ಗಂಡು ಸಂತಾನ ಬೇಕು ಅಂದ್ರೆ ಈ ರೀತಿ ಮಾಡಿ, ಜ್ಯೋತಿಷ್ಯ ಶಾಸ್ತ್ರದ ಸೂಚನೆಯಂತೆ ಗಂಡ ಹೆಂಡತಿ ಸೇರಿದರೆ ತಾವು ಅಂದುಕೊಂಡ ಮಗು ಪಡೆಯಬಹುದು.!

  ಶಾಸ್ತ್ರಗಳಲ್ಲಿ ಜೀವನದ ಪ್ರತಿಯೊಂದು ಹಂತದ ಬಗ್ಗೆ ಕೂಡ ಸವಿವರವಾಗಿ ತಿಳಿಸಲಾಗಿದೆ. ಶಾಸ್ತ್ರೋಕ್ತವಾಗಿ ಬದುಕಿದಾಗ ಸುಖ ಶಾಂತಿ ನೆಮ್ಮದಿಯಿಂದ ಜೀವನವನ್ನು ಕಳೆಯಬಹುದು. ಸಕಾರಾತ್ಮಕ ವಾತಾವರಣದಿಂದ ಬದುಕನ್ನು ಸಾರ್ಥಕ ಪಡಿಸಿಕೊಂಡು ಬದುಕಬಹುದು ಹಾಗಾಗಿ ನಮ್ಮ ಹಿರಿಯರು ಶಾಸ್ತ್ರದ ಮೇಲೆ ಅಷ್ಟೊಂದು ನಂಬಿಕೆ ಇಟ್ಟಿದ್ದರು. ಶಾಸ್ತ್ರೋಕ್ತವಾಗಿ ಬರುವುದು ಋಣದಿಂದ ಬರುತ್ತದೆ ಎನ್ನುವ ನಂಬಿಕೆ ಕೂಡ ನಮ್ಮವರಿಗೆ ಇದೆ. ಮದುವೆ ಹಾಗೂ ಮಕ್ಕಳ ವಿಚಾರದಲ್ಲಿ ಇದಕ್ಕೆ ಇನ್ನಷ್ಟು ಪ್ರಾಶಸ್ತವಿದೆ. ಜೀವಿಯೊಂದರ ಪ್ರಮುಖ ಘಟ್ಟವಾಗಿರುವ ಈ ಎರಡು ಕೂಡ ಜೀವನದಲ್ಲಿ ಸಂತೋಷ ಕೊಡುವ … Read more

ಡಿಸೆಂಬರ್ 1 ರಿಂದ ಆಸ್ತಿ ಪತ್ರಗಳಿಗೆ ಸಂಬಂಧಿಸಿದಂತೆ ಹೊಸ ರೂಲ್ಸ್ ಜಾರಿ.! ಸ್ವಂತ ಮನೆ, ಜಮೀನು, ಇನ್ನಿತರ ಆಸ್ತಿ ಇರೋರು ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

  ಬ್ಯಾಂಕ್ ಗಳಿಂದ (Bank) ಅಥವಾ NBFC ಗಳಿಂದ ನಮ್ಮ ಅನಿವಾರ್ಯ ಸಂದರ್ಭಗಳಲ್ಲಿ ಸಾಲ (loan) ಪಡೆದುಕೊಳ್ಳುತ್ತೇವೆ ಇಂತಹ ಸಂದರ್ಭಗಳಲ್ಲಿ ಶ್ಯೂರಿಟಿ ಯಾಗಿ ನಮ್ಮ ಆಸ್ತಿ ದಾಖಲೆ (Property documents) ಪತ್ರಗಳನ್ನು ಕೊಟ್ಟಿರುತ್ತೇವೆ. ಕಾನೂನಿನ ಪ್ರಕಾರ ನಾವು ನಮ್ಮ ಸಾಲವನ್ನು ಪೂರ್ತಿಯಾಗಿ ಹಿಂತಿರುಗಿಸಿದ ಮೇಲೆ ಬ್ಯಾಂಕ್ ಗಳು ನಮ್ಮ ದಾಖಲೆಗಳನ್ನು ವಾಪಸ್ ಮಾಡಬೇಕು ಆದರೆ ಇತ್ತೀಚೆಗೆ ಬ್ಯಾಂಕ್ ಗಳು ಈ ವಿಷಯದಲ್ಲಿ ಬಹಳ ನಿರ್ಲಕ್ಷ ತೋರುತ್ತಿವೆ. ಇದರಿಂದ ಬೇಸತ್ತ ಗ್ರಾಹಕರು RBI ನ ಮೊರೆ ಹೋಗಿದ್ದಾರೆ. ಇದೇ … Read more

ಒಂದೇ ಕುಟುಂಬದಲ್ಲಿ 2-3 ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಬಿಗ್ ಶಾ’ಕ್

ರಾಜ್ಯದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಕಾಂಗ್ರೆಸ್ ಸರ್ಕಾರವು (State Government) ಚುನಾವಣೆ ಪೂರ್ಣವಾಗಿ ನೀಡಿದ್ದ ವಚನದಂತೆ 5 ಗ್ಯಾರಂಟಿ ಯೋಜನೆಗಳನ್ನು (Gyarantee Schemes) ಜಾರಿಗೆ ತಂದಿದೆ. ಇದರಲ್ಲಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯು ರೇಷನ್ ಕಾರ್ಡ್ ಆಧಾರಿತವಾಗಿ (Annabhagya and Gruhalakshmi) ರೂಪಿಸಿರುವ ಯೋಜನೆಯಾಗಿದೆ. ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಪ್ರತಿ ಸದಸ್ಯನಿಗೆ 10Kg ಪಡಿತರ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ ದಾಸ್ತಾನು ಕೊರತೆಯಿಂದ ಸದ್ಯಕ್ಕೆ ಅಕ್ಕಿ ಲಭ್ಯವಾಗುವವರೆಗೂ 5Kg ಅಕ್ಕಿ ಮತ್ತು ಉಳಿದ 5Kg … Read more

APL, BPL ಕಾರ್ಡ್ ಹೊಂದಿರುವವರ ಗಮನಕ್ಕೆ, ಇನ್ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಈ ರಶೀದಿ ಕಡ್ಡಾಯ ಹೊಸ ರೂಲ್ಸ್ ಜಾರಿ.!

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು (Governments) ಪಡಿತರ ಚೀಟಿ (Ration card) ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅತಿ ಕಡಿಮೆ ಬೆಲೆಗೆ ಹಾಗೂ ಕೆಲವೊಂದು ಸಮಯದಲ್ಲಿ ಉಚಿತವಾಗಿ ಪಡಿತರ ನೀಡುತ್ತಾ ಬಂದಿದೆ. ಸದ್ಯಕ್ಕೆ ಕೇಂದ್ರದಿಂದ ಕಡ್ಡಾಯ ಆಹಾರ ನೀತಿ ಪ್ರಕಾರ 5Kg ಅಕ್ಕಿಯನ್ನು ದೇಶದ ಎಲ್ಲಾ ರಾಜ್ಯಗಳ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಪಡೆಯುತ್ತಿವೆ. ಅದೇ ರೀತಿ ಕರ್ನಾಟಕ (Karnataka) ರಾಜ್ಯದ ಅನ್ನಭಾಗ್ಯ ಯೋಜನೆಯನ್ನು (Annabhagya) ಹೆಸರಿಸಬಹುದು. ಗ್ಯಾರಂಟಿ ಯೋಜನೆಯನ್ವಯ ಅನ್ನಭಾಗ್ಯ ಯೋಜನೆ ಅಡಿ … Read more

ರೈತರಿಗೆ ಸಿಹಿಸುದ್ದಿ ಬರ ಪರಿಹಾರದ ಹಣ ಪಡೆಯಲು ಈ ದಾಖಲೆ ಕೊಡಿ ಸಾಕು

  ರೈತರಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳು ಸಿಗುತ್ತವೆ. ರೈತನನ್ನು ಆರ್ಥಿಕವಾಗಿ ಸದೃಢಗೊಳಿಸಲು ಮತ್ತು ಕೃಷಿ ಚಟುವಟಿಕೆಗಳನ್ನು ಆಧುನೀಕರಿಸಲು ರೈತನಿಗೆ ಸಹಾಯ ಮಾಡುವ ಉದ್ದೇಶದಿಂದ ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಸಬ್ಸಿಡಿ ರೂಪದ ಅಥವಾ ಬಡ್ಡಿ ರಹಿತ ಕೃಷಿ ಸಾಲ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನಮಂತ್ರಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ. ಯಂತ್ರೋಪಕರಣ ಖರೀದಿಗೆ ಸಬ್ಸಿಡಿ ರೂಪದ ಸಾಲ, ಕೃಷಿ ಜೊತೆಗೆ ಸಾಗುವ ಕಸುಬುಗಳಾದ ಹೈನುಗಾರಿಕೆ, ಕುರಿ ಸಾಕಾಣಿಕೆ ಮುಂತಾದವುಗಳ ಘಟಕ ಸ್ಥಾಪನೆಗೆ ಸಹಾಯಧನ, ಪಂಪ್ … Read more

ಊಟದ ವೇಳೆ ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಇರಲಿ ಎಚ್ಚರ.!

  ಈಗಿನ ಕಾಲದಲ್ಲಿ ಮೊಬೈಲ್ ಬಹಳ ದೊಡ್ಡ ಅಡಿಕ್ಷನ್ ಆಗಿದೆ. ವಯಸ್ಕರು ಮಾತ್ರವಲ್ಲದೇ ಚಿಕ್ಕ ಚಿಕ್ಕ ಮಕ್ಕಳು ಕೂಡ ಮೊಬೈಲ್ ನಲ್ಲಿರುವ ವಿಡಿಯೋ ಗೇಮ್ ಗಳು, ರಿಲ್ಸ್ ಗಳು ಇವುಗಳನ್ನು ನೋಡಲು ಅಡಿಕ್ಟ್ ಆಗಿ ಹೋಗಿದ್ದಾರೆ ಶಾಲೆಗೆ ಹೋಗುವ ಮಕ್ಕಳಂತೂ ಮೊಬೈಲ್ ಗಾಗಿ ಮನೆಯಲ್ಲಿ ವಿಪರೀತ ಹಠ ಮಾಡುತ್ತಾರೆ. ಹೆತ್ತವರು ಕೂಡ ಮಕ್ಕಳ ಈ ಚಟದಿಂದ ಬೇಸತ್ತು ಹೋಗಿರುತ್ತಾರೆ. ನಿಮ್ಮ ಮಕ್ಕಳು ಊಟ ಮಾಡುವ ವೇಳೆ ಮೊಬೈಲ್ ನೋಡುತ್ತಿದ್ದರೆ ಇದನ್ನು ಬಿಡಿಸಲು ಮತ್ತು ನಿಧಾನವಾಗಿ ಹೇಗೆ ಮಕ್ಕಳನ್ನು … Read more

ಅಕ್ಕಿ, ಗೋಧಿ, ರಾಗಿಹಿಟ್ಟು, ರವೆ, ಬೇಳೆ ಕಾಳುಗಳು ಯಾವುದೇ ದಿನಸಿ ವಸ್ತುಗಳಲ್ಲಿ ಹುಳು ಆಗಬಾರದು, ಬಹಳ ದಿನಗಳವರೆಗೆ ಬಾಳಿಕೆ ಬರಬೇಕು ಅಂದ್ರೆ ಈ ರೀತಿ ಮಾಡಿ ಸಾಕು.!

ಮನೆಗೆ ರೇಷನ್ ತರುವಾಗ ನಾವು ಸ್ವಲ್ಪ ಹೆಚ್ಚಿಗೆ ತರುತ್ತೇವೆ. ತಿಂಗಳಿಗೆ ಆಗುವಷ್ಟು ಸರಿಯಾಗಿ ಅಳತೆ ಮಾಡಲು ತರಲು ಸಾಧ್ಯವಾಗುವುದಿಲ್ಲ, ಕೆಲವೊಮ್ಮೆ 2-3 ತಿಂಗಳಿಗಾಗುವಷ್ಟು ರೇಷನ್ ತಂದು ಇಟ್ಟುಕೊಳ್ಳುತ್ತೇವೆ ಅಕ್ಕಿ, ಬೆಳೆ ಕಾಳುಗಳು, ರಾಗಿ ಹಿಟ್ಟು ಇವುಗಳು ಒಮ್ಮೆ ತೊಂದರೆ ಹಲವು ದಿನಗಳವರೆಗೆ ಇರುತ್ತವೆ. ಆದರೆ ಇವುಗಳು ಬಹಳ ಬೇಗ ಕೆಟ್ಟು ಹೋಗುತ್ತವೆ. ಇವುಗಳಲ್ಲಿ ಹುಳು ಬರುತ್ತದೆ, ಗೂಡು ಕಟ್ಟುತ್ತದೆ ಇದನ್ನು ಕ್ಲೀನ್ ಮಾಡುವುದೇ ಗೃಹಿಣಿಯರಿಗೆ ಬಹಳ ದೊಡ್ಡ ಸಮಸ್ಯೆಯಾಗಿದೆ. ಇದು ಮಾತ್ರ ಅಲ್ಲದೇ ರವೆ, ಅವಲಕ್ಕಿ ಮುಂತಾದ … Read more

ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಕೇವಲ 50 ರೂಪಾಯಿ ಹೂಡಿಕೆ ಮಾಡಿ ಸಾಕು ಮರಳಿ 35 ಲಕ್ಷ ಪಡೆಯಬಹುದು.! ನಿಮ್ಮ ಮಕ್ಕಳ ವಿದ್ಯಾಭ್ಯಾಸ ಮದುವೆಗೆ ಬೆಸ್ಟ್ ಸ್ಕೀಮ್ ಇದು.!

  ಭಾರತೀಯ ಅಂಚೆ ಇಲಾಖೆಯು(Post office) ತನ್ನ ಅಂಚೆ ಸೇವೆಗಳ ಜೊತೆಗೆ ಬ್ಯಾಂಕಿಂಗ್ ಸೇವೆಯನ್ನು ಕೂಡ ಒದಗಿಸುತ್ತದೆ. ಪೋಸ್ಟ್ ಬ್ಯಾಂಕಿಂಗ್ ನಲ್ಲಿ ಹಣವನ್ನು ಉಳಿತಾಯ ಇಡುವುದು, ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಮುಂತಾದ ಅನುಕೂಲತೆಗಳನ್ನು ಪಡೆಯಬಹುದು. ಅದರಲ್ಲೂ ಕೇಂದ್ರ ಸರ್ಕಾರದ ಯೋಜನೆಯಡಿ ಅಂಚೆ ಕಚೇರಿ ಕಾರ್ಯ ನಿರ್ವಹಿಸುವುದರಿಂದ ಸರ್ಕಾರವು ದೇಶದ ಜನತೆಗಾಗಿ ರೂಪಿಸುವ ಪ್ರತಿಯೊಂದು ಯೋಜನೆಯನ್ನು ಕೂಡ ನೀವು ಅಂಚೆ ಕಛೇರಿಯಲ್ಲಿ ಖರೀದಿಸಿ ಆ ಯೋಜನೆಗಳಡಿ ಹೂಡಿಕೆ ಮಾಡುತ್ತ ಬರಬಹುದು. ಈ ಹಣಕ್ಕೆ ನೂರಕ್ಕೆ ನೂರರಷ್ಟು ಭದ್ರತೆ … Read more

ಡಿಸೆಂಬರ್ ಅಂತ್ಯದೊಳಗೆ ಈ ಕೆಲಸ ಮಾಡದಿದ್ರೆ ರದ್ದಾಗಲಿದೆ ನಿಮ್ಮ ರೇಷನ್ ಕಾರ್ಡ್, ಕೇಂದ್ರ ಸರ್ಕಾರದಿಂದ ಹೊಸ ಆದೇಶ ಜಾರಿ.! ಪಡಿತರ ಚೀಟಿ ಇರುವವರು ತಪ್ಪದೆ ಈ ಕೆಲಸ ತಕ್ಷಣ ಮಾಡಿ.!

  ಆಧಾರ್ ಕಾರ್ಡ್ ನಂತೆ ರೇಷನ್ ಕಾರ್ಡ್ ಕೂಡ (Adhar link to Ration card) ಒಂದು ಅಗತ್ಯ ದಾಖಲೆಯಾಗಿದೆ. ಅದರಲ್ಲೂ BPL ಮತ್ತು AAY ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಆನೇಕ ಯೋಜನೆಗಳಲ್ಲಿ ರಿಯಾಯಿತಿ ಸಿಗುತ್ತದೆ. ಶಾಲಾ ಕಾಲೇಜು ಶುಲ್ಕ, ವೈದ್ಯಕೀಯ ಶುಲ್ಕಗಳಲ್ಲಿ ರಿಯಾಯಿತಿಯಿಂದ ಹಿಡಿದು ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ. ಉಚಿತ ವಸತಿ ಯೋಜನೆಗಳು, ರೈತನಿಗೆ ಸರ್ಕಾರದಿಂದ ಸಿಗುವುದು ಸೌಲಭ್ಯ ಸೇರಿದಂತೆ ಇನ್ನೂ ಮುಂತಾದ ಅನೇಕ ಯೋಜನೆಗಳಿಲ್ಲಿ BPL ರೇಷನ್ ಕಾರ್ಡ್ ಹೊಂದಿರುವವರಿಗೆ ಆದ್ಯತೆ … Read more

ಗ್ರಾಮೀಣ ಜನರಿಗೆ ಸಿಹಿ ಸುದ್ದಿ, ಇನ್ಮುಂದೆ ಬಾಪೂಜಿ ಸೇವಾ ಕೇಂದ್ರಗಳಲ್ಲಿ 44 ಹೆಚ್ಚುವರಿ ಸೇವೆಗಳು ಲಭ್ಯ.!

ಗ್ರಾಮೀಣ ಭಾಗದ ಜನತೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ (Rural and Panchayath Raj Department) ಸಿಹಿ ಸುದ್ದಿ ಇದೆ. ಅದೇನೆಂದರೆ ಪ್ರತಿ ಪಂಚಾಯಿತಿ ವ್ಯಾಪ್ತಿಯನ್ನು ಕೂಡ ಗ್ರಾಮ ಪಂಚಾಯಿತಿಯಲ್ಲಿಯೇ ಬಾಪೂಜಿ ಸೇವ ಕೇಂದ್ರಗಳು (Bapuji Seva Kendra) ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ಸದ್ಯಕ್ಕೆ 28 ಯುಟಿಲಿಟಿ ಸೇವೆಗಳನ್ನು ಒದಗಿಸಲಾಗುತ್ತಿತ್ತು. ಈಗ ಇದನ್ನು ವಿಸ್ತರಿಸಿ ಹೆಚ್ಚುವರಿಯಾಗಿ 44 ಸೇವೆಗಳನ್ನು ಸೇರ್ಪಡೆ (Extended Services) ಮಾಡಲಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ … Read more