ಸಕ್ಕರೆ ಕಾಯಿಲೆ ಯಾರಿಗೆ ಬರುತ್ತೆ.? ಹೇಗೆ ಬರುತ್ತೆ ಇದಕ್ಕೆ ಪರಿಹಾರವೇನು ಸಂಪೂರ್ಣ ಮಾಹಿತಿ ನೇರವಾಗಿ ವೈದ್ಯರಿಂದ ತಿಳಿಯಿರಿ.!

  ಡಯಾಬಿಟಿಸ್ ಎಂದರೆ ಸಕ್ಕರೆ ಕಾಯಿಲೆ, ಸಕ್ಕರೆ ಕಾಯಿಲೆಯು ದೇಹದಲ್ಲಿ ಹೆಚ್ಚಾಗುವ ಕಾರಣದಿಂದ ಬರುತ್ತದೆ ಎನ್ನುವುದು ಜನರು ತಿಳಿದುಕೊಂಡಿರುವ ಮಾಹಿತಿ. ಆದರೆ ಇದೇ ಪೂರ್ತಿ ಸತ್ಯವಲ್ಲ, ಡಯಾಬಿಟಿಸ್ ನಲ್ಲಿ ಎರಡು ವಿಧ ಇದೆ. ಟೈಪ್ ಒನ್ ಡಯಾಬಿಟಿಸ್ (Type 1) ಮತ್ತು ಟೈಪ್ ಟು ಡಯಾಬಿಟೀಸ್ (Type 2). ಇದರಲ್ಲಿ ಟೈಪ್ 1 ಡಯಾಬಿಟಿಸ್ ನಾವು ತಿನ್ನುವ ಆಹಾರದಲ್ಲಿ ಕಾರ್ಬೋಹೈಡ್ರೇಟ್ಸ್ ಪ್ರಮಾಣ ಹೆಚ್ಚಾಗಿದ್ದಾಗ ದೇಹದಲ್ಲಿ ಗ್ಲುಕೋಸ್ ಶೇಖರಣೆಯಾಗಿ ಗ್ಲೈಕೋಸ್ ಆಗದೆ ಇದ್ದಾಗ ಉಂಟಾಗುವ ದೇಹದ ಅಬ್ ನಾರ್ಮಲಿಟಿ … Read more

ಜಮೀನು ಮತ್ತು ಸೈಟ್ ರಿಜಿಸ್ಟರ್ ಪ್ರಕ್ರಿಯೆ ಹೇಗಿರುತ್ತೆ.? ಪ್ರತಿಯೊಬ್ಬರೂ ತಿಳಿದುಕೊಳ್ಳಲೇ ಬೇಕಾದ ಮಾಹಿತಿ.!

ಪ್ರತಿಯೊಬ್ಬರ ಹೆಸರಿನಲ್ಲೂ ಕೂಡ ಜಮೀನು, ಸೈಟ್ ಹಾಗೂ ಮನೆ ಇಂತಹ ಆಸ್ತಿಗಳು ಇರುತ್ತವೆ. ಆದರೆ ಇದು ಯಾವ ರೀತಿ ರಿಜಿಸ್ಟರ್ ಆಗುತ್ತದೆ ಎನ್ನುವ ಮಾಹಿತಿ ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಕೂಡ ಪ್ರತಿಯೊಂದು ವಿಷಯದ ಬಗ್ಗೆಯೂ ಸ್ವಲ್ಪವಾದರೂ ತಿಳಿದು ಕೊಂಡಿರಲೇಬೇಕು. ಅದರಲ್ಲೂ ಆಸ್ತಿ ವಿಚಾರವಾಗಿ ಸಾಮಾನ್ಯ ಜ್ಞಾನ ಇದ್ದರೆ ಉತ್ತಮ ಹಾಗಾಗಿ ಇಂದು ಈ ಅಂಕಣದಲ್ಲಿ ಆಸ್ತಿ ಖರೀರಿಸಿದ ಮೇಲೆ ರಿಜಿಸ್ಟರ್ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಈ ಸಮಯದಲ್ಲಿ ಏನೆಲ್ಲ ದಾಖಲೆಗಳನ್ನು ಕೇಳುತ್ತಾರೆ? ಇದರಲ್ಲಿ ಕೊಂಡುಕೊಳ್ಳುವವರ … Read more

ಮನೆ ಕಟ್ಟಿಸುತ್ತಿದ್ದಿರಾ.? ಆಗಿದ್ರೆ ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

  ಮನೆ ಕಟ್ಟಿಸುತ್ತಿದ್ದೀರಾ.? ಈ ವಿಷಯಗಳು ಗೊತ್ತಿರಲಿ. ಮನೆ ಕಟ್ಟಿಸುವ ಲೇಬರ್ ಕಾಂಟ್ರಾಕ್ಟ್ ನಲ್ಲಿ ಏನು ಸೇರಿದೆ.? ಏನೆಲ್ಲಾ ಸೇರಿಲ್ಲ ಈಗಿನ ಕಾಲದಲ್ಲಿ ಲೇಬರ್ ಗಳ ಬೆಲೆಗಳ ವಿವರ ಹೇಗಿದೆ.? ಇವುಗಳನ್ನು ತಿಳಿದುಕೊಂಡೆ ಮನೆ ಕಟ್ಟುವ ಕೆಲಸಕ್ಕೆ ಕೈ ಹಾಕಿ.! ಮನೆ ಕಟ್ಟಿಸುವ ವಿಚಾರ ಕೊಡುವ ಟೆನ್ಷನ್ ಅಷ್ಟು ಮತ್ಯಾವ ಸಂಗತಿಯೂ ಟೆನ್ಷನ್ ಕೊಡಲಾರದು ಎಂದೇ ಹೇಳಬಹುದು. ಯಾಕೆಂದರೆ ಇದು ಒಂದೆರಡು ದಿನಕ್ಕೆ ಮುಗಿಯುವ ವಿಚಾರ ಅಲ್ಲವೇ ಅಲ್ಲ ಮತ್ತು ನಾವು ಅಂದುಕೊಂಡ ಬಜೆಟ್ ಗೆ ಆಗದೇ … Read more

ಈ ಕಾಲೇಜ್ ನಲ್ಲಿ ಡೊನೇಷನ್ ಇಲ್ಲ, ಕೇವಲ ರೂ.3,700 ಕ್ಕೆ ಊಟ-ವಸತಿ, ಇಲ್ಲಿ ಮಕ್ಕಳು ಓದುತ್ತಲೇ ದುಡಿಯುತ್ತಾರೆ.! ಹೇಗೆ ಅಂತ ನೋಡಿ.!

  ಅನ್ನ ದಾಸೋಹ ಹಾಗೂ ಅಕ್ಷರ ದಾಸೋಹ ಎಂದು ಕರ್ನಾಟಕದಲ್ಲಿ ಖ್ಯಾತಿಗೆ ಹೊಂದಿರುವ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ, ಮಹತ್ವದ ಬಗ್ಗೆ ಇಡಿ ವಿಶ್ವವೇ ಕೊಂಡಾಡುತ್ತಿದೆ. ಇದೇ ಭೂಮಿಯಲ್ಲಿರುವ ಮತ್ತೊಂದು ಪ್ರೈವೇಟ್ ಕಾಲೇಜೊಂದು ಇಂಥಹದೇ ಆದರ್ಶ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ತುಮಕೂರಿನಲ್ಲಿ ಮಾತ್ರವಲ್ಲದೆ ಸುತ್ತಮುತ್ತಲ ಭಾಗದಲ್ಲಿ ಈ ಕಾಲೇಜು ತನ್ನಲ್ಲಿ ಸಿಗುತ್ತಿರುವ ವಿಶೇಷ ಸೌಕರ್ಯಗಳಿಂದ ಬಹಳ ಹೆಸರುವಾಸಿ ಆಗಿದೆ, ಅದೇ ತುಮಕೂರಿನ ಮೇಳೆಕೋಟೆ ಮೇನ್ ರೋಡ್ ನಲ್ಲಿ ಇರುವ ಕೇಂಬ್ರಿಡ್ಜ್ ಪ್ರಿ ಯೂನಿವರ್ಸಿಟಿ ಕಾಲೇಜ್. ಈ ಕಾಲೇಜಿನ ವಿಶೇಷತೆಗಳು ಏನೆಂದರೆ … Read more

ಅಂತಿಮ ಮತದಾರರ ಪಟ್ಟಿ ಬಿಡುಗಡೆ.! ಈ ಲಿಸ್ಟ್ ನಲ್ಲಿ ಹೆಸರು ಇದ್ದವರಿಗೆ ಮಾತ್ರ ವೋಟ್ ಹಾಕಲು ಅವಕಾಶ.! ನಿಮ್ಮ ಹೆಸರು ಇದೆಯೇ ಹೀಗೆ ಚೆಕ್ ಮಾಡಿ.!

  2024ರ ಲೋಕಸಭಾ ಚುನಾವಣೆಗೆ (Parliment Election – 2024) ಭರ್ಜರಿಯಾಗಿ ಚಾಲನೆ ಸಿಕ್ಕಿದೆ ಏಪ್ರಿಲ್ 19 ರಿಂದ ದೇಶದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯ ಚುರುಕಿನಿಂದ ಸಾಗುತ್ತಿದ್ದು ಕರ್ನಾಟಕದಲ್ಲಿ ಕೂಡ ಎರಡು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಏಪ್ರಿಲ್ 26ರಂದು ಮೊದಲನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು ಎಲ್ಲಾ ಕಡೆಯಿಂದಲೂ ಸರ್ವ ಸಿದ್ಧತೆಗಳು ತಯಾರಾಗಿದೆ. ಕರ್ನಾಟಕದಲ್ಲಿ ಮುಖ್ಯ ಚುನಾವಣಾ ಅಧಿಕಾರಿ, ಕರ್ನಾಟಕ (CEO Karnataka) ಇವರ ಸುಪರ್ಧಿಯಲ್ಲಿ ತಯಾರಿ ನಡೆಯುತ್ತಿದ್ದು ಇದರ ಸಂಬಂಧ ಚುನಾವಣೆ ಕುರಿತಂತೆ ಒಂದು … Read more

ಮನೆ ಕಟ್ಟುವವರಿಗೆ ಸಂಕಷ್ಟ.! ಸಿಮೆಂಟ್, ಕೆಂಪು ಇಟ್ಟಿಗೆ, ಕಬ್ಬಿಣದ ಬೆಲೆ ಎಷ್ಟಾಗಿದೆ ಗೊತ್ತಾ.?

  ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಪ್ರತಿಯೊಬ್ಬರಿಗೂ ತಮ್ಮ ಜೀವಮಾನದಲ್ಲಿ ಒಂದಾದರೂ ಮನೆ ಕಟ್ಟಬೇಕು ಎನ್ನುವುದು ಮನುಷ್ಯರಾದವರಲ್ಲಿ ಸಹಜ ಅಭಿಲಾಷೆ. ಹತ್ತರಲ್ಲಿ ಒಂಬತ್ತು ಜನರ ಯೋಜನಾ ಪಟ್ಟಿಯಲ್ಲಿ ಈ ಆಸೆಯೂ ಸೇರಿರುತ್ತದೆ. ಕೆಲವರಿಗೆ ಇದು ಅಂದುಕೊಂಡ ಹಾಗೆ ಸರಾಗವಾಗಿ ಸಾಧ್ಯವಾದವರಿಗೆ ಹಲವರಿಗೆ ಬಹಳ ಸಮಯ ತೆಗೆದುಕೊಳ್ಳುತ್ತದೆ. ಕೆಲವರಿಗೆ ಇದು ಪ್ರತಿಷ್ಠೆಯ ವಿಚಾರವಾದರೆ ಮಧ್ಯಮ ವರ್ಗದವರೇ ಹೆಚ್ಚಾಗಿ ತುಂಬಿರುವ ನಮ್ಮ ದೇಶದಲ್ಲಿ ಬಹುತೇಕರಿಗೆ ಮೂಲಭೂತ ಅವಶ್ಯಕತೆ. ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಸೂರಿನಡಿ ನಡೆಸುವ ಸೌಲಭ್ಯ ಕಲ್ಪಿಸಬೇಕು … Read more

ಗೃಹಲಕ್ಷ್ಮಿ 8ನೇ ಕಂತಿನ ಹಣ ಇಂದು ಬಿಡುಗಡೆ.! ನಿಮ್ಮ ಖಾತೆಗೂ ಹಣ ಬಂದಿದಿಯೇ ಈ ರೀತಿ ಚೆಕ್ ಮಾಡಿ, ಪೆಂಡಿಂಗ್ ಹಣ ಪಡೆಯಲು ಹೊಸ ಮಾರ್ಗಸೂಚಿ ಪ್ರಕಟ.!

  ಲೋಕಸಭಾ ಚುನಾವಣೆ (Election) ಗದ್ದಲದ ನಡುವೆ ಕೂಡ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಭಾರಿ ಸದ್ದು ಮಾಡುತ್ತಿದೆ. ಕರ್ನಾಟಕದ ಗ್ಯಾರಂಟಿ ಯೋಜನೆಗಳ ಮಟ್ಟಿಗೆ ಹೈ ಬಜೆಟ್ ಯೋಜನೆಯಾಗಿದ್ದು ಕುಟುಂಬದ ಮುಖ್ಯಸ್ಥರಿಗೆ ಪ್ರತಿ ತಿಂಗಳು ರೂ.2000 ಸಹಾಯಧನ ನೀಡುವಂತಹ ಯೋಜನೆ ಎನ್ನುವ ಖ್ಯಾತಿಯೊಂದಿಗೆ ಯಶಸ್ವಿಯಾಗಿ ಏಳು ಕಂತುಗಳನ್ನು ಪೂರೈಸಿದೆ. ಏಪ್ರಿಲ್ ತಿಂಗಳ 7ನೇ ಕಂತಿನ ಹಣವು ಸರ್ಕಾರದಿಂದ ಪೂರ್ತಿ ಬಿಡುಗಡೆಯಾಗಿದ್ದು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದ 1.20 ಕೋಟಿ ಮಹಿಳೆಯರ ಪೈಕಿ 90% ಗಿಂತ ಹೆಚ್ಚು ಮಹಿಳೆಯರು ಈಗಾಗಲೇ … Read more

ಅಂಚೆ ಇಲಾಖೆ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ ವೇತನ 63,200/-

  ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಕೇಂದ್ರ ಸರ್ಕಾರದ ಹುದ್ದೆಗಳಿಗೆ ಆಯ್ಕೆ ಆಗುವ ಅದ್ಭುತಾವಕಾಶ ಸಿಗುತ್ತದೆ. ಅದರಲ್ಲೂ ಕಡಿಮೆ ವಿದ್ಯಾಭ್ಯಾಸ ಅಂದರೆ SSLC ಉತ್ತೀರ್ಣರಾಗಿದ್ದರು ಕೂಡ ಪ್ರಯತ್ನಿಸಬಹುದಾಗಿದೆ ಎನ್ನುವುದೇ ಸಂತಸದ ಸುದ್ದಿಯಾಗಿದೆ. ಹೀಗಾಗಿ ರಾಜ್ಯದ ಬಹುತೇಕರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸುವುದು. ಅಂಚೆ ಇಲಾಖೆಗೆ ನೋಟಿಫಿಕೇಶನ್ ಮಾಡಿರುವ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ತಿಳಿದುಕೊಳ್ಳಬೇಕಾದ ಮಾಹಿತಿ ಬಗ್ಗೆ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ. ಯಾವ ಬಗೆಯ ಹುದ್ದೆ, ವೇತನ ಶ್ರೇಣಿ ಎಷ್ಟಿರುತ್ತದೆ? ಕರ್ನಾಟಕದ ಯಾವ … Read more

USA ಟೆಕ್ನಾಲಜಿಯ ಬೋರ್ ವೆಲ್ ಪಾಯಿಂಟ್, ಈ ವಿಧಾನ ಅನುಸರಿಸುವುದರ ಬೋರ್ವೆಲ್ ಪಾಯಿಂಟ್ ಫೇಲ್ ಆಗುವ ಚಾನ್ಸೇ ಇರಲ್ಲ.!

  ನಮ್ಮ ದೇಶದ ಕೃಷಿ ಪ್ರಧಾನ ದೇಶವಾದರೂ ಕೂಡ ಇಲ್ಲಿನ ಕೃಷಿ ಮಳೆ ಜೊತೆ ಆಡುವ ಜೂಜಾಟ ಎಂದೇ ಹೆಸರುವಾಸಿಯಾಗಿದೆ. ಭಾರತದ ಆರ್ಥಿಕತೆಯಲ್ಲಿ ಮೊದಲ ಹಂತದಲ್ಲಿರುವ ಈ ಕೃಷಿ ಕ್ಷೇತ್ರದ ಉತ್ಪಾದನೆ ಹೆಚ್ಚಾಗಬೇಕು ಎಂದರೆ ನೀರಾವರಿ ಸೌಲಭ್ಯ ಇರಬೇಕು. ಹಾಗಾಗಿ ಜನರು ಕೊಳವೆ ಬಾವಿಗಳನ್ನು ಅನುಸರಿಸಿ ವಾಣಿಜ್ಯ ಬೆಳೆಗಳನ್ನು ತೋಟಗಾರಿಕೆ ಮಾಡಿ ತರಕಾರಿ ಹಣ್ಣುಗಳನ್ನು ಬೆಳೆದು ಆದಾಯ ಮಾಡಲು ಬಯಸುತ್ತಿದ್ದಾರೆ. ಈ ಸೌಲಭ್ಯ ಸಿಗಬೇಕು ಎಂದರೆ ನಮ್ಮ ಜಮೀನಿನಲ್ಲಿ ನೀರಿನ ಸೆಲೆ ಸಿಗಬೇಕು, ಹೀಗಿದ್ದಾಗ ಮಾತ್ರ ನಾವು … Read more

ಮನೆಯಲ್ಲಿ ಅಕ್ವೇರಿಯಂ ಇದ್ದವರು ತಪ್ಪದೆ ನೋಡಿ ಹೊಸದಾಗಿ ಮೀನು ಸಾಕುವವರಿಗೆ ಯಾವ ಮೀನು ಸೂಕ್ತ.? ಮೀನು ಪದೇ ಪದೇ ಯಾಕೆ ಸಾಯುತ್ತೆ ಸಂಪೂರ್ಣ ಮಾಹಿತಿ.!

  ಮನೆಗಳಲ್ಲಿ ಅಕ್ವೇರಿಯಂ ಇಡುತ್ತಾರೆ, ಇದರ ಹಿಂದೆ ವಾಸ್ತು ಕಾರಣ ಹಾಗೂ ಕೆಲ ನಂಬಿಕೆಗಳು ಇದೆ. ಅಕ್ವೇರಿಯಂ ನಲ್ಲಿ ಮೀನುಗಳನ್ನು ಇಟ್ಟು ಸಾಕುವುದರಿಂದ ವಾಸ್ತುದೋಷ ಪರಿಹಾರವಾಗುತ್ತದೆ, ಮನೆಯಲ್ಲಿ ನೆಗೆಟಿವ್ ಎನರ್ಜಿ ಎಂಟ್ರಿ ಆಗುವುದಿಲ್ಲ, ಹಣದ ಆಕರ್ಷಣೆ ಹೆಚ್ಚಿಸುತ್ತದೆ ಮನೆ ಏಳಿಗೆ ಆಗುತ್ತದೆ ಇನ್ನು ಇತ್ಯಾದಿ ಕಾರಣಗಳಿವೆ. ಮನೆ ಮಾತ್ರವಲ್ಲದೆ ಆಫೀಸ್ ಗಳಲ್ಲಿ ತಮ್ಮ ಅಂಗಡಿ ಮುಗ್ಗಟ್ಟುಗಳಲ್ಲಿ ಕೂಡ ಅಕ್ವೇರಿಯಂ ನಲ್ಲಿ ಫಿಶ್ ಗಳನ್ನು ಸಾಕುತ್ತಾರೆ. ಆದರೆ ಈ ವಿಚಾರವಾಗಿ ಒಂದು ಬೇಸರ ಏನೆಂದರೆ, ಹೊಸದಾಗಿ ಫಿಶ್ ಟ್ಯಾಂಕ್ … Read more