ನಷ್ಟವೇ ಇಲ್ಲದಂತಹ ಬ್ಯುಸಿನೆಸ್ ಇದು, ಮನೆಯಲ್ಲಿ ತಯಾರಿಸಿ ಕಂಪನಿಗೆ ಕೊಟ್ಟು ತಿಂಗಳಿಗೆ 85,000 ಗಳಿಸಿ.!

ಬಿಜಿನೆಸ್ ಮಾಡುವುದರಿಂದ ಕೆಲಸಕ್ಕೆ ಹೋಗುವವರು ಪಡೆಯುವುದಕ್ಕಿಂತ ಹೆಚ್ಚಿಗೆ ಹಣ ಪಡೆಯಬಹುದು ಎನ್ನುವ ಕಾರಣಕ್ಕಾಗಿ ಪ್ರತಿಯೊಬ್ಬರೂ ಕೂಡ ಚಿಕ್ಕದಾದರೂ ಸರಿ ಸ್ವಂತ ದುಡಿಮೆ ಮಾಡಲು ಬಯಸುತ್ತಾರೆ. ಈ ರೀತಿ ಮಾಡುವುದರಿಂದ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚಿಗೆ ಬೇಕಾದಷ್ಟು ದುಡಿಯಬಹುದು ಮತ್ತು ನಮಗೆ ಸಾಧ್ಯವಾಗದೆ ಇದ್ದಾಗ ಯಾರಿಂದಲೂ ಒತ್ತಡ ಇರುವುದಿಲ್ಲ ಎನ್ನುವ ನೆಮ್ಮದಿ ಇರುತ್ತದೆ. ಅದರಲ್ಲಿಯೂ ಈಗಿನ ಕಾಲದಲ್ಲಿ ಮನೆಯಲ್ಲೇ ಮಾಡುವಂತಹ ಇಂತಹ ಬಿಸಿನೆಸ್ ಗಳು ಸಿಕ್ಕರೆ ಜಾಕ್ಪಾಟ್ ಹೊಡೆದಂತೆ ಸರಿ ಯಾಕೆಂದರೆ ಹೊರಗೆ ಹೋಗಿ ದುಡಿಯಲು ಎಲ್ಲರ ಮನೆಯಲ್ಲೂ … Read more

ಗೃಹಲಕ್ಷ್ಮಿ ಹಣ 2000, ಅಕ್ಕಿ ಹಣ 1020, ಯುವ ನಿಧಿ 3,000 ಸರ್ಕಾರದಿಂದ ಬರಬೇಕಾದ ಎಲ್ಲಾ ಪೆಂಡಿಂಗ್ ಹಣ ಒಟ್ಟಿಗೆ ನಿಮ್ಮ ಖಾತೆಗೆ ಜಮೆ ಆಗಲು ಹೀಗೆ ಮಾಡಿ.!

  ಸರ್ಕಾರದ ಹೈ ಬಜೆಟ್ ಗ್ಯಾರಂಟಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ಜಾರಿಗೆ ಬಂದ ದಿನದಿಂದಲೂ ಕೂಡ ಬಹಳ ಚರ್ಚೆಯಲ್ಲಿದೆ. ಗೃಹಲಕ್ಷ್ಮಿ ಯೋಜನೆ ಯ ಪ್ರಯೋಜನವನ್ನು ಅರ್ಹರಾಗಿರುವ ಎಲ್ಲಾ ಮಹಿಳೆಯರು ಪಡೆಯಬೇಕು ಎನ್ನುವುದು ಸರ್ಕಾರದ ಉದ್ದೇಶ. ಆದಾಯ ತೆರಿಗೆ ಪಾವತಿದಾರರಾಗಿರುವ ಕುಟುಂಬಸ್ಥರು ಮತ್ತು ಸರ್ಕಾರಿ ಉದ್ಯೋಗದಲ್ಲಿರುವ ಕುಟುಂಬಸ್ಥರನ್ನು ಹೊರತುಪಡಿಸಿ APL ರೇಷನ್ ಕಾರ್ಡನ್ನು ಒಳಗೊಂಡಂತೆ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಗೆ ಕುಟುಂಬ ನಿರ್ವಹಣೆಗಾಗಿ ಗೃಹಲಕ್ಷ್ಮಿ ಯೋಜನೆ ಮೂಲಕ ರೂ.2000 ಪ್ರತಿ ತಿಂಗಳು … Read more

ಇವರ ಸಂಪಾದನೆ ಕೇಳಿ ಸರ್ಕಾರಿ ಉದ್ಯೋಗದವರೇ ಶಾಕ್ ಆದ್ರು. ಬಿಸಿನೆಸ್ ಶುರು ಮಾಡಿದ ಮೊದಲ ತಿಂಗಳೇ ರೂ..2,35,000 ದುಡಿಮೆ, ದಿನಕ್ಕೆ ರೂ.7,500 ಗ್ಯಾರೆಂಟಿ.!

  ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ಹೋಗಿ ಬಾಸ್ ಬಳಿ ಬೆಳಗ್ಗೆಯಿಂದ ಸಂಜೆವರೆಗೆ ಬೈಸಿಕೊಳ್ಳುವ ಕೆಲಸ ಮಾಡಲು ಯಾರಿಗೂ ಇಷ್ಟ ಇಲ್ಲ. ಸರ್ಕಾರಿ ಉದ್ಯೋಗಿಗಳಾದರೂ ಅವರಿಗೂ ಸಹ ಅಷ್ಟೇ ಜವಾಬ್ದಾರಿಗಳು, ಟೆನ್ಶನ್ ಇದ್ದೇ ಇರುತ್ತದೆ ಮತ್ತು ತಿಂಗಳ ಸಂಬಳವನ್ನು ಕಾಯುತ್ತ ಕೂರಬೇಕು ಹಾಗಾಗಿ ಯುವಜನತೆ ಬಿಸಿನೆಸ್ ಕಡೆ ಹೆಚ್ಚು ವಾಲುತ್ತಿದ್ದಾರೆ. ಆದರೆ ಸಾಮಾನ್ಯವಾಗಿ ಬಿಸಿನೆಸ್ ಮಾಡಬೇಕು ಎಂದುಕೊಂಡರೆ ಹೆಚ್ಚು ಓದಿರಬೇಕು, ಹೆಚ್ಚು ಬಂಡವಾಳ ಬೇಕು ಎಂದುu ತಪ್ಪು ಭಾವಿಸಿರುತ್ತೇವೆ. ಕಡಿಮೆ ಓದಿದವರು ಕಡಿಮೆ ಖರ್ಚಿನಲ್ಲಿ ಕೂಡ ಬಿಸಿನೆಸ್ ಮಾಡಿ … Read more

1 ಎಕರೆಯಲ್ಲಿ ತಿಂಗಳಿಗೆ ರೂ.60,000 ಆದಾಯ ಕೊಡುವ ಕೃಷಿ. ಈ ಬೆಳೆ ಹಾಕಿದರೆ ಪ್ರತಿದಿನವೂ ಕೂಡ ರೈತ ಕಾಸು ಕಾಣಬಹುದು.!

  ಕೃಷಿ ಮಾಡುವ ರೈತನಿಗೆ ಖಂಡಿತವಾಗಿ ಹೆಚ್ಚು ತಾಳ್ಮೆ ಬೇಕು. ಯಾಕೆಂದರೆ ಬಿತ್ತನೆ ಮಾಡಿದ ಬೀಜವು ಮೊಳೆತು ಅದು ಬೆಳೆದು ಹಾಕಿದ ಬೆಳೆ ಕೈ ಸೇರುವ ಹೊತ್ತಿಗೆ ಖಂಡಿತವಾಗಿಯೂ ಬಹಳ ಸಮಯ ತಗಲುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಬೆಳೆಗಳು ವಾರ್ಷಿಕ ಬೆಳೆಗಳಾಗಿದ್ದು ಆ ಆದಾಯದಲ್ಲಿ ರೈತ ವರ್ಷಪೂರ್ತಿ ಬದುಕು ನಡೆಸಬೇಕು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನೆ ಖರ್ಚು, ಮಕ್ಕಳ ಓದಿನ ಖರ್ಚು, ಆರೋಗ್ಯ ಖರ್ಚು ವೆಚ್ಚಗಳು ಇತ್ಯಾದಿ ಖರ್ಚುಗಳು ಹೇಳಿ ಕೇಳಿ ಬರುವುದಿಲ್ಲ. ಕೆಲವೊಮ್ಮೆ ಆ ವಾರ್ಷಿಕ ಬೆಳೆ … Read more

ಗೃಹಲಕ್ಷ್ಮಿ 6 ಮತ್ತು 7ನೇ ಕಂತಿನ ಹಣ ಪಡೆಯೋಕೆ ಇಂದಿನಿಂದ ಹೊಸ ರೂಲ್ಸ್.!

  ಕರ್ನಾಟಕ ಸರ್ಕಾರವು ಜಾರಿಗೆ ತಂದ 5 ಗ್ಯಾರಂಟಿ ಯೋಜನೆಗಳಲ್ಲಿ (Gyaranty Scheme) ಗೃಹಲಕ್ಷ್ಮಿ ಯೋಜನೆಯು (Gruhalakshmi) ಕೂಡ ಒಂದು. ಗೃಹಲಕ್ಷ್ಮಿ ಯೋಜನೆಯನ್ನು ಸರ್ಕಾರವು ಮಹಿಳೆಯರ ಆರ್ಥಿಕ ಸಮಾನತೆ ಮತ್ತು ಲಿಂಗ ಸಮಾನತೆ ಕಾಪಾಡುವ ಉದ್ದೇಶದಿಂದ ಜಾರಿಗೆ ತಂದಿದೆ. ಕುಟುಂಬದಲ್ಲಿ ಮುಖ್ಯಸ್ಥೆ ಆಗಿರುವ ಮಹಿಳೆಗೆ (HOF Women) ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ರೂ.2000 ನೀಡುವ ಯೋಜನೆ ಇದಾಗಿದ್ದು ಕಳೆದ ಆಗಸ್ಟ್ ತಿಂಗಳಲ್ಲಿ ಮೊದಲನೇ ಕಂತಿನ ಹಣ ಬಿಡುಗಡೆಯಾಗಿ ಇದುವರೆಗೆ ಯಶಸ್ವಿಯಾಗಿ ಯೋಜನೆಗೆ ಆರು ತಿಂಗಳು ತುಂಬಿದೆ. … Read more

ಹೊಂ ಲೋನ್ ( ಗೃಹಸಾಲ ) ಮಾಡಬೇಕು ಅಂದುಕೊಂಡಿದ್ದೀರಾ? ಹಾಗಾದ್ರೆ ಈ ರೂಲ್ಸ್ ತಿಳಿದುಕೊಳ್ಳಿ.!

ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಕೆಲವರಿಗೆ ಈಗಾಗಲೇ ಸಾಕಷ್ಟು ಆದಾಯವಿದ್ದರೆ ಅಥವಾ ಇದಕ್ಕೂ ಮುಂಚೆ ಮನೆ ಕಟ್ಟುವ ಬಗ್ಗೆ ಯೋಚನೆ ಮಾಡಿದ್ದರೆ ಕೂಡಿಟ್ಟ ಹಣದಿಂದ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಆದರೆ ಎಷ್ಟೋ ಜನರೇ ಜೀವನದ ಜಂಜಾಟಗಳು ಹಣಕಾಸಿನ ಕೊರತೆಯಿಂದಾಗಿ ಈ ಕನಸನ್ನು ಹಾಗೆ ಉಳಿಯುವಂತೆ ಮಾಡಿಬಿಡುತ್ತದೆ. ಪ್ರತಿಯೊಬ್ಬರಿಗೂ ಕೂಡ ಸ್ವಂತ ಮನೆ ಇರಲೇಬೇಕು, ಸ್ವಂತ ಮನೆ ಎನ್ನುವುದು ಒಂದು ಭಾವನೆ ಹಾಗೂ ಅದು ಖರ್ಚು ಕಡಿಮೆ ಮಾಡುವ ವಿಚಾರ ಕೂಡ. ಹೌದು, ಇಲ್ಲವಾದಲ್ಲಿ ಪ್ರತಿ … Read more

ಗ್ರಾಮ-ಒನ್ ಕೇಂದ್ರ ತೆರೆಯಲು ಸರ್ಕಾರದಿಂದ ಅರ್ಜಿ ಆಹ್ವಾನ, ಬೇಕಾಗುವ ದಾಖಲೆಗಳೇನು.? ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ನೋಡಿ ಮಾಹಿತಿ…

  ಜನಸಾಮಾನ್ಯರು ಹಾಗೂ ಸರ್ಕಾರ ನಡುವೆ ಸೇತುವೆಯಾಗಿ ಗ್ರಾಮ ಒನ್ ಗಳು (Grama one) ಕಾರ್ಯನಿರ್ವಹಿಸುತ್ತವೆ ಎಂದೇ ಹೇಳಬಹುದು. ಯಾಕೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕರಿಗಾಗಿ ರೂಪಿಸಿರುವ 700ಕ್ಕೂ ಹೆಚ್ಚು ನಾಗರಿಕ ಸೇವೆಗಳಿಗೆ ಗ್ರಾಮ ಒನ್ ಗಳಲ್ಲಿ ಅರ್ಜಿ ಸಲ್ಲಿಸಬಹುದು. ಪ್ರತಿಯೊಂದು ಗ್ರಾಮದಲ್ಲೂ ಕೂಡ ಗ್ರಾಮ ಒನ್ ಕೇಂದ್ರಗಳು ಇದ್ದರೆ ಬಹಳ ಅನುಕೂಲ ಹೀಗಾಗಿ ಸ್ವಂತ ಉದ್ಯಮ ಆರಂಭಿಸಲು ಇಚ್ಛಿಸುವ ಯುವಜನತೆಯಿಂದ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಈ ಸುದ್ದಿ ಓದಿ:- ಈ ಟೆಕ್ನಿಕ್ … Read more

ಈ ಟೆಕ್ನಿಕ್ ಮಾಡಿದರೆ ಬಾಳೆ ಕೃಷಿಯಲ್ಲಿ ಮೊದಲ ವರ್ಷವೇ 20 ಲಕ್ಷ ಆದಾಯ ಮಾಡಬಹುದು.!

  ಕೃಷಿ ಕ್ಷೇತ್ರಕ್ಕೂ ಕೂಡ ಈಗ ಬಹಳಷ್ಟು ಮಂದಿ ಬರುತ್ತಿದ್ದಾರೆ. ಆಧುನಿಕ ಯುಗಕ್ಕೆ ತಕ್ಕ ಹಾಗೆ ಯಂತ್ರೋಪಕರಣಗಳ ಸಹಾಯದಿಂದ ಮತ್ತು ರೈತನ ಬುದ್ಧಿವಂತನಾಗಿ ಯಾವ ಸಮಯಕ್ಕೆ ಯಾವ ಬೆಳೆ ಬೆಳೆಯಬೇಕು ಮತ್ತು ಯಾವ ರೀತಿ ಬೆಳೆಯಬೇಕು ಎನ್ನುವುದನ್ನು ತಿಳಿದುಕೊಂಡು ಕೆಲಸ ಮಾಡಿದರೆ ಯಾವುದೇ ಬಿಸಿನೆಸ್ ಗಿಂತ ಕಡಿಮೆ ಇಲ್ಲದಂತೆ ಲಾಭ ಮಾಡಬಹುದು. ಇದನ್ನು ತಮ್ಮ ಅನುಭವದೊಂದಿಗೆ ಬೆಂಗಳೂರಿನ ಸಮೀಪ ಬಾಳೆ ತೋಟ ಹೊಂದಿರುವ ಪ್ರಗತಿಪರ ರೈತರೊಬ್ಬರು ತಾವು ಹೇಗೆ ಬಾಳೆ ಕೃಷಿಯಲ್ಲಿ ವರ್ಷಕ್ಕೆ ಲಕ್ಷಗಟ್ಟಲೆ ಆದಾಯ ಮಾಡುತ್ತಿದ್ದಾರೆ … Read more

ಮುಖ್ಯದ್ವಾರವು ಮನೆಯ ಯಾವ ದಿಕ್ಕಿನ ಕಡೆ ಇದ್ದರೆ ಏನು ಫಲ ನೋಡಿ.!

  * ಈಶಾನ್ಯ:- ಸಾಮಾನ್ಯವಾಗಿ ಜನರು ಈಶಾನ್ಯ ದಿಕ್ಕಿನಲ್ಲಿ ಮನೆ ಮುಖ್ಯದ್ವಾರವಿದ್ದರೆ ಒಳ್ಳೆಯದು ಎಂದು ಎಂದುಕೊಂಡಿದ್ದಾರೆ, ಆದರೆ ಇದು ತಪ್ಪು ತಿಳುವಳಿಕೆ. ಈಶಾನ್ಯ ದಿಕ್ಕಿನಲ್ಲಿ ಮನೆಯ ಮುಖ್ಯದ್ವಾರ ಇರಬಾರದು. ಈಶಾನ್ಯ ದಿಕ್ಕು ವಾಸ್ತುಪುರುಷನ ತಲೆಯ ಭಾಗವಾಗಿರುತ್ತದೆ. ಈ ದಿಕ್ಕಿನಲ್ಲಿ ಸಿಂಹದ್ವಾರ ಇದ್ದು ಈ ಬಾಗಿಲಿನಲ್ಲಿ ಓಡಾಡಿದರೆ ಬಹಳ ಟೆನ್ಶನ್ ಇರುತ್ತದೆ. * ಆಗ್ನೇಯ ದಿಕ್ಕು:- ಆಗ್ನೇಯ ದಿಕ್ಕಿನಲ್ಲಿ ಕೂಡ ಅನೇಕರು ಮನೆಯ ಮುಖ್ಯದ್ವಾರ ಇಡುತ್ತಾರೆ. ಈ ರೀತಿ ಆಗ್ನೇಯ ದಿಕ್ಕಿನಲ್ಲಿ ಮುಖ್ಯದ್ವಾರ ಇದ್ದರೆ ಆ ಮನೆಯ ಹಿರಿಯ … Read more

ಇನ್ಮುಂದೆ ಬ್ಯಾಂಕ್ ನಲ್ಲಿ ಇದಕ್ಕಿಂತ ಹೆಚ್ಚು ಹಣ ಡ್ರಾ ಮಾಡಿದ್ರೆ ತೆರಿಗೆ ಕಟ್ಟಬೇಕಾಗುತ್ತದೆ.! RBI ಹೊಸ ರೂಲ್ಸ್

  ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ಕೂಡ ಈಗ ಬ್ಯಾಂಕ್ ಖಾತೆಗಳು ಅತ್ಯವಶ್ಯಕ ದಾಖಲೆಗಳಾಗಿವೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು, ಉದ್ಯೋಗಕ್ಕೆ ಹೋಗುವವರಿಗೆ ಸಂಬಳ ಪಡೆಯಲು ಮತ್ತು ವ್ಯಾಪಾರ ವ್ಯವಹಾರ ಮಾಡುವವರು ತಮ್ಮ ಹಣವನ್ನು ಉಳಿಸಲು ಮತ್ತು ಹೂಡಿಕೆ ಮಾಡಲು ಪಿಂಚಣಿ ಪಡೆಯಲು ಹೀಗೆ ಪ್ರತಿಯೊಬ್ಬರೂ ಕೂಡ ಸರ್ಕಾರಿ ಸೌಲಭ್ಯ ಪಡೆಯುವ ಕಾರಣದಿಂದ ಅಥವಾ ತಮ್ಮ ವೈಯಕ್ತಿಕ ಅವಶ್ಯಕತೆಗಳಿಗಾಗಿ ಬ್ಯಾಂಕ್ ಖಾತೆ ಪಡೆಯುತ್ತಾರೆ. ಈ ವಿಚಾರವಾಗಿ ಒಂದು ಸಾಮಾನ್ಯ ಸಾಮ್ಯತೆ ಎಂದರೆ ಉಳಿತಾಯ ಖಾತೆಯಲ್ಲಿ ನಾವು ಹಣವನ್ನು … Read more