ಎಂಥಹದೇ ಲಕ್ವ / ಸ್ಟ್ರೋಕ್ ಹೊಡೆದರು ಗುಣ ಪಡಿಸುತ್ತಾರೆ ಈ ನಾಟಿವೈದ್ಯರು.!

  ಪ್ರಪಂಚದ ಎರಡನೇ ಅತೀ ದೊಡ್ಡ ಆರೋಗ್ಯ ಸಮಸ್ಯೆಯಾಗಿ ಲಕ್ವ ಕಾಡುತ್ತಿದೆ. ನಾನಾ ಕಾರಣಗಳಿಂದ ಮನುಷ್ಯನಿಗೆ ಲಕ್ವ ಹೊಡೆಯುತ್ತದೆ. ಇದನ್ನು ಪಾರ್ಶ್ವವಾಯು, ಸ್ಟ್ರೋಕ್, ಪ್ಯಾರಲಿಸಿಸ್ ಎಂದು ಕೂಡ ಕರೆಯುತ್ತಾರೆ. ಈ ರೀತಿ ಪ್ಯಾರಲಿಸಸ್ ಅಟ್ಯಾಕ್ ಗೆ ಒಳಗಾದವರು ಆಸ್ಪತ್ರೆ ಚಿಕಿತ್ಸೆಗಿಂತ ನಾಟಿ ಚಿಕಿತ್ಸೆಯಿಂದ ಬೇಗ ಗುಣವಾಗುತ್ತಾರೆ ಎನ್ನುವುದು ಹಲವರ ನಂಬಿಕೆ. ಆ ಪ್ರಕಾರವಾಗಿ ಈ ರೀತಿ ಗುಣವಾಗಿರುವ ಉದಾಹರಣೆಯನ್ನು ನಾವು ಕೂಡ ಕೇಳಿರುತ್ತೇವೆ, ನೋಡಿರುತ್ತೇವೆ. ನಮ್ಮ ಕರ್ನಾಟಕ ರಾಜ್ಯದಲ್ಲೂ ಹಲವಾರು ನಾಟಿ ವೈದ್ಯರು ಪ್ರಖ್ಯಾತರಾಗಿದ್ದರೆ, ಆ ಪೈಕಿ … Read more

ಈ ದಾಖಲೆ ಸಲ್ಲಿಸದಿದ್ದರೆ ವೃದ್ಯಾಪ್ಯ, ಮನಸ್ವಿನಿ, ಸಂಧ್ಯಾ ಸುರಕ್ಷಾ, ವಿಕಲಚೇತನ, ವಿಧವಾ ವೇತನ, ಎಲ್ಲಾ ರೀತಿಯ ಪಿಂಚಣಿ ಹಣ ಇನ್ಮುಂದೆ ಬಂದ್.!

ದೇಶದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜೀವನ ನಿರ್ವಹಣೆಗಾಗಿ ವೃದ್ದಾಪ್ಯ ವೇತನ (old age Pension) ನೀಡಿ ಪೋಷಿಸುತ್ತಿದೆ. ಆರ್ಥಿಕವಾಗಿ ಅಶಕ್ತರಾಗಿರುವ ದುರ್ಬಲರಿಗೆ ಅನುಕೂಲವಾಗಲಿ ಎಂದು ಈ ರೀತಿಯ ಪಿಂಚಣಿ ಯೋಜನೆಗಳನ್ನು (Pension Schemes) ಜಾರಿಗೆ ತಂದಿರುವುದು. ಆದರೆ ದೇಶದಲ್ಲಿ ಅನುಕೂಲಸ್ಥರು ಕೂಡ 60 ವರ್ಷ ಮೇಲ್ಪಟ್ಟಿರುವ ಕಾರಣ ಕೊಟ್ಟು ಪಿಂಚಣಿ ಪಡೆಯುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ. ಈ ರೀತಿ ಹಣ ಸೋರಿಕೆ ಆಗುವುದನ್ನು ತಡೆಗಟ್ಟಲು ಮತ್ತು ಅನರ್ಹರು ಈ … Read more

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಸಿಂಪಲ್ ಟ್ರಿಕ್, ಈ ಉಪಾಯ ಮಾಡಿದ್ರೆ ರೈತರ ಆದಾಯ ಹೆಚ್ಚಾಗುತ್ತದೆ.!

  ಹೈನುಗಾರಿಕೆ ರೈತನಿಗೆ ಕೃಷಿ ಜೊತೆಗೆ ಲಾಭ ಕೊಡುವ ಉದ್ಯಮವಾಗಿದೆ. ಕೆಲವು ಕೃಷಿ ಭೂಮಿ ರಹಿತ ಕೃಷಿ ಕಾರ್ಮಿಕರು ಕೃಷಿ ಅವಲಂಬಿತ ಕಸುಬಾದ ಹೈನುಗಾರಿಕೆಯನ್ನೇ ತಮ್ಮ ಜೀವನೋಪಾಯದ ಮುಖ್ಯ ಆದಾಯ ಮಾಡಿಕೊಂಡಿರುವ ಉದಾಹರಣೆಗೂ ಇದೆ. ಹೈನುಗಾರಿಕೆಯಲ್ಲಿ ಇರುವ ಒಂದು ಸಾಮಾನ್ಯ ಸಮಸ್ಯೆ ಏನೆಂದರೆ, ನಾಟಿ ಹಸುಗಳಿಂದ ಇಳುವರಿ ಕಡಿಮೆ ಆದರೆ ಈ ಹಾಲಿನಲ್ಲಿ ಡೈರಿ ಗಳಲ್ಲಿ ಹಾಲಿನ ಗುಣಮಟ್ಟ ಪರೀಕ್ಷೆ ಮಾಡುವಾಗ ಪ್ರಮುಖವಾಗಿ ನೋಡಲಾಗುವ ಕೊಬ್ಬು, ಕೊಬ್ಬಿನಾಂಶ ಮತ್ತು ಘನ ಪದಾರ್ಥಗಳು ಇರುತ್ತವೆ. ಈ ಕಾರಣಕ್ಕಾಗಿ ಅಧಿಕ … Read more

ಜೈಲಿನ ಜೀವನ ಹೇಗಿರುತ್ತೆ.? ಮಹಿಳಾ ಖೈದಿಗಳ ಅವಸ್ಥೆ ಏನು.? ಖೈದಿಗಳನ್ನು ಸಾಕಲು ಸರ್ಕಾರ ವರ್ಷಕ್ಕೆ ಎಷ್ಟು ಖರ್ಚು ಮಾಡುತ್ತೆ ನೋಡಿ.!

  ಯಾವುದೇ ವ್ಯಕ್ತಿಯನ್ನು ಅರೆಸ್ಟ್ ಮಾಡಿದ ತಕ್ಷಣ ಜೈಲಿಗೆ ಹಾಕುವುದಿಲ್ಲ. ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಅವರನ್ನು ವಿಚಾರಣೆ ನಡೆಸಿ ನ್ಯಾಯಲಯಕ್ಕೆ ಹಾಜರುಪಡಿಸಲಾಗುತ್ತದೆ. ಅಲ್ಲಿ ಆತನ ಆರೋಪ ಸಾಬೀತಾದ ಮೇಲೆ ಜೈಲಿಗೆ ಹಾಕುತ್ತಾರೆ. ಈ ಸಮಯದಲ್ಲಿ ಜಾಮೀನು ಸಿಕ್ಕಿದರೆ ಮನೆಗೆ ಹೋಗಬಹುದು ಆದರೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದರೆ ಜೈಲಿನಲ್ಲಿಯೇ ಹೋಗಬೇಕಾಗುತ್ತದೆ. ಕೆಲವೊಮ್ಮೆ ಕೋರ್ಟ್ ನಲ್ಲಿ ವಿಚಾರಣೆಗಳು ಪದೇಪದೇ ಮುಂದೂಡಿ ಜೈಲು ಶಿಕ್ಷೆ ಪ್ರಮಾಣ ಪ್ರಕಟವಾಗುವುದೇ ಇಲ್ಲ, ವರ್ಷಗಟ್ಟಲೆ ಜೈಲಿನಲ್ಲಿ ಇದ್ದರೂ ಶಿಕ್ಷೆ ಪ್ರಕಟವಾಗದ ಉದಾಹರಣೆಯು ಇದೆ. ಯಾವುದೇ … Read more

ನಿಮ್ಮ ಜಮೀನಿನ ನಕ್ಷೆ, ಭೂ ದಾಖಲೆಗಳ ಪ್ರಕಾರ ಎತ್ತಿದ ಬಂಡಿ & ಕಾಲುದಾರಿ ಜಮೀನಿಗೆ ಎಲ್ಲಿಂದ ಎಲ್ಲಿಗೆ ಹಾದು ಹೋಗುತ್ತದೆ.? ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ.!

  ನಿಮ್ಮ ಜಮೀನಿನ ನಕ್ಷೆ ,ನಿಮ್ಮ ಜಮೀನಿಗೆ ಹೋಗಲು ಕಾಲು ದಾರಿ, ಬಂಡಿ ದಾರಿ ಯಾವುದು? ಅದು ಎಲ್ಲಿಂದ ಎಲ್ಲಿಗೆ ಹಾದು ಹೋಗುತ್ತದೆ? ನಿಮ್ಮ ಜಮೀನಿನ ಸುತ್ತ ಯಾವ ಯಾವ ಸರ್ವೇ ನಂಬರ್ ಬರುತ್ತದೆ? ನಿಮ್ಮ ಹಳ್ಳಿಯಲ್ಲಿ ಯಾವ ಯಾವ ಸರ್ವೆ ನಂಬರ್ ಬರುತ್ತದೆ.? ಇತ್ಯಾದಿ ಮಾಹಿತಿಗಳನ್ನು ಈಗ ನೀವು ಮೊಬೈಲ್ ನಲ್ಲಿಯೇ ತಿಳಿದುಕೊಳ್ಳಬಹುದು. ಭೂ ಮಾಪನ ಕಂದಾಯ ವ್ಯವಸ್ಥೆ ಭೂ ದಾಖಲೆ ಇಲಾಖೆಯು ಸಿದ್ಧಪಡಿಸಿರುವ ನಕ್ಷೆ ಸಮೇತವಾಗಿ ಪೂರ್ತಿ ಮಾಹಿತಿಯನ್ನು ಮೊಬೈಲ್ ನಲ್ಲಿ ನೋಡಬಹುದು. ಹೇಗೆ … Read more

ಭರತ್, ಇಂಡಿಯನ್, HP ಯಾವುದೇ ಕಂಪನಿಯಾಗಿದ್ದರೂ ನಿಮ್ಮ ಗ್ಯಾಸ್ e-KYC ಆಗಿದೆಯೇ? ಇಲ್ಲವೇ? ಎನ್ನುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು.!

  ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ (Pradana Mantri Ujwal Yojane) ಗ್ಯಾಸ್ ಸಂಪರ್ಕ ಪಡೆದಿದ್ದ ಕುಟುಂಬಗಳಿಗೆ ಸರ್ಕಾರದಿಂದ ಪ್ರತಿ ಸಿಲಿಂಡರ್ ಬುಕಿಂಗ್ ಮೇಲೆ ಸಬ್ಸಿಡಿ (Subsidy) ಸಿಗುತ್ತಿದೆ. ಈ ಹಣವು dbt ಮೂಲಕ ಫಲಾನುಭವಿ ಖಾತೆಗೆ ವರ್ಗಾವಣೆ ಆಗಬೇಕು ಎಂದರೆ ಅವರು ತಮ್ಮ ಗ್ಯಾಸ್ e-KYC ಮಾಡಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದವರು ಮಾತ್ರವಲ್ಲದೆ ಖಾಸಗಿಯಾಗಿ ಕನೆಕ್ಷನ್ ಪಡೆದವರೂ ಕೂಡ ಈಗ ಏಜೆನ್ಸಿಗಳ ಮುಂದೆ ತಮ್ಮ Gas … Read more

ಗೋಮಾಳ ಜಮೀನು ಸಕ್ರಮ ಮಾಡಿಕೊಳ್ಳುವ ಸುಲಭ ವಿಧಾನ.!

  ಸರ್ಕಾರ ಈಗ ರೈತರಿಗೆ ಜಮೀನು ಅಕ್ರಮ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಿದೆ ಜಮೀನು ಇಲ್ಲದ ರೈತ ಕಾರ್ಮಿಕರು ಜೀವನೋಪಾಯಕ್ಕಾಗಿ ಗೋಮಾಳಗಳನ್ನು ಅಕ್ರಮವಾಗಿ ಉಳಿಮೆ ಮಾಡುತ್ತಿರುತ್ತಾರೆ. ಆ ಎಲ್ಲರಿಗೂ ಕೂಡ ಸಕ್ರಮವಾಗುತ್ತದೆಯೇ? ಸರ್ಕಾರದ ನಿಯಮದ ಪ್ರಕಾರ ಒಂದು ಗ್ರಾಮಕ್ಕೆ ಗೋಮಾಳ ಎಷ್ಟಿರಬೇಕು ಮತ್ತು ಅಕ್ರಮ ಸಕ್ರಮ ಮಾಡಿಕೊಳ್ಳಲು ಇರುವ ನಿಬಂಧನೆಗಳೇನು ಎನ್ನುವ ಮುಖ್ಯ ವಿಷಯಗಳು ಪ್ರತಿಯೊಬ್ಬ ರೈತನಿಗೂ ತಿಳಿದಿರಬೇಕು. ಹಾಗಾಗಿ ಈ ಅಂಕಣದಲ್ಲಿ ಇದರ ಕುರಿತಂತೆ ಕೆಲ ಪ್ರಮುಖ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ದನಕರುಗಳಿಗೆ ಮೇಯಲು ಮೀಸಲಿಟ್ಟಿರುವ ಸರಕಾರದ … Read more

ದನದ ಕೊಟ್ಟಿಗೆ, ಕುರಿ-ಮೇಕೆ ಶೆಡ್, ಕೃಷಿ ಹೊಂಡ, ಬದು ನಿರ್ಮಾಣಕ್ಕೆ ನರೇಗಾದಿಂದ 5 ಲಕ್ಷದ ವರೆಗೆ ನೆರವು, ಕೂಡಲೇ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿ.!

  ಈ ವರ್ಷ ಕರ್ನಾಟಕ ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿರುವುದು ಎಲ್ಲರಿಗೂ ಗೊತ್ತಿದೆ ಸರ್ಕಾರವೂ ಕೂಡ ಈ ಪರಿಸ್ಥಿತಿ ನಿಭಾಯಿಸಲು ಹಲವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಹಾಳಾಗಿರುವುದರಿಂದ ಕೃಷಿ ಅವಲಂಬಿತ ಕಾರ್ಮಿಕರು ಮತ್ತು ಕೃಷಿಕರ ಕುಟುಂಬ ಜೀವನೋಪಾರಕ್ಕಾಗಿ ಬೇರೆ ಕಡೆಗೆ ವಲಸೆ ಹೋಗುವ ಪರಿಸ್ಥಿತಿ ಬಂದಿದೆ. ಇದನ್ನು ತಪ್ಪಿಸುವ ಸಲುವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸದ ದಿನವನ್ನು ಹೆಚ್ಚಿಸಲಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು ಕೇಂದ್ರದಿಂದ … Read more

ಈ ದಿನಾಂಕದಂದು 15 ಜಿಲ್ಲೆ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ 4ನೇ ಕಂತಿನ ಹಣ ಜಮೆ ಆಗುತ್ತೆ.! ನಿಮ್ಮ ಮೊಬೈಲ್ ನಲ್ಲಿಯೇ ಹಣ ಜಮೆ ಆಗಿದಿಯೋ ಇಲ್ಲವೋ ಈ ರೀತಿ ಚೆಕ್ ಮಾಡಿ.!

  ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಯಲ್ಲಿ ಒಂದಾಗಿ ಜುಲೈ 19 ರಿಂದ ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರುವ ರೇಷನ್ ಕಾರ್ಡ್ ಹೊಂದಿ, ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯರು ಪ್ರತಿ ತಿಂಗಳು ಸರ್ಕಾರದಿಂದ ರೂ.2000 ಸಹಾಯಧನವನ್ನು ಪಡೆಯುತ್ತಿದ್ದಾರೆ. 30 ಆಗಸ್ಟ್ 2023 ರಂದು ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಬಿಡುಗಡೆಯಾಗಿದೆ. ಆ ಪ್ರಕಾರವಾಗಿ ಇಲ್ಲಿನವರಿಗೆ ಒಟ್ಟು 3 ಕಂತಿನ ಹಣ ಬಿಡುಗಡೆ … Read more

ಚಿಕ್ಕವಯಸ್ಸಿಗೆ ಕೂದಲು ಬೆಳ್ಳಗಾಗಲು ಕಾರಣವೇನು.? ಇದಕ್ಕೆ ಪರಿಹಾರವೇನು? ಇಲ್ಲಿದೆ ನೋಡಿ ಮಾಹಿತಿ.!

  ಸಾಮಾನ್ಯವಾಗಿ ಕೂದಲು ಬೆಳ್ಳಗಾಗುವುದು ವಯಸ್ಸಾಗಿದೆ ಎನ್ನುವುದನ್ನು ಸೂಚಿಸುತ್ತಿತ್ತು. ಆದರೆ ಈಗಿನ ಕಾಲದಲ್ಲಿ 20-25 ವರ್ಷದವರಿಗೆಲ್ಲಾ ಕೂದಲು ಬೆಳ್ಳಗಾಗುತ್ತಿದೆ ಮತ್ತು ಆಗ ಬೆಳ್ಳಗಾಗಲು ಆರಂಭವಾಗಿ ಎರಡು ಮೂರು ವರ್ಷಗಳಲ್ಲಿ 50% ಪರ್ಸೆಂಟ್ ನಂತರದ ದಿನಗಳಲ್ಲಿ ಪೂರ್ತಿ ಬೆಳ್ಳಗಾಗಿ ಹೋಗುತ್ತಿದೆ. ಇದಕ್ಕೆ ಆಲ್ಟರ್ನೇಟ್ ಆಗಿ ಡೈಗಳನ್ನು ಬಳಸುವುದು ಅಥವಾ ಕಲರ್ ಹಾಕುವುದು ಇನ್ನಿತರ ಪರಿಹಾರಗಳನ್ನು ಕಂಡುಕೊಂಡರು ಇಂತಹ ಕೆಮಿಕಲ್ ಯುಕ್ತ ಪದಾರ್ಥಗಳ ಬಳಕೆಯಿಂದ ಸೈಡ್ ಎಫೆಕ್ಟ್ ಕೂಡ ಇದ್ದೇ ಇರುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು ಏನು ಮತ್ತು ಯಾವ … Read more