ಡ್ರೈವಿಂಗ್ ಲೈಸನ್ಸ್ ಪಡೆಯಲು ಇನ್ನು ಮುಂದೆ ಕಷ್ಟ ಬೇಕಿಲ್ಲ! ಕೇವಲ 10 ನಿಮಿಷದಲ್ಲಿ ಬರಲಿದೆ ನಿಮ್ಮ ಡ್ರೈವಿಂಗ್ ಲೈಸನ್ಸ್.!

  ವಾಹನ ಹೊಂದಿರುವ ಪ್ರತಿಯೊಬ್ಬರೂ ಕೂಡ ವಾಹನದ ದಾಖಲೆಗಳ ಜೊತೆ ಹೊಂದಿರಲೇಬೇಕಾದ ಪ್ರಮುಖ ದಾಖಲೆ ಏನೆಂದರೆ, ಅದು ಡ್ರೈವಿಂಗ್ ಲೈಸೆನ್ಸ್ (Driving License). ಸಂಚಾರಿ ನಿಯಮದ ಪ್ರಕಾರ ಡ್ರೈವಿಂಗ್ ಲೈಸನ್ಸ್ ಹೊಂದಿರದೆ ಇದ್ದವರು ರಸ್ತೆಗಳಲ್ಲಿ ವಾಹನ ಚಾಲನೆ ಮಾಡಿದರೆ ದಂಡ ಬೀಳುವುದು ಗ್ಯಾರಂಟಿ. ಅಲ್ಲದೇ ಜೀವ ವಿಮೆ, ಅಪಘಾತ ವಿಮೆ ಇವುಗಳನ್ನು ಕ್ಲಿಯರ್ ಮಾಡುವ ಸಮಯದಲ್ಲಿ ಕಾನೂನು ತೊಡುಕುಗಳಾದರೆ ಡ್ರೈವಿಂಗ್ ಲೈಸೆನ್ಸ್ ಇಲ್ಲದ ವ್ಯಕ್ತಿ ಚಾಲನೆ ಮಾಡಿ ಅ’ಪ’ಘಾ’ತವಾಗಿದ್ದರೆ ಕಾನೂನು ಹೋರಾಟಗಳಲ್ಲಿ ಹಿನ್ನಡೆಯಾಗುತ್ತದೆ ಮತ್ತು ಜವಾಬ್ದಾರಿಯುತ ಪ್ರತಿಯೊಬ್ಬ … Read more

DL ಕಳೆದು ಹೋಗಿದ್ಯಾ? DL ನಂಬರ್ ಇಲ್ಲದೆ ಸುಲಭವಾಗಿ ಡೌನ್ಲೋಡ್ ಮಾಡುವ ವಿಧಾನ.!

  ವಾಹನ ಚಾಲನೆ ಮಾಡುವವರಿಗೆ ಡ್ರೈವಿಂಗ್ ಲೈಸೆನ್ಸ್ (Driving license) ಒಂದು ಪ್ರಮುಖ ದಾಖಲೆ. ಯಾಕೆಂದರೆ ಸಂಚಾರಿ ನಿಯಮದ ಪ್ರಕಾರ ವಾಹನಗಳ ದಾಖಲೆ ಇಲ್ಲದೆ ವಾಹನ ಬಳಸುವುದು ಎಷ್ಟು ತಪ್ಪು ಅದೇ ರೀತಿ ವಾಹನ ಚಾಲನೆ ಪರವಾನಗಿ ಎಂದರೆ ಡ್ರೈವಿಂಗ್ ಲೈಸೆನ್ಸ್ ಪಡೆಯದೆ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಕೂಡ ಕಾನೂನುಬಾಹಿರ ಚಟುವಟಿಕೆ, ಇದಕ್ಕೆ ದಂಡ ಕೂಡ ಬೀಳುತ್ತದೆ. ಕೆಲವೊಮ್ಮೆ ನಮ್ಮ ಡ್ರೈವಿಂಗ್ ಲೈಸೆನ್ಸ್ ಮನೆಯಲ್ಲೇ ಬಿಟ್ಟು ವಾಹನ ತೆಗೆದುಕೊಂಡು ರಸ್ತೆಗೆ ಇಳಿದಿರುತ್ತೇವೆ, ಅಂತಹ ಸಮಯದಲ್ಲಿ ಪೊಲೀಸ್ ತಡೆದರೆ … Read more

16 ನೇ ಕಂತಿನ ಕಿಸಾನ್ ಹಣ ಬಿಡುಗಡೆ.! ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದೆಯೇ ಈ ರೀತಿ ಚೆಕ್ ಮಾಡಿ.!

  ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi introduces Many Schemes) ಅವರು ಕೇಂದ್ರದಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದೇಶದ ಪ್ರತಿಯೊಂದು ವರ್ಗಕ್ಕೂ ಅನುಕೂಲವಾಗುವಂತೆ ಅನೇಕ ಯೋಜನೆಗಳನ್ನು ರೂಪಿಸಿ ಅವರ ಬದುಕನ್ನು ಸರಾಗ ಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೂ (for Agriculture field) ಕೂಡ ಹೆಚ್ಚಿನ ಒಲವನ್ನು ತೋರಿರುವ ಅವರು ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಪರಿಚಯಿಸಿದ್ದಾರೆ. ಇದರಲ್ಲಿ ದೇಶದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ … Read more

ಗ್ಯಾಸ್ ಸಿಲಿಂಡರ್ ಸಬ್ಸಿಡಿ HP Gas ರೂ.600, ಭಾರತ್ ರೂ.400, ಇಂಡಿಯನ್ ಗ್ಯಾಸ್ ರೂ.300, ನಿಮಗೆ ಹಣ ಬಂತಾ ಇಲ್ವಾ.? ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ.!

ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದವರು ಹಾಗೂ ಹಣ ಕೊಟ್ಟು ಗ್ಯಾಸ್ ಸಂಪರ್ಕ ಪಡೆದಿದ್ದರು ತಪ್ಪದೇ e-KYC ಮಾಡಿಸಬೇಕೆಂದು ಸರ್ಕಾರ ಸೂಚನೆ ಕೊಟ್ಟಿತ್ತು. ಆ ಪ್ರಕಾರವಾಗಿ e-KYC ಮಾಡಿಸಿರುವವರಿಗೆ ಕೇಂದ್ರ ಸರ್ಕಾರವು (Government) ಗ್ಯಾಸ್ ಮೇಲೆ ಘೋಷಿಸಿರುವ ಸಬ್ಸಿಡಿ ಹಣ (Gas Subsidy) ಬರುತ್ತದೆ. ಈಗಾಗಲೇ ಹಲವರ ಖಾತೆಗೆ ಹಣ ಜಮೆ ಕೂಡ ಆಗಿದೆ ನೀವು ಸಬ್ಸಿಡಿ ಹಣ ಪಡೆಯಲು ಅರ್ಹರಾಗಿದ್ದೀರಿ ಅಥವಾ ನಿಮ್ಮ ಖಾತೆಗೆ ಹಣ ಬಂದಿದೆಯೇ ಎನ್ನುವುದನ್ನು ಈ ರೀತಿ ಚೆಕ್ ಮಾಡಿ … Read more

ಜಪಾನ್ ಟೆಕ್ನಾಲಜಿ ಉಪಯೋಗಿಸಿ ಬೋರ್ವೆಲ್ ಹಾಕುವ ವಿಧಾನ, 100% ನೀರು ಗ್ಯಾರಂಟಿ.! ಇಲ್ಲದಿದ್ರೆ ಹಣ ವಾಪಸ್.!

  ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಆದಾಯ ಹಾಗೂ ಇಳುವರಿ ಹೆಚ್ಚು ಪಡೆಯಬೇಕು ಎಂದರೆ ರೈತನಿಗೆ ನೀರಾವರಿ ಸೌಲಭ್ಯ ಇರಬೇಕು, ಆಗ ರೈತ ಹೆಚ್ಚು ಅಭಿವೃದ್ಧಿ ಆಗಲು ಸಾಧ್ಯ. ಮಳೆ ಆಶ್ರಿತ ಭೂಮಿಗಳಲ್ಲಿ ಮಳೆ ಅಗತ್ಯ ಪ್ರಮಾಣದಲ್ಲಿ ಬೀಳದೆ ಇದ್ದಾಗ ಅಪಾರ ನ’ಷ್ಟವಾಗುತ್ತದೆ. ಆದರೆ ಬೋರ್ವೆಲ್ ಅನುಕೂಲತೆ ಇದ್ದರೆ ಎಂತಹ ಪರಿಸ್ಥಿತಿಗಳು ರೈತ ನ’ಷ್ಟ ಆಗದಂತೆ ಬದುಕು ನಡೆಸಬಹುದು. ಹಾಗಾಗಿ ಸಾಲ ಸೋಲ ಮಾಡಿಯಾದರೂ ರೈತರು ತಮ್ಮ ಜಮೀನಿಗೆ ಬೋರ್ವೆಲ್ ಹಾಕಿಸಲು ನೋಡುತ್ತಾರೆ. ಆದರೆ ಕೆಲವರು ಈ ವಿಷಯದಲ್ಲಿ … Read more

ರೇಷನ್ ಕಾರ್ಡ್ ತಿದ್ದುಪಡಿ ಮಾಡಬೇಕು ಅಂದುಕೊಂಡಿರುವವರಿಗೆ ಮಹತ್ವದ ಸುದ್ದಿ.! ಈ ದಿನಾಂಕದಿಂದ ಮತ್ತೊಮ್ಮೆ ತಿದ್ದುಪಡಿಗೆ ಅವಕಾಶ.!

ರೇಷನ್ ಕಾರ್ಡ್ (Ration card) ಈಗ ಒಂದು ಅತ್ಯಗತ್ಯ ದಾಖಲೆಯಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳಾಗಲಿ, ರಾಜ್ಯ ಸರ್ಕಾರದ ಯೋಜನೆಗಳೇ (Government Schemes) ಆಗಲಿ ಇವುಗಳ ಫಲಾನುಭವಿಗಳಾಗಲು ರೇಷನ್ ಕಾರ್ಡ್ ಇರುವುದು ಮುಖ್ಯ. ಇದರಲ್ಲಿ BPL ರೇಷನ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ಅನೇಕ ವಿಷಯಗಳಲ್ಲಿ ವಿನಾಯಿತಿ ಕೂಡ ಇದೆ ಮತ್ತು ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಗ್ಯಾರಂಟಿ ಯೋಜನೆಗಳಾದ (Gyarantee Schemes) ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ (Gruhalakshmi and Annabhagya) ಹಣವು ಕೂಡ ಸಿಗುತ್ತಿದೆ. ಭಾರತ್ ಗೌರವ … Read more

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್.

  ಸರ್ಕಾರ ತಂದಿರುವ ಗ್ಯಾರಂಟಿ ಯೋಜನೆಗಳಾದ (Guarantee Schemes ) ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ (Gruhalakshmi and Annabhagya Scheme) ಹೆಚ್ಚುವರಿ ಪಡೆದ ಹಣ ಪಡೆಯಬೇಕು ಎಂದರೆ ರೇಷನ್ ಕಾರ್ಡ್ (Ration card) ಕಡ್ಡಾಯ ದಾಖಲೆಯಾಗಿದೆ. ಅದರಲ್ಲೂ BPL ರೇಷನ್ ಕಾರ್ಡ್ ಇದ್ದವರಿಗೆ ಅನ್ನ ಭಾಗ್ಯ ಯೋಜನೆಯಿಂದ ಪ್ರತಿ ಸದಸ್ಯನಿಗೆ 5 Kg ಪಡಿತರ ಹಾಗೂ 5 Kg ಹೆಚ್ಚುವರಿ ಅಕ್ಕಿ ಹಣ ಸಿಗುತ್ತದೆ. ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೆ ಗ್ಯಾರಂಟಿಯೇತರವಾಗಿ ಕೂಡ ಕೇಂದ್ರ ಮತ್ತು ರಾಜ್ಯ … Read more

ಒಂದು ಬ್ರಾಂಚ್ ನಿಂದ ಮತ್ತೊಂದು ಬೇರೊಂದು ಬ್ರಾಂಚ್ ಗೆ ನಿಮ್ಮ ಅಕೌಂಟ್ ಟ್ರಾನ್ಸ್ಫರ್ ಮಾಡುವ ಸುಲಭ ವಿಧಾನ.!

  ನಮ್ಮ ಹಣಕಾಸಿನ ವಹಿವಾಟಿಕ್ಕಾಗಿ ನಾವು ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರುತ್ತವೆ. ಕಾರಣಾಂತರಗಳಿಂದ ನಾವು ಬ್ಯಾಂಕ್ ಶಾಖೆ ಹೊಂದಿರುವ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಾವು ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ಈ ರೀತಿ ಶಾಶ್ವತವಾಗಿ ನಾವು ಮತ್ತೊಂದು ಕಡೆಗೆ ಹೋದಾಗ ಅಲ್ಲಿನ ವಿಳಾಸ ಧೃಡೀಕರಣ ಪಡಿಸಿ ಮತ್ತೊಂದು ಬ್ಯಾಂಕ್ ಖಾತೆ ತೆರೆದು ಮಾಡುವಷ್ಟರಲ್ಲಿ ಬಹಳ ಸಮಯ ತೆಗೆದುಕೊಳ್ಳುತ್ತದೆ. ಅದರ ಬದಲು ನೀವು ಈ ಹಿಂದೆ ಬ್ಯಾಂಕ್ ಖಾತೆ ಹೊಂದಿದ್ದರಿಂದ ಅದೇ ಖಾತೆಯನ್ನು ನೀವು ಈಗ ಬದಲಾಯಿಸಿರುವ ವಿಳಾಸಕ್ಕೆ … Read more

ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!

  ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ(KFCSC) ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರದಲ್ಲಿ (Bangalore) ಹೊಸ ನ್ಯಾಯಬೆಲೆ ಅಂಗಡಿಗಳನ್ನು (fairprice shop) ಮಂಜೂರು ಮಾಡಲಾಗಿದೆ. ನ್ಯಾಯ ಬೆಲೆ ಅಂಗಡಿ ಆರಂಭಿಸಲು ಆಸಕ್ತಿ ಇರುವರಿಂದ ಅರ್ಜಿ ಕೂಡ ಆಹ್ವಾನಿಸಲಾಗಿದೆ. ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣೆ ಪದ್ಧತಿ ನಿಯಂತ್ರಣದ ಆದೇಶದ ಅನ್ವಯ ಕನಿಷ್ಠ ಪಡಿತರ ಚೀಟಿಗಿಂತ ಹೆಚ್ಚಿನ ಪಡಿತರ ಚೀಟಿ ಹೊಂದಿರುವ ಪ್ರದೇಶಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿ ಹಾಗೂ ಹೆಚ್ಚುವರಿ ನ್ಯಾಯಬೆಲೆ ತೆರೆಯಲು … Read more

ಗೃಹಲಕ್ಷ್ಮಿ ಹಣ ಜಮೆ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ಸುಲಭ ವಿಧಾನ.! ಇದೊಂದು ನಂಬರ್ ಹಾಕಿ ಸಾಕು.!

  ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Gyarantee) ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಮೂಲಕ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಆಗಿರುವ ಮಹಿಳೆಗೆ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ಸರ್ಕಾರದಿಂದ ರೂ. 2,000 ಸಹಾಯಧನ ಸಿಗುತ್ತಿದೆ. ಈ ಯೋಜನೆ ಹಣ ಪಡೆಯಲು ಇದುವರೆಗೆ 1.17 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಆದರೆ ಸಂಪೂರ್ಣವಾಗಿ ಎಲ್ಲಾ ಮಹಿಳೆಯರಿಗೂ ಹಣ ತಲುಪಿಲ್ಲ ಬ್ಯಾಂಕ್ ಖಾತೆಗಳ ಸಮಸ್ಯೆ ಇನ್ನಿತರ ಟೆಕ್ಟಿಕಲ್ ಇಶ್ಯೂ (Bank Account issues and Other … Read more