ಇನ್ಮುಂದೆ ಬ್ಯಾಂಕ್ ನಲ್ಲಿ ಸಾಲ ಪಡೆಯಬೇಕಾದರೆ ಈ 5 ರೂಲ್ಸ್ ಫಾಲೋ ಮಾಡ್ಬೇಕು ಇಲ್ಲದಿದ್ದರೆ ಸಾಲ ಸಿಗಲ್ಲ.!

  ಬ್ಯಾಂಕ್ ಸಾಲ ಮಾಡುವ ಪ್ರತಿಯೊಬ್ಬರಿಗೂ ಕೂಡ ಸಿಬಿಲ್ ಸ್ಕೋರ್ (CIBIL Score) ಬಗ್ಗೆ ಗೊತ್ತಿರುತ್ತದೆ. ಸಿಬಿಲ್ ಸ್ಕೋರ್ ನ್ನು ಕ್ರೆಡಿಟ್ ಸ್ಕೋರ್ (Credit Score) ಎಂದು ಕೂಡ ಕರೆಯುತ್ತಾರೆ. ಇದರ ಅರ್ಥ ಇಷ್ಟೇ ನೀವು ಈ ಹಿಂದೆ ಯಾವುದೇ ಬ್ಯಾಂಕ್ ಗಳಿಂದ ವೈಯಕ್ತಿಕ ಸಾಲ, ವಾಹನ ಸಾಲ ಅಥವಾ ಗೃಹ ಸಾಲಗಳನ್ನು ಪಡೆದುಕೊಂಡಿದ್ದರೆ ಅವುಗಳನ್ನು ಎಷ್ಟು ಚೆನ್ನಾಗಿ ನಿರ್ವಹಿಸಿದ್ದೀರಾ ಎನ್ನುವುದರಿಂದ ವಿವರ. ನೀವು ಎಷ್ಟು ಪಂಕ್ಚುವಲ್ ಆಗಿ ನಿಮ್ಮ ಕಮಿಟ್ಮೆಂಟ್ ಗಳನ್ನು ಪೂರೈಸುತ್ತಿರೋ ಅಷ್ಟು ನಿಮ್ಮ … Read more

ದೇವರು ಯಾರಿಗೆ ಸಹಾಯ ಮಾಡುತ್ತಾರೆ ಗೊತ್ತಾ.? ನಾವು ಕಷ್ಟದಲ್ಲಿ ಇದ್ದೇವೆ ಎಂದು ದೇವರಿಗೆ ಹೇಗೆ ತಿಳಿಯುತ್ತದೆ ನೋಡಿ.!

ನಾವಿಂದು 20ನೇ ಶತಮಾನದಲ್ಲಿ ಇದ್ದರೂ ಕೂಡ ದೇವರ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ. ಹಾಗೆ ಕಾಲಕಾಲದಿಂದಲೂ ಕೂಡ ಈ ರೀತಿ ದೇವರು ಇಲ್ಲ ಎಂದು ವಾದಿಸುವ ನಾಸ್ತಿಕರು ಕೂಡ ಇದ್ದಾರೆ. ಆದರೆ ಇವರ ಸಂಖ್ಯೆ ಎಂದು ಕೂಡ ಆಸ್ತಿಕರನ್ನು ಮಿರಲಾರದು ಯಾವುದೇ ಜಾತಿ, ಧರ್ಮ, ದೇಶಕ್ಕೆ ಸೇರಿದವರಾದರು ಅವರ ಪಾಲಿನ ದೇವರ ಮೇಲೆ ನಂಬಿಕೆ ಇಡುತ್ತಾರೆ. ನಮ್ಮ ಹಿಂದುಗಳ ಪಾಲಿಗೆ ಹೇಳುವುದಾದರೆ ನಮ್ಮನ್ನು ಕಾಯಲು ಮುನ್ನೂರು ಕೋಟಿ ದೇವತೆಗಳು ಇದ್ದಾರೆ ಎಂದು ಹೇಳಲಾಗುತ್ತದೆ ಮತ್ತು ಪ್ರತಿಯೊಬ್ಬ ಮನುಷ್ಯನ ಹಿಂದೆಯೂ … Read more

ರಾತ್ರಿ ಮಲಗುವ ಮುನ್ನ ಈ ಕೆಲಸ ಮಾಡಿ ಸಾಕು, ಕೋಟಿ ಸಾಲ ಇದ್ದರೂ ತೀರುತ್ತೆ…!

  ಹಣ ಎನ್ನುವುದು ಮನಷ್ಯನಿಗೆ ಬಹಳ ಮುಖ್ಯವಾದ ಸಂಗತಿಯಾಗಿ ಹೋಗಿದೆ. ಅದರಲ್ಲೂ ಈಗಿನ ಕಾಲದಲ್ಲಿ ಹಣ ಇಲ್ಲ ಎಂದರೆ ಯಾವುದು ಕೂಡ ನಡೆಯುವುದೇ ಇಲ್ಲ. ನಮ್ಮ ಪ್ರತಿನಿಧಿತ ಜಂಜಾಟ ನಮ್ಮ ಜೀವನದ ಉದ್ದೇಶ ಎಲ್ಲವೂ ಕೂಡ ಹಣವನ್ನೇ ಅರಸಿ ಓಡುತ್ತಿದೆ ಇಷ್ಟು ಮುಖ್ಯವಾಗಿರುವ ಈ ಹಣವನ್ನು ಸಂಪಾದಿಸಲು ಪ್ರತಿಯೊಬ್ಬರೂ ಕೂಡ ಕಷ್ಟಪಡುತ್ತಿರುತ್ತೇವೆ. ಆದರೆ ಒಮ್ಮೊಮ್ಮೆ ನಮ್ಮ ಕೈ ಮೀರಿದ ಖರ್ಚುಗಳು ಬರುತ್ತವೆ. ಆ ಸಮಯದಲ್ಲಿ ನಮ್ಮ ಬಳಿ ಹಣ ಇಲ್ಲ ಎಂದಾಗ ನಾವು ಮತ್ತೊಬ್ಬರ ಬಳಿ ಸಾಲ … Read more

100% ಶುಗರ್ ಕ್ಯೂರ್ ಮಾಡ್ತಾರೆ ಈ ವೈದ್ಯರು.!

  ಇತ್ತೀಚಿನ ದಿನಗಳಲ್ಲಿ ಶುಗರ್, BP ಎನ್ನುವ ಸಮಸ್ಯೆ ಸರ್ವೇ ಸಾಮಾನ್ಯವಾಗಿ ಹೋಗಿದೆ. ಪ್ರತಿಯೊಂದು ಮನೆಯಲ್ಲೂ ಕೂಡ ಅಧಿಕ ರಕ್ತದೊತ್ತಡಕ್ಕೆ ಮತ್ತು ಸಕ್ಕರೆ ಕಾಯಿಲೆಗೆ ತುತ್ತಾಗಿರುವವರು ಇದ್ದಾರೆ. ಇದೇ ಸಮಯದಲ್ಲಿ ಇದೊಂದು ಮೆಡಿಕಲ್ ಮಾಫಿಯಾವಾಗಿದೆ ಅಂತಲೇ ಹೇಳಬಹುದು ಯಾಕೆಂದರೆ ಈ ಶುಗರ್ ಲೆವೆಲ್ ಹೆಚ್ಚಾದ ತಕ್ಷಣ ಮಾತ್ರೆಗಳನ್ನು ಸೇವಿಸಿ ಎಂದು ಬರೆದು ಕೊಡುತ್ತಾರೆ. ಒಂದು ಬಾರಿ ಈ ಮಾತ್ರೆಗಳನ್ನು ತೆಗೆದುಕೊಂಡ ಮೇಲೆ ಕೊನೆಯವರೆಗೂ ಅದನ್ನು ಬಿಡುವಂತಿಲ್ಲ. ಇದು ಗುಣವಾಗದ ಕಾಯಿಲೆಯಂತೆ ಬಿಂಬಿಸಿಬಿಟ್ಟಿದ್ದಾರೆ. ಆದ್ದರಿಂದ ಸಕ್ಕರೆ ಕಾಯಿಲೆ ಹಾಗೂ … Read more

ತಕ್ಷಣಕ್ಕೆ ಸಾಲ ಬೇಕಾ.? ಚಿಂತೆ ಬಿಡಿ 5 ನಿಮಿಷದಲ್ಲಿ 10,000 – 50,000 ದವರೆಗೆ ಸಾಲ ಸಿಗುತ್ತೆ ಇಲ್ಲಿ.!

  ಪ್ರತಿಯೊಬ್ಬರಿಗೂ ಕೂಡ ಹಣದ ಅವಶ್ಯಕತೆ ಇರುತ್ತದೆ. ಕೆಲವರು ತಾವು ಉಳಿಸಿದ ಹಣವನ್ನು ತಮ್ಮ ಸಂದರ್ಭಗಳಿಗೆ ಖರ್ಚು ಮಾಡಿದರೆ ಕೆಲವರಿಗೆ ದೀಢೀರ್ ಎಂದು ಎದುರಾಗುವ ಖರ್ಚುಗಳು ಸಾಲಕ್ಕೆ ಕೈ ಚಾಚುವಂತೆ ಮಾಡುತ್ತವೆ. ಪರಿಚಯವಿರುವ ಎಲ್ಲಾ ಕಡೆ ವಿಚಾರಿಸಿದರೂ ಕೆಲವೊಮ್ಮೆ ನಮಗೆ ಬೇಕಾದಷ್ಟು ಹಣ ಸಿಗುವುದಿಲ್ಲ. ಫೈನಾನ್ಸ್ ಕಂಪನಿಗಳು, ಬ್ಯಾಂಕ್ ಗಳು, ಲೇವಾದೇವಿ ವ್ಯವಹಾರ ಮಾಡುವವರಿಂದ ಸಾಲ ಪಡೆಯಬಹುದು ಆದರೆ ಕೆಲವೊಮ್ಮೆ ಅಷ್ಟು ಕಾಯಲು ಸಮಯ ಇರುವುದಿಲ್, ಕ್ಷಣಮಾತ್ರದಲ್ಲಿ ಹಣ ಬೇಕಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಹಣ ಬೇಕಾದರೆ ಈಗ … Read more

ಚೆಕ್ ನಲ್ಲಿ ಹಣ ಬರೆದ ಮೇಲೆ ಇದನ್ನು ಬರೆಯದಿದ್ರೆ, ನಿಮ್ಮ ಚೆಕ್ ಬೌನ್ಸ್ ಆಗುತ್ತದೆ ಎಚ್ಚರ.! ಹೊಸ ರೂಲ್ಸ್ ಜಾರಿ.!

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಅಕೌಂಟ್ (Bank account) ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಅನಿವಾರ್ಯ. ಈಗ ಎಲ್ಲಾ ಆರ್ಥಿಕ ವ್ಯವಹಾರವೂ ಕೂಡ ಬ್ಯಾಂಕ್ ಖಾತೆಗಳ ಮೂಲಕವೇ ನಡೆಯುತ್ತಿದೆ. ನಾವು UPI ಆಧಾರಿತ ಆಪ್ ಗಳನ್ನು (phone pe, Google pe, paytm etc.) ಬಳಸಿದರೂ ಅದಕ್ಕೆ ಉಳಿತಾಯ ಖಾತೆ ಇರಬೇಕು. ಹಾಗೆಯೇ ನಮ್ಮ ಯಾವುದೇ ಸಹಾಯಧನಗಳು ಅಥವಾ ವೃತ್ತಿ ವೇತನ ಪಡೆಯಬೇಕು ಎಂದರೂ ಅಕೌಂಟ್ ಹೊಂದಿರಬೇಕು. ಈಗ ನಾವು ವ್ಯವಹಾರ ಕೂಡ ಬ್ಯಾಂಕ್ ಖಾತೆಗಳನ್ನು ಅವಲಂಬಿಸುತ್ತೇವೆ. ಈ ಮೇಲೆ … Read more

ಎಂಥ ಕುಡುಕನಾಗಿದ್ರು ಈ ದೇವಸ್ಥಾನಕ್ಕೆ ಬಂದರೆ ಜೀವನದಲ್ಲಿ ಯಾವತ್ತೂ ಎಣ್ಣೆ ಮುಟ್ಟಲ್ಲ.! ಅತ್ಯಂತ ವಿಶೇಷ ದೇವಾಲಯ.!

  ಕುಡಿತ ಮುಕ್ತ ಗ್ರಾಮ ಹಾಗೂ ಸಮಾಜ ಎನ್ನುವುದು ಗಾಂಧೀಜಿಯವರ ಕನಸಾಗಿತ್ತು. ಆದರೆ ಇಂದು ದೇಶದ ಪರಿಸ್ಥಿತಿ ಏನಾಗಿದೆ ಎಂದರೆ ಸರ್ಕಾರಗಳೇ ಇದಕ್ಕೆ ಪರ್ಮಿಷನ್ ಕೊಡುತ್ತಿವೆ. ಒಂದೆಡೆ ಸರ್ಕಾರದ ಆದಾಯ ಹೆಚ್ಚಾಗುತ್ತದೆ ಎನ್ನುವ ಉದ್ದೇಶವಿದ್ದರೆ ಮತ್ತೊಂದೆಡೆ ಸಮಾಜದ ಅತ್ಯಂತ ಮುಖ್ಯ ಘಟಕವಾಗಿರುವ ಕುಟುಂಬಗಳು ಮನೆಯ ಮಕ್ಕಳೇ ಕುಡಿತದ ಚಟಕ್ಕೆ ದಾಸರಾಗಿರುವ ಕಾರಣ ಬೀದಿಗೆ ಬೀಳುತ್ತಿವೆ. ವಯಸ್ಸಾದ ಕಾಲದಲ್ಲಿ ತಂದೆ ತಾಯಿಗೆ ಆಸರೆಯಾಗಬೇಕಿದ್ದ ಮಗ, ಹೆಂಡತಿ ಮಕ್ಕಳಿಗೆ ದುಡಿದು ಸಾಕಾಗಿದ್ದ ವ್ಯಕ್ತಿ ಕುಡಿತದ ಚಟಕ್ಕೆ ಬಲಿಯಾಗುತ್ತಿರುವುದರಿಂದ ಆ ಕುಟುಂಬಗಳು … Read more

ಪಿಂಚಣಿ ಪಡೆಯುವವರಿಗೆ ಪ್ರಮುಖ ಸುದ್ದಿ.! ಈ ನಂಬರ್ ಇಲ್ಲ ಅಂದ್ರೆ ಇನ್ಮುಂದೆ ನಿಮಗೆ ಪೆನ್ಷನ್ ಬರಲ್ಲ ಸ್ಥಗಿತ ಆಗುತ್ತೆ ಎಚ್ಚರ.!

  ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಅವರು ಕೆಲಸದಿಂದ ನಿವೃತ್ತಿ ಪಡೆದ ನಂತರ ಸರ್ಕಾರ ವತಿಯಿಂದ ಅವರಿಗೆ ಒಂದು ನಿಗದಿತ ಮೊತ್ತವನ್ನು ಪಿಂಚಣಿಯಾಗಿ ನೀಡಲಾಗುತ್ತದೆ. ಈ ಪಿಂಚಣಿ (Pension) ನೀಡುವ ಹಾಗೂ ನಿಗದಿಪಡಿಸುವ ಬಗ್ಗೆ ಪಿಂಚಣಿ ನೀತಿ ಕೂಡ ಇದೆ. ಸರ್ಕಾರ ಆಗಾಗ ಅನ್ವಯಿಸುವ ನಿಯಮಗಳಿಗೆ ಒಳಪಟ್ಟು ಅದರ ಪ್ರಕಾರ ನಡೆದುಕೊಂಡರೇ ಮಾತ್ರ ಪಿಂಚಣಿಯನ್ನು ಪಡೆಯಬಹುದು. ಈಗ ಬದಲಾಗಿರುವ ನಿಯಮದ ಪ್ರಕಾರ ಸರ್ಕಾರಿ ಉದ್ಯೋಗಿಯಿಂದ ನಿವೃತ್ತಿ ಹೊಂದಿರುವುದು ಪಿಂಚಣಿ ಪಡೆದುಕೊಳ್ಳಬೇಕಾದರೆ ತಪ್ಪದೇ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಪ್ರತಿ … Read more

6-12ನೇ ತರಗತಿ ವಿದ್ಯಾರ್ಥಿಗಳಿಗೆ SBI ಫೌಂಡೇಶನ್ ವತಿಯಿಂದ 10,000 ಸ್ಕಾಲರ್ ಶಿಪ್, ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು.!

  ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ವಿಷಯವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ, ಅದೇನೆಂದರೆ ಕಲಿಯುವ ಮಕ್ಕಳಿಗೆ ಶಾಲಾ ದಾಖಲಾತಿ ಶುಲ್ಕದಿಂದ ಹೇಳಿದ ತಮ್ಮ ಶೈಕ್ಷಣಿಕ ಚಟುವಟಿಕೆಗಳಿಗೆ ವರ್ಷಪೂರ್ತಿ ಒಂದಲ್ಲ ಒಂದು ಖರ್ಚು ಇರುತ್ತದೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಸಮಸ್ಯೆ ಕಾರಣದಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಬಾರದು ಎಂದು ಸರ್ಕಾರದ ವತಿಯಿಂದಾಗಿ ಉಚಿತ ಶಿಕ್ಷಣದಿಂದ ಹಿಡಿದು ಇನ್ನು ಅನೇಕ ಸೌಲಭ್ಯವನ್ನು ಒದಗಿಸಿಕೊಟ್ಟಿದೆ ಜೊತೆಗೆ ಸ್ಕಾಲರ್ಶಿಪ್ ಕೂಡ ನೀಡುತ್ತಿದೆ. ಸರ್ಕಾರ ಮಾತ್ರವಲ್ಲದೇ ಕೆಲ ಖಾಸಗಿ ಸಂಸ್ಥೆಗಳು ಕೂಡ ಈ ಕಾರ್ಯಕ್ಕೆ … Read more

ಈ ಜಿಲ್ಲೆಯವರಿಗೆ ಗೃಹಲಕ್ಷ್ಮಿ ಯೋಜನೆಯ 2 & 3ನೇ ಕಂತಿನ ಹಣ ಬಿಡುಗಡೆ, ನಿಮ್ಮ ಜಿಲ್ಲೆಯ ಹೆಸರು ಇದೆಯೇ ನೋಡಿ ಗೃಹಲಕ್ಷ್ಮಿ ಹಣ ಬರದೇ ಇರಲು ಕಾರಣ ಮತ್ತು ಪರಿಹಾರ ಇಲ್ಲಿದೆ ನೋಡಿ.!

  ಕರ್ನಾಟಕ ರಾಜ್ಯ ಸರ್ಕಾರದ ( Karnataka Government) ಘೋಷಿಸಿರುವ ಗ್ಯಾರಂಟಿ ಯೋಜನೆಗಳ (Guarantee Scheme) ಪೈಕಿ ಗೃಹಲಕ್ಷ್ಮೀ ಯೋಜನೆಯು (Gruhalakshmi Scheme) ಮಹಿಳೆಯರ ಪಾಲಿಗೆ ಅತಿ ಮಹತ್ವದ್ದಾಗಿದೆ. ಈ ಯೋಜನೆ ಮೂಲಕ ಪಡಿತರ ಚೀಟಿ (ration card) ಹೊಂದಿರುವ ಕುಟುಂಬದ ಯಜಮಾನಿ ಮಹಿಳೆಯರು ಮನೆ ನಿರ್ವಹಣೆಗಾಗಿ ಪ್ರತಿ ತಿಂಗಳು 2000 ಸಹಾಯಧನವನ್ನು ನೇರವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಪಡೆಯುತ್ತಿದ್ದಾರೆ. ಆಗಸ್ಟ್ 30ನೇ ತಾರೀಕಿನಂದು ರಾಜ್ಯ ಸರ್ಕಾರವು ಈ ಯೋಜನೆಯ ಹಣ ವರ್ಗಾವಣೆ … Read more