ಹತ್ತು ವರ್ಷದ ಹಳೆಯ ಈ ರೀತಿ ನಾಣ್ಯ ಮನೆಯಲ್ಲಿ ಇದ್ದರೆ ನೋಡಿ, ಇದೆ 50 ಪೈಸೆಯಿಂದ ಲಕ್ಷ ಲಕ್ಷ ಹಣ ಗಳಿಸಬಹುದು.!

  ವಸ್ತುಗಳು ಹಳೆಯದಾದಷ್ಟು ಸಾಮಾನ್ಯರಿಂದ ಅದು ನಿರ್ಲಕ್ಷಿಸಲ್ಪಡುತ್ತದೆ. ಆದರೆ ಅಸಾಮಾನ್ಯರು ಅವುಗಳನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅದರ ಮೇಲೆ ಇರುವ ಭಾವನೆ ಹಾಗೂ ಇತಿಹಾಸದ ಕಾರಣ ಅದನ್ನು ರಕ್ಷಿಸಲು ಇಚ್ಚಿಸುತ್ತಾರೆ. ಈ ರೀತಿ ಹಳೆಯದಾದ ಸಂಗತಿಗಳಿಗೆ ಮೌಲ್ಯ ಹೆಚ್ಚಾಗುತ್ತದೆ ಅದು ನಮ್ಮ ಭೂತ ಹಾಗೂ ವಾಸ್ತವದ ಕೊಂಡಿ ಎಂದರು ತಪ್ಪಾಗಲಾರದು. ಕನ್ನಡದ ಗಾದೆಯಾದ ಹಳೆಯದನ್ನು ಮರೆಯಬಾರದು ಎನ್ನುವುದು ಬಹಳ ಸರಳವಾಗಿದ್ದರೂ ಅದರ ನಿಜಾರ್ಥ ವಿಸ್ತಾರ. ಸದ್ಯಕ್ಕೆ ಪುಸ್ತಕ ಸ್ಪರ್ಧಾ ಜಗತ್ತಿಗೆ ಅನ್ವಯಿಸಿ ಅರ್ಥೈಸುವಾದರೆ ಈಗಿನ ಮಾರ್ಕೆಟ್ ನಲ್ಲಿ ಆಂಟಿಕ್ … Read more

ದೇವಸ್ಥಾನದಿಂದ ಹಿಂದಿರುಗಿ ಬರುವಾಗ ಈ ನಾಲ್ಕು ತಪ್ಪುಗಳನ್ನು ಮಾಡಲೇಬೇಡಿ.!

ದೇವಸ್ಥಾನ ಎನ್ನುವುದು ನಮ್ಮೆಲ್ಲರ ಒಂದು ಬಹಳ ಸೂಕ್ಷ್ಮವಾದ ಭಾವನೆಯ ವಿಚಾರ. ಯಾಕೆಂದರೆ ಮನಸು ಅದೆಷ್ಟೇ ಗೊಂದಲದಲ್ಲಿ ಇದ್ದರೂ, ನೋವಿನಲ್ಲಿ ಇದ್ದರೂ ಧೈರ್ಯ ಕಳೆದುಕೊಂಡಿದ್ದರು ನಮ್ಮ ಇಷ್ಟದ ದೇವರ ದೇವಸ್ಥಾನಕ್ಕೆ ಹೋಗಿ ಸ್ವಲ್ಪ ಕಾಲ ಸಮಯ ಕಳೆದರೆ ಮತ್ತೆ ಬದುಕುವ ಹೊಸ ಹುರುಪು ಬರುತ್ತದೆ. ಜೀವನದಲ್ಲಿ ಯಾರಿಂದ ಮೋ’ಸ ಹೋದರು ಕೂಡ ಸದಾ ಕಾಲ ನಮ್ಮೊಂದಿಗೆ ನಾವು ಇಷ್ಟಪಡುವ ದೇವರು ಇರುತ್ತಾನೆ, ಆತ ನಮ್ಮನ್ನು ಕಾಯುತ್ತಾನೆ ಎನ್ನುವ ನಂಬಿಕೆಯು ನಮಗೆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿದಾಗ ಸಿಗುತ್ತದೆ. … Read more

ರೈತರಿಗೆ ಗುಡ್ ನ್ಯೂಸ್.! ಪ್ರತಿ ಎಕರೆಗೆ ಸಿಗಲಿದೆ 10 ಸಾವಿರ.!

  ರೈತರಿಗಾಗಿ (Farmers) ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಲವಾರು ಯೋಜನೆಗಳನ್ನು ಜಾರಿಯಾಗಿವೆ ಮತ್ತು ಪ್ರತಿ ಬಜೆಟ್ ನಲ್ಲೂ ಕೂಡ ರೈತರಿಗಾಗಿಯೇ ಕೆಲ ಮೊತ್ತದ ಹಣವು ನಿಗದಿಯಾಗಿರುತ್ತದೆ. ಅಂತೆಯೇ ರಾಜ್ಯ ಸರ್ಕಾರವು ಮತ್ತೊಂದು ಪ್ರಯತ್ನವನ್ನು ಮಾಡಿದ್ದು ರಾಜ್ಯದಲ್ಲಿ ಸಾವಯವ ಮತ್ತು ರಾಗಿ ಕೃಷಿಯನ್ನು (Ragi Crop) ಉತ್ತೇಜಿಸಲು ಹಾಗೂ ಯುವ ರೈತರನ್ನು ಕೃಷಿಯತ್ತ ಆಕರ್ಷಿಸಲು ರೈತ ಸಿರಿ (Raitha Siri) ಯೋಜನೆಯನ್ನು ಪ್ರಾರಂಭಿಸಿದೆ. ಈ ಸುದ್ದಿ ಓದಿ:- ಫೆಬ್ರವರಿ ತಿಂಗಳ ಅಕ್ಕಿಯ ಹಣ ಪಡೆಯಲು ಸರ್ಕಾರದಿಂದ ಹೊಸ ರೂಲ್ಸ್ … Read more

ಪ್ಯಾನ್ ಕಾರ್ಡ್ ಕುರಿತು ಹೊಸ ನಿಯಮ.! ಈ ತಪ್ಪು ಮಾಡಿದರೆ ಬೀಳುತ್ತದೆ 10,000 ದಂಡ.!

  ಆಧಾರ್ ಕಾರ್ಡ್, ವೋಟರ್ ಐಡಿ ರೀತಿ ಪ್ಯಾನ್ ಕಾರ್ಡ್ (Pan Card) ಕೂಡ ಪ್ರತಿಯೊಬ್ಬ ವ್ಯಕ್ತಿ ಹೊಂದಿರಬೇಕಾದ ಅಗತ್ಯ ದಾಖಲೆಯಾಗಿದೆ. ಈ ದಾಖಲೆ ಇಲ್ಲದೇ ಇದ್ದರೆ ಆದಾಯ ತೆರಿಗೆ ಪಾವತಿ ಮಾಡಲು (ITR ಸಲ್ಲಿಸಲು) ಸಾಧ್ಯವಾಗುವುದೇ ಇಲ್ಲ. ಆದಾಯ ತೆರಿಗೆ ಇಲಾಖೆಯೇ ಪ್ಯಾನ್ ಕಾರ್ಡ್ ಗಳನ್ನು ವಿತರಿಸುತ್ತದೆ 10 ಅಲ್ಪ ನ್ಯೂಮರಿಕ್ ಅಂಕಿಗಳುಳ್ಳ ವಿಶಿಷ್ಟ ಸಂಖ್ಯೆಯನ್ನು ಪಾನ್ ಕಾರ್ಡ್ ನಲ್ಲಿ ನೀಡಲಾಗುತ್ತದೆ. ಇದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಭಿನ್ನವಾಗಿದ್ದು ಶಾಶ್ವತ ಸಂಖ್ಯೆ ಆಗಿರುತ್ತದೆ. ಒಮ್ಮೆ ಈ … Read more

ಅಕ್ರಮ ಸಕ್ರಮ ಯೋಜನೆಗೆ ಸರ್ಕಾರದಿಂದ ಅಸ್ತು, ಬಿ-ಕಾತಾ ಪ್ರಾಪರ್ಟಿ ಹೊಂದಿರುವವರು ಈ ಸುದ್ದಿಯನ್ನು ತಪ್ಪದೆ ಗಮನಿಸಿ.!

ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ಅಪ್ಡೇಟ್ ಇದೆ. ಅದರಲ್ಲೂ ಮಹಾನಗರಗಳಲ್ಲಿ ವಾಸ್ತವಿದ್ದು ನೀವೇನಾದರೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಬಿ-ಖಾತಾ ಆಸ್ತಿಗಳನ್ನು ಖರೀದಿಸಿದ್ದರೆ ಅಂತಹವರಿಗೆ ಇದು ಸಮಾಧಾನಕರ ಸುದ್ದಿಯಾಗಿದೆ. ಯಾಕೆಂದರೆ ಎ-ಖಾತಾ ಎನ್ನುವುದು ಈಗಾಗಲೇ ಸರ್ಕಾರದಿಂದ ಸರ್ಟಿಫೈಡ್ ಆಗಿದ್ದಾಗಿರುತ್ತದೆ ಆದರೆ ಬಿ-ಖಾತೆ ಎನ್ನುವುದಕ್ಕೆ ಸರ್ಕಾರದಿಂದ ಸಂಪೂರ್ಣ ಅನುಮತಿ ಇರುವುದಿಲ್ಲ, ನಾನ ರೀತಿಯ ಲಿಟಿಗೇಷನ್ ಗಳು ಇರುತ್ತವೆ. ಇವನ್ನು ರೆವೆನ್ಯೂ ಸೈಟ್ಗಳು ಅಥವಾ ಡಿಸಿ ಕನ್ವರ್ಟ್ ಸೈಟ್ಗಳು ಹೀಗೆ ಸೇಲ್ ಮಾಡುವಾಗ ನಾ ಕಾರಣಕೊಟ್ಟು ಸೇಲ್ ಮಾಡಿಬಿಟ್ಟಿರುತ್ತಾರೆ ಆದರೆ ಖರೀದಿಸಿದವರಿಗೆ ಅಥವಾ … Read more

ಬರ ಪರಿಹಾರ ಹಣ ಜಮೆ ಆಗದ ರೈತರು ಕೂಡಲೇ ಈ ಕೆಲಸ ಮಾಡಿ.! ನಿಮ್ಮ ಖಾತೆಗೆ ಹಣ ಬರುತ್ತೆ.!

  ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಇದರಿಂದ ಉಳಿದ ಎಲ್ಲರಿಗಿಂತ ರೈತನಿಗೆ ಹೆಚ್ಚಿನ ಕ’ಷ್ಟವಾಗಿದೆ. 2023-24ನೇ ಸಾಲಿನ ಕೃಷಿ ಸಂಪೂರ್ಣ ನೆಲಕಚ್ಚಿದ್ದು ರೈತನಿಗೆ ಸಾಲದ ಹೊರೆ ಹೆಗಲೇರಿದೆ ಮತ್ತು ವರ್ಷಪೂರ್ತಿ ಕುಟುಂಬ ನಿರ್ವಹಣೆಗಾಗಿ ಹಣ ಇಲ್ಲದೆ ರೈತ ಪರದಾಡುವಂತಾಗಿದೆ ಇದೆಲ್ಲವನ್ನು ಅರಿತ ಸರ್ಕಾರವು ರೈತರ ನೆರವಿಗೆ ಮುಂದಾಗಿದೆ. ಈಗಾಗಲೇ NDRF ಮಾರ್ಗಸೂಚಿ ಪ್ರಕಾರ ಬರ ಅಧ್ಯಯನ ಕೂಡ ನಡೆದಿದ್ದು ರಾಜ್ಯದ 223 ತಾಲ್ಲೂಕುಗಳು ಬರಪೀಡಿತ ತಾಲೂಕುಗಳು ಎಂದು ಘೋಷಣೆಯಾಗಿವೆ. ಈಗ ರೈತರು ಕೇಂದ್ರ ಸರ್ಕಾರ … Read more

ಫೆಬ್ರವರಿ ತಿಂಗಳ ಅಕ್ಕಿಯ ಹಣ ಪಡೆಯಲು ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

  ಕರ್ನಾಟಕ ರಾಜ್ಯ ಸರ್ಕಾರವು (Karnataka Government) ರಾಜ್ಯದ ಜನತೆಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು (Gyaranty Scheme) ಜಾರಿಗೆ ತಂದಿದೆ. ರಾಜ್ಯದಲ್ಲಿ ನೂತನವಾಗಿ ಅಧಿಕಾರ ಸ್ಥಾಪಿಸಿರುವ ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆ – 2023ರ (Karnataka Assembly Election – 2023) ಚುನಾವಣೆ ಪ್ರಣಾಳಿಕೆಯಲ್ಲಿ. ಆಕರ್ಷಣೀಯವಾಗಿ ಐದು ಗ್ಯಾರಂಟಿಗಳನ್ನು ತಮ್ಮ ಪಕ್ಷ ಅಧಿಕಾರ ಹಿಡಿಯುತ್ತಿದ್ದಂತೆ ಜಾರಿಗೆ ತಂದು ರಾಜ್ಯದ ಜನತೆಗೆ ಅನುಕೂಲತೆ ಮಾಡಿಕೊಡಲಾಗುವುದು ಎಂದು ಆಶ್ವಾಸನೆ ನೀಡಿತ್ತು, ಈಗ ಅದೇ ರೀತಿ ನುಡಿದಂತೆ ನಡೆದಿರುವ ಸಿದ್ದರಾಮಯ್ಯ … Read more

ನಿಮಗೆ ತಿಳಿಯದೆ ಇರುವ ಕೆಲವು ಕುತೂಹಲಕಾರಿ ಸಂಗತಿಗಳಿಗೆ ಉತ್ತರ ಹೀಗಿದೆ ನೋಡಿ.!

  ದಿನನಿತ್ಯ ನಮ್ಮ ಕಣ್ಣೆದುರಿಗೆ ನಡೆಯುವ ಎಷ್ಟೋ ಘಟನೆಗಳಿಗೆ ಕಾರಣಗಳನ್ನು ನಾವು ತಿಳಿದುಕೊಂಡೇ ಇರುವುದಿಲ್ಲ. ಒಮ್ಮೆ ಈ ಬಗ್ಗೆ ಪ್ರಶ್ನಿಸಿದರು ಸರಿಯಾದ ಉತ್ತರ ಎಲ್ಲರಿಂದ ಸಿಗುವುದಿಲ್ಲ ಆದರೆ ಇವು ಬಹಳ ಕುತೂಹಲ ಉಂಟು ಮಾಡುತ್ತದೆ. ಅಂತಹ ಕೆಲವು ಸಂಗತಿಗಳ ಬಗ್ಗೆ ಈ ಅಂಕಣದಲ್ಲಿ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇವೆ. 1. ನಮ್ಮ ಮೊಬೈಲ್ ಫೋನ್ ಬ್ಯಾಟರಿ 1% ತೋರಿಸುತ್ತಿದ್ದರು, ಅದು ತುಂಬಾ ಹೊತ್ತು ಬರುತ್ತದೆ ಆಗ ನಮಗೆ ಇದು ನಿಜವಾಗಿಯೂ 1% ಇತ್ತಾ ಎನ್ನುವ ಕುತೂಹಲ ಬರುತ್ತದೆ. ಇದರ … Read more

ಸಿಜೇರಿಯನ್ ಹೆರಿಗೆಗಳ ಕರಾಳ ಮುಖ ತೆರೆದಿಟ್ಟ ವೈದ್ಯೆ.! ಯಾವ ಕಾರಣಗಳಿಂದ ಸಿಜೇರಿಯನ್ ಹೆರಿಗೆಗಳು ಹೆಚ್ಚಾಗುತ್ತಿವೆ ಗೊತ್ತಾ.?

  ಜನರಿಗೆ ಒಂದು ಅನುಮಾನವಿದೆ ಡಾಕ್ಟರ್ ಗಳು ತಮಗೆ ಹೆಚ್ಚು ದುಡ್ಡು ಬರಲಿ ಎನ್ನುವ ಕಾರಣಕ್ಕಾಗಿ ಸಿ-ಸೆಕ್ಷನ್ ಅಂದರೆ ಸಿಜೇರಿಯನ್ ಹೆರಿಗೆ ಮಾಡುತ್ತಾರೆ ಎಂದು. ಆದರೆ ಬೆಂಗಳೂರಿನ ಹಲವಾರು ಆಸ್ಪತ್ರೆಗಳಲ್ಲಿ ಸಿಜೇರಿಯನ್ ಹಾಗೂ ನಾರ್ಮಲ್ ಹೆರಿಗೆ ಎರಡಕ್ಕೂ ಕೂಡ ಒಂದೇ ರೀತಿಯ ಚಾರ್ಜಸ್ ಆಗುತ್ತದೆ ಜನಸಾಮಾನ್ಯರ ಈ ಅನುಮಾನದ ನೋಟದಿಂದ ಬೇಸತ್ತು ಹೋಗಿರುವ ವೈದ್ಯರು ಈ ರೀತಿ ಮಾಡಿದ್ದಾರೆ. ಅಷ್ಟಕ್ಕೂ ಇತ್ತೀಚಿಗೆಗಳಲ್ಲಿ ಸಿಜೇರಿಯನ್ ಹೆರಿಗೆಗಳು ಹೆಚ್ಚಾಗುತ್ತಿರುವುದು ಏಕೆ? ಎಲ್ಲಾ ಪ್ರಕರಣಗಳಲ್ಲೂ ವೈದ್ಯರು ಸಿಜೇರಿಯನ್ ಸೂಚಿಸುತ್ತಾರೆಯೇ ಅಥವಾ ರೋಗಿಗಳು … Read more

ಸ್ವಂತ ಮನೆಯ ಕನಸು ಶೀಘ್ರವೇ ನೆರವೇರಬೇಕು ಎಂದರೆ ಭೂ ವರಹ ಸ್ವಾಮಿಯ ಈ ಪವರ್ ಫುಲ್ ಮಂತ್ರವನ್ನು ಪ್ರತಿದಿನ 21 ಬಾರಿ ಜಪಿಸಿ ಸಾಕು.!

  ಮಹಾವಿಷ್ಣು ಹಿರಣ್ಯಾಕ್ಷನೆಂಬ ರಾಕ್ಷಸನಿಂದ ಭೂಮಿಯನ್ನು ಕಾಪಾಡಲು ವರಹಾ ಅವತಾರ ತಾಳಿದ ಬಗ್ಗೆ ಬಹುತೇಕ ನಮಗೆಲ್ಲರಿಗೂ ತಿಳಿದಿದೆ. ವರಹ ಸ್ವಾಮಿಯು ಭೂ ವರಹಸ್ವಾಮಿ ಮತ್ತು ಲಕ್ಷ್ಮಿ ಸಮೇತ ಭೂವರಹನಾಥ ಸ್ವಾಮಿ ಎಂದು ಕೂಡ ಕರೆಸಿಕೊಳ್ಳುತ್ತಾರೆ. ಹಲವು ಕಡೆಗಳಲ್ಲಿ ಭೂವರಹ ಸ್ವಾಮಿ ದೇವಸ್ಥಾನಗಳು ಇದ್ದು ನಮ್ಮ ಕರ್ನಾಟಕದಲ್ಲಿ ಮೈಸೂರಿನ ಬಳಿ ಇರುವ ಭೂವರಹ ಸ್ವಾಮಿ ದೇವಸ್ಥಾನವು ಇಡೀ ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಈ ಸ್ಥಳದ ಮಹಾತ್ಮೆಯೇನೆಂದರೆ ಸ್ವಂತ ಜಮೀನು ಆಸ್ತಿ ಖರೀದಿಸುವ ಆಸೆ ಇರುವವರು ಅಥವಾ ಆಸ್ತಿ ಇದ್ದು ಮನೆ … Read more