ಮೊಬೈಲ್ ನಲ್ಲಿ PF ಬ್ಯಾಲೆನ್ಸ್ ಚೆಕ್ ಮಾಡುವ ಸುಲಭ ವಿಧಾನ.!

PF ಸಂಘಟಿತ ವಲಯದಲ್ಲಿ ದುಡಿಯುವ ಪ್ರತಿಯೊಬ್ಬ ಕಾರ್ಮಿಕರಿಗೂ ಕೂಡ ಅವನ ಮೂಲ ವೇತನದಲ್ಲಿ 12% ಕಡಿತವಾಗಿ EPF ಖಾತೆಗೆ ಜಮೆ ಆಗುತ್ತದೆ. ಹಾಗೆಯೇ ಉದ್ಯೋಗದಾತನು ಕೂಡ ಇಷ್ಟೇ ಪಾಲಿನ ಶೇರ್ ನೀಡುತ್ತಾರೆ. ನೀವು ಕೆಲಸ ಬಿಟ್ಟಾಗ ಇದನ್ನು ಕ್ಲೈಮ್ ಮಾಡಿ ಪಡೆದುಕೊಳ್ಳಬಹುದು ಅಥವಾ ಮತ್ತೊಂದು ಕಡೆ ಕೆಲಸ ಮಾಡಿದಾಗ ಇದನ್ನು ಮುಂದುವರಿಸಬಹುದು, ಒಂದು ವೇಳೆ ನಡುವೆ ನಿಮಗೆ ಹಣಕಾಸಿನ ಅವಶ್ಯಕತೆ ಇದ್ದರೆ ಇದರಲ್ಲಿ ಸ್ವಲ್ಪ ಪ್ರಮಾಣವನ್ನು ಕೂಡ ಹಿಂಪಡೆಯಬಹುದು. 10 ವರ್ಷಗಳ ಕಾಲ ನೀವು ಈ ಹಣವನ್ನು … Read more

ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಹಣ ಬಂದಿಲ್ಲದವರು ಈ ರೀತಿ ಚೆಕ್ ಮಾಡಿ ಹಣ ಜಮೆ ಆಗುತ್ತೆ.!

  ಸರ್ಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಯೋಜನೆಗಳು ಜಾರಿಗೆ ಬಂದಿದ್ದು ಇದರಲ್ಲಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳ (Anna bhagya and Gruhalakshmi amount money) ಮೂಲಕ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯು ಸರ್ಕಾರದಿಂದ ಧನಸಹಾಯ ಪಡೆಯುತ್ತಿದ್ದಾರೆ. ಈ ಹಣವು DBT ಮೂಲಕ ನೇರವಾಗಿ ಅವರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹೋಗುತ್ತಿದೆ. ಆದರೆ ಇನ್ನು ಸಹ ಅನೇಕ ಮಹಿಳೆಯರು ನಮ್ಮ ಖಾತೆಗೆ ಹಣ ಬಂದಿಲ್ಲ … Read more

Vande Matharam: ಶಬರಿಮಲೆ ಭಕ್ತರಿಗಾಗಿ ವಿಶೇಷ ವಂದೇ ಭಾರತ್ ರೈಲು ಆರಂಭ, ಮಾರ್ಗ, ಸಮಯ, ವೆಚ್ಚ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

Vande Matharam ಕೇರಳದ ಶಬರಿಮಲೆ (Kerala Shabarimale) ದಕ್ಷಿಣ ಭಾರತದ ಜನರ ಪಾಲಿಗೆ ಅತ್ಯಂತ ಪವಿತ್ರವಾದ ಪುಣ್ಯಕ್ಷೇತ್ರ. ಶಬರಿಮಲೆ ಎಂದ ಕೂಡಲೇ ಮೈ ರೋಮಾಂಚನವಾಗುತ್ತದೆ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯದವರಿಗಂತೂ ಅದೊಂದು ಎಮೋಷನ್ ಕೂಡ. ಆಧುನಿಕ ಯುಗದ ಅಬ್ಬರದಲ್ಲಿಯೂ ಇನ್ನು ಸಹ ಜನರು ಅಷ್ಟೇ ಭಯ ಭಕ್ತಿಯಿಂದ ಆಚರಿಸುವ ಪ್ರವಿತ್ರವಾದ ಶಬರಿಮಲೆಗೆ ಮಾಲೆ ಹಾಕುವ ಭಕ್ತರ ಸಂಖ್ಯೆ ಪ್ರತಿವರ್ಷವೂ ವರ್ಷಾಂತ್ಯದ ಸಮಯದಲ್ಲಿ ಹೆಚ್ಚಾಗುತ್ತದೆ. ಅಂದರೆ ನವೆಂಬರ್ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಅತಿ ಹೆಚ್ಚಿನ … Read more

ಕೇವಲ 299 ಕಟ್ಟಿದ್ರೆ 10 ಲಕ್ಷ ಫ್ರೀ ಪೋಸ್ಟ್ ಆಫೀಸ್ ನಾ ಬಂಪರ್ ಕೊಡುಗೆ.!

  ಕುಟುಂಬದಲ್ಲಿ ದುಡಿಯುವ ವ್ಯಕ್ತಿಯು ಆ ಕುಟುಂಬದ ಆಧಾರವಾಗಿರುತ್ತಾನೆ. ಆತ ತನ್ನ ಬದುಕು ಮಾತ್ರವಲ್ಲದೆ ತನ್ನ ಕುಟುಂಬದ ಎಲ್ಲರ ಜೀವನಕ್ಕೆ ಆಸರೆ ಆಗಿರುತ್ತಾನೆ. ಒಂದು ವೇಳೆ ಅ’ಪ’ಘಾ’ತ ಅಥವಾ ಅನಾರೋಗ್ಯದ ಕಾರಣದಿಂದಾಗಿ ಆ ವ್ಯಕ್ತಿಗೆ ಅ’ಪ’ಮೃ’ತ್ಯು ಸಂಭವಿಸಿದರೆ ಕುಟುಂಬದ ಸ್ಥಿತಿ ದಯಾಹೀನವಾಗುತ್ತದೆ. ಹಾಗಾಗಿ ದುಡಿಯುವ ಪ್ರತಿಯೊಬ್ಬರಿಗೂ ಹೇಳುವ ಕಿವಿಮಾತು ಏನೆಂದರೆ, ಸಂಬಳ ಬಂದ ತಕ್ಷಣ ಮೊದಲು ಹೆಲ್ತ್ ಇನ್ಸೂರೆನ್ಸ್ ಲೈಫ್ ಇನ್ಶುರೆನ್ಸ್ ಹಾಗೆ ಟರ್ಮ್ ಇನ್ಸೂರೆನ್ಸ್ ಗಳಿಗೆ ಹಣ ಹೂಡಿಕೆ ಮಾಡಿ ಎಂದು. ಒಬ್ಬ ವ್ಯಕ್ತಿಯ ಅನುಪಸ್ಥಿತಿಯನ್ನು … Read more

ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್, ಇನ್ಮುಂದೆ 5 KG ಅಕ್ಕಿ ಹಣದ ಬದಲು ಈ ಧಾನ್ಯವನ್ನು ನೀಡಲು ಸರ್ಕಾರ ನಿರ್ಧಾರ.!

  ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Karnataka Guaranty Scheme) ಒಂದಾದ ಅನ್ನಭಾಗ್ಯ ಯೋಜನೆಯು (Annabhagya) ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ (CM Siddaramaih) ಕನಸಿನ ಕೂಸು ಎಂದೇ ಹೇಳಬಹುದು. ಈ ಹಿಂದೆ ಕೂಡ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರದಲ್ಲಿದ್ದಾಗ ಈ ರೀತಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡಬೇಕು ಎಂದು ಬಯಸಿ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಿದ್ದರು. ಈ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ 2023ರ (Karnataka Assembly Election-2023) ಸಮಯದಲ್ಲೂ … Read more

ಕಳೆದು ಹೋದ ಹಣ, ಚಿನ್ನ, ವ್ಯಕ್ತಿ ಇನ್ನಿತರ ಯಾವುದೇ ವಸ್ತುಗಳನ್ನು ಹುಡುಕಿ ಕೊಡುವ ಅದ್ಬುತ ಮಂತ್ರ ಇದು.!

ನಮ್ಮ ಭಾರತದ ಪರಂಪರೆ ಇಡೀ ಪ್ರಪಂಚದಲ್ಲಿ ಶ್ರೇಷ್ಠವಾದದ್ದು ಯಾಕೆಂದರೆ ವಿದೇಶಿಗರು ನಾಗರಿಕತೆ ಕಲಿಯುವ ಹೊತ್ತಿನಲ್ಲಿಯೇ ನಮ್ಮ ದೇಶದಲ್ಲಿ ಮಹಾ ಗ್ರಂಥಗಳು ರಚನೆಯಾಗಿದ್ದವು, ನಮ್ಮ ದೇಶದಲ್ಲಿದ್ದ ಗುರುಕುಲ ವ್ಯವಸ್ಥೆಗೆ ಈ ಭರತ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬರನ್ನು ಶ್ರೇಷ್ಠ ವ್ಯಕ್ತಿಗಳನ್ನಾಗಿ ಮಾಡುವ ಶಕ್ತಿ ಇತ್ತು. ಅಲ್ಲಿನ ಜನರು ಆರೋಗ್ಯವನ್ನು ಅರಿವು ಮೊದಲೇ ನಮ್ಮಲ್ಲಿ ಆಯುರ್ವೇದ ಇತ್ತು. ಹೀಗೆ ಆರೋಗ್ಯ, ಆಧ್ಯಾತ್ಮ  ವಿಜ್ಞಾನ, ಜೀವನಶೈಲಿ, ಆಹಾರ ಪ್ರತಿಯೊಂದು ವಿಚಾರದಲ್ಲೂ ಕೂಡ ಅತ್ಯುತ್ತಮರೆನಿಸಿರುವ ನಮಗೆ ಈ ಶಕ್ತಿಯನ್ನು ಕಟ್ಟಿಕೊಟ್ಟಿರುವುದು ನಮ್ಮ ಪುರಾಣಗಳು, ನಮ್ಮ … Read more

ರೈತರ ಸಾಲದ ಬಡ್ಡಿ ಮನ್ನಾ.! ಇದರ ಪ್ರಯೋಜನ ಯಾವೆಲ್ಲ ರೈತರಿಗೆ ಸಿಗಲಿದೆ.? ಸಂಪೂರ್ಣ ಮಾಹಿತಿ ಇಲ್ಲಿದೆ.!

  ರಾಜ್ಯದಲ್ಲಿ ಈ ಬಾರಿ ಬರದ ಪರಿಸ್ಥಿತಿ (drought) ಉಂಟಾಗಿರುವುದರಿಂದ ರೈತರಿಗೆ (farmers) ಹೆಚ್ಚು ನ’ಷ್ಟ ಉಂಟಾಗಿದೆ ಮತ್ತು ರೈತರು ಈಗ ತಮ್ಮ ಕೃಷಿ ಸಾಲ ಮನ್ನಾ (Loan Waiver) ಮಾಡುವಂತೆ ಮನವಿ ಸಲ್ಲಿಸುತ್ತಿದ್ದಾರೆ ಹಾಗೂ ಪ್ರತಿಪಕ್ಷಗಳು ಕೂಡ ಈ ವಿಷಯದ ಕುರಿತಾಗಿ ಸರ್ಕಾರಕ್ಕೆ ಒತ್ತಡ ಹೇರುತ್ತಿವೆ. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು (CM Siddaramaih) ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆಯಲ್ಲಿ ಒಂದು ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಬರದ ಪರಿಸ್ಥಿತಿಯಿಂದ ರೈತರಿಗೆ ಕ’ಷ್ಟವಾಗಿರುವುದು ನಿಜ ಆದರೆ ರೈತರ … Read more

ಸಾಲ ಪಡೆಯಲು ಕೊಟ್ಟಿರುವ ಚೆಕ್ ಮೇಲೆ ಎಷ್ಟು ಹಣ ಬರೆಯಬಹುದು ನೋಡಿ.!

  ಇತ್ತೀಚಿನ ದಿನಗಳಲ್ಲಿ ಯಾರು ಯಾರನ್ನು ಹಣದ ವಿಚಾರದಲ್ಲಿ ನಂಬುವುದಿಲ್ಲ ಹಾಗಾಗಿ ಸ್ನೇಹಿತರಿಗೆ ಇರಲಿ, ಸಂಬಂಧಿಕರಿಗೆ ಆಗಲಿ ಸಾಲ ಕೊಡುವಾಗ ಅದಕ್ಕೆ ಅಡಮಾನವಾಗಿ ಏನನ್ನಾದರೂ ಕೇಳುತ್ತಾರೆ. ಕೆಲವು ಆಸ್ತಿಪತ್ರ, ಒಡವೆ ಅಡ ಇಟ್ಟು ಹಣ ಪಡೆದುಕೊಂಡರೆ ಕೆಲವರ ಬಳಿ ಏನು ಇರುವುದಿಲ್ಲ ಅವರು ತಮ್ಮ ಆದಾಯವನ್ನೇ ‌ಸಾಕ್ಷಿಯಾಗಿ ತೋರಿಸಿ ತಮ್ಮ ಬ್ಯಾಂಕ್ ಖಾತೆಯ ಒಂದು ಖಾಲಿ ಚೆಕ್ ಕೊಟ್ಟು ಸಾಲ ಪಡೆದಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಖಾಲಿ ಚೆಕ್ ಕೊಟ್ಟು ಸಾಲ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ, ಇದರಿಂದ … Read more

5 ಲಕ್ಷ ಉಚಿತ.! ಆಯುಷ್ಮಾನ್ ಕಾರ್ಡ್ ಮೂಲಕ ಯಾವ ಯಾವ ಖಾಯಿಲೆಗೆ ಉಚಿತ ಚಿಕಿತ್ಸೆ ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿ.!

  ಕಳೆದ ವಾರವಷ್ಟೇ ಮಾನ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ್ (Health Minister Dinesh Gundurao) ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕೂಡ ರಾಜ್ಯ ಸರ್ಕಾರದ ಈ ಕಾರ್ಯಕ್ರಮದ ವಿಚಾರವನ್ನು ಹಂಚಿಕೊಂಡಿದ್ದರು. ಅದೇನೆಂದರೆ, ರಾಜ್ಯ  ಸರ್ಕಾರವು ರಾಜ್ಯದ ಜನತೆಗಾಗಿ ಆರೋಗ್ಯ ಕರ್ನಾಟಕ (Arogya Karnataka) ಎಂಬ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯನ್ನು 2018 ರಲ್ಲಿ ಜಾರಿಗೆ ತಂದಿತ್ತು, ನಂತರ ಭಾರತ ಸರ್ಕಾರವು ಕೂಡ ಆಯುಷ್ಮಾನ್ ಭಾರತ್ ಯೋಜನೆಯನ್ನು (Ayushman Bharath Scheme) ಜಾರಿಗೊಳಿಸಿರುತ್ತು. ಈ ಎರಡೂ ಯೋಜನೆಗಳ ಉದ್ದೇಶ, ವ್ಯಾಪ್ತಿಗಳಲ್ಲಿ ಸಾಮ್ಯತೆ ಇದ್ದ ಕಾರಣ ಈಗ ರಾಜ್ಯ ಸರ್ಕಾರವು ಎರಡೂ ಯೋಜನೆಗಳನ್ನು ಸಂಯೋಜಿಸಿ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ  (AB-ARK) ಎಂದು ಮರುನಾಮಕರಿಸಿ ಈ ಯೋಜನೆ ಮೂಲಕ ಸಿಗುತ್ತಿದ್ದ … Read more

ಸಾರಿಗೆ ನಿಯಮದಲ್ಲಿ ಬಹುದೊಡ್ಡ ಬದಲಾವಣೆ, ಸ್ವಂತ ವಾಹನ ಇರೋರು ತಪ್ಪದೆ ನೋಡಿ.!

  ಈಗ ಎಲ್ಲಾ ಕ್ಷೇತ್ರವು ಡಿಜಿಟಲೀಕರಣಗೊಳ್ಳುತ್ತಿದೆ. ಇದಕ್ಕೆ ತಕ್ಕ ಹಾಗೆ ಹೊಂದಿಕೊಳ್ಳಲು ಸರ್ಕಾರವು ಕೂಡ ತಾನು ನೀಡುವ ಎಲ್ಲ ಗುರುತಿನ ಚೀಟಿಗಳನ್ನೂ ಸ್ಮಾರ್ಟ್ ಕಾರ್ಡ್ (Smartcard) ರೂಪದಲ್ಲಿ ನೀಡಲು ಚಿಂತಿಸುತ್ತಿದೆ ಮತ್ತು ಈಗಾಗಲೇ ವೋಟರ್ ಐಡಿ ಇನ್ನಿತರ ದಾಖಲೆಗಳನ್ನು ಸಾಂಪ್ರದಾಯಕ ಪದ್ಧತಿ ಬದಲಾಗಿ ಸ್ಮಾರ್ಟ್ ಕಾರ್ಡ್ ಮಾದರಿಯಲ್ಲಿ ವಿತರಿಸುತ್ತಿದೆ ಈಗ ಒಂದು ಹೆಜ್ಜೆ ಮುಂದೆ ಹೋಗಿ ಸಾರಿಗೆ ಇಲಾಖೆಯಲ್ಲೂ ಕೂಡ ಈ ಬದಲಾವಣೆ ತರಲು ಆದೇಶವನ್ನು ಹೊರಡಿಸಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಡಿಎಲ್ ( Driving Liecence … Read more