ರೇಷನ್ ಕಾರ್ಡ್ ಇದ್ದವರಿಗೆ ಶಾಕಿಂಗ್ ನ್ಯೂಸ್.! ಇನ್ಮುಂದೆ ಇಂತವರಿಗೆ ಸರ್ಕಾರದಿಂದ ಯಾವುದೇ ಪ್ರಯೋಜನ ಸಿಗಲ್ಲ, ಎಲ್ಲಾ ಸೌಲಭ್ಯಗಳು ಬಂದ್

  ರೇಷನ್ ಕಾರ್ಡ್ ಸದ್ಯಕ್ಕೆ ರಾಜ್ಯದಾದ್ಯಂತ ಹೆಚ್ಚು ಸುದ್ದಿಯಲ್ಲಿರುವ ವಿಷಯ. ಯಾಕೆಂದರೆ ಕರ್ನಾಟಕ ರಾಜ್ಯ ಸರ್ಕಾರವು (Karnataka Government) ಪರಿಚಯಿಸಿರುವ 5 ಗ್ಯಾರಂಟಿ ಯೋಜನೆಗಳಲ್ಲಿ (Gyaranty Scheme) ಕುಟುಂಬದ ಮುಖ್ಯಸ್ಥೆ ಮಹಿಳೆ ಖಾತೆಗೆ ಹಣ ವರ್ಗಾವಣೆಯಾಗುತ್ತಿರುವಂತಹ ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಯು (Annabhagya and Gruhalakshmi Schemes) ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿವೆ (Rationcard Based) ಎಂದೇ ಹೇಳಬಹುದು. ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗಾಗಿ ಅನ್ನಭಾಗ್ಯ ಯೋಜನೆಯನ್ನು ಪರಿಚಯಿಸಿದೆ ಮತ್ತು ಅನ್ನಭಾಗ್ಯ ಯೋಜನೆ ಮೂಲಕ … Read more

ಸ್ಟೇಟ್ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.!

  ನಮ್ಮ ಭಾರತ ದೇಶದಲ್ಲಿ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್  ಎಂದು SBI (State Bank of Mysore) ಕರೆಸಿಕೊಂಡಿದೆ. ಗ್ರಾಹಕರ ಆಸ್ತಿಗಳಿಗನುಗುಣವಾಗಿ ಸಾಕಷ್ಟು ಹೊಸ ಯೋಜನೆಗಳನ್ನು ಪರಿಚಯಿಸುತ್ತಿರುವ ಬ್ಯಾಂಕ್ ಈಗ ಮತ್ತೊಮ್ಮೆ ಸಿಹಿ ಸುದ್ದಿಯೊಂದನ್ನು ನೀಡಿದೆ. SBI ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು SBI ನೀಡುತ್ತಿರುವ ಈ ಕೊಡುಗೆಯನ್ನು ಪಡೆಯಬಹುದಾಗಿದೆ. ಇದರ ಸಂಬಂಧಿತ ವಿಚಾರ ಹೇಗಿದೆ ನೋಡಿ. ಇತಿಹಾಸದಲ್ಲಿ ಇದೆ ಮೊಟ್ಟ ಮೊದಲ ಬಾರಿಗೆ, SBI ಬ್ಯಾಂಕ್‌ನ ಮಾರುಕಟ್ಟೆ ಕ್ಯಾಪ್ (SBI BANK MCP) 7 … Read more

ವಾಟರ್ ಆಪಲ್ ಕೃಷಿ ಮಾಡಿ ಯಶಸ್ವಿಯಾದ ರೈತ 5 ಮರದಲ್ಲಿ 6 ಲಕ್ಷ ಲಾಭ ಇಲ್ಲಿದೆ ನೋಡಿ ಪೂರ್ತಿ ವಿವರ…

ಕೃಷಿ ಎನ್ನುವುದು ಈಗ ಕಮರ್ಷಿಯಲ್ ಆಗಿದೆ. ಸಾಂಪ್ರದಾಯಿಕ ಕೃಷಿಯಿಂದ ವ್ಯಾಪಾರ ಬೆಳೆ ಮಾಡುವವರಿಗೆ ಮತ್ತು ಪ್ರಪಂಚದಾದ್ಯಂತ ಬೇಡಿಕೆ ಇರುವಂತಹ ಪದಾರ್ಥಗಳನ್ನು ಬೆಳೆಯುವುದರ ಬಗ್ಗೆ ಹಳ್ಳಿಗಳಲ್ಲಿರುವ  ರೈತರು ಕೂಡ ಗಮನ ಹರಿಸುತ್ತಿದ್ದಾರೆ. ಪ್ರತಿಯೊಬ್ಬ ರೈತನಿಗೂ ಕೂಡ ಈ ಬಗ್ಗೆ ಆಸಕ್ತಿ ಇರುತ್ತದೆ. ಆದರೆ ನಮ್ಮ ದೇಶವು ಮೂಲತಃ ಬಡತನ  ಅಲ್ಲದೆ ಇಲ್ಲಿ ಕೃಷಿ ಭೂಮಿಯು ಬಹಳ ಚಿಕ್ಕ ತುಂಡುಗಳಾಗಿ ಹಂಚಿಹೋಗಿರುವುದರಿಂದ ರೈತನು ಆರ್ಥಿಕವಾಗಿ ಬಹಳ ಹಿಂದುಳಿದಿರುವುದರಿಂದ ಇಷ್ಟೆಲ್ಲಾ ಬಂಡವಾಳ ಹಾಕಿ ಆತ ಲಕ್ಷ ಆದಾಯ ಬರುವ ಬೆಳೆ ಬೆಳೆಯಲು … Read more

ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಇನ್ಮುಂದೆ ಈ ಸೇವೆ ಉಚಿತವಲ್ಲ.! ರೂಲ್ಸ್ ಚೇಂಜ್ ಮಾಡಿದ ಕೇಂದ್ರ ಸರ್ಕಾರ

  ಆಧಾರ್ ಕಾರ್ಡ್ (Aadhar Card) ಭಾರತದ ನಾಗರಿಕರಿಗೆ ಸದ್ಯದ ಪರಿಸ್ಥಿತಿಯಲ್ಲಿ ಬಹಳ ಅವಶ್ಯಕತೆ ಇರುವ ಒಂದು ಡಾಕ್ಯುಮೆಂಟ್ ಆಗಿದೆ. ಗುರುತಿನ ಚೀಟಿಯಲ್ಲಿ ಮೊದಲ ಆದ್ಯತೆಯಾಗಿ ಹಾಗೂ ವಿಳಾಸ ಪುರಾವೆಯಾಗಿ ಇದನ್ನು ಬಳಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು, ಮಕ್ಕಳನ್ನು ಶಾಲೆಗೆ ಸೇರಿಸುವಾಗ, ಕೆಲಸಕ್ಕೆ ಸೇರುವಾಗ ಸರ್ಕಾರಿ ಅಥವಾ ಖಾಸಗಿ ವಲಯದ ಯಾವುದೇ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ಇರಲೇಬೇಕು ಮತ್ತು ಸರ್ಕಾರದ ನಿಯಮದಂತೆ ಆಧಾರ್ ಕಾರ್ಡ್ ನಿಯಮ ಬದ್ಧವಾಗಿರಬೇಕು. ಸರ್ಕಾರದ ಅಂಗ ಸಂಸ್ಥೆಯಾದ ಭಾರತದ ವಿಶಿಷ್ಟ … Read more

ಇನ್ಮುಂದೆ ಮನೆಯಲ್ಲಿ ಬೈಕ್ ಕಾರ್ ತೊಳೆದರೆ 5000 ದಂಡ ಫಿಕ್ಸ್ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

  ಟಿವಿ ಆನ್ ಮಾಡಿದರೆ, ಸೋಶಿಯಲ್ ಮೀಡಿಯಾ ಸ್ಕ್ರೋಲ್ ಮಾಡಿದರೆ ಬೆಂಗಳೂರಿನಲ್ಲಿ ಉಂಟಾಗಿರುವ ನೀರಿನ ಅಭಾವದ (Bangalore Water Problem) ಬಗ್ಗೆ ಅಲ್ಲಿನ ಜನರ ನೀರಿನ ಹಾಹಾಕಾರದ ವಿಡಿಯೋಗಳು ಹರಿದು ಬರುತ್ತಿವೆ. ಸದ್ಯಕ್ಕೆ ಬೆಂಗಳೂರಿನ ಪರಿಸ್ಥಿತಿ ಬಹಳ ಕಷ್ಟಕರವಾಗಿದೆ, ಹನಿ ನೀರಿಗೂ ಕೂಡ ಗಂಟೆಗಟ್ಟಲೆ ಕಾದು ಕೂರಬೇಕಾದ ಪರಿಸ್ಥಿತಿ ಎದುರಾಗಿದ್ದು ಕುಡಿಯುವ ನೀರಿಗೆ ಮನೆ ಬಳಕೆಯ ನೀರಿಗೆ ಕೊರತೆ ಅನುಭವಿಸುತ್ತಿರುವ ಬೆಂಗಳೂರಿಗರು BBMP ಮತ್ತು ಸರ್ಕಾರಕ್ಕೆ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಬ್ರಾಂಡ್ ಬೆಂಗಳೂರಿನ ಕನಸು ಒಂದು … Read more

ಹೊಸ ರೇಷನ್ ಕಾರ್ಡ್ ಮತ್ತು ರೇಷನ್ ತಿದ್ದುಪಡಿಗೆ ಅರ್ಜಿ ಆರಂಭ, 2 ದಿನ ಮಾತ್ರ ಅವಕಾಶ.!

ಪಡಿತರ ಚೀಟಿ (Ration Card) ಎನ್ನುವುದು ಒಂದು ಬಹಳ ಪ್ರಮುಖವಾದ ದಾಖಲೆಯಾಗಿದೆ. ಇದು ವಿಳಾಸದ ಪುರಾವೆಯಾಗಿ ಚಾಲ್ತಿಗೆ ಬರುತ್ತಿದೆ ಮತ್ತು ಇಂದು ದೇಶದಲ್ಲಿ ರೇಷನ್ ಕಾರ್ಡ್ ಆಧಾರಿತವಾಗಿಯೇ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವತಿಯಿಂದ ವೈದ್ಯಕೀಯ ಖರ್ಚು ವೆಚ್ಚಗಳಲ್ಲಿ ಹಾಗೂ ಶಿಕ್ಷಣದ ಶುಲ್ಕ ಇತ್ಯಾದಿಗಳಲ್ಲಿ ರೇಷನ್ ಕಾರ್ಡ್ ಆಧಾರಿತವಾಗಿ ರಿಯಾಯಿತಿ ಕೂಡ ನೀಡಲಾಗುತ್ತಿದೆ. ಕರ್ನಾಟಕದ ವಿಚಾರವಾಗಿಯೇ ಹೇಳುವುದಾದರೆ ರಾಜ್ಯದ ಜನತೆಗೆ ನೀಡಲಾಗಿರುವ ಪಂಚಖಾತ್ರಿ (Gyaranty Scheme) ಯೋಜನೆಗಳಲ್ಲಿ ಅನ್ನಭಾಗ್ಯ ಮತ್ತು … Read more

SBI ಬ್ಯಾಂಕ್ ನಾ ಎಲ್ಲಾ ಗ್ರಾಹಕರಿಗೆ 3 ಬಂಪರ್ ಗಿಫ್ಟ್, ಮಾರ್ಚ್ 31ರ ವರೆಗೆ ಮಾತ್ರ ಈ ಅವಕಾಶ.!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭಾರತದಾದ್ಯಂತ ಅತಿ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಸರ್ಕಾರಿ ವಲಯದ ಪ್ರಮುಖ ಬ್ಯಾಂಕ್. ಈ ಪ್ರತಿಷ್ಠಿತ ಬ್ಯಾಂಕ್ ನಲ್ಲಿ ಹತ್ತಾರು ರೀತಿಯ ಅನುಕೂಲತೆಗಳು ಇರುವುದರಿಂದ ಪ್ರತಿ ವರ್ಷವೂ ಕೂಡ SBI ನಲ್ಲಿ ಖಾತೆ ತೆರೆಯಲು ಇಚ್ಛಿಸುವ ಗ್ರಾಹಕರ ಅನುಕೂಲತೆಗಳು ಹೆಚ್ಚುತ್ತಿವೆ ಮತ್ತು ಕಾಲಕಾಲಕ್ಕೆ SBI ಬ್ಯಾಂಕ್ ಕೂಡ ತನ್ನ ಗ್ರಾಹಕರ ಅವಶ್ಯಕತೆ ಮತ್ತು ಆಸಕ್ತಿ ಅನುಸರಿಸಿ ವಿಭಿನ್ನ ಬಗೆಯ ಸ್ಕೀಮ್ ಗಳನ್ನು ಪರಿಚಯಿಸುತ್ತದೆ. ದಿನದಿಂದ ದಿನಕ್ಕೆ ಬ್ಯಾಂಕಿಂಗ್ ಕ್ಷೇತ್ರ ಕೂಡ ಬಹಳ … Read more

ಬಂತು ನೋಡಿ ಸೋಲಾರ್ ಸಿಸಿ ಕ್ಯಾಮರಾ ಹದ್ದಿನ ಕಣ್ಣು, ಇದಿದ್ದರೆ 10 ಜನ ಸೆಕ್ಯೂರಿಟಿ ನಿಮ್ಮ ಜಮೀನಿಗೆ ಕಾವಲು ಇದ್ದಂತೆ.!

  ರೈತರಿಗಿರುವ ಸಾವಿರಾರು ಸವಾಲುಗಳ ನಡುವೆ ತಮ್ಮ ಜಮೀನಿನ ರಕ್ಷಣೆ ಕೂಡ ಒಂದು. ಯಾಕೆಂದರೆ ಜಮೀನಿನಲ್ಲಿ ಬೆಳೆ ಬರುವ ಸಮಯದಲ್ಲಿ ಪ್ರಾಣಿಗಳ ಮತ್ತು ಫಸಲು ಹಸನಾದ ಮೇಲೆ ಹಿತಶತ್ರುಗಳ ಕಳ್ಳಕಾಕರ ಭಯ ಇದ್ದೇ ಇರುತ್ತದೆ ಆದರೆ ದಿನದ 24 ಗಂಟೆಯೂ ರೈತನು ಜಮೀನಿನ ಬಳಿಯೇ ಇರಲಾಗುವುದಿಲ್ಲ. ಕೆಲವು ರೈತರ ಮನೆ ಜಮೀನಿಗೆ ಬಹಳ ದೂರದಲ್ಲಿ ಇರುತ್ತದೆ ಮತ್ತು ಭೂಮಿಯು ಚದುರಿ ಹೋಗಿರುವುದರಿಂದ ಎಲ್ಲಾ ಕಡೆಯಲ್ಲೂ ಏಕಕಾಲದಲ್ಲಿ ನಿಗಾ ವಹಿಸಲು ಆಗುವುದಿಲ್ಲ ಇಂತಹ ಸಮಸ್ಯೆಗಳಲ್ಲಿ ಇರುವ ರೈತರಿಗೆ ಈಗ … Read more

ರೈತರು ಹೀಗೆ ಮಾಡಿದ್ರೆ ನೀರಿನ ಸಮಸ್ಯೆಯೇ ಬರಲ್ಲ, ಎಲ್ಲಾ ರೈತರು ಈ ಟೆಕ್ನಿಕ್ ತಿಳಿದುಕೊಳ್ಳುವುದು ಉತ್ತಮ.!

ನೀರು ಈ ಭೂಮಿ ಮೇಲಿರುವ ಅತ್ಯಂತ ಬೆಲೆ ಬಾಳುವ ವಸ್ತುಗಳಲ್ಲಿ ಒಂದು. ಪಂಚಭೂತಗಳಲ್ಲಿ ನೀರು ಕೂಡ ಒಂದು. ನೀರು ಇಲ್ಲದೆ ಇದ್ದರೆ ಈ ಸೃಷ್ಟಿಯನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಭೂಮಿ ಮೇಲೆ 75% ನೀರಿದ್ದರೂ ಕೂಡ ಬಳಕೆಗೆ ಯೋಗ್ಯವಾಗಿರುವುದು 25% ಮಾತ್ರ. ಇದೇ ನೀರು ಕುಡಿಯಲು, ಕೃಷಿ ಬಳಕೆಗೆ, ಗೃಹ ಬಳಕೆಗೆ, ಕೈಗಾರಿಕೆಗಳಿಗೆ ಹೀಗೆ ಸಕಲ ಜೀವರಾಶಿಗೂ ಆಧಾರ. ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆಯಿಂದಾಗಿ ಎಲ್ಲೆಡೆ ನೀರಿನ ಅಭಾವ ಕಂಡುಬಂದಿದೆ. ಮನುಷ್ಯ ಅರಣ್ಯ ಸಂಪತ್ತನ್ನು ನಾಶ … Read more

ಗಾರ್ಮೆಂಟ್ಸ್ ಕೆಲಸ ಬಿಟ್ಟು ಸ್ವಂತ ದುಡಿಮೆ ಆರಂಭಿಸಿ IT BT ಗಿಂತ ಹೆಚ್ಚು ದುಡಿಯುತ್ತಿರುವ ಯುವತಿ.!

  ಹೆಣ್ಣು ಮಕ್ಕಳು ಮನೆಯಿಂದ ಬೇರೆ ಕಡೆ ಹೋಗಿ ಕೆಲಸ ಮಾಡಬೇಕು ಎಂದರೆ ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಹೆಚ್ಚಿನ ಹೆಣ್ಣು ಮಕ್ಕಳು ಮನೆಯಲ್ಲಿ ಕುಳಿತು ಮಾಡುವ ಕೆಲಸ ಸಿಕ್ಕರೆ ಸಾಕು ಎಂದು ಕೊಳ್ಳುತ್ತಾರೆ. ಅದರಲ್ಲೂ ಯಾವುದೇ ಒತ್ತಡ ಇಲ್ಲದೆ ತಮಗೆ ಬಿಡುವಾದಾಗ ಮಾಡುವ ಅಥವಾ ಹೆಚ್ಚು ಶ್ರಮ ಹಾಕಿದರೆ ಹೆಚ್ಚು ಲಾಭ ಕೊಡುವಂತಹ ತಮ್ಮ ಸ್ವಂತ ಪರಿಶ್ರಮದಿಂದ ನಡೆಯುವಂತಹ ಸ್ವ ಉದ್ಯೋಗ ಮಾಡಲು ಇಷ್ಟಪಡುತ್ತಾರೆ. ಈಗ ಸರ್ಕಾರವೂ ಕೂಡ ಈ ರೀತಿ ಸ್ವಂತ ಉದ್ಯೋಗ ಮಾಡಿಕೊಳ್ಳಲು … Read more