್ಯಂತ‌ ಪ್ರತಿಯೊಬ್ಬ ನಾಗರೀಕರು ಹೊಂದಿರಬೇಕು. ಆಧಾರ್ ಕಾರ್ಡ್ ಅನ್ನು ಇಂದು ಪ್ರತಿಯೊಂದು ಕೆಲಸಕ್ಕೂ ದಾಖಲೆಯಾಗಿ ನೀಡಬೇಕಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು, ಸಬ್ಸಿಡಿ ಪಡೆಯಲು, ಯಾವುದಾದರು ಹುದ್ದೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು, ಬ್ಯಾಂಕ್ ವ್ಯವಹಾರಗಳಿಗೆ ಕಡ್ಡಾಯವಾಗಿ ಬೇಕಾಗಿದ್ದು ಈ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಲಿಂಕ್ ಮಾಡಿರುವುದು ಸಹ ಬಹು ಮುಖ್ಯವಾಗಿದೆ. ಕೆಲವು ವೇಳೆ ಮೊಬೈಲ್ … Read more

ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಇನ್ನು ಮುಂದೆ ರೇಷನ್ ಸಿಗುವುದಿಲ್ಲ.

  ಪಡಿತರ ಚೀಟಿ ಹೊಂದಿರುವವರು ಸರ್ಕಾರದಿಂದ ಸಿಗುವ ಉಚಿತ ಪಡಿತರ ಪಡೆದುಕೊಂಡು ತಮ್ಮ ಜೀವನ ನಡೆಸುತ್ತಿದ್ದಾರೆ. ಈ ರೀತಿ ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಮೂಲ ಸೌಲಭ್ಯಗಳು ಅದರಲ್ಲೂ ಆಹಾರ ಧಾನ್ಯಗಳು ತಲುಪಬೇಕು ಎನ್ನುವುದು ಪಡಿತರ ಚೀಟಿಯ ಹಿಂದೆ ಇರುವ ಮುಖ್ಯ ಉದ್ದೇಶ. ಈಗಾಗಲೇ ರಾಜ್ಯದಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಹಾಗೂ ಎಪಿಎಲ್ ಎನ್ನುವ ಭಿನ್ನ ಮಾದರಿಯ ಕಾಡುಗಳಿದ್ದು ಅದರಲ್ಲಿರುವ ಸದಸ್ಯರುಗಳು ಕಾರ್ಡುಗಳಿಗೆ ಇರುವ ಅನುಕೂಲತೆಗಳನ್ನು ಪಡೆಯುತ್ತಿದ್ದಾರೆ. ಜೊತೆಗೆ ರೇಷನ್ ಕಾರ್ಡ್ ಕುಟುಂಬದ ಆರ್ಥಿಕ ಸ್ಥಿತಿಯನ್ನು ತಿಳಿಸುವ … Read more

ಒಂದು ಲಕ್ಷದವರೆಗೆ ರೈತರ ಬೆಳೆ ಸಾಲ ಮನ್ನಾ.! ನಿಮ್ಮ ಸಾಲ ಮನ್ನ ಆಗಿದೀಯೋ ಇಲ್ಲವೋ ತಿಳಿಯಲು ಈ ರೀತಿ ಚೆಕ್ ಮಾಡಿ

  ರೈತ ಭಾಂದವರಿಗೆ ಅವರ ಉನ್ನತೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ರೈತ ಜನತೆಯ ಬೆಳೆ ಸಾಲ ಮನ್ನಾ ಯೋಜನೆಯಡಿ ಅಲ್ಲಿ‌ ಸಾಲ‌ ಪಡೆದಿದ್ದರೆ ಅದರ ಸ್ಟೇಟಸ್ ಅನ್ನು ಆಧಾರ್ ಕಾರ್ಡ್ ನಂಬರ್ ಬಳಸಿ ಹೇಗೆ ಚೆಕ್ ಮಾಡುವುದು ಎಂಬುದನ್ನು ಇಲ್ಲಿ ನೋಡೋಣ. ರಾಜ್ಯ ಸರ್ಕಾರವು ಕೃಷಿ ಚಟುವಟಿಕೆಗಳನ್ನು ನಡೆಸಲು ಅವರಿಗೆ ಆರ್ಥಿಕ ಸಹಾಯಧನ ಮಾಡುವ ನಿಟ್ಟಿನಲ್ಲಿ ಇದಕ್ಕೆ ಪೂರಕವಾಗಿ ರೈತರ ಜಮೀನಿನ ಆಧಾರದ ಮೇಲೆ ಅಲ್ಪ ಅವಧಿ ಸಾಲ, ದೀರ್ಘ ಅವಧಿ ಸಾಲ ಮತ್ತು … Read more

ನಿಮ್ಮ ಮನೆ or ಆಸ್ತಿ ತೆರಿಗೆ ಎಷ್ಟು ಬಾಕಿ ಇದೆ ಎಂಬುದನ್ನು ಕೇವಲ 1 ನಿಮಿಷದಲ್ಲಿ ಚೆಕ್ ಮಾಡುವ ವಿಧಾನ.

ದಿನದಿಂದ ದಿನಕ್ಕೆ ಆಧುನಿಕ ತಂತ್ರಜ್ಞಾನದ ಬಳಕೆ ನಮ್ಮ ಜೀವನದಲ್ಲಿ ಹೆಚ್ಚಿನ‌ ಪ್ರಮುಖ್ಯತೆಯನ್ನು ಪಡೆದುಕೊಳ್ಳುತ್ತಲಿದೆ. ಸ್ಮಾರ್ಟ್ ಫೋನ್ ಒಂದು ಇದ್ದರೆ ಸಾಕು ಎಲ್ಲವನ್ನು‌ ಕುಳಿತಲ್ಲಿಯೇ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದು, ಬ್ಯಾಂಕ್ ವ್ಯವಹಾರಗಳನ್ನು ಮಾಡಬಹುದು ವಸ್ತುಗಳನ್ನು ಖರೀದಿಸಬಹುದು ಸರ್ಕಾರಿ ಸೌಲಭ್ಯವುಗಳ ಬಗ್ಗೆ ತಿಳಿದುಕೊಳ್ಳಬಹುದು ಹಾಗೂ ಅರ್ಜಿ ಸಲ್ಲಿಸಬಹುದು ಹೀಗೆ ಹಲವಾರು ಕೆಲಸಗಳನ್ನು ಮೊಬೈಲ್‌ನಿಂದಲೇ ಕುಳಿತಲ್ಲಿಯೇ ನಿಭಾಯಿಸಬಹುದಾಗಿದೆ. ಅಲ್ಲದೆ ಸರ್ಕಾರವು ರೈತರಿಗೆ ಹಾಗೂ ಜನಸಾಮಾನ್ಯರಿಗೆ ಇರುವಂತಹ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ಸಲುವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ … Read more

ಹೊಸ ಪೆಟ್ರೋಲ್ ಬಂಕ್ ಓಪನ್ ಮಾಡಲು ಬಂಡವಾಳ ಎಷ್ಟು ಬೇಕು.? ಎಷ್ಟು ಲಾಭ ಸಿಗುತ್ತೆ. ಅರ್ಜಿ ಸಲ್ಲಿಸೋದು ಹೇಗೆ ಸಂಪೂರ್ಣ ಮಾಹಿತಿ.

  ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೂಡ ವಾಹನಗಳ ಸಂಖ್ಯೆ ಅಧಿಕವಾಗಿದೆ. ವಾಹನಗಳಿಗೆ ಇಂಧನವಾಗಿ ಖಂಡಿತ ಪೆಟ್ರೋಲ್ ಅಥವಾ ಡೀಸೆಲ್ ಅವಶ್ಯವಾಗಿ ಬೇಕು. ಹಾಗಾಗಿ ಇಂತಹ ಇಂಧನ ತುಂಬಿಸುವಂತಹ ಪೆಟ್ರೋಲ್ ಬಂಕ್ ಇತ್ಯಾದಿಗಳನ್ನು ಓಪನ್ ಮಾಡಿದರೆ ಆ ಉದ್ಯಮದಲ್ಲಿ ಉತ್ತಮ ಆದಾಯ ಪಡೆಯಬಹುದು ಎನ್ನುವುದು ಎಷ್ಟೋ ಜನರ ಯೋಚನೆ. ಹೌದು, ಈ ಉದ್ಯಮದಲ್ಲಿ ಖಂಡಿತವಾಗಿ ಹೆಚ್ಚಿನ ಲಾಭ ಇದೆ ಇದು ಇದರಿಂದ ಲಕ್ಷಗಟ್ಟಲೆ ಕೂಡ ಆದಾಯವನ್ನು ಪಡೆಯಬಹುದು. ಆದರೆ ಅದಕ್ಕೂ ಮುಂಚೆ ಇದನ್ನು ಹೇಗೆ … Read more