ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೆ ಭರ್ಜರಿ ಸಿಹಿಸುದ್ದಿ. ಪ್ರತಿ ಎಕರೆಗೆ 10 ಸಾವಿರ, ಮನೆ ಕಟ್ಟುವವರಿಗೆ 5 ಲಕ್ಷ ರೂಪಾಯಿ ಉಚಿತ ಈ ಸವಲತ್ತನ್ನು ಪಡೆಯಲು ಹೀಗೆ ಮಾಡಿ ಸಾಕು.

  ಈ ದಿನ ನಾವು ಹೇಳುತ್ತಿರುವಂತಹ ವಿಷಯ ರೈತರಿಗೆ ಭರ್ಜರಿ ಸುದ್ದಿ ಎಂದೇ ಹೇಳಬಹುದು ಪ್ರತಿಯೊಬ್ಬ ರೈತರು ಕೂಡ ಬಹಳ ಕಷ್ಟಪಟ್ಟು ವ್ಯವಸಾಯವನ್ನು ಮಾಡುತ್ತಾರೆ ಆದರೆ ಕೆಲವೊಮ್ಮೆ ಅವರಿಗೆ ಅವರು ಬೆಳೆದಂತಹ ಇಳುವರಿಯಲ್ಲಿ ಲಾಭ ಸಿಗುತ್ತದೆ ಕೆಲವೊಮ್ಮೆ ಅದರಿಂದ ನಷ್ಟ ಅನುಭವಿಸುತ್ತಾರೆ ಅದಕ್ಕೆ ಸರ್ಕಾರವು ಕೆಲವೊಮ್ಮೆ ಇಂತಿಷ್ಟು ಎಂಬ ಹಣವನ್ನು ಸಹಾಯಧನವಾಗಿ ಕೊಡುತ್ತದೆ ಇದರಿಂದ ರೈತರು ತಮ್ಮ ಸಾಲಗಳನ್ನು ತಮ್ಮ ನಷ್ಟವನ್ನು ಭರಿಸಬಹುದಾಗಿರುತ್ತದೆ. ಜೊತೆಗೆ ಕೆಲವೊಮ್ಮೆ ರೈತರಿಗೆ ಸರ್ಕಾರವು ಕೆಲವೊಂದು ವಿಷಯವಾಗಿ ಅವರಿಗೆ ಹಣಕಾಸಿನ ಸಹಾಯವನ್ನು ಕೂಡ … Read more

ಬ್ಯಾಂಕ್ ಅಕೌಂಟ್ ಇದ್ದವರ ಗಮನಕ್ಕೆ.

  ಕೇಂದ್ರ ಸರ್ಕಾರದಿಂದ ದೇಶದಾದ್ಯಂತ ಬ್ಯಾಂಕ್(Bank Account) ಖಾತೆ ಹೊಂದಿರುವ ಎಲ್ಲಾ ಸಾರ್ವಜನಿಕರಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ನೀಡಿದೆ ಅದೇನೆಂದರೆ ಇನ್ನು ಮುಂದೆ ಬ್ಯಾಂಕ್ ಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಅಂದರೆ ನಿಮ್ಮ ಖಾತೆಯಲ್ಲಿ ಇಂತಿಷ್ಟು ಹಣವನ್ನು ಇಡುವ ಅವಶ್ಯಕತೆ ಇಲ್ಲ. ಬದಲಿಗೆ ನಿಮ್ಮ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ಕೂಡ ತೆಗೆದುಕೊಂಡರು ಬ್ಯಾಂಕ್ ನಿಂದ ಯಾವುದೇ ರೀತಿಯಾದಂತಹ ದಂಡವನ್ನು ಕೂಡ ವಿಧಿಸುವುದಿಲ್ಲ. ಕೇಂದ್ರ ಸರ್ಕಾರ ಈ ವಿಷಯದ ಬಗ್ಗೆ ಬಹಳ ಮಹತ್ವದ ನಿರ್ಧಾರವನ್ನು … Read more

ಎಕ್ಸ್ಪರಿ ಆದ ಟ್ಯಾಬ್ಲೆಟ್ & ಟಾನಿಕ್ ಬಾಟಲ್ ಗಳನ್ನು ಇನ್ಮುಂದೆ ಬಿಸಾಕಬೇಡಿ.! ಇದರ ಸೂಪರ್ ಟಿಪ್ಸ್ ತಿಳಿದ್ರೆ ಇನ್ಯಾವತ್ತು ಕಸಕ್ಕೆ ಎಸೆಯಲ್ಲ.!

ಮೇಲೆ ಹೇಳಿದ ವಿಷಯವೂ ನಿಮಗೆ ಆಶ್ಚರ್ಯ ಎನಿಸಬಹುದು ಹೌದು ಇದು ಒಳ್ಳೆಯ ಕೆಲಸಕ್ಕೆ ಬರುತ್ತದೆ ಎಂದೇ ಹೇಳಬಹುದು ಪ್ರತಿಯೊಬ್ಬರ ಮನೆಯಲ್ಲೂ ಕೂಡ ಇತ್ತೀಚಿನ ದಿನದಲ್ಲಿ ಹಲವಾರು ಸಮಸ್ಯೆಗಳಿಗೆ ಮಾತ್ರೆ ಗಳನ್ನು ತರುತ್ತೇವೆ ಆದರೆ ಒಂದೆರಡು ಮಾತ್ರೆಗಳನ್ನು ತೆಗೆದು ಕೊಂಡು ಮಿಕ್ಕ ಎಲ್ಲ ಮಾತ್ರೆಗಳನ್ನು ಬಿಸಾಕುತ್ತಿರುತ್ತೇವೆ ಆದರೆ ಅವುಗಳನ್ನು ಹೇಗೆ ಮತ್ತೆ ಉಪಯೋಗಿಸಿಕೊಂಡು ಬೇರೆ ಕೆಲಸಗಳಿಗೆ ಸಹಾಯವಾಗುವಂತೆ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿ ಯಾರಿಗೂ ಕೂಡ ಹೆಚ್ಚಾಗಿ ತಿಳಿದಿಲ್ಲ. ಆದರೆ ಈ ದಿನ ಈ ವಿಷಯವಾಗಿ ಅವುಗಳನ್ನು ಹೇಗೆ ಮರು … Read more

ಎಲ್ಲ ರೈತರಿಗೂ ಬಂಪರ್ ಸುದ್ದಿ, ಟ್ರ್ಯಾಕ್ಟರ್ ಹಾಗೂ ಟಿಲ್ಲರ್ ಖರೀದಿಸಲು ಶೇಕಡ 50%ರಷ್ಟು ರಿಯಾಯಿತಿ.

  ಭಾರತ ಹಳ್ಳಿ ಪ್ರಧಾನ ದೇಶ, ಇಲ್ಲಿ ಕೃಷಿಯೇ ಪ್ರಧಾನ ಕಸಬು. ಜೊತೆಗೆ ಕೃಷಿ ಭಾರತದ ಆರ್ಥಿಕತೆಯ ಬೆನ್ನೆಲುಬು ಎಂದೆ ಹೆಸರಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕೃಷಿಯೋಪಕರಣ ಬಳಕೆ ಕಡಿಮೆ ಆಗುತ್ತಿರುವ ದೃಷ್ಟಿಗಿಂತ ಅದನ್ನು ಸುಧಾಸುವ ಉದ್ದೇಶದಿಂದ ಸರಕಾರ ಹಲವಾರು ಯೋಚನೆಗಳನ್ನು ಜಾರಿಗೆ ತಂದಿದೆ. ಎಲ್ಲಾ ಕ್ಷೇತ್ರದಂತೆ ಕೃಷಿಯನ್ನು ಸಹ ಆಧುನಿಕರಣ ತರುವ ದೃಷ್ಟಿಯಿಂದ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಕರ್ನಾಟಕದ ಕಡೆ ಹಳ್ಳಿಯ ವರೆಗೂ ಕೂಡ ಪ್ರತಿ ರೈತರಿಗೂ ಸೌಲಭ್ಯ ಸಿಗಬೇಕು ಎನ್ನುವುದು ನಮ್ಮ … Read more

ಪಡಿತರ ಚೀಟಿಯಲ್ಲಿ ಭಾರಿ ಬದಲಾವಣೆ, ಅಕ್ಕಿ ಜೊತೆ ಈ ವಸ್ತುಗಳು ಸಿಗಲಿದೆ. ರೇಷನ್‌ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಇದನ್ನು ನೋಡಲೇ ಬೇಕು

  ಭಾರತ ಸರ್ಕಾರವು ಪ್ರತಿಯೊಬ್ಬರಿಗೂ ಕೂಡ ಅನುಕೂಲಕರವಾಗು ವಂತೆ ಅವರೆಲ್ಲರಿಗೂ ಕೂಡ ಆಹಾರ ಪದ್ಧತಿಯಲ್ಲಿ ಯಾವುದೇ ರೀತಿಯಾದಂತಹ ತೊಂದರೆ ಆಗಬಾರದು ಎಂದು ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿದ್ದರು ಅದೇ ರೀತಿಯಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಅಕ್ಕಿಯನ್ನು ಕೊಡುವಂತೆ ಕೇಂದ್ರ ಸರ್ಕಾರವು ಆದೇಶವನ್ನು ಹೊರಡಿಸಿದ್ದು. ಅದೇ ರೀತಿಯಾಗಿ ಕಳೆದ ವರ್ಷದವರೆಗೂ ಕೂಡ ಬಿಪಿಎಲ್ ಕಾರ್ಡ್ ಹೊಂದಿರುವಂತಹ ವ್ಯಕ್ತಿಗಳಿಗೆ ಅಕ್ಕಿಯನ್ನು ಉಚಿತವಾಗಿ ಕೊಡುವಂತೆ ಈ ಬಾರಿ ಬಜೆಟ್ ಮಂಡನೆ ಹೊರಡಿಸುವಂತಹ ವೇಳೆಯಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು … Read more

ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿ ಯಾವಾಗ ಸಿಗೋದಿಲ್ಲ ಗೊತ್ತ.? ತವರು ಮನೆಯಿಂದ ಆಸ್ತಿ ಸಿಗುತ್ತೆ ಅನ್ನೋ ಆಸೆ ಇರೋರು ತಪ್ಪದೆ ಇದನ್ನು ನೋಡಿ.

  ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತಿಳಿದಿರುವಂತೆ ತಂದೆಯ ಆಸ್ತಿಯಲ್ಲಿ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದಂತಹ ಪಾಲು ಬರಬೇಕು ಎಂದೇ ಹೇಳುತ್ತಾರೆ ಅದರಂತೆ ಕೆಲವೊಂದಷ್ಟು ಹೆಣ್ಣು ಮಕ್ಕಳು ಯಾವುದೇ ರೀತಿಯಾದಂತಹ ಹಣಕಾಸುಗಳಿಗೆ ಇಷ್ಟಪಡದೆ ತಂದೆಯ ಆಸ್ತಿಯನ್ನು ಪಡೆದುಕೊಳ್ಳುವುದಿಲ್ಲ ಬದಲಿಗೆ ಕೆಲವೊಂದು ಮಕ್ಕಳು ಹಣಕಾಸಿನ ಆಸೆಗೆ ತಂದೆಯ ಆಸ್ತಿಯಲ್ಲಿ ಪಾಲನ್ನು ಕೇಳುತ್ತಾರೆ. ಆದರೆ ಈ ವಿಷಯವಾಗಿ ಹಿಂದಿನ ದಿನಗಳಲ್ಲಿ ಯಾವುದೇ ರೀತಿಯಾದಂತಹ ಸರ್ಕಾರ ಆದೇಶವನ್ನು ಹೊರಡಿಸಿರಲಿಲ್ಲ ಬದಲಿಗೆ 2005ರಲ್ಲಿ ಸರ್ಕಾರವು ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದಂತಹ … Read more

ಅಣ್ಣ ತಮ್ಮಂದಿರು ಆಸ್ತಿ ಭಾಗ ಮಾಡಿಕೊಳ್ಳುವುದು ಹೇಗೆ.? ಪಿತ್ರಾರ್ಜಿತ ಆಸ್ತಿಯಲ್ಲಿ ಯಾರಿಗೆ ಹೆಚ್ಚು ಪಾಲು ಇರುತ್ತೆ. ಯಾರಿಗೆ ಎಷ್ಟು ಆಸ್ತಿ ಸಿಗುತ್ತದೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ.

ಈ ದಿನ ನಾವು ಹೇಳುತ್ತಿರುವoತಹ ಮಾಹಿತಿ ಲಕ್ಷಾಂತರ ಜನರಿಗೆ ಉಪಯೋಗವಾಗುತ್ತದೆ ಎಂದೇ ಹೇಳಬಹುದು ಇತ್ತೀಚಿನ ಕಾಲದಲ್ಲಿ ಕಲಿಯುಗದಲ್ಲಿ ಜನಗಳು ಹೆಚ್ಚಾದಂತೆ ಕುಟುಂಬದಲ್ಲಿ ಬರುವ ಮಕ್ಕಳಾಗಲಿ ಅಣ್ಣತಮ್ಮಂದಿರು ಜಮೀನುಗಳಾಗಲಿ ಆಸ್ತಿಗಳಾಗಲಿ ಇವೆಲ್ಲವನ್ನೂ ಕೂಡ ಭಾಗ ಮಾಡಿಕೊಳ್ಳುವಂತಹ ಪರಿಸ್ಥಿತಿ ಪ್ರತಿಯೊಬ್ಬರಲ್ಲಿಯೂ ಕೂಡ ಬಂದೇ ಬರುತ್ತದೆ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಈ ದಿನ ಅಣ್ಣ-ತಮ್ಮಂದಿರು ಪಿತ್ರಾರ್ಜಿತ ಆಸ್ತಿಯನ್ನು ಹೇಗೆ ಭಾಗ ಮಾಡಿಕೊಳ್ಳುವುದು. ಯಾವ ಆಸ್ತಿ ಯಾರಿಗೆ ಸೇರುತ್ತದೆ ಹಾಗೂ ಯಾರಿಗೆ ಸೇರುವುದಿಲ್ಲ ಹೀಗೆ ಈ ವಿಷಯಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ … Read more

ನಿಮ್ಮ ಮನೆಯ ಹಕ್ಕು ಪತ್ರ ಕಳೆದು ಹೋದರೆ ಅಥವಾ ಇಲ್ಲದಿದ್ರೆ ಮರಳಿ ಪಡೆಯೋದು ಹೇಗೆ..! ಮನೆ ಈ ಸ್ವತ್ತು ದಾಖಲೆಗಳ ಸಂಪೂರ್ಣ ವಿವರ.

ಪ್ರತಿಯೊಂದು ಹಳ್ಳಿಗಳಲ್ಲಿಯೂ ಕೂಡ ಇರುವವರಿಗೆ ಕಾಡುವ ಸಮಸ್ಯೆ ಒಂದೇ ಹಾಗೂ ಅವರಲ್ಲಿ ಇರುವಂತಹ ಸಮಸ್ಯೆ ಯಾವುದು ಎಂದರೆ ಅವರ ಮನೆಯ ಹಕ್ಕು ಪತ್ರ ಇಲ್ಲದೆ ಇರುವುದು ಹಾಗೂ ಅವುಗಳು ಹಾಳಾಗಿರುವುದು ಅದಕ್ಕಾಗಿ ಅವರು ಆ ಪತ್ರಗಳನ್ನು ಮತ್ತೆ ಪಡೆದು ಕೊಳ್ಳಲು ಗ್ರಾಮ ಪಂಚಾಯಿತಿಗೆ ಹೋಗಿ ಕೇಳಿದರೆ ಅಲ್ಲಿಯೂ ಕೂಡ ಇಲ್ಲ ಎನ್ನುವಂತಹ ಉತ್ತರವನ್ನು ಕೊಡುತ್ತಾರೆ. ಇದಕ್ಕೆಲ್ಲ ಮುಖ್ಯ ಕಾರಣ ಏನು ಎಂದರೆ ಆ ಪತ್ರಗಳು ತುಂಬಾ ಹಳೆಯದಾಗಿರುತ್ತದೆ ಹಾಗೂ ಕೆಲವೊಂದು ಪತ್ರಗಳು ಸಿಕ್ಕರೂ ಕೂಡ ಅವು ಸರಿಯಾಗಿ … Read more

ಎಲ್ಲಾ ವರ್ಗದ ಕಾರ್ಮಿಕರಿಗೆ ಇನ್ನು ಮುಂದೆ ಪ್ರತಿ ತಿಂಗಳು 3000 ಪೆನ್ಷನ್ ಹಣ ಬರುತ್ತದೆ.! ಇದೊಂದು ಕಾರ್ಡ್ ಮಾಡಿಸಿಕೊಳ್ಳಿ ಸಾಕು.

  ಅಸಂಘಟಿತ ವಲಯದ ಉದ್ಯೋಗಿಗಳಿಗೆ ವಿಶೇಷವಾದ ಭದ್ರತೆಗಳನ್ನು ಒದಗಿಸಲು ಭಾರತ ಸರ್ಕಾರವು ಈ ಒಂದು ಯೋಜನೆಯನ್ನು ಪ್ರಾರಂಭಿ ಸಿದೆ ಕೆಲವು ಪ್ರಯೋಜನಗಳನ್ನು ಪಡೆಯಲು ಆನ್ಲೈನ್ ನಲ್ಲಿ ಈ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ ಮತ್ತು ಪೋರ್ಟಲ್ ಮುಖಾಂತರ ಕಾರ್ಡಿಗೆ ಸೈನಪ್ ಮಾಡಬೇಕಾಗುತ್ತದೆ ಹಾಗೆ ಈ ಕಾರ್ಡ್ ಇದ್ದವರು ಪ್ರತಿ ತಿಂಗಳು 3000 ಹಣವನ್ನು ಉಚಿತವಾಗಿ ಸರ್ಕಾರದಿಂದ ಪಡೆಯಬಹುದಾಗಿರುತ್ತದೆ. 16 ವರ್ಷ ಮೇಲ್ಪಟ್ಟವರು ಹಾಗೂ 69 ವರ್ಷದ ಒಳಗಿನವರು ಈ ಒಂದು ಅಪ್ಲಿಕೇಶನ್ ಅನ್ನು ಹಾಕಬಹು ದಾಗಿರುತ್ತದೆ. ಭಾರತೀಯ … Read more

P.M ಕಿಸಾನ್ ಯೋಜನೆಯಿಂದ ನಿಮ್ಮ ಹೆಸರು ಕೈಬಿಡಲಾಗಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ನಿಮ್ಮ ಮೊಬೈಲ್ ನಿಂದಲೇ ಚೆಕ್ ಮಾಡಿ.

  ಪಿಎಂ ಕಿಸಾನ್ ಯೋಜನೆ ಅಡಿ ಪ್ರತಿ ವರ್ಷ ದೇಶದ ಎಲ್ಲಾ ಅರ್ಹ ರೈತ ಫಲಾನುಭವಿಗಳಿಗೆ ಕೇಂದ್ರದಿಂದ ಮೂರು ಕಂತುಗಳಲ್ಲಿ ಆರು ಸಾವಿರ ಹಾಗೂ ರಾಜ್ಯ ಸರ್ಕಾರದ ಕಡೆಯಿಂದ ನಾಲ್ಕು ಸಾವಿರ ರೂಗಳನ್ನು ಎರಡು ಕಂತುಗಳಲ್ಲಿ ಅವರ ಅಕೌಂಟ್ಗಳಿಗೆ ಜಮೆ ಮಾಡಲಾಗುತ್ತಿದೆ. ಇದುವರೆಗೆ ಕೇಂದ್ರ ಸರ್ಕಾರದಿಂದ 12 ಕಂತುಗಳಲ್ಲಿ ಹಣ ಜಮೆ ಆಗಿದೆ ಇನ್ನೇನು 13ನೇ ಕಂತಿನ ಹಣವನ್ನು ಕೇಂದ್ರ ಬಿಡುಗಡೆ ಮಾಡಬೇಕು ಆದರೆ ಈ ಬಾರಿ 12 ಕಂತಿನಲ್ಲಿ ಹಣ ಪಡೆದಿದ್ದ ಎಲ್ಲ ರೈತರ ಖಾತೆಗೂ … Read more