CSC ಸೆಂಟರ್ ತೆಗೆಯುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ID ಪಡೆಯಲು ಮೊಬೈಲ್ ನಲ್ಲಿ ಅರ್ಜಿ ಹಾಕುವುದು ಹೇಗೆ.? ಇಲ್ಲಿದೆ ನೋಡಿ ಮಾಹಿತಿ.!

  ಗ್ರಾಮೀಣ ಭಾಗದ ಜನರಿಗೆ ಆನ್ಲೈನಲ್ಲಿ ಉತ್ತಮ ಆಡಳಿತ ಸೇವೆಗಳನ್ನು ನೀಡುವ ಸಲುವಾಗಿ ಡಿಜಿಟಲ್ ಸೇವಾ ಕೇಂದ್ರ (Digital Seva Kendra) ಯೋಜನೆಯನ್ನು ಪರಿಚಯಿಸಲಾಗಿದೆ. ಕಾಮನ್‌ ಸರ್ವೀಸ್‌ ಸೆಂಟರ್‌ (CSC)ಗಳಿಂದ ಹಲವು ರೀತಿಯ ಅನುಕೂಲಗಳಿವೆ. ಈ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗುತ್ತಿರುವುದು ಮಾತ್ರವಲ್ಲದೇ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೇವೆಗಳು, ವೈದ್ಯಕೀಯ ಸೇವೆಗಳು ಶೈಕ್ಷಣಿಕ ಸೇವೆಗಳು ಬ್ಯಾಂಕಿಂಗ್ ಸೇವೆಗಳು ಸೇರಿದಂತೆ ಎಲ್ಲ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಅವುಗಳ ಸ್ಟೇಟಸ್ ಚೆಕ್ ಮಾಡುವುದು ಇತ್ಯಾದಿ ಸೇವೆಗಳನ್ನು ಸಾಮಾನ್ಯ … Read more

ಮನೆ ಕಟ್ಟಿಸುವಾಗ ಯಾವ ಯಾವ ಪರ್ಮಿಷನ್ ತೆಗೆದುಕೊಳ್ಳಬೇಕು ಗೊತ್ತಾ.?

  ಮನೆ ಕಟ್ಟಿಸುವುದು ಎನ್ನುವುದು ಬಹಳ ದೊಡ್ಡ ಜವಾಬ್ದಾರಿ, ಇದು ದೊಡ್ಡ ಯೋಜನೆ, ಮನೆ ಕಟ್ಟಿಸುವಾಗ ಹಣಕಾಸಿನ ಸಮಸ್ಯೆಗಳು ಮಾತ್ರವಲ್ಲದೆ ನೂರಾರು ರೀತಿಯ ಅಡೆತಡೆಗಳು ಕೂಡ ಬರುತ್ತವೆ. ಅಕ್ಕ ಪಕ್ಕದವರ ಜೊತೆ ಜಾಗಕ್ಕೆ ಸಂಬಂಧಿಸಿದ ತಕರಾರಿನ ಸಮಸ್ಯೆಗಳು ಮತ್ತು ಸರ್ಕಾರದಿಂದ ಮನೆ ಕನ್ಸ್ಟ್ರಕ್ಷನ್ ಮಾಡಲು ಅನೇಕ ಪರ್ಮಿಷನ್ ಗಳನ್ನು ತೆಗೆದುಕೊಳ್ಳಬೇಕು. ಈ ಅಪ್ರೂವಲ್ ಗಳು ತೆಗೆದುಕೊಳ್ಳದೆ ಇದ್ದಾಗ ಅನೇಕ ಬಗೆಯ ತೊಡಕುಗಳು ಎದುರಾಗುತ್ತವೆ. ಹಾಗಾಗಿ ಮನೆ ಕಟ್ಟಿಸಿಕೊಳ್ಳುವುದು ಹಳ್ಳಿಯಲ್ಲಿ ಇರಲಿ ನಗರ ಪ್ರದೇಶಗಳಲ್ಲೇ ಆಗಲಿ ಯಾವೆಲ್ಲ ಪರ್ಮಿಷನ್ … Read more

ಮೆಡಿಸನ್ ಇಲ್ಲದೆ ಕ್ಯಾನ್ಸರ್ ವಾಸಿ ಮಾಡಬಹುದು.! ಒಮ್ಮೆ ಈ ಮಾಹಿತಿ ನೋಡಿ…

  ಕೆಲವೊಂದು ಬಹಳ ದೊಡ್ಡ ಸಮಸ್ಯೆಗಳಿಗೆ ಪರಿಹಾರವು ನಮ್ಮಲ್ಲಿಗೆ ಇರುತ್ತದೆ. ಅದರ ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ನಾವು ಊರೆಲ್ಲಾ ಅದಕ್ಕಾಗಿ ಹುಡುಕಾಡುತ್ತಿರುತ್ತೇವೆ. ಪ್ರಸ್ತುತ ಸಮಾಜದಲ್ಲಿ ಸಾಮಾನ್ಯವಾಗಿ ಕಾಡುತ್ತಿರುವ ಎಲ್ಲಾ ಕಾಯಿಲೆಗಳಿಗೂ ಕೂಡ ಇದನ್ನು ಅನ್ವಯಿಸಿ ಮಾತನಾಡುವುದಾದರೆ ಆಯುರ್ವೇದ ಯೋಗ ಇದೆಲ್ಲ ಕೂಡ ನಮ್ಮ ನೆಲದ ಸ್ವತ್ತು. ಇದರ ಮಹತ್ವ ಅರಿತು ವಿದೇಶಿಗರು ಇಂದು ಇದನ್ನು ಅಳವಡಿಸಿಕೊಂಡು ಬದುಕುತ್ತಿದ್ದಾರೆ ಆದರೆ ನಮ್ಮ ಜನರು ಇಂಗ್ಲೀಷ್ ಔಷಧಿಗಳ ಮೊರೆ ಹೋಗಿದ್ದಾರೆ. ಆದರೆ ಕಾಯಿಲೆ ಗುಣವಾಗುತ್ತದೆ ಎನ್ನುವ ಸಮಾಧಾನದ ಜೊತೆಗೆ … Read more

ಕೇವಲ 10 ಲಕ್ಷದಲ್ಲಿ ಕಟ್ಟಿರುವ ಮನೆ.! ಕಮ್ಮಿ ಬಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ನಿರ್ಮಾಣ ಮಾಡಬೇಕು ಅನ್ನುವವರು ನೋಡಿ ಇಲ್ಲಿದೆ ಸಂಪೂರ್ಣ ಮಾಹಿತಿ.!

  ಮನೆ ಕಟ್ಟುವುದು ಎಲ್ಲರಿಗೂ ಇರುವ ಒಂದು ಸಾಮಾನ್ಯ ಕನಸು ಜೊತೆಗೆ ಇದು ಒಂದು ಮೂಲಭೂತ ಅವಶ್ಯಕತೆ ಕೂಡ. ನಮಗೆ ನಮ್ಮದೇ ಆದ ಒಂದು ಸ್ವಂತ ಮನೆ ಇಲ್ಲದೆ ಹೋದರೆ ನಾವು ಜೀವನ ಪೂರ್ತಿ ದುಡಿದ ಹಣದಲ್ಲಿ ಅತಿಹೆಚ್ಚಿನ ಭಾಗವನ್ನು ಮನೆ ಬಾಡಿಗೆಗಾಗಿಯೇ ಕಟ್ಟಿರುತ್ತೇವೆ ಪ್ರತಿಯೊಬ್ಬರಿಗೂ ಕೂಡ ಸ್ವಂತ ಸೂರು ಆಗಬೇಕು ಎನ್ನುವುದು ಸರ್ಕಾರದ ಕನಸು ಕೂಡ. ಅದಕ್ಕಾಗಿ ಕೆಲ ಯೋಜನೆಗಳನ್ನು ಜಾರಿಗೆ ತಂದು ಬಡವರಿಗೂ ಮನೆ ಕಟ್ಟಿಕೊಳ್ಳಲು ನೆರವು ನೀಡುತ್ತಿದೆ. ಶ್ರೀಮಂತರಿಗೆ ಇದು ಪ್ರತಿಷ್ಠೆಯ ವಿಷಯವಾದರೆ … Read more

ಈ ದಿನ ಸಿಗಲಿದೆ ಹೊಸ ರೇಷನ್ ಕಾರ್ಡ್.!

  ರೇಷನ್ ಕಾರ್ಡ್ (Ration Card) ಈಗ ಬಹಳ ಮುಖ್ಯವಾದ ದಾಖಲೆಯಾಗಿದೆ. ಈಗಂತೂ ಕರ್ನಾಟಕ ರಾಜ್ಯ ಸರ್ಕಾರ ನೀಡುತ್ತಿರುವ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ (Annabhagya and Gruhalakshmi) ಸಹಾಯಧನಗಳನ್ನು ಪಡೆಯಬೇಕು ಎಂದರೆ. ರೇಷನ್ ಕಾರ್ಡ್ ಇರಲೇಬೇಕು ಹಾಗೂ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆಯ ಮಾಹಿತಿಗಳು ಸರಿಯಾಗಿರಬೇಕು ಮತ್ತು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಆಗಿರಬೇಕು. ಇದಿಷ್ಟು ಮಾತ್ರವಲ್ಲದೆ ಗ್ಯಾರಂಟಿಯೇತರವಾಗಿ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ … Read more

ಇನ್ಮೇಲೆ ಮನೆಯೇ ಕುಳಿತು ಆಸ್ತಿ ನೋಂದಣಿ ಮಾಡಲು ಅವಕಾಶ.!

  ಕಂದಾಯ ಇಲಾಖೆಗೆ ಸಂಬಂಧಪಟ್ಟ ಹಾಗೆ ಹೊಸ ಸರ್ಕಾರ ಸ್ಥಾಪನೆಯದ ಮೇಲೆ ಸಾಕಷ್ಟು ಮಹತ್ವದ ಬದಲಾವಣೆಗಳಾಗಿದ್ದು, ಹಲವಾರು ದಿನಗಳಿಂದ ಚರ್ಚೆಯ ವಿಷಯವಾಗಿದ್ದ ಸಂಗತಿಗೆ ಬುಧವಾರ ನಡೆದ ಕಲಾಪದಲ್ಲಿ ಸಹಮತ ದೊರಕಿದೆ ಮತ್ತು ಬಹು ನಿರೀಕ್ಷಿತ ಕಾಯ್ದೆ ಕರ್ನಾಟಕ ತಿದ್ದುಪಡಿ ವಿಧೇಯಕ-2024 ಅಂಗೀಕಾರವಾಗಿದೆ. ವ್ಯವಸ್ಥೆಯಲ್ಲಿ ಪಾದಶಕತೆ ತರಲು ಮತ್ತು ಸರ್ಕಾರಿ ಕಚೇರಿಗಳಿಗೆ ಜನಸಾಮಾನ್ಯರು ಅನವಶ್ಯಕವಾಗಿ ಅಲೆಯುವುದನ್ನು ತಪ್ಪಿಸಲು ಅವರಿಗೆ ಆಗುವ ಸಮಯ ವ್ಯರ್ಥ ಮತ್ತು ಹಣ ವ್ಯರ್ಥ ತಪ್ಪಿಸುವುದರ ಜೊತೆಗೆ ಕಚೇರಿಗಳಲ್ಲಿ ಜನಸಂದಣಿ ತಡೆಗಟ್ಟಲು ಅನುಕೂಲವಾಗುವಂತ ನಿಯಮಗಳನ್ನು ಜಾರಿಗೆ … Read more

ರಾಜ್ಯ ಸರ್ಕಾರದಿಂದ ಮತ್ತೊಂದು ಸೇವೆ.! ಇನ್ಮುಂದೆ ಕಣ್ಣಿನ ಸಮಸ್ಯೆಗೆ ಚಿಕಿತ್ಸೆ ನೀಡಲು ಮನೆ ಬಾಗಿಲಿಗೆ ಬರಲಿದ್ದಾರೆ ವೈದ್ಯರು.!

  ಕಣ್ಣಿನ ದೃಷ್ಟಿ ಎನ್ನುವುದು ಮನುಷ್ಯನ ಅತ್ಯಮೂಲ್ಯ ಅಂಗಗಳಲ್ಲಿ ಒಂದು ದೃಷ್ಟಿ ಇರದ ವ್ಯಕ್ತಿಯು ಜೀವನದಲ್ಲಿ ಬಹುತೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ ಮತ್ತು ಜೀವನಪೂರ್ತಿ ಮತ್ತೊಬ್ಬರ ಮೇಲೆ ಅವಲಂಬಿತರಾಗಿ ಇರಬೇಕಾಗುತ್ತದೆ ಇಂತಹ ಬದುಕು ಅಕ್ಷರಶಃ ನರಕ ಎಂದರೂ ತಪ್ಪಾಗುವುದಿಲ್ಲ. ಕೆಲವರಿಗೆ ಬಾಲ್ಯದಿಂದಲೇ ಈ ಬಗ್ಗೆ ಸಮಸ್ಯೆ ಇದ್ದರೆ ಕೆಲವರು ನಂತರ ಜೀವನದಲ್ಲಾದ ಅ’ಪ’ಘಾ’ತ, ಆ’ಘಾ’ತಗಳಿಂದ ದೃಷ್ಟಿ ಕಳೆದುಕೊಂಡಿರುತ್ತಾರೆ. ಇದಕ್ಕಿಂತ ದೊಡ್ಡ ಸವಾಲೆಂದರೆ ವಯಸ್ಸಾಗುತ್ತಿದ್ದಂತೆ ದೃಷ್ಟಿ ದೋಷ ಕೂಡ ಉಂಟಾಗುತ್ತದೆ. ಸಮೀಪ ದೃಷ್ಟಿದೋಷ, ದೂರ ದೃಷ್ಟಿದೋಷ ಇರುಳು ಕುರುಡು, … Read more

ಬ್ಯಾಂಕ್ ಅಕೌಂಟ್ ನಲ್ಲಿ ಇನ್ಮೇಲೆ ಇದಕ್ಕಿಂತ ಹೆಚ್ಚು ಹಣ ಇಟ್ಟರೆ ತೆರಿಗೆ ಕಟ್ಟಬೇಕು.! ಇಂದಿನಿಂದ ಹೊಸ ರೂಲ್ಸ್ ಜಾರಿ

  ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಉಳಿತಾಯ ಖಾತೆ ಹೊಂದಿರುತ್ತಾರೆ. ಈ ರೀತಿ ಉಳಿತಾಯ ಖಾತೆ ಮೇಲಿರುವ ಹಣ ನಮ್ಮ ಮನೆಯಲ್ಲಿ ನಾವು ಕೊಟ್ಟಿದ್ದ ಹಣದಂತೆಯೇ ಸರಿ. ನಮಗೆ ಹಣದ ಅಗತ್ಯ ಇರುವಾಗ ATM ಗಳ ಮೂಲಕ ಹಣ ವಿತ್ ಡ್ರಾ ಮಾಡಿಕೊಂಡು ಅಥವಾ UPI ಆಧಾರಿತ ಆಪ್ ಗಳ ಮೂಲಕ ಬಳಸಿಕೊಳ್ಳಬಹುದು ಅಥವಾ ನೇರವಾಗಿ ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಟ್ಟು ನಗದು ಹಿಂಪಡೆಯಬಹುದು. ಆದರೂ ಮನೆಯಲ್ಲಿ ಹಣವನ್ನು ಇಡುವುದಕ್ಕಿಂತ ಉಳಿತಾರ ಖಾತೆಗಳಲ್ಲಿ ಈ ರೀತಿ ಹಣ … Read more

ಹೈನುಗಾರಿಕೆಯಲ್ಲಿ ಖರ್ಚು ಹೇಗೆ ಲಾಭ ಎಷ್ಟು ಗೊತ್ತಾ.? ಸಗಣಿಯಿಂದಲೇ 2.5 ಲಕ್ಷ ಹಣ ಸಂಪಾದನೆ.!

  ಕೃಷಿ ಕ್ಷೇತ್ರವು ಬಹಳ ಆದಾಯ ತರುವಂತಹ ಕ್ಷೇತ್ರವಾಗಿದೆ. ಕೃಷಿಯಲ್ಲಿ ನಾನಾ ರೀತಿಯ ಬೇಸಾಯ ಪದ್ಧತಿ ಇದ್ದು ರೈತರು ಆಧುನಿಕ ಯಂತ್ರೋಪಕರಣಗಳ ಸಹಾಯ ಹಾಗೂ ವೈಜ್ಞಾನಿಕ ಕೃಷಿ ಅಳವಡಿಸಿಕೊಂಡರೆ ಕೈತುಂಬ ಆದಾಯ ಪಡೆಯಬಹುದು ಮತ್ತು ರೈತನಿಗೆ ಇರುವ ಮತ್ತೊಂದು ಪ್ಲಸ್ ಪಾಯಿಂಟ್ ಏನೆಂದರೆ. ರೈತನು ಕೂಡ ಕೃಷಿ ಆದಾಯದ ಜೊತೆಗೆ ಕೃಷಿಗೆ ಪೂರಕವಾದ ಇನ್ನಿತರ ಕಸುಬುಗಳಲ್ಲಿ ತೊಡಗಿ ಕೊಡುವುದರಿಂದ ಕೂಡ ಕೃಷಿಗೂ ಅನುಕೂಲವಾಗುತ್ತದೆ ಮತ್ತು ಖರ್ಚಿಗೆ ಸಮಯಕ್ಕೆ ಆದಾಯವು ಸಿಗುತ್ತದೆ ಇಂತಹ ಕಸುಬುಗಳಲ್ಲಿ ಮೊದಲಿಗೆ ನೆನಪಾಗುವುದು ಹೈನುಗಾರಿಕೆ. … Read more

ಚೆಕ್ ಬರೆಯುವಾಗ ಅಪ್ಪಿತಪ್ಪಿ ಈ ತಪ್ಪು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಖಾಲಿ ಎಚ್ಚರ.! ಚೆಕ್ ವ್ಯವಹಾರ ಮಾಡುವವರು ತಪ್ಪದೆ ನೋಡಿ.!

  ಡಿಜಿಟಲೀಕರಣದ (Digitalization) ವಿಷಯದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking) ಒಂದು ದೊಡ್ಡ ಕ್ರಾಂತಿಯೇ ನಡೆದಿದೆ ಎನ್ನಬಹುದು. ಯಾಕೆಂದರೆ ಇಂದು ನಾವು ಯಾವುದೇ ಬ್ಯಾಂಕ್ ಗಳಿಗೆ ಭೇಟಿ ಕೊಡದೆ ಬಹುತೇಕ ಬ್ಯಾಂಕ್ ನ ಎಲ್ಲಾ ಸೇವೆಗಳನ್ನು ಕೂಡ ನಿಮಿಷಗಳಲ್ಲಿ ಬೆರಳ ತುದಿಯಲ್ಲಿ ಆನ್ಲೈನ್ ಮೂಲಕ (online) ಪಡೆಯಬಹುದು. UPI ಆಧಾರಿತ ಆಪ್ ಗಳಾದ ಫೋನ್ ಪೇ, ಗೂಗಲ್ ಪೇ, ಪೆಟಿಎಂ ಇವುಗಳ ಮೂಲಕವೂ ನಾವು ಯಾವುದೇ ಚೆಕ್ ಬುಕ್ ಅಥವಾ ಚಲನ್ ಗಳ ಸಹಾಯವಿಲ್ಲದೆ ಖಾತೆಗಳಲ್ಲಿ ಹಣ ಹಾಕುವುದು … Read more