ಬೋರ್ ವೆಲ್ ಕೊರೆಸುವ ಮುನ್ನ ಈ ವಿಷಯ ತಿಳಿದುಕೊಳ್ಳಿ.! ಬೋರ್ವೆಲ್ ಫೇಲ್ ಆಗೋಕ್ಕೆ ಮುಖ್ಯ ಕಾರಣ ಇದು.!

  ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದೆ. ಕೃಷಿಗೆ ಮುಖ್ಯ ಆಸರೆಯೇ ಮಳೆ. ಆದರೆ ಇತ್ತೀಚಿನ ಜಾಗತಿಕ ಬದಲಾವಣೆಗಳ ಕಾರಣದಿಂದಾಗಿ ಮಳೆಯೂ ಅಕಾಲಿಕವಾಗಿದ್ದು, ಮಳೆ ಆಶ್ರಿತ ಬೆಳೆಗಳು ಕೂಡ ಅನಿಶ್ಚಿತತೆಯಿಂದ ಕೂಡಿದೆ ಹೀಗಾಗಿ ರೈತರು ಹೆಚ್ಚು ಬೆಳೆ ಬೆಳೆಯುವ ಉದ್ದೇಶದಿಂದ ನೀರಾವರಿ ಮೊರೆ ಹೋಗುತ್ತಾರೆ. ನಮ್ಮ ದೇಶದಲ್ಲಿ ಹಿಂದೆ ಬಾವಿ ನೀರಾವರಿ ಪದ್ಧತಿ ಇತ್ತು ಈಗ ಕೊಳವೆ ನೀರಾವರಿ ಪದ್ಧತಿಗೆ ಹೆಚ್ಚಾಗಿದೆ. ಬೋರ್ವೆಲ್ ಪಾಯಿಂಟ್ ಗಳನ್ನು ಗುರುತಿಸಿ, ಬೋರ್ವೆಲ್ ಕೊರೆಸಿ ಆ ಮೂಲಕ ತೋಟಗಾರಿಕೆ ಬೆಳೆ, ವಾಣಿಜ್ಯ … Read more

ಉಚಿತ ಟೈಲರಿಂಗ್ ತರಬೇತಿ ಆರಂಭ ಆಸಕ್ತರು ಅರ್ಜಿ ಸಲ್ಲಿಸಿ.!

  ಗ್ರಾಮೀಣ ಭಾಗದ ಜನತೆಗೆ ನಗರ ಪ್ರದೇಶದಲ್ಲಿ ಇರುವವರಿಗೆ ಹೋಲಿಸಿದರೆ ಉದ್ಯೋಗವಕಾಶಗಳ ಸಂಖ್ಯೆ ಬಹಳ ಕಡಿಮೆ ಇರುತ್ತದೆ. ಆದರೆ ಇರುವ ಪ್ರತಿಭೆ ಹಾಗೂ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡರೆ ಅಥವಾ ಅವುಗಳ ಬಗ್ಗೆ ಸರಿಯಾದ ಮಾರ್ಗದರ್ಶನ ದೊರೆತರೆ ಯಾವುದೇ ಮೆಟ್ರೋ ಪಾಲಿಟನ್ ಸಿಟಿಗಿಂತ ಕಡಿಮೆ ಇಲ್ಲದಂತಹ ಜೀವನ ಸಾಗಿಸಬಹುದು. ಇದು ಸಾಧ್ಯವಾಗಬೇಕು ಎಂದರೆ ಉದ್ಯೋಗವಕಾಶ ಎನ್ನುವುದು ಮೊದಲ ಆಪ್ಷನ್ ಆಗಿರುತ್ತದೆ ಹಾಗಾಗಿ ಇಂದು ಈ ಲೇಖನದಲ್ಲಿ ಹಳ್ಳಿಗಾಡಿನ ಜನರಿಗೆ ಅನುಕೂಲವಾಗುವಂತಹ ಒಂದು ಮಾಹಿತಿಯನ್ನು ತಿಳಿಸುತ್ತೇವೆ. ಅದೇನೆಂದರೆ, ರೂಟ್ ಜೆಡ್ … Read more

ಕೆನರಾ ಬ್ಯಾಂಕ್ ಅಕೌಂಟ್ ನಲ್ಲಿ ಅಕೌಂಟ್ ಇದ್ದವರಿಗೆ ಬಂಪರ್ ಕೊಡುಗೆ, ನಿಮ್ಮ ಹಣ ಡಬಲ್ ಆಗುವ ಹೊಸ ಸ್ಕೀಮ್.!

ಕೆನರಾ ಬ್ಯಾಂಕ್ (Canara Bank) ಭಾರತೀಯರು ಅತಿ ಹೆಚ್ಚು ವಿಶ್ವಾಸ ಹೊಂದಿರುವ ಬ್ಯಾಂಕ್ ಗಳ ಸಾಲಿನಲ್ಲಿ ನಂಬರ್ 1, ಸ್ಥಾನ ಗಿಟ್ಟಿಸಿಕೊಂಡಿದೆ. ಸದಾ ಕಾಲ ತನ್ನ ಗ್ರಾಹಕರ ಅವಶ್ಯಕತೆಗೆ ತಕ್ಕ ಹಾಗೆ ಯೋಜನೆಗಳನ್ನು ರೂಪಿಸಿ ಅನುಕೂಲತೆ ಮಾಡಿಕೊಡುವ ಬ್ಯಾಂಕ್ ಕಳೆದ 19 ವರ್ಷಗಳಿಂದ ಉತ್ತಮ ಸೇವೆ ನೀಡುತ್ತಿದೆ ಎನ್ನುವ ಕಾರಣದಿಂದಾಗಿ ಪ್ರತಿ ವರ್ಷವೂ ಕೂಡ ಕೆನರಾ ಬ್ಯಾಂಕ್ ಗಳಲ್ಲಿ ಖಾತೆ ತೆರೆಯುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕೋಟ್ಯಾಂತರ ಗ್ರಾಹಕರನ್ನು ಹೊಂದಿರುವ ಕೆನರಾ ಬ್ಯಾಂಕ್ ನಲ್ಲಿ ಇತರ … Read more

ಲವಂಗ ಕೃಷಿ ಎಷ್ಟು ಲಾಭದಾಯಕ ಗೊತ್ತಾ.? KGಗೆ ರೂ.750 ಮತ್ತು 100 ವರ್ಷಗಳವರೆಗೆ ಬೆಳೆ ಗ್ಯಾರಂಟಿ

  ಮಸಾಲೆ ಪದಾರ್ಥಗಳಿಗೆ ಸಾಕಷ್ಟು ಬೇಡಿಕೆ ಇದೆ ಇದನ್ನು ಆಹಾರದಲ್ಲಿ ಬಳಸುವುದನ್ನು ಮಾತ್ರವಲ್ಲದೆ ಆಯುರ್ವೇದದಲ್ಲಿ ಕೂಡ ಬಳಕೆ ಮಾಡಲಾಗುತ್ತದೆ. ಇದರಿಂದ ಆಹಾರದ ರುಚಿ ಹೆಚ್ಚಿಸಬಹುದು ಮತ್ತು ಇದರಿಂದ ತಯಾರಿಸಲಾದ ಔಷಧಿಗಳ ಮೂಲಕ ನ್ಯಾಚುರಲ್ ಆಗಿ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಎನ್ನುವ ಕಾರಣದಿಂದಲೇ ಪೋರ್ಚುಗೀಸರ ಹಾದಿಯಾಗಿ ಬ್ರಿಟಿಷರವರೆಗೆ ವಿದೇಶಿಕರು ಭಾರತಕ್ಕೆ ವಲಸೆ ಬಂದದ್ದು. ಮಸಾಲೆ ವ್ಯಾಪಾರದಿಂದ ಆರಂಭವಾಗಿ ನಂತರ ನೂರಾರು ವರ್ಷಗಳ ಕಾಲ ನಮ್ಮ ಮೇಲಿನ ನಡೆದ ದ’ಬ್ಬಾ’ಳಿ’ಕೆ ಬಗ್ಗೆ ಗೊತ್ತೇ ಇದೆ. ಆ ಸಮಯದಲ್ಲಿ ನಮ್ಮ ಮೇಲಾದ ರಾಜಕೀಯ … Read more

ಮನೆಗೆ ಪ್ಲಂಬಿಂಗ್ ಮಾಡಿಸುವಾಗ ಮುಖ್ಯವಾಗಿ ಈ ವಿಚಾರಗಳು ಗೊತ್ತಿರಲಿ, ಇಲ್ಲವಾದಲ್ಲಿ ನಂತರ ಪಶ್ಚಾತಾಪ ಪಡಬೇಕಾಗುತ್ತದೆ..

  ಮನೆ ಕಟ್ಟಿಸಬೇಕು ಎನ್ನುವುದು ಸುಲಭವಾದ ವಿಚಾರವಲ್ಲ ಮನೆ ಕಟ್ಟಿಸುವಾಗ ಪಾಯ ತೆಗೆಯುವುದರಿಂದ ಹಿಡಿದು ಬೆಡ್ ಹಾಕುವವರಿಗೆ, ಇಂಟೀರಿಯರ್ ಮಾಡಿಸುವುದರಿಂದ ಹಿಡಿದು ಪೇಂಟ್ ಆಗುವವರಿಗೆ ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ವಿಚಾರ ಪ್ರತಿಯೊಂದರಲ್ಲೂ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ಯಾವುದೇ ವ್ಯತ್ಯಾಸಗಳಾದರೂ ನಂತರ ಸುಮ್ಮನೆ ಸರಿಪಡಿಸುವುದಕ್ಕೆ ಹಣ ಹಾಗೂ ಸಮಯ ವ್ಯರ್ಥವಾಗುವುದಲ್ಲದೆ ಅಥವಾ ತಪ್ಪು ಮಾಡಿದೆವು ಎಂದು ಪಶ್ಚಾತಾಪ ಪಡಬೇಕು. ಇದರಲ್ಲಿ ಮನೆಯ ಪ್ಲಂಬಿಂಗ್ ವಿಚಾರ ಕೂಡ ಬಹಳ ಮುಖ್ಯ ಪಾತ್ರ ವಹಿಸುವಂಥದ್ದು ಹಾಗಾಗಿ ಇಂದು ಈ ಲೇಖನದಲ್ಲಿ ಮನೆ … Read more

ಸ್ತ್ರೀ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ 25 ಲಕ್ಷ ನೆರವು.! ಆಸಕ್ತರು ಅರ್ಜಿ ಸಲ್ಲಿಸಿ.!

  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (Government) ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಅನೇಕ ಮಹಿಳಾ ಪರ ಯೋಜನೆಗಳನ್ನು (for Womens) ಜಾರಿಗೆ ತಂದಿವೆ. ಹಣಕಾಸು ವಿಚಾರದಲ್ಲೂ ಕೂಡ ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಅವರ ವಿದ್ಯಾಭ್ಯಾಸಕ್ಕೆ ಹಾಗೂ ಉದ್ಯಮ ಸ್ಥಾಪನೆಗೆ ವಿವಿಧ ಯೋಜನೆಗಳ ಮೂಲಕ ಹಣಕಾಸಿನ ನೆರವು ಒದಗಿಸುತ್ತಿದೆ. ಸರ್ಕಾರ ಮಾತ್ರವಲ್ಲದೆ ಸರ್ಕಾರದ ಸಹಭಾಗಿತ್ವದಲ್ಲಿ ಬ್ಯಾಂಕ್ ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳು ಕೂಡ ಸ್ತ್ರೀಶಕ್ತಿ ಪರವಾಗಿ ಕಾಳಜಿ ಮೆರೆಯುತ್ತಿವೆ. ಈ ಹಾದಿಯಲ್ಲಿ SBI ಬ್ಯಾಂಕ್ (State Bank … Read more

ಸೀತಾರಾಮ್ ಜಿಂದಾಲ್ ವಿದ್ಯಾರ್ಥಿ ವೇತನ, ಪ್ರತಿ ತಿಂಗಳು 3,200 ಸ್ಕಾಲರ್ಶಿಪ್ ಬರುತ್ತೆ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.!

  ಸರ್ಕಾರ ಮಾತ್ರವಲ್ಲದೇ ಸರ್ಕಾರೇತರವಾಗಿ ಕೂಡ ಕೆಲ ಸಂಸ್ಥೆಗಳು ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿವೆ. ಭಾರತದ ಹೆಸರಾಂತ ಅನೇಕ ಕಂಪನಿಗಳು ಈ ಈ ಪಟ್ಟಿಗೆ ಸೇರುತ್ತಿದ್ದು, ಸೀತಾರಾಮ್ ಜಿಂದಾಲ್ ಫೌಂಡೇಶನ್ (Sitaram Zindal Foundation) ಎನ್ನುವ ಸಂಸ್ಥೆಯು (NGO) ಕೂಡ ಈ ಪಟ್ಟಿಗೆ ಸೇರುತ್ತಿದೆ. ಸಂಸ್ಥೆ ಈಗ ಪ್ರಸಕ್ತ ಸಾಲಿನ ಶೈಕ್ಷಣಿಕ ಖರ್ಚು ವೆಚ್ಚಗಳಿಗೆ ವಿದ್ಯಾರ್ಥಿ ವೇತನ (Scholarship) ನೀಡುವ ಸಲುವಾಗಿ ಸೀತಾರಾಮ್ ಜಿಂದಾಲ್ ಫೌಂಡೇಶನ್ ಸ್ಕಾಲರ್‌ಶಿಪ್ ಸ್ಕೀಮ್ 2024 ಅಡಿಯಲ್ಲಿ ಅರ್ಜಿ … Read more

ಕಾರಿನಲ್ಲಿ 1 ಗಂಟೆ A/C ಹಾಕಿದ್ರೆ ಪೆಟ್ರೋಲ್​ ಖರ್ಚು ಆಗುತ್ತೆ ನೋಡಿ.! ನಿಜಕ್ಕೂ ಬೆಚ್ಚಿ ಬೀಳ್ತಿರಾ.

  ಬೇಸಿಗೆಯ ಬಿಸಿಲು ಜೋರಾಗಿದೆ. ಬಿಸಿಲಿನ ಈ ತಾಪ ಎಷ್ಟಿದೆ ಎಂದರೆ ಮನೆ ಒಳಗೆ ಆರಾಮಾಗಿ ಇರಲು ಆಗುತ್ತಿಲ್ಲ ಅಷ್ಟು ಹಬೆ, ಮನೆ ಹೊರಗೆ ಕೂಡ ಬಿಸಿಲಿನ ಶಾಖ. ಈ ಬಿಸಿಲಿನ ಬೇಗೇಗೆ ಜನ ತತ್ತರಿಸಿ ಹೋಗುತ್ತಿದ್ದಾರೆ ಹಾಗೂ ಇದರಿಂದ ಸುಧಾರಿಸಿಕೊಳ್ಳಲು ಮನೆ ಮತ್ತು ಕಚೇರಿಗಳಲ್ಲಿ ಫ್ಯಾನ್, ಕೂಲರ್, AC, ತಂಪು ಪಾನೀಯಗಳು, ಎಳನೀರು, ಮಜ್ಜಿಗೆ ಹಣ್ಣಿನ ರಸಗಳು, ಐಸ್ ಕ್ರೀಮ್ ನ ಮೊರೆ ಹೋಗಿದ್ದಾರೆ. ಆದರೂ ಜನದಟ್ಟಣೆ ಇರುವ ಜಾಗಗಳಲ್ಲಿ ಬೇಸಿಗೆಯನ್ನು ಸಹಿಸುವುದು ಕಷ್ಟವಾಗಿದೆ. ಸಾಮಾನ್ಯವಾಗಿ … Read more

ಮನೆ ಕಟ್ಟಿಸುತ್ತಿದ್ದೀರಾ.? ಪಾರ್ಕಿಂಗ್ ವಿಚಾರವಾಗಿ ಈ ಟೆಕ್ನಿಕ್ ಗಳು ಗೊತ್ತಿರಲಿ.!

  ಮನೆ ಕಟ್ಟಿಸುವುದು ಸುಲಭವಾದ ವಿಚಾರವೇ ಅಲ್ಲವೇ ಅಲ್ಲ. ಅದುವರೆಗೂ ಕಷ್ಟಪಟ್ಟು ಒಂದೊಂದು ರೂಪಾಯಿ ಕೂಡಿಟ್ಟ ಹಣವನ್ನು ಅಥವಾ ಮನೆ ಕಟ್ಟಬೇಕು ಎನ್ನುವ ಕಾರಣಕ್ಕಾಗಿಯೇ ದೊಡ್ಡ ಮಟ್ಟದಲ್ಲಿ ಸಾಲವನ್ನು ಮಾಡಿಕೊಂಡು ಮನೆ ಕಟ್ಟುತ್ತಿರುತ್ತೇವೆ ಎಲ್ಲರಿಗೂ ಪದೇ ಪದೇ ಮನೆ ಕಟ್ಟುವ ಯೋಗ ಇರುವುದಿಲ್ಲ. ಒಂದು ಬಾರಿ ಅಚ್ಚುಕಟ್ಟಾಗಿ ನಮ್ಮ ಆಸೆ ಪ್ರಕಾರ ವ್ಯವಸ್ಥಿತವಾಗಿ ಒಂದು ಮನೆ ಕಟ್ಟಿಸಿಕೊಂಡು ನೆಮ್ಮದಿಯಾಗಿ ಬದುಕಬೇಕು ಎನ್ನುವುದು ಬಹಳ ದೊಡ್ಡ ಸಮಾಧಾನಕರ ಸಂಗತಿ. ಹಾಗಾಗಿ ಮನೆ ಕಟ್ಟುವಾಗ ಪ್ರತಿ ವಿಚಾರದಲ್ಲೂ ಕೂಡ ಯೋಚಿಸಿ … Read more

ಗ್ರಾನೈಟ್ ಖರೀದಿಸುವಾಗ ಮತ್ತು ಹಾಕಿಸುವಾಗ ಆಗುವ ಸಾಮಾನ್ಯ ತಪ್ಪುಗಳೇನೇನು ಗೊತ್ತಾ.? ಈಗಲೇ ತಿಳಿದುಕೊಂಡರೆ ಮುಂದೆ ಚಿಂತೆ ಪಡುವುದು ತಪ್ಪುತ್ತದೆ.!

  ಮನೆ ಕಟ್ಟಿಸುವ ವಿಚಾರ ಬಂದಾಗ ಮನೆಗೆ ಮಾಡುವ ಪ್ರತಿಯೊಂದು ಕೆಲಸವೂ ಕೂಡ ಮುಖ್ಯವೇ. ಮನೆಗೆ ಕನ್ಸ್ಟ್ರಕ್ಷನ್ ಮಾಡಿಸುವವರೆಗೆ ಒಂದು ಟೆನ್ಶನ್ ಆದರೆ ಫಿನಿಶಿಂಗ್ ಆಗುವವರೆಗೆ ಮತ್ತೊಂದು ರೀತಿಯ ಟೆನ್ಶನ್ ಆಗಿರುತ್ತದೆ. ಸರಿಯಾದ ನಾಲೆಡ್ಜ್ ಇದ್ದಾಗ ಮಾತ್ರ ನಮಗೆ ಹಣ ವ್ಯರ್ಥ ಆಗುವುದು ತಪ್ಪುತ್ತದೆ ಇಲ್ಲವಾದಲ್ಲಿ ಪ್ರತಿ ವಿಷಯದಲ್ಲಿ ಪ್ರತಿ ಹಂತದಲ್ಲೂ ಮೋ’ಸ ಮಾಡುವರಿದ್ದಾರೆ, ಮತ್ತು ನಾವು ಕೆಲಸ ಮಾಡಿಸಿದ ವಿಧಾನ ತೃಪ್ತಿ ತರದೆ ಹೋಗಬಹುದು. ಈ ರೀತಿ ಕೆಲಸಗಳಲ್ಲಿ ಮನೆಗೆ ಗ್ರಾನೆಟ್ ಅಥವಾ ಮಾರ್ಬಲ್ ಅಥವಾ … Read more