ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹುದ್ದೆಗಳಿಗೆ ನೇರ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.!

  ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚಾಗಿ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೆಚ್ಚುತ್ತಿರುವ ಈ ಮಾಲಿನ್ಯ ನಿಯಂತ್ರಿಸಲು ಕ್ರಮ ಕೈಗೊಳ್ಳಲೇ ಬೇಕು. ಇದರ ನಿಯಂತ್ರಣಕ್ಕಾಗಿ ನೂತನ ನಿಯಮಗಳನ್ನು ಜಾರಿಗೆ ತರಲೇಬೇಕು ಮತ್ತು ಮಂಡಳಿ ಕಡೆಯಿಂದ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇದರಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ ಅತಿ ಮುಖ್ಯ ಆದರೆ ಇದರ ಬಗ್ಗೆ ಜಾಗೃತಿ ಮೂಡಿಸುವುದು ಕೂಡ ಸರ್ಕಾರದ ಕರ್ತವ್ಯ ಹೀಗಾಗಿ ಒಟ್ಟಾರೆಯಾಗಿ ಈ ಮಾಲಿನ್ಯಗಳನ್ನು ನಿಯಂತ್ರಣ ತರಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (KSPCB … Read more

1 BHK 3.5 ಲಕ್ಷದಲ್ಲಿ, 2BHK 6 ಲಕ್ಷದಲ್ಲಿ ಕೇವಲ 7 ದಿನಕ್ಕೆ ರೆಡಿ ಆಗುತ್ತದೆ ನಿಮ್ಮ ಕನಸಿನ ಸ್ವಂತ ಮನೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಇತ್ತೀಚಿನ ದಿನಗಳಲ್ಲಿ ಫ್ರೀ ಫ್ಯಾಬ್ರಿಕೇಟೆಡ್ ಹೋಮ್ ಗಳು, ಕಂಟೇನರ್ ಹೌಸ್ ಗಳು, ಪೋರ್ಟೆಬಲ್ ಹೋಮ್ ಗಳು ಮಾರ್ಕೆಟ್ ನಲ್ಲಿ ಹೆಚ್ಚು ಚಾಲ್ತಿಯಲ್ಲಿ ಇವೆ, ಇವುಗಳಿಗೆ ಬೇಡಿಕೆ ಕೂಡ ಹಾಗೆ ಇದೆ ಯಾಕೆಂದರೆ ತಕ್ಷಣಕ್ಕೆ ರೆಡಿ ಆಗುತ್ತವೆ, ಬಜೆಟ್ ಫ್ರೀ, ಲುಕ್ ಕೂಡ ಚೆನ್ನಾಗಿರುತ್ತೆ ಎಂದು. ಅದಲ್ಲದೇ ಏಳೇ ದಿನಗಳಲ್ಲಿ ನಿಮಗೆ ಫ್ರೀ ಫ್ಯಾಬ್ರಿಕೇಟೆಡ್ ಮನೆಗಳು ಸಿಗುತ್ತದೆ. ನೀವು ಹೇಳಿದ ಜಾಗದಲ್ಲಿ ರೆಡಿ ಮಾಡಿಕೊಡುತ್ತಾರೆ ಅಥವಾ ಶಿಫ್ಟಿಂಗ್ ಕೂಡ ಮಾಡಿಸಿಕೊಳ್ಳಬಹುದು. ಹತ್ತಾರು ಕಂಪನಿಗಳು ಈ ರೀತಿಯ ಮನೆಗಳನ್ನು … Read more

ಮಹಿಳೆಯರಿಗೆ ಉಚಿತ ಹೋಲಿಗೆ ತರಬೇತಿ.! ಆಸಕ್ತರು ಅರ್ಜಿ ಸಲ್ಲಿಸಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.!

  ನಿರುದ್ಯೋಗಿ ಹೆಣ್ಣು ಮಕ್ಕಳಿಗೆ ಅಥವಾ ಮನೆಯಲ್ಲಿ ಇದ್ದುಕೊಂಡು ಉದ್ಯೋಗ ಮಾಡಬೇಕು ಎಂದುಕೊಳ್ಳುವವರಿಗೆ ಹೊರಗೆ ಹೋಗಿ ದುಡಿಯಲು ಅವಕಾಶ ಇರದಂತ ಹೆಣ್ಣು ಮಕ್ಕಳಿಗೆ ಟೈಲರಿಂಗ್ (tailering) ಒಂದು ಅತ್ಯುತ್ತಮ ಅಸ್ತ್ರ. ತಮ್ಮ ಬಿಡುವಿನ ಸಮಯದಲ್ಲಿ ಹವ್ಯಾಸವಾಗಿ ಅಥವಾ ಇದನ್ನೇ ವೃತ್ತಿಯಾಗಿ ತೆಗೆದುಕೊಡು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಮನೆಯಿಂದಲೇ ಕೆಲಸ ಮಾಡಲು ಹೊಲಿಗೆ ಒಂದು ಉತ್ತಮ ಅವಕಾಶ. ಈಗ ಹೊಲಿಗೆ ತರಬೇತಿ ಪಡೆದಿರುವ ಪ್ರಮಾಣ ಪತ್ರ ಇದ್ದರೆ ಸರ್ಕಾರಗಳೇ ಮಹಿಳೆಯರು (for womens) ಆರ್ಥಿಕವಾಗಿ ಸ್ವಾವಲಂಬಿಗಳಾಗಲಿ ಎನ್ನುವ ಉದ್ದೇಶದಿಂದ … Read more

ಕೇವಲ 20 ಸಾವಿರದಲ್ಲಿ ಶುರು ಮಾಡಿ 1.5 ಕೋಟಿ ವಹಿವಾಟು ಆಗುತ್ತಿರುವ ಬಿಸಿನೆಸ್, ಮನೆಯಲ್ಲಿ ಇದ್ದುಕೊಂಡು ಕೆಲಸ ಮಾಡಲು ಬಯಸುವ ಹೆಣ್ಣು ಮಕ್ಕಳೇ ಇಲ್ಲಿ ನೋಡಿ.!

ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಹೊರಗಡೆ ಹೋಗಿ ದುಡಿಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಯಾಕೆಂದರೆ ಎಲ್ಲರೂ ಈ ರೀತಿ ಕಚೇರಿಗಳಿಗೆ ಹೋಗಿ ಕೆಲಸ ಮಾಡುವ ಹೆಚ್ಚಿನ ವಿದ್ಯಾಭ್ಯಾಸ ಪಡೆಯದೇ ಇರಬಹುದು ಅಥವಾ ವಿದ್ಯೆ ಇದ್ದರೂ ಸಮಯದ ಅಭಾವ ಅಥವಾ ಕುಟುಂಬದ ಸಹಕಾರ ಇಲ್ಲದೆ ಇರಬಹುದು. ಹೀಗಾಗಿ ಮನೆಯಲ್ಲೇ ಇದ್ದುಕೊಂಡು ಕೆಲಸ ಮಾಡು ಎನ್ನುವ ಸಲಹೆ ಎಲ್ಲಾ ಕಡೆಯಿಂದ ಬಂದಿರುತ್ತದೆ. ಮನೆಯಲ್ಲಿ ಕುಳಿತು ಏನು ಕೆಲಸ ಮಾಡುವುದು ಎಂದು ಬೇಸರ ಆಗುವುದು ಬೇಡ. ಯಾಕೆಂದರೆ ಈಗ ಪ್ರಪಂಚ ಬಹಳಷ್ಟು … Read more

ಕೇವಲ 1 ಲಕ್ಷದಲ್ಲಿ ಮನೆ ಆಗುತ್ತೆ, ಬಾಡಿಗೆ ಕೊಡೋಕೆ ಬೆಸ್ಟ್, ಸಣ್ಣ ಫ್ಯಾಮಿಲಿಗೆ ಸರಿಹೊಂದುವ ಕಡಿಮೆ ಬಜೆಟ್ ಮನೆ…

  1 ಲಕ್ಷದಲ್ಲಿ ಮನೆ ಆಗುತ್ತದೆ ಎಂದರೆ ಎಲ್ಲರಿಗೂ ಕೂಡ ಆಶ್ಚರ್ಯ ಒಂದು ಲಕ್ಷಕ್ಕೆ ಏನು ಬರುತ್ತದೆ ಇದು ಫೇಕ್ ಎಂದು ಕೊಳ್ಳುತ್ತಾರೆ. ಆದರೆ ಸರಿಯಾಗಿ ನಾವು ಹೇಳುವ ವಿವರವನ್ನು ಪೂರ್ತಿಯಾಗಿ ಕೇಳಿ ಆಗ ನಿಮಗೆ ಇದು ಮನವರಿಕೆ ಆಗುತ್ತದೆ. ನೀವು ಈಗಾಗಲೇ ಒಂದು RCC ಮನೆಯಲ್ಲಿ ಇದ್ದೀರಾ ಮೇಲೆ ಮನೆ ಕಟ್ಟುವ ಪ್ಲಾನಿಂಗ್ ಇದೆ ಆದರೆ ಸದ್ಯಕ್ಕೆ ಆಗುವುದಿಲ್ಲ ಆದರೂ ಒಂದು ಕಡಿಮೆ ಬಜೆಟ್ ನಲ್ಲಿ ಮನೆ ಮಾಡಿ ಬಾಡಿಗೆಗೆ ಕೊಡಬೇಕು ಎಂದಿದ್ದರೆ ಈಗ ನಾವು … Read more

ಹೊಸ ಬೈಕ್ ಅಥವಾ ಕಾರು ಖರೀದಿ ಮಾಡುವವರಿಗೆ ಬೇಸರದ ಸುದ್ದಿ, ವಾಹನಗಳ ಮೇಲೆ ತೆರಿಗೆ ಇನ್ನಷ್ಟು ಹೆಚ್ಚಳ.!

ಈಗಾಗಲೇ ಜನರು ಬೆಲೆ ಏರಿಕೆಯಿಂದಾಗಿ ಬಹಳ ಸಂಕಷ್ಟದಲ್ಲಿ ಇದ್ದಾರೆ. ಪ್ರತಿನಿತ್ಯ ವ್ಯತ್ಯಾಸವಾಗುತ್ತಿರುವ ನಿತ್ಯ ಅಗತ್ಯತೆ ವಸ್ತುಗಳ ಬೆಲೆ ಬಡ ಹಾಗೂ ಮಧ್ಯಮ ವರ್ಗದವರ ತಲೆ ಬಿಸಿಗೆ ಕಾರಣವಾಗಿದೆ. ಇದರ ನಡುವೆ ಸರಕಾರದಿಂದ ವಿಧಿಸಲಾಗುತ್ತಿರುವ ತೆರಿಗೆ ಕೂಡ ಹೆಚ್ಚಳವಾಗುತ್ತಿರುವುದು ಬಹಳ ಬೇಸರದ ಸಂಗತಿಯಾಗಿದೆ. ಈ ಬಾರಿ ಸರ್ಕಾರ ಮತ್ತೊಮ್ಮೆ ವಾಹನಗಳ ಮೇಲಿನ ತೆರಿಗೆ ಹೆಚ್ಚಿಸಿ ವಾಹನ ಖರೀದಿ ಮಾಡುವವರಿಗೆ ಬಿಗ್ ಶಾಕ್ ನೀಡಿದೆ. ಈ ಕುರಿತಾದ ವರದಿಯೊಂದನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಹೊಸದಾಗಿ ಬೈಕ್ ಅಥವಾ ಕಾರು ಕೊಂಡುಕೊಳ್ಳಬೇಕು … Read more

ಹಸುವಿಗಿಂತ ಹಸು ಸಗಣಿಯಿಂದಲೇ ಡಬಲ್ ಲಾಭ.! ಪಶುಸಂಗೋಪನೆ ಮಾಡುತ್ತಿರುವವರು ನೋಡಿ.! ಸಗಣಿಯಿಂದ ಎಷ್ಟೆಲ್ಲಾ ಲಾಭ ಇದೆ ಅಂತ.!

  ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲೂ ಗೊಬ್ಬರವಾದೆ ನೀನಾರಿಗಾದೆಯೋ ಎಲೆ ಮಾನವ ಈ ಪದ್ಯವನ್ನು ಪ್ರತಿಯೊಬ್ಬರು ಕಲಿತಿದ್ದೇವೆ, ಆದರೆ ಅದರ ಮಹತ್ವವನ್ನು ಸರಿಯಾಗಿ ಅರಿಯಲಿಲ್ಲ ಎನ್ನಬಹುದು. ಯಾಕೆಂದರೆ ಈವರೆಗೂ ಕೂಡ ಸಗಣಿ ಎಂದರೆ ಬಹಳ ನಿರ್ಲಕ್ಷ ಭಾವದಿಂದ ನೋಡಲಾಗುತ್ತಿತ್ತು ಆದರೆ ಅದು ಅಮೃತಕ್ಕೆ ಸಮಾನ ಎನ್ನುವುದು ಕೆಲವರಿಗಷ್ಟೇ ಮನವರಿಕೆಯಾಗಿದೆ. ಸದ್ಯ ಈಗ ಟ್ರೆಂಡ್ ಬದಲಾಗಿದೆ ಸೆಗಣಿ ಬಗ್ಗೆ ಪುರಾಣಗಳಲ್ಲಿ ನೀಡಲಾಗಿರುವ ಪೂಜ್ಯನೀಯ ಸ್ಥಾನಮಾನಗಳು ಮಾತ್ರವಲ್ಲದೆ ಅದರ ಬಳಕೆಯಿಂದ ಸಿಗುವ … Read more

ಆಸ್ತಿ ಪತ್ರಗಳಿಗೆ ಆಧಾರ್ ಜೋಡಣೆ ಕಡ್ಡಾಯ.! ಅಧಿಕೃತವಾಗಿ ಮಾಹಿತಿ ಹಂಚಿಕೊಂಡ ಕಂದಾಯ ಸಚಿವರು.!

  ಕಳೆದ ಒಂದು ವರ್ಷದಿಂದ ಕಂದಾಯ ಇಲಾಖೆಗೆ (Revenue Department) ಸಂಬಂಧಿಸಿದ ಹಾಗೆ ಸಾಕಷ್ಟು ಬದಲಾವಣೆಗಳು ಆಗಿವೆ ಹೊಸ ನಿಯಮಗಳನ್ನು ಮಾಡಲಾಗಿದೆ, ಆ ಪಟ್ಟಿಯಲ್ಲಿ ಮತ್ತೊಂದು ಹೊಸ ನಿಯಮವು ಕೂಡ ಸೇರುತ್ತದೆ. ಈ ಬಾರಿ ಆಸ್ತಿಗಳ ನೋಂದಣಿಗೆ ಸಂಬಂಧಪಟ್ಟ ಹಾಗೆ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅದೇನೆಂದರೆ ರಾಜ್ಯದಲ್ಲಿ ಆಸ್ತಿಗಳ ನೋಂದಣಿ ಸಮಯದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಲು ಮತ್ತು ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ನೇರವಾಗಿ ತಲುಪಿಸುವ ಉದ್ದೇಶದಿಂದ ರಾಜ್ಯದಲ್ಲಿ ರೈತರ ಪಹಣಿಗಳಿಗೆ ಆಧಾರ್ ಜೋಡಣೆ (Aadhar … Read more

ರೈಲ್ವೆ ಇಲಾಖೆಯಿಂದ ಮಹಿಳೆಯರಿಗೆ ಬಂಪರ್ ಗಿಫ್ಟ್.! ಇನ್ಮುಂದೆ ಈ ಸೇವೆಗಳು ಉಚಿತವಾಗಿ ಸಿಗಲಿದೆ.!

  ರೈಲಿನಲ್ಲಿ ಪ್ರಯಾಣ (Railway) ಬಹಳ ಅನುಕೂಲಕರ ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ದಿನನಿತ್ಯದ ಪ್ರಯಾಣದಿಂದ ಹಿಡಿದು ತೀರ್ಥಯಾತ್ರೆ ಹೋಗುವವರೆಗೂ ಕೂಡ ರೈಲು ಪ್ರಯಾಣವನ್ನೇ (travel) ಅವಲಂಬಿಸುತ್ತಾರೆ. ಮನೆಯಲ್ಲಿ ಇದ್ದ ಪ್ರಯಾಣದ ಅನುಭವದ ಜೊತೆಗೆ ಕುಟುಂಬ ಪೂರ್ತಿಯಾಗಿ ವಿಶ್ರಾಂತಿ ತೆಗೆದುಕೊಂಡು ಹಾಗೂ ಹೆಚ್ಚಿನ ಭದ್ರತೆಯೊಂದಿಗೆ ಪ್ರಯಾಣಿಸಬಹುದು ಎನ್ನುವ ಮತ್ತು ಇನ್ನಿತರ ಕಾರಣದಿಂದಾಗಿ ರೈಲು ಪ್ರಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೀಗೆ ದಿನದಿಂದ ದಿನಕ್ಕೆ ರೈಲು ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರೈಲ್ವೆ ಇಲಾಖೆಯೂ (Railway Department) … Read more

ಆಧಾರ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಡೆಡ್ ಲೈನ್ ಜಾರಿ.!

  ಆಧಾರ್ (Aadhar) ಕುರಿತಂತೆ ಕಳೆದ ವರ್ಷ ಒಂದು ಆದೇಶ ಹೊರಡಿಸಲಾಗಿತ್ತು, ದೇಶದ ನಾಗರಿಕರಿಗೆ ಆಧಾರ್ ಕಾರ್ಡ್ ಗುರುತಿನ ಚೀಟಿಯನ್ನು ನೀಡುವ ಭಾರತದ ಸಂಸ್ಥೆಯಾದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಕಳೆದ ಹತ್ತು ವರ್ಷಗಳಿಂದ ಯಾರು ಒಮ್ಮೆ ಕೂಡ ಆಧಾರ್ ಕಾರ್ಡ್ ರಿನೀವಲ್ (Aadhar renewal) ಮಾಡಿಲ್ಲ ಅವರಿಗೆ ಆಧಾರ್ ಅಪ್ಡೇಟ್ (Aadhar Update Compulsory) ಮಾಡಿಸುವುದು ಕಡ್ಡಾಯಗೊಳಿಸಿ ಆನ್ಲೈನ್ನಲ್ಲಿ ಮತ್ತು ಆಫ್ಲೈನ್ ನಲ್ಲಿ ಸರಳವಾಗಿ ಇದನ್ನು ಹಾಗೂ ಉಚಿತವಾಗಿ ಮಾಡಿಕೊಳ್ಳಲು ಅವಕಾಶ ಕೂಡ ನೀಡಿತ್ತು. … Read more