ಗೃಹಜ್ಯೋತಿ ಯೋಜನೆ.! ಇಂಥವರಿಗೆ ಇನ್ಮುಂದೆ 200 ಅಲ್ಲ 250 ಯೂನಿಟ್ ಫ್ರೀ.!

  ಕಾಂಗ್ರೆಸ್ ಸರ್ಕಾರವು ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಲ್ಲಿ (Guaranty Scheme ) ಮೊದಲನೆಯ ಯೋಜನೆ ಗೃಹಜ್ಯೋತಿ (Gruhajyothi) ಯೋಜನೆಯಾಗಿತ್ತು. ಅದೇ ರೀತಿಯಾಗಿ ಜಾರಿಗೆ ಬಂದ ಯೋಜನೆಗಳಲ್ಲಿ ಎರಡನೆಯ ಯೋಜನೆಯಾಗಿ ಗೃಹಜ್ಯೋತಿ ಯೋಜನೆ ಜಾರಿಯಾಯಿತು. ಜುಲೈ ತಿಂಗಳಿನಿಂದ ಕರ್ನಾಟಕದ ಜನತೆ ಗೃಹಜೋತಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಇದನ್ನು ಇಲಾಖೆ ಅಂಕಿ ಅಂಶಗಳ ಪ್ರಕಾರ ಇದುವರೆಗೆ 1.60 ಕೋಟಿ ಕುಟುಂಬಗಳು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದು, ಇದರಲ್ಲಿ ಪ್ರತಿ ತಿಂಗಳು ಸರಾಸರಿ 1.10ಕೋಟಿ ಕುಟುಂಬಗಳು ಸಂಪೂರ್ಣವಾಗಿ ಉಚಿತ ವಿದ್ಯುತ್ (free electricity) … Read more

ಮನೆ ಕಟ್ಟಿರುವವರು, ಮನೆ ಕಟ್ಟಿಸಬೇಕು ಎಂದುಕೊಂಡಿರುವವರು ಈಗಾಗಲೇ ಮನೆ ಕಟ್ಟಿಸಿ ಸೋರಿಕೆಯಾಗುತ್ತಿದ್ದರೆ ಈ ಮಾಹಿತಿ ನೋಡಿ.!

  ಮನೆ ಎನ್ನುವುದು ಒಂದು ದೊಡ್ಡ ಕನಸು. ಒಬ್ಬ ವ್ಯಕ್ತಿ ತನ್ನ ಜೀವಮಾನದ ಒಳಗೆ ತಾನು ಇಚ್ಛೆ ಪಟ್ಟಂತೆ ಒಂದು ಮನೆಯನ್ನು ಕಟ್ಟಿಸಬೇಕು ಎಂದು ಆಸೆ ಪಡುತ್ತಾರೆ ಮತ್ತು ಅದಕ್ಕಾಗಿ ಹಣ ಸಂಪಾದನೆ ಮಾಡಲು ಶ್ರಮಪಡುವುದು ಮಾತ್ರವಲ್ಲದೆ ತನ್ನ ಮನೆ ಹೀಗೆ ಇರಬೇಕು ಎಂದು ಪ್ರತಿಯೊಂದು ಲೆಕ್ಕಾಚಾರ ಹಾಕಿ ಮಾಡುತ್ತಾನೆ. ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆಯೂ ಇದೆ ಈಗಿನ ಕಾಲದಲ್ಲಿ ಬೇಕಿದ್ದರೆ ಒಂದು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗೆ ಮದುವೆ ಜವಾಬ್ದಾರಿ ವಹಿಸಿ … Read more

5980 ಡಾಟಾ ಎಂಟ್ರಿ ಆಪರೇಟರ್ ನೇಮಕಾತಿ, ಎಲ್ಲಾ ಗ್ರಾಮ ಪಂಚಾಯತಿಯಲ್ಲೂ ನೇಮಕಾತಿ ಆರಂಭ.!

  ಕರ್ನಾಟಕ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಒಟ್ಟು 5,980 ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಸೂಚನೆ ನೀಡಿದೆ. ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಈಗಿರುವ ಕೆಲಸದ ಒತ್ತಡ, ಕಡತಗಳ ನಿರ್ವಹಣೆ ವಿಳಂಬವಾಗುತ್ತಿರುವುದನ್ನು ತಪ್ಪಿಸುವ ಸಲುವಾಗಿ ಈ ನೇಮಕಾತಿಗೆ ಸರ್ಕಾರ ಅಸ್ತು ಎಂದಿದೆ. ಪಂಚಾಯತ್ ರಾಜ್ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ನೇಮಕಾತಿಯ ಕುರಿತು ಸುತ್ತೋಲೆಯನ್ನು ಸಹ ಹೊರಡಿಸಿದೆ. ನೇರ … Read more

ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ರೆ ಮಾತ್ರ 2ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬರೋದು.! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದಿಯೇ ಚೆಕ್ ಮಾಡುವ ಲಿಂಕ್ ಇಲ್ಲಿದೆ ನೋಡಿ.!

  ಕಾಂಗ್ರೆಸ್ ಸರ್ಕಾರವು ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ (Gyarantee) ಗೃಹಲಕ್ಷ್ಮಿ ಯೋಜನೆಯು (Gruhalakshmi) ಹೈ ಬಜೆಟ್ ಯೋಜನೆ ಆಗಿದೆ. ಪಡಿತರ ಚೀಟಿ ಹೊಂದಿರುವ ಮತ್ತು ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಇರುವ ಮಹಿಳೆಗೆ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ 2,000ರೂ. ಸಹಾಯಧನವನ್ನು ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ಈ ಹಣವು ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ DBT ಮೂಲಕ ವರಾಖಾವಣೆಯಾಗುತ್ತಿದೆ. ಕಳೆದ ಜುಲೈ ತಿಂಗಳಲ್ಲಿನಿಂದಲೂ ಗೃಹಲಕ್ಷ್ಮಿ ಯೋಜನೆಗೆ ಅರ್ಹರಿಂದ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಆಗಸ್ಟ್ 30ರಂದು ಮೊದಲನೇ ಕಂತಿನ … Read more

ಬಿಸಿನೆಸ್ ಐಡಿಯಾ ಇದ್ದು ಬಂಡವಾಳ ಇಲ್ಲದ ಮಹಿಳೆಯರಿಗೆ SBI ಬ್ಯಾಂಕ್ ನಿಂದ ನೆರವು, ಸ್ತ್ರೀ ಶಕ್ತಿ ಯೋಜನೆಯಡಿ ಮಹಿಳೆಯರಿಗೆ 20 ಲಕ್ಷದವರೆಗೆ ಸಾಲ.!

  ಕೆಲವರಿಗೆ ಬಿಸಿನೆಸ್ (buisness) ಆರಂಭಿಸಲು ಆಸಕ್ತಿ ಇರುತ್ತದೆ, ಅವರ ಬಳಿ ಐಡಿಯಾಗಳು ಕೂಡ ಇರುತ್ತವೆ. ಆದರೆ ಬಂಡವಾಳದ ಕೊರತೆಯಿಂದ ಅವರು ಹಾಗೆ ಉಳಿತು ಬಿಡುತ್ತಾರೆ. ಅದರಲ್ಲೂ ಮಹಿಳೆಯರಿಗೆ ಹಣಕಾಸಿನ ಅನುಕೂಲತೆ ಕಡಿಮೆ ಇರುವುದರಿಂದ ಅವರ ಇಚ್ಛೆಗಳು ಆರಂಭದಲ್ಲಿಯೇ ಮುಗಿದು ಹೋಗುತ್ತವೆ. ಆದರೆ ಇನ್ನು ಮುಂದೆ ಈ ಕಾರಣಕ್ಕಾಗಿ ಬೇಸರಪಡುವ ಅವಶ್ಯಕತೆ ಇಲ್ಲ. ಏಕೆಂದರೆ, SBI ಬ್ಯಾಂಕ್ ನಿಂದ ಸ್ತ್ರೀ ಶಕ್ತಿ ಯೋಚನೆಯಡಿ (SBI Sthree shakthi Scheme) ಗರಿಷ್ಠ 20 ಲಕ್ಷದವರೆಗೆ ಸಾಲ (loan) ಸಿಗುತ್ತದೆ. … Read more

ಸರ್ಕಾರದಿಂದ 5 ಲಕ್ಷಕ್ಕೆ ಮನೆ ಸಿಗಲಿದೆ.! ರಾಜೀವ್ ಗಾಂಧಿ ವಸತಿ ಯೋಜನೆಯಡಿ 1 ಲಕ್ಷ ಪಾವತಿಸಿದರೆ ಸಾಕು ಹೊಸ ಮನೆ ನಿಮ್ಮದಾಗುತ್ತೆ.! ಇಂದೇ ಅರ್ಜಿ ಸಲ್ಲಿಸಿ

  ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ (RGRHCL) ವತಿಯಿಂದ ಮುಖ್ಯಮಂತ್ರಿಗಳ ಬಹು ಮಹಡಿ ಬೆಂಗಳೂರು ವಸತಿ ಯೋಜನೆಯಡಿ (CM 1 lakh housing scheme) ಬೆಂಗಳೂರಿನಲ್ಲಿ (Bangalore) ಬೆಂಗಳೂರು ಪೂರ್ವ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಆನೇಕಲ್ ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಬಹು ಮಹಡಿ ವಸತಿಗಳನ್ನು ನಿರ್ಮಿಸಿ ಬಡವರಿಗೆ ಹಂಚಲಾಗುತ್ತಿದೆ. 300×400sq.ft ವಿಸ್ತೀರ್ಣದ 1BHK ಮನೆಗಳಾಗಿದ್ದು ನೀವು ಒಂದು ಲಕ್ಷ ಹಣ ಪಾವತಿ (booking by pay 1 lakh) ಮಾಡುವ … Read more

ಮೊಬೈಲ್ ನಂಬರ್ ಕೂಡ ನಮ್ಮ ಏಳಿಗೆಗೆ ಕಾರಣ ಆಗುತ್ತೆ.! ನಿಮ್ಮ ಲಕ್ಕಿ ಮೊಬೈಲ್ ನಂಬರ್ ಕಂಡುಹಿಡಿಯುವುದು ಹೇಗೆ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

  ಸಂಖ್ಯಾಶಾಸ್ತ್ರವನ್ನು ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ನಂಬುತ್ತಾರೆ. ಸಂಖ್ಯಾಶಾಸ್ತ್ರ ನಂಬುವವರ ಹಾಗೂ ಸಂಖ್ಯಾಶಾಸ್ತ್ರಜ್ಞರ ವಾದವೇನೆಂದರೆ ಈಗಿನ ಕಾಲದಲ್ಲಿ ಜೀವನ ನಡೆಯುತ್ತಿರುವುದೇ ನಂಬರ್ ಇಂದ. ಉದಾಹರಣೆಗೆ ನಾವು ಶಾಲೆಗೆ ಸೇರಿದರೂ ಒಂದು ರಿಜಿಸ್ಟರ್ ನಂಬರ್ ಇರುತ್ತದೆ. ಪ್ರತಿ ವ್ಯವಹಾರಕ್ಕೆ ಆಧಾರ್ ನಂಬರ್ ಕೇಳುತ್ತಾರೆ, ನಮ್ಮ ಮೊಬೈಲ್ ನಂಬರ್ ನಮ್ಮ ಪ್ರಮುಖ ವಿಳಾಸವಾಗಿ ಹೋಗಿದೆ. ಗಳಿಸುವ ಸಂಬಳವೂ ಕೂಡ ನಂಬರ್, ಸಮಯ ಎಷ್ಟಾಗಿದೆ ಎಂದರೂ ನಂಬರ್ ಮೂಲಕ ಹೇಳಬೇಕು. ಹೀಗಾಗಿ ನಂಬರ್ ಇಂದಲೇ ಪ್ರಪಂಚ ನಡೆಯುತ್ತಿರುವುದರಿಂದ ನಂಬರ್ ಗೆ … Read more

ಗೃಹಲಕ್ಷ್ಮಿ ಯೋಜನೆಯ ಹಣ ಯಾರು ಇನ್ನೂ ಪಡೆದಿಲ್ಲ ಅವರು ಕೂಡಲೇ ಈ 4 ದಾಖಲೆಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಲ್ಲಿಸಿ.!

  ನೂತನ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ (Guarantee Scheme) ಪೈಕಿ ಮಹಿಳೆಯರ ಪಾಲಿಗೆ ಗೃಹಲಕ್ಷ್ಮಿ ಯೋಜನೆಯು (Gruhalakshmi) ವಿಶೇಷ ಯೋಜನೆಯಾಗಿದೆ. ಈ ಯೋಜನೆ ಮೂಲಕ ಪ್ರತಿ ತಿಂಗಳು ಕುಟುಂಬದ ಯಜಮಾನಿ ಮಹಿಳೆ 2000 ರೂಪಾಯಿ ಸಹಾಯಧನವನ್ನು ಆಕೆಯ ಬ್ಯಾಂಕ್ ಖಾತೆಗೆ ಪಡೆಯಬಹುದು. ಜುಲೈ ತಿಂಗಳ 19ರಿಂದ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ, ಹಾಗೆಯೇ ಆಗಸ್ಟ್ 30ರಂದು ಮೊದಲ ಕಂತಿನ ಹಣ ಕೂಡ ವರ್ಗಾವಣೆ ಆಗಿದೆ. ಅರ್ಜಿ ಸಲ್ಲಿಸಿದ ಮಹಿಳೆಯರು ಎರಡು ಕಂತುಗಳ ಹಣ … Read more

ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತಿದೆ ಯಾಕೆ ಗೊತ್ತಾ.? ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇದು.!

  ರೇಷನ್ ಕಾರ್ಡ್ (Ration Card) ಒಂದು ಪ್ರಮುಖ ದಾಖಲೆಯಾಗಿದೆ. ನಮ್ಮ ದೇಶದಲ್ಲಿ ಎರಡು ವಿಭಾಗದ ರೇಷನ್ ಕಾರ್ಡ್ ಚಾಲ್ತಿಯಲ್ಲಿದೆ. ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೆ APL ರೇಷನ್ ಕಾರ್ಡ್ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ BPL ರೇಷನ್ ಕಾರ್ಡ್ ಮತ್ತು ಅತಿ ಬಡವರಿಗೆ ಅಂತ್ಯೋದಯ ರೇಷನ್ ಕಾರ್ಡ್ ವಿತರಿಸಲಾಗುತ್ತಿದೆ. ಸದ್ಯಕ್ಕಿಗ ಕರ್ನಾಟಕದಲ್ಲಿ ಜಾರಿಯಾಗಿರುವ ಗ್ಯಾರೆಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ (Gruhalakshmi and Annabhagya) ಫಲಾನುಭವಿಗಳಾಗಲು ಕೂಡ ಕಡ್ಡಾಯವಾಗಿ ರೇಷನ್ ಕಾರ್ಡ್ ಹೊಂದಿರಲೇಬೇಕು. … Read more

ಬ್ಯಾಂಕ್ ಗಳ ಖಾಸಗೀಕರಣಕ್ಕೆ ಮುಂದಾದ ಸರ್ಕಾರ, ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರು ತಪ್ಪದೆ ನೋಡಿ.!

ಪ್ರತಿಯೊಬ್ಬರಿಗೂ ಕೂಡ ತಮ್ಮ ಹೆಸರಿನಲ್ಲಿ ಒಂದು ಬ್ಯಾಂಕ್ ಖಾತೆ (Bank account) ಹೊಂದಿರಲೇಬೇಕಾದದ್ದು ಅನಿವಾರ್ಯ. ಯಾಕೆಂದರೆ ಈಗ ಶಾಲೆಗೆ ಹೋಗುವ ಮಗುವಿಗೆ ಸಿಗುವ ವಿದ್ಯಾರ್ಥಿ ವೇತನದಿಂದ ಹಿಡಿದು ವೃದ್ಧರಿಗೆ ಸಿಕ್ಕಿರುವ ಪಿಂಚಣಿವರೆಗೆ ಎಲ್ಲವೂ ಕೂಡ ನೇರವಾಗಿ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಆಗುತ್ತಿದೆ. ಡಿಜೇಟಲಿಕರಣವನ್ನು ( Digitalization) ಉತ್ತೇಜಿಸುವ ನಿಟ್ಟಿನಲ್ಲಿ ಭಾರತ ದೇಶದಲ್ಲಿ ಲೆಸ್ ಕ್ಯಾಶ್ (less cash) ಧ್ಯೇಯದಡಿ ಹೆಚ್ಚಿನ ಹಣಕಾಸಿನ ವಹಿವಾಟು ಬ್ಯಾಂಕ್ ಖಾತೆ ಮೂಲಕವೇ ನಡೆಯುತ್ತಿದೆ. UPI ಆಧಾರಿತ ಆಪ್ ಗಳ … Read more