ಮಹಿಳೆಯರ ಹೊಕ್ಕಳು ನೋಡಿ ಕೂಡ ಅವರ ಗುಣಸ್ವಭಾವ ಮಾತ್ರವಲ್ಲದೆ ಭವಿಷ್ಯವನ್ನು ಹೇಳಬಹುದು.!

  ನಮ್ಮ ಹಿಂದೂಗಳು ಜ್ಯೋತಿಷ್ಯ ಶಾಸ್ತ್ರವನ್ನು ಬಹಳಷ್ಟು ನಂಬುತ್ತಾರೆ. ಇದು ಅವರ ಬದುಕಿನ ಭಾಗವೇ ಆಗಿ ಹೋಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಭವಿಷ್ಯವನ್ನು ಕೂಡ ಲೆಕ್ಕಾಚಾರ ಹಾಕಲಾಗುತ್ತದೆ. ಅನೇಕ ವಿಧಾನಗಳಲ್ಲಿ ಈ ರೀತಿ ಭವಿಷ್ಯವನ್ನು ಹೇಳುತ್ತಾರೆ. ಹಸ್ತದ ರೇಖೆಗಳು ಮಾತ್ರವಲ್ಲದೆ ಸಾಮುದ್ರಿಕ ಶಾಸ್ತ್ರದ ಮೂಲಕವೂ ಕೂಡ ಭವಿಷ್ಯವನ್ನು ಅಂದಾಜಿಸಲಾಗುತ್ತದೆ. ಕಣ್ಣುಗಳನ್ನು ನೋಡಿ, ಮುಖ ಲಕ್ಷಣ ನೋಡಿ ಮಾತನಾಡುವ ಧ್ವನಿಯ ಸಮೇತವಾಗಿ ಅವರ ಗುಣ ಸ್ವಭಾವ ಹಾಗೂ ಭವಿಷ್ಯವನ್ನು ಲೆಕ್ಕಾಚಾರ ಹಾಕಲಾಗುತ್ತದೆ. ಅದೇ ರೀತಿಯಾಗಿ ಮುಂದುವರೆದು ಸಾಮುದ್ರಿಕ ಶಾಸ್ತ್ರದಲ್ಲಿ ವಿಶೇಷವಾಗಿ … Read more

ಪಿಂಚಣಿ ಪಡೆಯುವ ಎಲ್ಲರೂ ಅಕ್ಟೋಬರ್ 31 ರ ಒಳಗೆ ಈ ಕೆಲಸ ಮಾಡುವುದು ಕಡ್ಡಾಯ ಇಲ್ಲದಿದ್ರೆ ಪಿಂಚಣಿ ಹಣ ಬಂದ್.!

  ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸರ್ಕಾರವು ಪ್ರತಿ ತಿಂಗಳು ಅವರ ಜೀವನ ನಿರ್ವಹಣೆಗಾಗಿ ಕನಿಷ್ಠ ಮೊತ್ತದ ಹಣವನ್ನು ಪಿಂಚಣಿ (Pension) ರೂಪದಲ್ಲಿ ನೀಡಿ ನೆರವಾಗುತ್ತಿದೆ. ಈಗಾಗಲೇ ನಮ್ಮ ದೇಶದಲ್ಲಿ ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಮತ್ತು ಮೈತ್ರಿ ಈ ಯೋಜನೆಗಳ ಮೂಲಕ ಹಿರಿಯ ನಾಗರಿಕರು, ಅಂಗವಿಕಲರು, ವಿಧವೆಯರು, ಅವಿವಾಹಿತರು, ದೌರ್ಜನ್ಯ ಕೊಳಗಾದ ಮಹಿಳೆಯರು, ಆಸಿಡ್ ದಾಳಿಗೆ ಒಳಗಾದ ಮಹಿಳೆಯರು, ಆ.ತ್ಮಹ.ತ್ಯೆ ಮಾಡಿಕೊಂಡ ರೈತನ ಮಡದಿ ಹೀಗೆ ಆಯಾ … Read more

ಇದನ್ನ ಮನೆಯಲ್ಲಿಟ್ರೆ ಕೈ ತುಂಬಾ ಹಣ.!

  ವಾಸ್ತು ಶಾಸ್ತ್ರ ಎನ್ನುವುದು ಮನೆಗೆ ಬಹಳ ಮುಖ್ಯ. ಯಾವ ಕಟ್ಟಡವನ್ನು ನಿರ್ಮಿಸುವಾಗ ಪಾಸ್ತಶಾಸ್ತ್ರವನ್ನು ನೋಡಿ ಜ್ಯೋತಿಷಿಗಳ ಸೂಚನೆ ಮೇರೆಗೆ ಆ ನಿಯಮದಿಂದ ಕಟ್ಟಿರುತ್ತಾರೆ ಮತ್ತು ಆ ಮನೆಗೆ ಬಂದು ವಾಸಿಸುವವರು ಅದೇ ಪ್ರಕಾರವಾಗಿ ವಾಸ್ತುವಿಗೆ ಮಹತ್ವ ಕೊಟ್ಟು ನಡೆದುಕೊಳ್ಳುತ್ತಾರೋ ಅಂತಹ ಮನೆಗಳಲ್ಲಿ ಸುಖ ಶಾಂತಿ ನೆಮ್ಮದಿ ಆರೋಗ್ಯ ಹಣಕಾಸು ಇವುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬಹಳ ಕಡಿಮೆ ಇರುತ್ತವೆ. ಅಥವಾ ಯಾವುದೇ ಸಮಸ್ಯೆ ಬಂದರೂ ಕೂಡ ಅದಕ್ಕೆ ಪರಿಹಾರ ಕೂಡ ಅಷ್ಟೇ ಬೇಗ ಸಿಗುತ್ತದೆ. ಒಟ್ಟಿನಲ್ಲಿ ಬಹಳ … Read more

ಕೇವಲ 7 ರೂಪಾಯಿ ಹೂಡಿಕೆ ಮಾಡಿ ಸಾಕು, ಪ್ರತಿ ತಿಂಗಳು 5,000 ರೂಪಾಯಿ ಪಿಂಚಣಿ ಪಡೆಯಿರಿ, ಕೇಂದ್ರ ಸರ್ಕಾರದ ಹೊಸ ಯೋಜನೆ.!

  ಕೇಂದ್ರ ಸರ್ಕಾರದಿಂದ ಅನೇಕ ಉಳಿತಾಯ ಯೋಜನೆಗಳನ್ನು ಜಾರಿ ಮಾಡಿದೆ. ಅದರಲ್ಲೂ ಪಿಂಚಣಿ ಯೋಜನೆಗೆ (Pension Scheme) ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಯಾಕೆಂದರೆ ಸರ್ಕಾರಿ ಉದ್ಯೋಗಗಳನ್ನು ಹೊರತುಪಡಿಸಿ ಈ ರೀತಿ ಪಿಂಚಣಿ ವ್ಯವಸ್ಥೆಯನ್ನು ಪಡೆಯಲು ಅತಿ ಕಡಿಮೆ ಜನರಿಗೆ ಅವಕಾಶ ಇದೆ. ಹಾಗಾಗಿ ಅಸಂಘಟಿತ ವಲಯದಲ್ಲಿ ದುಡಿಯುವ ಎಲ್ಲರೂ ಕೂಡ ಈ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವೇ ಅಟಲ್ ಪೆನ್ಷನ್ ಯೋಜನೆ (Atal Pension Scheme) ಎನ್ನುವ ಯೋಜನೆಯನ್ನು ರೂಪಿಸಿದೆ. 2015 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM … Read more

ಮೊಬೈಲ್ ಟವರ್ ಸ್ಥಾಪಿಸಲು ಜಾಗ ಕೊಡಿ, ತಿಂಗಳಿಗೆ ಲಕ್ಷಗಟ್ಟಲೇ ಆದಾಯ ಗಳಿಸಿ.!

  ಹಣ ಮಾಡಬೇಕು ಅಂದರೆ ಶ್ರಮ ಬೇಕೇ ಬೇಕು. ಆದರೆ ಈಗಿನ ಕಾಲದಲ್ಲಿ ಬುದ್ಧಿಶಕ್ತಿ ಇದ್ದರೆ ಸಾಕು, ಹಣ ಮಾಡಬಹುದು. ನಮಗಿರುವ ಬುದ್ಧಿವಂತಿಕೆ ಉಪಯೋಗಿಸಿ ನಮ್ಮ ಬಳಿ ಇರುವ ಹಣ ಅಥವಾ ಆಸ್ತಿಯನ್ನು ಒಂದೊಳ್ಳೆ ಕಡೆ ಹೂಡಿಕೆ ಮಾಡಿದರೆ ಸಾಕು ಪ್ರತಿ ತಿಂಗಳು ಒಂದು ನಿಶ್ಚಿತ ಆದಾಯ ಬರುವಂತಹ ಉದ್ಯಮ ಆರಂಭಿಸಬಹುದು. ನಮ್ಮ ಇಚ್ಛೆಯ ನಮ್ಮ ಕನಸಿನ ಸ್ವಂತ ಉದ್ಯೋಗ ಆರಂಭಿಸಿ ಅದನ್ನು ದೊಡ್ಡ ಮಟ್ಟಕ್ಕೆ ಬೆಳೆಸಿ ಒಂದಷ್ಟು ಉದ್ಯೋಗ ಸೃಷ್ಟಿಸಿ ಕೆಲವು ಕುಟುಂಬಕ್ಕಾದರೂ ನೆರವಾಗಬೇಕು ಎನ್ನುವುದು … Read more

SSLC ಮಾರ್ಕ್ಸ್ ಕಾರ್ಡ್ ಮೊಬೈಲ್ ನಲ್ಲಿಯೇ ಡೌನ್ ಲೋಡ್ ಮಾಡುವ ವಿಧಾನ.! ಈ ಆಪ್ ನಲ್ಲಿ ನಿಮ್ಮ ಎಲ್ಲಾ ಒರಿಜಿನಲ್ ಡಾಕ್ಯುಮೆಂಟ್ಸ್ ಪಡೆಯಿರಿ.!

  ಕೆಲವರ SSLC ಮಾರ್ಕ್ಸ್ ಕಾರ್ಡ್ ಕಳೆದು ಹೋಗಿರುತ್ತದೆ ಅಥವಾ ಯಾವುದೋ ಒಂದು ಅನಿವಾರ್ಯ ಸಂದರ್ಭದಲ್ಲಿ ಅದು ಬೇರೆ ಊರಿನಲ್ಲಿದ್ದಾಗ ತಮ್ಮ ಕೆಲಸದ ಕಾರಣಕ್ಕೋ ಅಥವಾ ಮತ್ಯಾವುದಕ್ಕೂ ಅಪ್ಲೈ ಮಾಡುವುದಕ್ಕಾಗಿ ಮಾರ್ಕ್ಸ್ ಕಾರ್ಡ್ ಬೇಕಿರುತ್ತದೆ. ಅಷ್ಟು ದೂರ ಪ್ರಯಾಣಿಸಿ ತರಲು ಸಾಧ್ಯವಿಲ್ಲ ಎಂದಾಗ ನಿಮ್ಮ ಮೊಬೈಲ್ ನಲ್ಲಿಯೇ ಹೇಗೆ ಪ್ರಿಂಟ್ ಪಡೆಯಬಹುದು ಮತ್ತು ಸದಾ ಅದನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ಇಟ್ಟುಕೊಳ್ಳಬಹುದು ಎನ್ನುವ ವಿಧಾನದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ. ● ಮೊದಲಿಗೆ Play store … Read more

ಮನೆಯ ಮುಖ್ಯ ದ್ವಾರದ ಮೇಲೆ ಈ ನಂಬರ್ ಬರೆಯಿರಿ ಸಾಕು, ನೀವು ಕೋಟ್ಯಾಧಿಪತಿಗಳಾಗುವುದು ಪಕ್ಕ.! 100% ಫಲಿತಾಂಶ

  ವಾಸ್ತು ಶಾಸ್ತ್ರದಲ್ಲಿ ಮನೆಯೊಂದರ ಮುಖ್ಯದ್ವಾರಕ್ಕೆ ಬಹಳ ಪ್ರಾಶಸ್ತ್ಯ ನೀಡಲಾಗಿದೆ. ನಿಮ್ಮ ಮನೆಗೆ ಬರುವ ಅದೃಷ್ಟವೂ ಮುಖ್ಯ ದ್ವಾರದ ಮೂಲಕವೇ ಬರುತ್ತದೆ, ಹಾಗೇ ಎಡವಟ್ಟಾದರೆ ಅವಕಾಶಗಳು ಕೂಡ ಮುಖ್ಯ ದ್ವಾರದಲ್ಲಿಯೇ ಹೊರಹೋಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಮುಖ್ಯದ್ವಾರವು ಹೀಗೆ ಇರಬೇಕು, ಇಂತಹ ದಿಕ್ಕಿಗೆ ಇರಬೇಕು ಎಂದು ಒಂದಷ್ಟು ನಿಯಮಗಳನ್ನು ಮಾಡಲಾಗಿದೆ. ಈ ಅಂಕಣದಲ್ಲಿ ಕೂಡ ಮನೆಯ ಮುಖ್ಯ ದ್ವಾರದ ಕುರಿತು ಕೆಲ ಟಿಪ್ಸ್ ಗಳನ್ನು ನೀಡುತ್ತಿದ್ದೇವೆ. ಇವುಗಳನ್ನು ಪಾಲಿಸಿದರೆ ನಿಮ್ಮ ಬದುಕು ಸಕಾರಾತ್ಮಕವಾಗಿ ಬದಲಾಗುವುದರಲ್ಲಿ ಯಾವುದೇ ಅನುಮಾನ … Read more

ಖಾಸಗಿ ಭೂಮಿಯಾಗಿದ್ರು ಕೃಷಿ ಭೂಮಿಗೆ ತೆರಳಲು ದಾರಿ ಬಿಡುವುದು ಕಡ್ಡಾಯ.! ಅಡ್ಡಿ ಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಸರ್ಕಾರ.!

  ರೈತರಿಗೆ ಈಗಾಗಲೇ ಸಾಕಷ್ಟು ಸಮಸ್ಯೆಗಳಿವೆ ಅಕಾಲಿಕ ಮಳೆ ಅಥವಾ ಮಳೆಯ ಕೊರತೆ, ಸಾಲದ ಹೊರೆ, ಕಳಪೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪೂರೈಕೆ, ಇನ್ನು ಇತ್ಯಾದಿ ಇತ್ಯಾದಿ ಸಮಸ್ಯೆಗಳ ಜೊತೆ ಗ್ರಾಮೀಣ ಭಾಗದಲ್ಲಿ ಕುಟುಂಬಸ್ಥರಿಂದ ಅಥವಾ ಗ್ರಾಮಸ್ಥರಿಂದ ಏರ್ಪಡುವ ಕೆಲವೊಂದು ಸಮಸ್ಯೆಗಳು ಕೂಡ ಇವೆ. ಗ್ರಾಮೀಣ ಭಾಗದ ರೈತರುಗಳಿಗೆ ಇರುವ ಸಮಸ್ಯೆಗಳಲ್ಲಿ ಒಂದು ಪ್ರಮುಖವಾದ ಸಮಸ್ಯೆ ಏನೆಂದರೆ ಅವರ ಜಮೀನಿಗೆ ಹೋಗಲು ಕಾಲು ದಾರಿ ಹಾಗೂ ಬಂಡಿ ದಾರಿ ಇಲ್ಲದೆ ಇರುವುದು. ಗ್ರಾಮ ನಕ್ಷೆಯಲ್ಲಿ ತೋರಿಸಿರುವ … Read more

ಹೃದಯಾಘಾತ ತಡೆಗಟ್ಟುವ ಪಾರು ಚುಚ್ಚು ಮದ್ದು ಉಚಿತ, ಆರೋಗ್ಯ ಸಚಿವ ಗುಂಡುರಾವ್ ರಿಂದ ಅಧಿಕೃತ ಘೋಷಣೆ.!

ಪಾಶ್ವವಾಯು ಹಾಗೂ ಹೃದಯಘಾತಕ್ಕೆ ಒಳಗಾದವರನ್ನು ನಿರ್ಲಕ್ಷ ಮಾಡದೆ ತಕ್ಷಣ ಆಸ್ಪತ್ರೆಗೆ ಸಾಗಿಸುವುದು ಬಹಳ ಮುಖ್ಯ. ಅದು ಅವರ ಜೀವನದ ಗೋಲ್ಡನ್ ಟೈಮ್ ಆಗಿರುತ್ತದೆ. ಒಂದು ವೇಳೆ ವಿಳಂಬವಾದರೆ ಪಾಶ್ವವಾಯು ಪೀಡಿತರಾದವರಿಗೆ ಅಂಗಾಂಗ ವೈಫಲ್ಯ ಅಥವಾ ಮ’ರ’ಣ ಉಂಟಾಗುತ್ತದೆ, 90 ನಿಮಿಷಗಳ ಒಳಗೆ ಹೃದಯಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ಕೊಡಿಸದೇ ಹೋದರೆ ಅವರು ಕೂಡ ಪ್ರಾಣ ಕಳೆದುಕೊಳ್ಳುತ್ತಾರೆ. ಹೀಗಾಗಿ ಆಸ್ಪತ್ರೆಗೆ ಸೇರಿಸುವುದು ಮುಖ್ಯ ಆದರೆ ಈ ಸಮಯದಲ್ಲಿ ಆಸ್ಪತ್ರೆಗಳಿಂದ ನೀಡುವ ಚುಚ್ಚುಮದ್ದುಗಳು ಬಹಳ ದುಬಾರಿಯಾಗಿರುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಪಾರ್ಶ್ವವಾಯು ನಿರ್ವಹಣೆಗೆ … Read more

ಎಂತಹದ್ದೇ ಕಾಯಿಲೆ ಇರಲಿ ತೀರ್ಥ ಸ್ಥಾನದಿಂದ ಕಣ್ಣೆದುರೇ ಪರಿಹಾರ ಕೊಡುತ್ತಾರೆ ಈ ದೇವಸ್ಥಾನದಲ್ಲಿ.!

  ನಮ್ಮ ಹಿಂದೂ ಸಂಪ್ರದಾಯಗಳಲ್ಲಿ ದೇವಸ್ಥಾನಗಳಿಗೆ ಹೋಗುವುದನ್ನು ಬಹಳ ವಿಶೇಷವಾಗಿ ಕಾಣುತ್ತೇವೆ. ದೇವಸ್ಥಾನಕ್ಕೆ ಹೋಗುವುದು, ಮಂತ್ರಗಳನ್ನು ಹೇಳುವುದು, ಹೋಮ ಯಜ್ಞಗಳಲ್ಲಿ ಭಾಗಿಯಾಗುವುದು, ತೀರ್ಥ ಪ್ರಸಾದ ತೆಗೆದುಕೊಳ್ಳುವುದು ಇದೆಲ್ಲವೂ ಕೂಡ ನಮಗೆ ದೇವರ ಜೊತೆ ಕನೆಕ್ಷನ್ ಆಗುವುದಕ್ಕೆ ಇರುವ ಒಂದು ವಿಧಾನ ಎಂದೇ ನಾವು ನಂಬಿದ್ದೇವೆ. ಹಾಗೆಯೇ ನಮ್ಮಲ್ಲಿ ಒಂದೊಂದು ದೇವರು ಹಾಗು ದೇವತೆಗಳಿಗೂ ವಿಶೇಷವಾದ ಆಚರಣೆ ಇರುತ್ತದೆ. ಆ ಪ್ರಕಾರವಾಗಿ ಆ ದೇವರಿಗೆ ಅಥವಾ ಆ ದೇವಸ್ಥಾನದಲ್ಲಿ ನಡೆದುಕೊಂಡಾಗ ದೇವರು ಪ್ರಸನ್ನರಾಗಿ ನಮಗೆ ಆಶೀರ್ವಾದ ನೀಡುತ್ತಾರೆ ಎನ್ನುವ … Read more