ಈ ಲಿಸ್ಟ್ ನಲ್ಲಿ ಇರುವ ಮಹಿಳೆಯರಿಗೆ ಒಂದೇ ತಿಂಗಳಿಗೆ 2 ಬಾರಿ ಗೃಹಲಕ್ಷ್ಮಿ ಯೋಜನೆ 4000 ಹಣ ಬಂದಿದೆ.! ನೀವು ಚೆಕ್ ಮಾಡಿ

  ಕರ್ನಾಟಕ ವಿಧಾನಸಭಾ ಚುನಾವಣೆ – 2023ರ (Karnataka Assembly Election – 2023) ವೇಳೆ ಕಾಂಗ್ರೆಸ್ ಪಕ್ಷ (Congress Party) ಘೋಷಿಸಿದ್ದ ಪಂಚ ಖಾತ್ರಿ ಗ್ಯಾರಂಟಿ ಯೋಜನೆ ಭರವಸೆಗಳಲ್ಲಿ (Gyaranty Scheme) ಗೃಹಲಕ್ಷ್ಮಿ ಯೋಜನೆಯು (Gruhalakshmi) ಕೂಡ ಒಂದು. ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆ ಖಾತೆಗೆ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ರೂ.2000 ಸಹಾಯಧನವನ್ನು ಒದಗಿಸಿ ಲಿಂಗ ಸಮಾನತೆ ಮತ್ತು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶವನ್ನು ಇಟ್ಟುಕೊಂಡು ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ. … Read more

HDFC ಬ್ಯಾಂಕಿನಿಂದ ಬಂಪರ್ ಆಫರ್, ಕೇವಲ 10 ನಿಮಿಷದಲ್ಲಿ ಸಿಗಲಿದೆ 10 ಲಕ್ಷದವರೆಗೆ ಸಾಲ.!

  ಮನುಷ್ಯನಿಗೆ ದುಡಿಮೆ ಇದ್ದರೂ ಕೂಡ ಸಾಲ ಮಾಡುವುದು ಮಾತ್ರ ತಪ್ಪುವುದಿಲ್ಲ. ತನ್ನ ವೈಯಕ್ತಿಕ ಖರ್ಚು-ವೆಚ್ಚಕ್ಕಾಗಿ, ಮಕ್ಕಳ ವಿದ್ಯಾಭ್ಯಾಸ, ಸೈಟ್ ಹಾಗೂ ಮನೆ ಖರೀದಿ, ಅನಾರೋಗ್ಯ ಸಂಧರ್ಭ ಹೀಗೆ ನಾನಾ ಕಾರಣಗಳಿಗಾಗಿ ಸಾಲ ಮಾಡುತ್ತಾ ಬದುಕುತ್ತಿದ್ದೇವೆ. ಇದರಲ್ಲಿ ಎಜುಕೇಶನ್ ಲೋನ್ ಪ್ರಾಪರ್ಟಿ ಲೋನ್, ಹೆಲ್ತ್ ಇನ್ಸೂರೆನ್ಸ್ ಇತ್ಯಾದಿ ಸವಲತ್ತು ಇದ್ದರೂ ಸದ್ಯಕ್ಕೆ ತಕ್ಷಣ ಸಿಗುವುದು ವೈಯಕ್ತಿಕ ಸಾಲವಾದ ಕಾರಣ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಜನ ಇಚ್ಚಿಸುತ್ತಾರೆ. ಈಗಂತೂ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳುವುದು ಬಹಳ ಸರಳವಾಗಿದೆ. ನೀವು … Read more

LPG ಗ್ಯಾಸ್ ಬಳಸುವವರಿಗೆ ಪ್ರಮುಖ ಸುದ್ದಿ.! ಈ ರೀತಿ ಸಿಲಿಂಡರ್ ಬಳಸುವ ಮುನ್ನ ಎಚ್ಚರ.!

  ಕಳೆದ 10-15 ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಯ ಬಗ್ಗೆ ನೆನೆಯುವುದಾದರೆ ಆ ಕಾಲದಲ್ಲಿ ಶ್ರೀಮಂತರು ಅನುಕೂಲಸ್ಥರಿಗಷ್ಟೇ ಮನೆಯಲ್ಲಿ ಸಿಲಿಂಡರ್ (Gas Cylinder) ಬಳಸಿ ಅಡುಗೆ ಮಾಡುವ ಸೌಲಭ್ಯ ಇತ್ತು, ಮತ್ತು ನಗರ ಪ್ರದೇಶದಲ್ಲಿ ಇದ್ದವರು ಅಲ್ಲಿ ಕಟ್ಟಿಗೆ ಸೌಲತ್ತು ಇಲ್ಲ ಎನ್ನುವ ಕಾರಣಕ್ಕೆ ದುಬಾರಿಯಾದರೂ ಸಿಲೆಂಡರ್ ಕನೆಕ್ಷನ್ ಪಡೆಯುತ್ತಿದ್ದರು. ಇದಾದ ಬಳಿಕ ಗೋಬರ್ ಗ್ಯಾಸ್ ಬಂದ ಬಳಿಕ ಕೆಲವೊಂದು ರೈತ ಕುಟುಂಬಗಳು ಗೋಬರ್ ಗ್ಯಾಸ್ ಬಗ್ಗೆ ಆಸಕ್ತಿ ವಹಿಸಿದವಾದರೂ ಬದಲಾಗಿದ್ದು ಬೆರಳೆಣಿಕೆಯಷ್ಟು ಜನರ ಮನಸ್ಥಿತಿ ಮಾತ್ರ. … Read more

ಮನೆ ಕಟ್ಟಿಸುತ್ತಿದ್ದೀರಾ.? ಯಾವ ಫ್ರೇಮ್ ಹಾಕಿಸುವುದು ಎನ್ನುವ ಕನ್ಫ್ಯೂಷನ್ ಇದೆಯಾ.? ಈ ಮಾಹಿತಿ ನೋಡಿ ಅನುಕೂಲವಾಗುತ್ತದೆ.!

  ಮನೆ ಕಟ್ಟಿಸುವುದು ಒಂದು ರೀತಿಯ ಸಂಭ್ರಮ ಹಾಗೂ ಅದು ನಮ್ಮ ಜೀವನದ ಸಾಧನೆ ಎನ್ನುವ ಹೆಮ್ಮೆ ಕೂಡ ಜೊತೆಗೆ ನಮಗೆ ನಮ್ಮ ಮನೆ ಹೀಗೇ ಬರಬೇಕು, ಹೀಗೆ ಆಗಬೇಕು ಎಂದು ಆಸೆ ಇರುತ್ತದೆ. ನಾವು ಹೋದ ಮನೆಗಳಲ್ಲೆಲ್ಲಾ ಯಾವುದಕ್ಕೆ ಯಾವ ಮೆಟೀರಿಯಲ್ ಬಳಸಿದ್ದಾರೆ ಎನ್ನುವುದರಲ್ಲಿ ಪ್ರತಿಯೊಂದು ವಿಷಯವನ್ನು ಕೂಡ ಅಬ್ಸರ್ವ್ ಮಾಡಿ ಯಾವುದು ಬೆಸ್ಟ್ ಎನ್ನುವುದನ್ನು ತಿಳಿದುಕೊಳ್ಳುತ್ತಲೇ ಇರುತ್ತೇವೆ. ನಿಮಗೆ ಅನುಕೂಲತೆ ಮಾಡಿಕೊಳ್ಳುವ ಸಲುವಾಗಿ ನಾವು ಈ ಅಂಕಣದಲ್ಲೂ ಕೂಡ ನಿಮಗೆ ಇದರ ಸಂಬಂಧಿತ ವಿಷಯ … Read more

ಗೋಡೆಗಳಿಗೆ ಈಗ ಟ್ರೆಂಡಿಂಗ್ ನಲ್ಲಿರುವ WPC ಲೂವರ್ಸ್ ಹಾಕಿಸಲು ತಗಲುವ ವೆಚ್ಚ ಎಷ್ಟು‌ ನೋಡಿ.!

  ಇತ್ತೀಚಿನ ದಿನಗಳಲ್ಲಿ ಯಾರ ಮನೆಗೆ ಹೋದರೂ ಒಂದು ಟ್ರೆಂಡಿಂಗ್ ಇಂಟೀರಿಯರ್ ಡಿಸೈನ್ ಫಾಲೋ ಮಾಡುತ್ತಿರುವುದನ್ನು ನೀವು ಗಮನಿಸಿರಬಹುದು. ಸಾಮಾನ್ಯವಾಗಿ ಟಿವಿ ಹಿಂದೆ ಮತ್ತು ಬೆಡ್ರೂಮ್ ನಲ್ಲಿ ಬೆಡ್ ಹೆಡ್ ಬೋರ್ಡ್ ಹಿಂದೆ WPC ಲೂವರ್ಸ್ ಹಾಕಿಸಿರುವುದನ್ನು ನೋಡಿರುತ್ತೀರಿ. ಆಗ ನಿಮಗೂ ಇದು ಅಟ್ಟ್ರಕ್ಟಿವ್ ಆಗಿ ಕಾಣಿಸಿ ನಿಮ್ಮ ಮನೆ ಗೋಡೆಗಳಿಗೂ ಇದನ್ನು ಹಾಕಿಸಬೇಕು ಎನ್ನುವ ಇಂಟರೆಸ್ಟ್ ಬಂದಿರುತ್ತದೆ. ಆದರೆ ಈ ವಿಚಾರದ ಬಗ್ಗೆ ಜಾಸ್ತಿ ಡೀಟೇಲ್ಸ್ ಗೊತ್ತಿಲ್ಲ ವೆರೈಟಿ ಎಷ್ಟಿರುತ್ತದೆ ಎಷ್ಟು ಖರ್ಚಾಗಬಹುದು ಎನ್ನುವ ಹೆಚ್ಚಿನ … Read more

ಜಮೀನು ರಿಜಿಸ್ಟರ್ ಆದ ಮೇಲೆ ಮ್ಯೂಟೇಷನ್ ಪ್ರಕ್ರಿಯೆ ಹೇಗೆ ನಡೆಯುತ್ತದೆ ನೋಡಿ.!

  ಜಮೀನು ಹೊಂದಿರುವ ಅಥವಾ ಜಮೀನನ್ನು ಖರೀದಿಸಬೇಕು ಎಂದು ಪ್ಲಾನಿಂಗ್ ನಲ್ಲಿರುವ ಪ್ರತಿಯೊಬ್ಬರೂ ಕೂಡ ಆಸ್ತಿಗೆ ಸಂಬಂಧಪಟ್ಟ ಹಾಗೆ ಕೆಲ ಮಾಹಿತಿಗಳನ್ನು ತಿಳಿದುಕೊಂಡಿರಲೇಬೇಕು. ಸದ್ಯದ ಪರಿಸ್ಥಿತಿಗೆ ಪ್ರತಿಯೊಬ್ಬ ನಾಗರಿಕನಿಗೂ ಕೂಡ ಆಸ್ತಿಗೆ ಸಂಬಂಧಪಟ್ಟ ಹಾಗೆ ಕಾನೂನಿನ ಪ್ರಕ್ರಿಯೆಗಳು ಯಾವ ರೀತಿಯಲ್ಲಿ ಜರಗುತ್ತದೆ ಎನ್ನುವ ಸಾಮಾನ್ಯ ಜ್ಞಾನ ಗೊತ್ತಿರಬೇಕು. ಇಲ್ಲವಾದಲ್ಲಿ ನಮ್ಮ ಕೆಲಸ ಕಾರ್ಯಗಳು ಜಟಿಲವಾಗುವುದರ ಜೊತೆಗೆ ಹೆಚ್ಚು ಸಮಯ ಹಾಗೂ ಹಣ ವ್ಯರ್ಥವಾಗುತ್ತದೆ. ಹಾಗಾಗಿ ಇಂದು ಈ ಅಂಕಣದಲ್ಲಿ ಒಂದು ಆಸ್ತಿ ಖರೀದಿಸಿದ ಮೇಲೆ ಅದರ ರಿಜಿಸ್ಟರ್ … Read more

ಟಾಟಾ ಕಂಪನಿಯಿಂದ ಸಾರ್ವಜನಿಕರಿಗೆ ಗುಡ್ ನ್ಯೂಸ್.!

  ಕರ್ನಾಟಕ ವಿಧಾನಸಭಾ ಚುನಾವಣೆ-2023ರ (Karnataka Assembly Election-2023) ವೇಳೆ ರಾಜ್ಯದ ಕಾಂಗ್ರೆಸ್ ಪಕ್ಷವು (Congress party) ಘೋಷಣೆ ಮಾಡಿದ ಪಂಚಖಾತ್ರಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆಯು (Gruhajyothi Scheme) ಕೂಡ ಒಂದು ಅಂತೆಯೇ ರಾಜ್ಯದಲ್ಲಿ ಬಹುಮತ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷವು ಅಧಿಕಾರ ವಹಿಸಿಕೊಂಡ ಮೇಲೆ ತನ್ನ ಮೊದಲನೇ ಗ್ಯಾರಂಟಿಯಾಗಿದ್ದ ಗೃಹಲಕ್ಷ್ಮಿ ಯೋಜನೆಯನ್ನು ಜುಲೈ ತಿಂಗಳಲ್ಲಿ ಜಾರಿಗೆ ತಂದು ಪ್ರತಿ ಕುಟುಂಬಕ್ಕೂ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿದ್ದಾರೆ ಆದರೆ ಇದು ಕೆಲವು ಕಂಡಿಶನ್ … Read more

ಪೋಸ್ಟ್ ಆಫೀಸ್ ನಿಂದ ಪ್ರತಿ ತಿಂಗಳು 20,500 ರೂ ಬಡ್ಡಿ ಪಡೆಯುವ ಹೊಸ ಸ್ಕೀಮ್ ಜಾರಿ.!

  ಅಂಚೆ ಕಚೇರಿಯಲ್ಲಿ ಅಂಚೆ ಸೌಲಭ್ಯಗಳು ಮಾತ್ರವಲ್ಲದೆ ಉತ್ತಮ ಆದಾಯ ಮೂಲ ಕಲ್ಪಿಸುವಂತಹ ಹೂಡಿಕೆ ಯೋಜನೆಗಳು ಹಾಗೂ ನಮ್ಮ ಹಣವನ್ನು ಬೆಳೆಸುವಂತಹ ಉಳಿತಾಯ ಯೋಜನೆಗಳು ಕೂಡ ಇವೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಈ ಅಂಚೆ ಯೋಜನೆಗಳಲ್ಲಿ ನಾವು ಉಳಿತಾಯ ಮಾಡುವ ಹಣಕ್ಕೆ 100% ಸುರಕ್ಷತೆ ಇರುತ್ತದೆ. ಈಗಂತೂ ಅಂಚೆ ಕಚೇರಿಯಲ್ಲಿ ಆಕರ್ಷಕ ಬಡ್ಡಿ ದರಗಳು ಸಿಗುತ್ತಿದ್ದು, ಹೆಣ್ಣು ಮಕ್ಕಳಿಗೆ ಹಿರಿಯ ನಾಗರಿಕರಿಗೆ ಹಾಗೂ ಮಹಿಳೆಯರಿಗಾಗಿ ಕೆಲವು ವಿಶೇಷ ಸೌಲಭ್ಯಗಳನ್ನು ಕೊಡಲಾಗುತ್ತಿದೆ. … Read more

ಅಕ್ರಮ ಆಸ್ತಿಯನ್ನು ಸಕ್ರಮ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಗ್ರಾಮೀಣ ಪ್ರದೇಶದಲ್ಲೇ ಇರಲಿ ಅಥವಾ ನಗರ ಪ್ರದೇಶದಲ್ಲಿಯೇ ಆಗಲಿ ವಾಸಿಸಲು ಸ್ವಂತ ಮನೆ ಇಲ್ಲದ ಕಾರಣದಿಂದಾಗಿ ಸರ್ಕಾರಿ ಜಾಗಗಳಲ್ಲಿ ಮನೆ ಕಟ್ಟುಕೊಂಡಿದ್ದವರಿಗೆ ಆ ಅಕ್ರಮ ಮನೆಯನ್ನು ಸಕ್ರಮ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದೆ. ಅಕ್ರಮ ಸಕ್ರಮ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಕೇಳಲಾಗುವ ಪೂರಕ ಸಾಕ್ಷ್ಯಳನ್ನು ಒದಗಿಸಿ ನಿಮ್ಮ ಮನೆಯಲ್ಲಿ ಸಕ್ರಮ ಮಾಡಿಕೊಳ್ಳಬಹುದು. ಆದರೆ ಅನೇಕರಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ, ಆದ್ದರಿಂದ ಈ ಲೇಖನದಲ್ಲಿ ಎಲ್ಲರಿಗೂ ಅನುಕೂಲತೆ ಆಗಲಿ ಎನ್ನುವ ಉದ್ದೇಶದಿಂದ ಅಕ್ರಮ … Read more

ಸೈಟ್ ಖರೀದಿ ಮಾಡುವ ಮುನ್ನ ಈ ದಾಖಲೆ ಪರಿಶೀಲನೆ ಮಾಡುವುದು ಕಡ್ಡಾಯ.!

ಯಾವುದೇ ಜಮೀನು ಸೈಟು ಕೊಂಡುಕೊಳ್ಳುವ ಮುನ್ನ ಹತ್ತಾರು ಬಾರಿ ಯೋಚಿಸಿ ಪರಿಚಯಸ್ಥರ ಬಳಿ ವಿಚಾರಿಸಿ ಕೈ ಹಾಕಬೇಕು. ಅದರಲ್ಲೂ ನಗರ ಪ್ರದೇಶದಲ್ಲಿ ಆಸ್ತಿ ಮಾಡುವುದಾದರೆ ಖಾಲಿ ನಿವೇಶನವಾಗಲಿ ಅಥವಾ ಮನೆಯಾಗಲಿ ಕೊಂಡುಕೊಳ್ಳುವ ಸಂದರ್ಭದಲ್ಲಿ ಎಷ್ಟು ಜಾಗೃತೆ ವಹಿಸಿದರೂ ಸಾಲದು. ಯಾಕೆಂದರೆ ಒಂದೇ ಸೈಟ್ ನ್ನು ಏಕಕಾಲದಲ್ಲಿ 4-5 ಮಂದಿಗೆ ಮಾರಾಟ ಮಾಡಿ ಮೋ’ಸ ಮಾಡುವವರು ಇರುತ್ತಾರೆ ಅಥವಾ ಬೇರೆಯವರ ಹೆಸರಿನಲ್ಲಿರುವ ಭೂಮಿಯನ್ನು ತಮ್ಮದು ಎಂದು ಸುಳ್ಳು ಹೇಳಿ ನ’ಕ’ಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಹೊಡೆದಿರುತ್ತಾರೆ. ಹೀಗಾಗಿ ಈ … Read more