ನಮಗೆ ಯಾಕೆ ಖಾಯಿಲೆಗಳು ಬರುತ್ತಿವೆ.? ಮಲೇಷಿಯಾ ದೇಶದವರು ಹೇಗೆ ಅಷ್ಟೊಂದು ಆರೋಗ್ಯವಂತರಾಗಿ ಬದುಕುತ್ತಿದ್ದಾರೆ ಗೊತ್ತಾ.?

  ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತಾನು ಆರೋಗ್ಯವಂತವಾಗಿ ಜೀವಿಸಬೇಕು ಎನ್ನುವ ಇಚ್ಛೆ ಇದೆ. ಆದರೆ ನಾನಾ ಕಾರಣದಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಅನುವಂಶಿಯ ಖಾ’ಯಿ’ಲೆಗಳು ಅಥವಾ ವಾತಾವರಣದ ವ್ಯತ್ಯಾಸ ಹೊರತುಪಡಿಸಿ ಅನೇಕ ಡಿಸ್ ಆರ್ಡರ್ ಗಳಿಗೆ ನಮ್ಮ ಸ್ವಯಂ ಕೃತ್ಯ ಅಪರಾಧಗಳೇ ಕಾರಣವಾಗಿದೆ ಎನ್ನಬಹುದು. ಯಾಕೆಂದರೆ ಆಧುನಿಕ ಜೀವನಶೈಲಿ ಅಬ್ಬರದಲ್ಲಿ ನಾವು ಬದುಕಿನ ರೀತಿಯನ್ನು ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಯದ್ವಾ ತದ್ವಾ ರೂಪಿಸಿಕೊಂಡಿದ್ದೇವೆ ಇವುಗಳ ಪರಿಣಾಮವಾಗಿ ನಮ್ಮ ಆರೋಗ್ಯ ಮಟ್ಟ ಕುಸಿಯುತಿದ್ದು ಜೀವಿತಾವಧಿ ಕಡಿಮೆ ಆಗುತ್ತಿದೆ. ಎಲ್ಲಾ ದೇಶಗಳಿಗೂ ಹೋಲಿಸಿಕೊಂಡರೆ … Read more

OBC ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ, ಅಪ್ಲಿಕೇಶನ್ ಹಾಕಿದ ಪ್ರತಿಯೊಬ್ಬರು 50,000 ದಿಂದ 1 ಲಕ್ಷದವರೆಗೆ ಉಳಿಸಬಹುದು, ಇಲ್ಲಿದೆ ನೋಡಿ ಮಾಹಿತಿ.!

  ಹಿಂದುಳಿದ ವರ್ಗಗಳ (OBC) ವಿದ್ಯಾರ್ಥಿಗಳು ಸರ್ಕಾರದಿಂದ ತಮಗೆ ಯಾವುದೇ ಸ್ಕಾಲರ್ಶಿಪ್ ಸಿಗುವುದಿಲ್ಲ ಎಂದು ಹೆಚ್ಚಿನ ಸಮಯ ಬೇಸರಗೊಂಡಿರುತ್ತಾರೆ. ಇನ್ನು ಮುಂದೆ ಆ ರೀತಿ ಬೇಜಾರು ಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಯಾಕೆಂದರೆ, ಸರ್ಕಾರವು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸುತ್ತಿದೆ. ಅದೇ ರೀತಿ OBC ಅಂದರೆ 2A, 2B, 3A, 3B ವಿದ್ಯಾರ್ಥಿಗಳಿಗೂ ಕೂಡ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಭರ್ಜರಿ ಗುಡ್ ನ್ಯೂಸ್ ಇದೆ. ಈ ಯೋಜನೆಗಳಿಗೆ ನೀವು ಅರ್ಜಿ ಸಲ್ಲಿಸುವ ಮೂಲಕ … Read more

ಇನ್ಮೇಲೆ PF ದುಡ್ಡಿನ ಮೇಲು ವಿಧಿಸಲಾಗುತ್ತೆ ತೆರಿಗೆ.! ಎಷ್ಟು ಟ್ಯಾಕ್ಸ್ ಕಟ್ಟಬೇಕು ಗೊತ್ತ.? ಉದ್ಯೋಗಿಗಳು ತಿಳಿದುಕೊಳ್ಳಬೇಕಾದ ಮಾಹಿತಿ.!

  ಉದ್ಯೋಗಿಗಳ ಭವಿಷ್ಯ ನಿಧಿ (EPF) ಎನ್ನುವುದು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನಿರ್ವಹಿಸುವ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಸಂಘಟಿತ ವಲಯದಲ್ಲಿ ದುಡಿಯುವ ಉದ್ಯೋಗಿಗಳ ಹೆಸರಿನಲ್ಲಿ EPF ಖಾತೆ ಓಪನ್ ಆಗುತ್ತದೆ. ಈ ಖಾತೆಗೆ ಅವರ ತಿಂಗಳ ಸಂಬಳದ 12% ಭಾಗವನ್ನು ಜಮಾ ಮಾಡಲಾಗುತ್ತದೆ. ಉದ್ಯೋಗಿ  ಹೂಡಿಕೆ ಮಾಡುವಷ್ಟೇ ಮೊತ್ತವನ್ನು ಕಂಪನಿಯು ಕೂಡಾ ಠೇವಣಿ ಮಾಡುತ್ತದೆ. ಆದರೆ ಅನೇಕರಿಗೆ EPF ಖಾತೆ ಹೊಂದಿದ್ದರು EPF ನ ನಿಯಮಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ತಿಳಿಯದೆ ಹಲವು ಗೊಂದಲಗಳಿವೆ. … Read more

ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ…

  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Fiod and Civil Supply Department) ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಉಚಿತ ಪಡಿತರವನ್ನು ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿ (Fareprice shop) ಮೂಲಕ ತಲುಪಿಸಲಾಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕೂಡ ನ್ಯಾಯಬೆಲೆ ಅಂಗಡಿ ಇದ್ದು, ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ನ್ಯಾಯಬೆಲೆ ಅಂಗಡಿಗಳು ಇರುತ್ತವೆ. ಆದರೆ ವಿಪರ್ಯಾಸವೇನೆಂದರೆ ಕೆಲವೊಂದು ಗ್ರಾಮಗಳಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರೂ ಕೂಡ ನ್ಯಾಯಬೆಲೆ ಅಂಗಡಿ ಇರುವುದಿಲ್ಲ ಅಥವಾ ಇದ್ದ ನ್ಯಾಯಬೆಲೆ ಅಂಗಡಿಗಳು ಕಾರಣಾಂತರದಿಂದ ಮುಚ್ಚಿ … Read more

ಜನನ ಮರಣ ಪ್ರಮಾಣ ಪತ್ರ ಮಾಡಿಸಲು ವಿಳಂಬ ಮಾಡುವಂತಿಲ್ಲ, ತಡ ಮಾಡಿದವರಿಗೆ 50 ಪಟ್ಟು ಹೆಚ್ಚು ಶುಲ್ಕ ವಿಧಿಸಿದ ಸರ್ಕಾರ.!

ಭಾರತದ ಕಾನೂನಿನ ಪ್ರಕಾರ ಜನನ ಹಾಗೂ ಮರಣ ನೋಂದಣಿ ಮಾಡಬೇಕಾದದ್ದು ನಾಗರಿಕರ ಕರ್ತವ್ಯ. ಹಾಗೆಯೇ ಅನೇಕ ಕಡೆಗಳಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಜನನ ಹಾಗೂ ಮರಣ ಪ್ರಮಾಣ ಪತ್ರಗಳು ಕಡ್ಡಾಯ ದಾಖಲೆಗಳಾಗಿವೆ. ಒಂದು ಮಗುವನ್ನು ಶಾಲೆಗೆ ಸೇರಿಸುವಾಗ, ಮಗುವಿಗೆ ಆಧಾರ್ ಕಾರ್ಡ್ ಮಾಡಿಸುವಾಗ, ರೇಷನ್ ಕಾರ್ಡ್ ಗೆ ಸೇರಿಸುವಾಗ ಜನನ ಪ್ರಮಾಣ ಪತ್ರ ಬೇಕಾದರೆ ಮೃ.ತ ವ್ಯಕ್ತಿಯ ಆಸ್ತಿಯ ವಿಭಾಗ ಮಾಡಿಕೊಳ್ಳುವ ಸಂದರ್ಭದಲ್ಲಿ ಮತ್ತು ಆತನಿಗೆ ಸೇರಿದ ಹಣಕಾಸಿನ ವಹಿವಾಟುಗಳನ್ನು ನಾಮಿನಿ ನಿರ್ವಹಿಸಬೇಕಾದಾಗ ಮರಣ ಪ್ರಮಾಣ ಪತ್ರ … Read more

ತುಲಾ ರಾಶಿ ಕುರಿತ ಕೆಲ ಪ್ರಮುಖ ಮಾಹಿತಿ.!

ತುಲಾ ರಾಶಿ ರಾಶಿ ಚಕ್ರದಲ್ಲಿ ಏಳನೇ ರಾಶಿಯಾಗಿದೆ. ತುಲಾ ರಾಶಿಯು ಕಾಲ ಪುರುಷನ ಸ್ವಂತ ಭಾಗವನ್ನು ಸೂಚಿಸುತ್ತದೆ. ಪುರುಷ ರಾಶಿಯಾದ ತುಲಾ ರಾಶಿ ವಾಯು ತತ್ವದ ರಾಶಿ, ಇದು ಪಶ್ಚಿಮ ದಿಕ್ಕನ್ನು ಸೂಚಿಸುತ್ತದೆ. ಈ ರಾಶಿಯ ಅಧಿಪತಿ, ಶುಕ್ರನಾಗಿದ್ದುಚಿತ್ತಾ ನಕ್ಷತ್ರದ ಮೂರು ನಾಲ್ಕನೇ ಪಾದದವರು,  ಸ್ವಾತಿ ನಕ್ಷತ್ರದ 1,2,3 ಮತ್ತು 4 ನೇ ಪಾದದವರು ಹಾಗು ವಿಶಾಖ ನಕ್ಷತ್ರದ 1,2 ಮತ್ತು 3 ಪಾದದವರು ತುಲಾ ರಾಶಿಗೆ ಸೇರಿರುತ್ತಾರೆ. ರ, ರಿ, ರೆ, ರೊ, ತ, ತಿ, … Read more

2023-24ನೇ ಸಾಲಿನ ವಿದ್ಯಾರ್ಥಿಗಳಿಗೆ SSP-Postmatric ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ.! ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!

ಸರ್ಕಾರದ ವತಿಯಿಂದ ಶಾಲಾ ಮತ್ತು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಲವು ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಈಗ ಅದೇ ರೀತಿ ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ. ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು (2A, 2B, 3A, 3B) ಹಾಗೂ ಪ್ರವರ್ಗ-1ರ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2023-24ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ … Read more

ಇದೊಂದು ಕೆಲಸ ಮಾಡಿ ಸಾಕು, ಕೇವಲ 10 ದಿನದಲ್ಲಿ ನೀವು ಮಾಡಿರುವ ಎಲ್ಲಾ ಸಾಲ ತೀರುತ್ತೆ.!

ಜೀವನದಲ್ಲಿ ಸಾಲ ಮಾಡುವ ಪರಿಸ್ಥಿತಿ ಪ್ರತಿಯೊಬ್ಬರಿಗೂ ಕೂಡ ಬರುತ್ತದೆ. ಯಾವುದೋ ಒಳ್ಳೆಯ ಉದ್ದೇಶಕ್ಕಾಗಿ ಅಥವಾ ಕಷ್ಟಕ್ಕಾಗಿ ಸಾಲ ಮಾಡಿದ ಮೇಲೆ ನಂತರ ಅದನ್ನು ತೀರಿಸಲೇಬೇಕು. ಇಲ್ಲವಾದಲ್ಲಿ ಆಗುವ ಕಸಿವಿಸಿ ಅಷ್ಟಿಷ್ಟಲ್ಲ, ಬೇರೆಯವರ ಹಣವನ್ನು ನಾವು ತೆಗೆದುಕೊಂಡು ಕೊಡಲು ಆಗುತ್ತಿಲ್ಲ ಎನ್ನುವ ನೋ’ವು ಒಂದು ಕಡೆ. ಆದರೆ ಹಲವು ಸಮಯಗಳಲ್ಲಿ ಸಾಲ ಕೊಟ್ಟವರು ಮನೆ ಮುಂದೆ ಬಂದು ಗಲಾಟೆ ಮಾಡುತ್ತಾರೆ ಎನ್ನುವ ಭ’ಯ, ಸ್ನೇಹಿತರಾಗಿದ್ದರೆ ನಮ್ಮ ಸ್ನೇಹವನ್ನು ಕಳೆದುಕೊಳ್ಳುತ್ತಾರೆ ನಾವು ಮೊದಲಿನ ರೀತಿ ಅವರ ಜೊತೆ ಇರಲು ಆಗುವುದಿಲ್ಲ, … Read more

ತಿಂಗಳಿಗೆ ಒಂದು ಲಕ್ಷ ಆದಾಯ ಕೊಡುವ ಬಿಸಿನೆಸ್ ಇದು.! ಸ್ವಂತ ಉದ್ಯೋಗ ಮಾಡಬೇಕು ಅನ್ನುವವರಿಗೆ ಬೆಸ್ಟ್ ಪ್ಲಾನ್ ಇದು.!

ಒಬ್ಬ ಉದ್ಯೋಗಿಯು ಕೊನೆವರೆಗೂ ಕೂಡ ತಿಂಗಳ ಸಂಬಳಕ್ಕಾಗಿ ದುಡಿಯುವ ವ್ಯಕ್ತಿಯಾಗಿ ಉಳಿಯುತ್ತಾನೆ. ಆದರೆ ಒಬ್ಬ ಉದ್ಯಮಿ ಅತಿ ಕಡಿಮೆ ಸಮಯದಲ್ಲಿ ಒಂದು ಒಳ್ಳೆ ಐಡಿಯಾದಿಂದ ಬಹಳ ಹಣ ಗಳಿಸಿ ತನ್ನ ಬದುಕನ್ನು ರಾಜನಂತೆ ಬದುಕುತ್ತಾನೆ ಹಾಗಾಗಿ ಈಗಿನ ಯುವ ಜನತೆ ಉದ್ಯೋಗ ಹಿಡಿಯುವ ಬದಲು ತಮ್ಮದೇ ಆದ ಸ್ವಂತ ದುಡಿಮೆ ಮಾಡಲು ಹಾತೊರೆಯುತ್ತಾರೆ. ಅದಕ್ಕೆ ತಕ್ಕ ಹಾಗೆ ಈ ರೀತಿ ಟ್ಯಾಲೆಂಟ್ ಹೊಂದಿರುವ ಮತ್ತು ಐಡಿಯಾಗಳನ್ನು ಹೊಂದಿರುವವರಿಗೆ ಸರ್ಕಾರವು ಕೂಡ ನೆರವು ನೀಡಿ ಪ್ರೋತ್ಸಾಹಿಸುತ್ತಿದೆ. ಸರ್ಕಾರದಿಂದ ಸಿಗುವ … Read more

ಬರ ಪರಿಹಾರ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ, ಈ ಲಿಸ್ಟ್ ನಲ್ಲಿ ಹೆಸರು ಇದ್ದವರಿಗೆ ಮಾತ್ರ ಹಣ ಬರೋದು.!

  ನೆರೆಹಾವಳಿ ಅಥವಾ ಬರ ಮುಂತಾದ ಅನಿರೀಕ್ಷಿತ ಪ್ರಕೃತಿ ವಿಕೋಪಗಳಾದ ರೈತರಿಗೆ ಉಂಟಾಗುವ ಬೆಳೆ ಹಾನಿಯನ್ನು ಕಟ್ಟಿಕೊಡಲು NDRF ಕೈಪಿಡಿಯ ಪ್ರಕಾರ ರಾಜ್ಯ ಸರ್ಕಾರವು ಸರ್ವೇ ನಡೆಸಿ ವರದಿ ತಲುಪಿಯ್ಕಸಿದೆ. ಈ ರೀತಿ ನಷ್ಟ ಹೊಂದಿದ ರೈತನಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಕಡೆಯಿಂದ ಪರಿಹಾರ ನೀಡಲಾಗುತ್ತದೆ. ನಮ್ಮ ರಾಜ್ಯದಲ್ಲಿ ಈ ಬಾರಿ 195 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದೆ. ಈ ತಾಲೂಕುಗಳ ರೈತರ ಖಾತೆಗೆ DBT ಮೂಲಕ ಪರಿಹಾರದ ಹಣವನ್ನು … Read more