ನಿಮ್ಮ ಜಮೀನು ಅಕ್ಕ ಪಕ್ಕದವರು ಒತ್ತುವರಿ ಮಾಡಿಕೊಂಡಿದ್ದರಾ ಇಲ್ಲವೋ ತಿಳಿಯಲು ಮೊಬೈಲ್ ನಲ್ಲಿಯೇ ಈ ರೀತಿ ಅಳತೆ ಮಾಡಿ.!

  ರೈತರು ತಮ್ಮ ಸಾಕಷ್ಟು ಆರ್ಥಿಕ ಸಮಸ್ಯೆ ಜೊತೆಗೆ ಸಾಮಾಜಿಕವಾಗಿ ಅಕ್ಕ ಪಕ್ಕದ ರೈತರಿಂದ ಕೂಡ ಕೆಲವು ಸಮಸ್ಯೆ ಎದುರಿಸಬೇಕಾಗಿದೆ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಸರ್ವೇ ಸಾಮಾನ್ಯವಾಗಿ ಉಂಟಾಗುವ ತೊಂದರೆ ಎಂದರೆ ಅಕ್ಕ ಪಕ್ಕದ ರೈತರ ಜೊತೆ ಭೂಮಿ ಒತ್ತುವರಿಗಾಗಿ ಕಿತ್ತಾಡುವ ಸಮಸ್ಯೆ. ಕೆಲವೊಮ್ಮೆ ಇದು ಊರಿನ ಪಂಚಾಯಿತಿ ಕಟ್ಟೆಯಲ್ಲಿ ತೀರ್ಮಾನವಾದರೆ ಅದನ್ನು ಮೀರಿ ಕೋರ್ಟು ಕೇಸು ಅಲೆಯಬೇಕಾದ ಪರಿಸ್ಥಿತಿವರೆಗೆ ಮುಂದುವರೆದದ್ದು ಇದೆ. ಈ ಸಮಸ್ಯೆಗೆ ಪರಿಹಾರ ಬೇಕು ಎಂದರೆ ರೈತ ತನ್ನ ಜಮೀನಿನ ನಿಖರವಾದ … Read more

ಮನೆ ಮೇಲೆ ಸಾಲ ಮಾಡಿದವರಿಗೆ ಗುಡ್ ನ್ಯೂಸ್.!

  ಡಿಸೆಂಬರ್ 8 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೊ ದರವನ್ನು ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ ರೆಪೋ ದರ ಹೆಚ್ಚಳವಾದರೆ ಎಲ್ಲಾ ರೀತಿಯ ಸಾಲಗಳ ಮೇಲಿನ ಬಡ್ಡಿದರಗಳಲ್ಲಿ ಇಳಿಕೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದು ಖುಷಿಯಾಗಿರುವುದು ಗೃಹ ಸಾಲದ ಸಾಲಗಾರರಲ್ಲಿ ಕಳವಳವನ್ನು ಹೆಚ್ಚು ಮಾಡಿದೆ. ಈ ಹಿಂದಿನ ವರ್ಷಗಳಲ್ಲಿ ನೋಡುವುದಾದರೆ ಮೇ 2022 ರಿಂದ ಫೆಬ್ರವರಿ 2023 ರವರೆಗೆ ರೆಪೊ ದರವು 250 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳವಾಗುವ ಮೂಲಕ 6.5 … Read more

ಪಿಂಕ್ ಕಾರ್ಡ್ ಇದ್ದವರಿಗೆ ಮಾತ್ರ 4ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಜಮೆ.! ಪಿಂಕ್ ಕಾರ್ಡ್ ಪಡೆಯೋದು ಹೇಗೆ ನೋಡಿ.!

  ಕರ್ನಾಟಕ ಸರ್ಕಾರವು ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ (Guarantee Schemes) ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಯಾವಾಗಲು ಹೆಚ್ಚು ಚರ್ಚೆಯಲ್ಲಿ ಇರುತ್ತದೆ. ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ರೇಷನ್ ಕಾರ್ಡ್ ಹೊಂದಿ, ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಇಂದುವರೆಗೂ ಯಶಸ್ವಿಯಾಗಿ 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು ಇದರಲ್ಲಿ 90% ಮಹಿಳೆಯರು ಪ್ರತಿ ತಿಂಗಳು ಸರ್ಕಾರದಿಂದ ಸಹಾಯಧನವನ್ನು ಪಡೆಯುತ್ತಿದ್ದಾರೆ. ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ಉದ್ದೇಶದಿಂದಲೇ ಜಾರಿಗೆ ತಂದಿರುವ … Read more

ಪಿಂಚಣಿ ಪಡೆಯೋಕೆ ರೇಷನ್ ಕಾರ್ಡ್ ಲಿಂಕ್ ಕಡ್ಡಾಯ.! ಹೊಸ ರೂಲ್ಸ್ ಜಾರಿ.!

  ಸಾಮಾಜಿಕ ಭದ್ರತಾ ಯೋಜನೆಯಲ್ಲಿ ವೃದ್ಧರು, ವಿಧವೆಯರು ಪಿಂಚಣಿ ಪಡೆಯುತ್ತಿದ್ದಾರೆ. ಪ್ರಸ್ತುತವಾಗಿ ಈ ಪಿಂಚಣಿ ಸೌಲಭ್ಯದಿಂದ ರೂ.1200ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪಡೆಯುತ್ತಿದ್ದಾರೆ. ಇದರ ಮೂಲಕ ವೃದ್ಯಾಪದಲ್ಲಿ ಅವರಿಗೆ ಅಗತ್ಯವಿರುವ ಕೆಲ ಸಣ್ಣಪುಟ್ಟ ಖರ್ಚುಗಳಿಗೆ ಅದು ವಿನಿಯೋಗವಾಗುತ್ತಿದೆ. ನಮ್ಮ ರಾಜ್ಯದಲ್ಲಿ ಸುಮಾರು 70 ಲಕ್ಷಕ್ಕಿಂತ ಹೆಚ್ಚು ಜನರು ಈ ರೀತಿ ಸಾಮಾಜಿಕ ಭದ್ರತಾ ಯೋಜನೆಯಡಿ ರೂಪಿಸಿರುವ ವಿವಿಧ ಯೋಜನೆಗಳ ಪಿಂಚಣಿ ಪಡೆಯುತ್ತಿದ್ದಾರೆ ಎನ್ನುವುದನ್ನು ಅಂಕಿ ಅಂಶವೊಂದು ತಿಳಿಸುತ್ತದೆ ಆದರೆ ಈ ರೀತಿ ಪಿಂಚಣಿ ಪಡೆಯುತ್ತಿದ್ದವರಿಗೆಲ್ಲ ಈಗ ಒಂದು … Read more

ವಿದೇಶದಲ್ಲಿ ಶಿಕ್ಷಣ ಮಾಡುವವರಿಗೆ ಸಹಾಯಧನ, ಸರ್ಕಾರವೇ ನೀಡುತ್ತದೆ ಸಂಪೂರ್ಣ ನೆರವು.!

  ಡಿಸೆಂಬರ್ 23ರಂದು ರೈತರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ರೈತ ಮತ್ತು ಕೃಷಿ ಕ್ಷೇತ್ರವು ಜೀವಸಂಕುಲಕ್ಕೆ ಎಷ್ಟು ಪ್ರಮುಖವಾದದ್ದು ಎನ್ನುವುದು ಎಲ್ಲರಿಗೂ ತಿಳಿದಿದೆ ಈಗ ಪ್ರತಿಯೊಬ್ಬರು ಖುಷಿ ಹಾಗೂ ರೈತನ ಮಹತ್ವವನ್ನು ಅರಿತಿದ್ದಾರೆ. ರೈತ ದಿನಾಚರಣೆಯ ಪ್ರಯುಕ್ತವಾಗಿ ಸರ್ಕಾರ ಕೂಡ ಈ ದಿನ ರೈತರ ಸಲುವಾಗಿ ಮೂರು ಮಹತ್ವವಾದ ಯೋಜನೆಗಳನ್ನು ಜಾರಿಗೆ ತರುವುದರ ಬಗ್ಗೆ ಸೂಚನೆ ಕೊಟ್ಟಿದ್ದು ಇದರಲ್ಲಿ ಮುಖ್ಯವಾಗಿ ರೈತರ ಮಕ್ಕಳ ವಿದೇಶ ಶಿಕ್ಷಣದ ಕನಸು ಕೂಡ ಸೇರಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ರೈತನನ್ನು … Read more

SBI ನಲ್ಲಿ ಅಕೌಂಟ್ ಇದ್ದವರಿಗೆ ಹೊಸ ರೂಲ್ಸ್ ಜಾರಿ.! ಕೂಡಲೇ ಬ್ಯಾಂಕ್ ಗೆ ಬೇಟಿ ನೀಡಿ ಈ ಕೆಲಸ ಮುಗಿಸಿ…

  ಇತ್ತೀಚೆಗೆ RBI ತನ್ನ ಅಧೀನದಲ್ಲಿರುವ ಎಲ್ಲಾ ಬ್ಯಾಂಕ್ ಗಳಿಗೂ ಕೂಡ ಲಾಕರ್ ವ್ಯವಸ್ಥೆ ಕುರಿತು ಇದ್ದ ನಿಯಮಗಳನ್ನು ಪರಿಷ್ಕರಿಸಿದೆ ಮತ್ತು ಈ ಹೊಸ ನಿಯಮಗಳಿಗೆ ಎಲ್ಲಾ ಬ್ಯಾಂಕ್ ಗಳು ಕೂಡ ತನ್ನ ಗ್ರಾಹಕರಿಂದ ಸಹಿ ತೆಗೆದುಕೊಳ್ಳಬೇಕು ಎಂದು ಕಡ್ಡಾಯವಾದ ಆದೇಶವನ್ನು ಕೂಡ ಮಾಡಿದೆ. ನಮ್ಮ ದೇಶದಲ್ಲಿ ಜನಸಾಮಾನ್ಯರು ತಮ್ಮ ಬಳಿ ಇರುವ ಬೆಲೆ ಬಾಳುವ ವಸ್ತುಗಳಾದ ಚಿನ್ನ ವಜ್ರದ ಆಭರಣಗಳು ಆಸ್ತಿಪತ್ರಗಳು ಮತ್ತು ಇನ್ನಿತರ ಡಾಕ್ಯುಮೆಂಟ್ ಗಳನ್ನು ಮನೆಯಲ್ಲಿ ಇಡುವುದಕ್ಕಿಂತ ಬ್ಯಾಂಕ್ ಗಳಲ್ಲಿ ಇಟ್ಟರೆ ಸೇಫ್ … Read more

ಪೋಸ್ಟ್ ಆಫೀಸ್ ನಲ್ಲಿ ಕೇವಲ 1.5 ಲಕ್ಷ ಡಿಪೋಸಿಟ್ ಮಾಡಿ ಸಾಕು 42 ಲಕ್ಷ ಸಿಗುತ್ತೆ.!

PPF Scheme (Public Provident fund) ಎನ್ನುವುದು ಸರ್ಕಾರದ ಯೋಜನೆ ಆಗಿರುವುದರಿಂದ ನೀವು ಹೂಡಿಕೆ ಮಾಡುವ ಹಣಕ್ಕೆ 100% ಭದ್ರತೆ ಇರುತ್ತದೆ. ಅಂಚೆ ಕಚೇರಿಯಲ್ಲಿ ಇರುವ 13ಕ್ಕೂ ಹೆಚ್ಚು ಯೋಜನೆಗಳಲ್ಲಿ PPF ಕೂಡ ಒಂದು. PPF ಸ್ಕೀಮ್ ನಲ್ಲಿ ಹಣ ಹೂಡಿಕೆ ಮಾಡುವುದರಿಂದ ಗ್ರಾಹಕರಿಗೆ ಎಷ್ಟೆಲ್ಲ ಉಪಯೋಗ ಆಗುತ್ತದೆ. ಪ್ರಸ್ತುತವಾಗಿ ಅಂಚೆ ಕಛೇರಿಯ ಎಲ್ಲಾ ಯೋಜನೆಗಳು ಬಡ್ಡಿದರ ಪರಿಷ್ಕೃತಗೊಂಡಿರುವುದರಿಂದ PPF ನಲ್ಲಿ ಈಗ ಎಷ್ಟು ಹೂಡಿಕೆಗೆ ಎಷ್ಟು ಲಾಭ ಸಿಗುತ್ತದೆ? ಮತ್ತು ಯಾರು ಈ ಯೋಜನೆಯನ್ನು ಖರೀದಿಸಬೇಕು? … Read more

ಗ್ಯಾಸ್ ಸಬ್ಸಿಡಿ ಪಡೆಯಲು e-KYC, ಕಡ್ಡಾಯ ನಿಮ್ಮ ಮೊಬೈಲ್ ನಲ್ಲಿ e-KYC ಅಪ್ಡೇಟ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!

ಕೇಂದ್ರ ಸರ್ಕಾರವು ಗ್ಯಾಸ್ ಬಳಕೆದಾರರಿಗೆ ಪ್ರತಿ ಬುಕ್ಕಿಂಗ್ ಮೇಲೆ ರೂ.200 ಸಬ್ಸಿಡಿ (Subsidy) ಘೋಷಿಸಿದೆ ಮತ್ತು ಈಗಾಗಲೇ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಲ್ಲಿ (Pradhana Mantri Ujwal Yojane) ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆದವರು 200 ರುಪಾಯಿ ಸಬ್ಸಿಡಿ ಪಡೆಯುತ್ತಿದ್ದರು. ಈಗ ಆ ಗ್ಯಾಸ್ ಸಬ್ಸಿಡಿ ಹಣವನ್ನು ಪಡೆಯಬೇಕು ಎಂದರೆ ಗ್ರಾಹಕರು ತಮ್ಮ e-KYC ಅಪ್ಡೇಟ್ ಮಾಡಿರಬೇಕು. ನಿಮ್ಮ ಮೊಬೈಲ್ ಫೋನಿನಲ್ಲಿ ಕೂಡ e-KYC ಅಪ್ಡೇಟ್ ಮಾಡಬಹುದು ಈಗ ನಾವು ಹೇಳುವ ಈ ವಿಧಾನಗಳನ್ನು ಅನುಸರಿಸಿ ಕೂಡಲೇ ನಿಮ್ಮ … Read more

ವಯಸ್ಸಾದ ಮೇಲೆ ಪ್ರತಿ ತಿಂಗಳು ದುಡ್ಡು ಬರುವಂತೆ ಪ್ಲಾನ್ ಮಾಡುವುದು ಹೇಗೆ.? ಎಲ್ಲರೂ ರಿಟೈರ್ಡ್ ಆಗಬಹುದು, ಎಲ್ಲರೂ ಪೆನ್ಷನ್ ಪಡೆಯಬಹುದು.!

  ನಿವೃತ್ತಿ ಎನ್ನುವುದು ಬದುಕಿನ ಒಂದು ಕಡೆಯ ಘಟ್ಟ. ನಿವೃತ್ತಿ ನಂತರದ ಬದುಕಿನ ಬಗ್ಗೆ ಅನೇಕರಿಗೆ ನಿರೀಕ್ಷೆಗಳು ಇರುತ್ತವೆ. ಏಕೆಂದರೆ ವಿದ್ಯಾಭ್ಯಾಸ ಮುಗಿಸಿದಾಗಲಿಂದ 60 ವರ್ಷ ಆಗುವವರೆಗೂ ಕೂಡ ತನಗಾಗಿ ತನ್ನ ಕುಟುಂಬಕ್ಕಾಗಿ ದುಡಿದವರು ವಿಶ್ರಾಂತಿ ತೆಗೆದುಕೊಳ್ಳುವ ಜೀವನದ ಸಂಧ್ಯಾಕಾಲ. 60 ವರ್ಷಕ್ಕೆ ನಿವೃತ್ತಿ ಹೊಂದುವುದು ಖಾಸಗಿ ಹಾಗೂ ಸರ್ಕಾರಿ ಹುದ್ದೆಗಳ ನಿಯಮ ಆದರೆ ವ್ಯಾಪಾರ ವಹಿವಾಟು ಮಾಡುವವರಿಗೆ ಈ ನಿಯಮಗಳು ಏನು ಇಲ್ಲ. ಈಗಿನ ಕಾಲದಲ್ಲಂತೂ 60 ವರ್ಷದವರೆಗೆ ಅನೇಕರು ಕಾಯುವುದೇ ಇಲ್ಲ ಬಹಳ ಬೇಗ … Read more

SSLC, PUC ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್.! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

  ಇತ್ತೀಚಿನ ದಿನಗಳಲ್ಲಿ ಯಾವುದೇ ಕ್ಷೇತ್ರವಾದರೂ ಕಂಪ್ಯೂಟರ್ ಜ್ಞಾನ ಎನ್ನುವುದು ಬೇಸಿಕ್ ಆಗಿದೆ. ಶಾಲಾ ದಿನಗಳಲ್ಲೇ ಇದನ್ನು ಅಭ್ಯಾಸ ಮಾಡಿಸುವುದರಿಂದ ಮಕ್ಕಳು ಇನ್ನಷ್ಟು ಕ್ರಿಯೇಟಿವ್ ಆಗಿ ಕಲಿಯುತ್ತಾರೆ ಹಾಗೂ ಮುಂದಿನ ಜೀವನದಲ್ಲಿ ಅವರ ವೃತ್ತಿ ಬದುಕಿಗೆ ಇದು ಸಹಾಯ ಆಗುತ್ತದೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ತಜ್ಞರ ಅಭಿಪ್ರಾಯವಾಗಿದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರಮುಖವಾಗಿರುವ ಈ ಕಂಪ್ಯೂಟರ್ ಶಿಕ್ಷಣವನ್ನು ಕಲಿಸುವ ಸಲುವಾಗಿ ಶಾಲಾ ದಿನಗಳಲ್ಲಿಯೇ ಕಂಪ್ಯೂಟರ್ ತರಗತಿಗಳನ್ನು ಮತ್ತು ಕಾಲೇಜು ಹಂತಕ್ಕೆ ಬರುತ್ತಿದ್ದಂತೆ ಇದಕ್ಕಾಗಿ ಕೆಲವು ಚಟುವಟಿಕೆಗಳನ್ನು … Read more