ಎಲ್ಲಾ ಕಾರ್ಮಿಕರಿಗೂ ಗುಡ್ ನ್ಯೂಸ್ ಕಾರ್ಮಿಕ ಕಾರ್ಡ್ ಇದ್ದವರಿಗೆ ಉಚಿತವಾಗಿ ಸಿಗಲಿದೆ 60 ಸಾವಿರ. ಈ ಹಣವನ್ನು ಪಡೆಯುವ ವಿಧಾನ ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.!

ಕಟ್ಟಡ ಕಾರ್ಮಿಕರಿಗೆ ಅಥವಾ ಇನ್ನಾವುದೇ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕೆಲಸಗಾರರಿಗೆ ಕರ್ನಾಟಕ ಸರ್ಕಾರವು  ದಾಖಲೆ ನೀಡಬೇಕೆಂದು ನಿರ್ಧರಿಸಿ ಕಾರ್ಮಿಕ ಕಾರ್ಡ್ ಅನ್ನು ನೀಡುತ್ತದೆ. ಈ ಕಾರ್ಡ್ ನ ಮುಖಾಂತರವಾಗಿ ಕೆಲಸಗಾರರು ಸರ್ಕಾರದಿಂದ ಅನೇಕ ರೀತಿಯ ಸಹಾಯ ಪಡೆಯಬಹುದು. ಅಂತೆಯೇ ಕಾರ್ಮಿಕ ಕಾರ್ಡ್ ಅಥವಾ ಲೇಬರ್ ಕಾರ್ಡ್ ಇದ್ದವರು ತಮ್ಮ ಮಕ್ಕಳ ಮದುವೆಗೆ 60,000 ರೂಪಾಯಿ ಹಣವನ್ನು ಉಚಿತವಾಗಿ ಪಡೆಯಬಹುದು. WhatsApp Group Join Now Telegram Group Join Now ಈಗಿನ ಕಾಲದಲ್ಲಿ ಮಕ್ಕಳ ಮದುವೆ … Read more

ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಎಲ್ಲಾ ರೈತರ ಜಮೀನಿಗೆ ಉಚಿತ ಬೋರ್ವೆಲ್ ಹಾಕಲಾಗುತ್ತದೆ. ಇಂದೆ ಅರ್ಜಿ ಸಲ್ಲಿಸಿ.

  WhatsApp Group Join Now Telegram Group Join Now ಮೊದಲನೆಯದಾಗಿ ಯಾವ ನಿಗಮಗಳ ಕಡೆಯಿಂದ ಈ ಒಂದು ಗಂಗಾಕಲ್ಯಾಣ ಉಚಿತ ಬೋರ್ವೆಲ್ ಅರ್ಜಿಯನ್ನು ಆಹ್ವಾನ ಮಾಡಿ ದ್ದಾರೆ, ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ. ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ, ಅರ್ಜಿಯನ್ನು ಹಾಕುವ ರೈತರ ಆಧಾರ್ ಕಾರ್ಡ್, ಸಣ್ಣ ಅಥವಾ ಅತಿ ಸಣ್ಣ ರೈತರ ಪ್ರಮಾಣ ಪತ್ರ, ರೇಷನ್ ಕಾರ್ಡ್, ಪಹಣಿ ಅಥವ ಉತಾರ … Read more

ಎಲ್ಲಾ ರೈತರಿಗೂ ಪ್ರತಿ ವರ್ಷ ಇನ್ನು ಮುಂದೆ 15 ಸಾವಿರ ನೀಡಲಿರುವ ಜನಾರ್ಧನ್ ರೆಡ್ಡಿ ಸಾರ್ವಜನಿಕರ ಮುಂದೆ ಘೋಷಿಸಿದ ರೆಡ್ಡಿ

  WhatsApp Group Join Now Telegram Group Join Now ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಎಂದಿಗೂ ಅಜರಾಮರವಾಗಿರಿ ಇರುವ ಸಾಕಷ್ಟು ನಾಯಕರ ಹೆಸರಿದೆ. ಇವುಗಳ ಸಾಲಿನಲ್ಲಿ ಕೆಲ ಇನ್ನಿತರ ಚಟುವಟಿಕೆಗಳಿಂದ ರಾಜಕೀಯದಲ್ಲಿ ಗುರುತಿಸಿಕೊಂಡ ಕೆಲ ಮಹನೀಯರ ಹೆಸರು ಸಹ ಇದೆ. ಆ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಗಣಿ ಧಣಿ ಎಂದು ಕುಖ್ಯಾತಿ ಹೊಂದಿರುವ ಜನಾರ್ಧನ ರೆಡ್ಡಿ ಅಲಿಯಾಸ್ ಗಾಲಿ ಜನಾರ್ಧನ ದೊಡ್ಡಿ ಅವರ ಹೆಸರು ಸಹ ಇದ್ದೇ ಇರುತ್ತದೆ. ಸದ್ಯಕ್ಕೆ ಎಲ್ಲ ಶಿ.ಕ್ಷೆಗಳನ್ನು ಮುಗಿಸಿ ಮತ್ತೆ ಸಹಜ … Read more

ಗಂಡ ಹೆಂಡತಿ ಇಬ್ಬರಿಗೂ ಮಕ್ಕಳಿಲ್ಲದೆ ಹೋದಾಗ ಆಸ್ತಿ ಯಾರ ಪಾಲಾಗುತ್ತದೆ ಗೊತ್ತಾ.?

  WhatsApp Group Join Now Telegram Group Join Now ನಮ್ಮ ಸಮಾಜದಲ್ಲಿ ಎಲ್ಲಾ ರೀತಿಯ ಜನರು ಇದ್ದಾರೆ. ಹಾಗಾಗಿ ಎಲ್ಲಾ ವಿಧವಾದ ಸಮಸ್ಯೆಗಳು ಕೂಡ ಇವೆ. ಅದರಲ್ಲಿ ಸಂಬಂಧಗಳ ನಡುವೆ ಆಸ್ತಿಗಳ ಹಂಚಿಕೆ ಕೂಡ ಒಂದು ಸಮಸ್ಯೆ. ಇತ್ತೀಚಿನ ದಿನಗಳಂತೂ ಅವು ವಿಪರೀತವಾಗಿ, ವಿವಾದಗಳಾಗಿ, ವ್ಯಾಜ್ಯಗಳಾಗಿ ಜೀವನಪೂರ್ತಿ ಕೋರ್ಟ್ ಗೆ ಅಲೆಯುವಂತೆ ಆಗಿವೆ. ಕಾನೂನಿನ ಸರಿಯಾದ ಮಾಹಿತಿ ಇಲ್ಲದೆ ಹೋದಾಗ, ಆ ಬಗ್ಗೆ ಅರಿವು ಇಲ್ಲದೆ ಹೋದಾಗ ಇದರ ಬಗ್ಗೆ ಗೊಂದಲ ಕ್ಕೀಡಾಗಿ ವಾದ … Read more

ಈ ಭಜಂತ್ರಿ ನಾಟಿ ವೈದ್ಯ ಬರಿ 30 ರೂಪಾಯಿಗೆ ಕಾಮಾಲೆ ಸಂಪೂರ್ಣ ವಾಸಿ ಮಾಡ್ತಾರೆ.

  WhatsApp Group Join Now Telegram Group Join Now ಈ ದಿನ ನಾವು ಹೇಳುತ್ತಿರುವಂತಹ ಈ ಒಬ್ಬ ನಾಟಿ ವೈದ್ಯರು ಕಾಮಾಲೆ ರೋಗಕ್ಕೆ ಸಂಪೂರ್ಣ ವಾದಂತಹ ಔಷಧಿಯನ್ನು ಕೊಡುವುದರ ಮೂಲಕ ತಮ್ಮ ವೃತ್ತಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳ ಬಹುದು. ಹೌದು ಇವರು ಬಹಳ ವರ್ಷಗಳಿಂದ ಈ ಒಂದು ಕೆಲಸವನ್ನು ಮಾಡುತ್ತಿದ್ದು. ಈ ಒಂದು ಸಮಸ್ಯೆಗೆ ಉತ್ತಮವಾದಂತಹ ಪರಿಹಾರ ವನ್ನು ಕೊಡುವುದರ ಮೂಲಕ ಎಲ್ಲರ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡುತ್ತಿದ್ದಾರೆ ಎಂದು ಹೇಳಬಹುದು. ಸಾಮಾನ್ಯವಾಗಿ … Read more

ರೈತರಿಗೆ 5 ಲಕ್ಷ ಶೂನ್ಯ ಬಡ್ಡಿ ದರದಲ್ಲಿ ಸಾಲ. ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ ದೊರೆಯಲಿದೆ ಇಂದೇ ಅರ್ಜಿ ಸಲ್ಲಿಸಿ.

ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ರೈತರಿಗೆ ರಾಜ್ಯದ ಸಹಾಯಕ ಸಚಿವರಾಗಿರುವಂತಹ ಎಸ್ ಟಿ ಸೋಮಶೇಖರ್ ಅವರು ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ. ಈ ಹಿಂದಿನ ಸರ್ಕಾರಗಳು ಈಗಾಗಲೇ ರೈತರ ಸಾಲಗಳನ್ನು ಮನ್ನಾ ಮಾಡಲಾಗಿದೆ. ಹಾಗೂ ಅದೇ ರೀತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ರೈತರಿಗಾಗಿಯೇ ಮೇಲಿಂದ ಮೇಲೆ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ರೈತರ ಆರ್ಥಿಕ ಸಬಲೀಕ ರಣ ಹಾಗೂ ಅಭಿವೃದ್ಧಿಯತ್ತ ಸಾಗುವಂತೆ ಅನೇಕ ಯೋಜನೆಗಳನ್ನು ಕೂಡ ಅನುಷ್ಠಾನಕ್ಕೆ ತರುವಂತೆ ಯೋಚನೆ ಮಾಡುತ್ತಿದೆ. WhatsApp Group Join … Read more

ಕರೆಂಟ್ ಬಿಲ್ ಜಾಸ್ತಿ ಬರ್ತಾ ಇದಿಯಾ.? ಚಿಂತೆ ಬಿಡಿ ಇದೊಂದು ಸಾಧನವನ್ನು ನಿಮ್ಮ ಮೀಟರ್ ಗೆ ಹಾಕಿ ಸಾಕು 500 ರೂ ಬರುವ ಕರೆಂಟ್ ಬಿಲ್ 200 ಬರುತ್ತೆ.

  WhatsApp Group Join Now Telegram Group Join Now ಕರೆಂಟ್ ಬಿಲ್ ಸಿಕ್ಕಾಪಟ್ಟೆ ಜಾಸ್ತಿ ಬರುತ್ತಿದೆಯಾ, ಈ ಉಪಕರಣವನ್ನು ಅಳವಡಿಸಿ ಶೇಕಡ 50%ರಷ್ಟು ವಿದ್ಯುತ್ ವೆಚ್ಚ ಉಳಿಸಿ ಇತ್ತೀಚಿನ ದಿನಗಳಲ್ಲಿ ತಿಂಗಳು ಪೂರ್ತಿ ದುಡಿದು ತಂದ ಸಂಬಳವೆಲ್ಲಾ ತಿಂಗಳ ಖರ್ಚಿಗೆ ಸರಿ ಹೋಗುವುದೂ ಅನುಮಾ, ಅಷ್ಟರ ಮಟ್ಟಿಗೆ ದುಬಾರಿ ದುನಿಯಾ ನಮ್ಮನ್ನು ಆಳುತ್ತಿದೆ. ಈಗಾಗಲೇ ಗ್ಯಾಸ್, ಪೆಟ್ರೋಲ್ ರೇಟ್ ಜಾಸ್ತಿ ಆಗಿದೆ. ದಿನಸಿ ಪದಾರ್ಥಗಳ ಬೆಲೆ ಏರಿಕೆ ಆಗಿದೆ, ತರಕಾರಿ ಹಣ್ಣುಗಳ ಬೆಲೆಯಂತೂ ಗಗನ … Read more

ಇಂದು ಹೋಳಿ ಹುಣ್ಣಿಮೆ ಈ ಮರವನ್ನು ಮುಟ್ಟಿ ಬನ್ನಿ ಹಣದ ಮಳೆ ಸುರಿವುದು. ಸಾಲದ ಸಮಸ್ಯೆ ಇರುವವರು ಇಂದು ತಪ್ಪದೆ ಈ ಕೆಲಸ ಮಾಡಿ ನಂತರ ನಡೆಯುವ ಚಮತ್ಕಾರ ನೋಡಿ.

  WhatsApp Group Join Now Telegram Group Join Now ಫಾಲ್ಗುಣ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಹುಣ್ಣಿಮೆ ದಿನಕ್ಕೆ ಬಹಳ ವಿಶೇಷವಿದೆ. ಏಕೆಂದರೆ ಈ ದಿನವನ್ನು ಹಿಂದೂಗಳು ಹೋಳಿ ಹಬ್ಬ ಎಂದು ಆಚರಿಸುತ್ತಾರೆ. ರಂಗ ಪಂಚಮಿ ಹಬ್ಬವನ್ನು ಮಕ್ಕಳಿಂದ ಹಿಡಿದು ಯುವಕರು ಹಾಗೂ ಹಿರಿಯರು ಎಲ್ಲರೂ ಸಹ ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ತಿಂಗಳ ಹಿಂದಿನಿಂದಲೇ ಇದಕ್ಕೆ ತಯಾರಿ ಶುರುವಾಗಿರುತ್ತದೆ. ಆ ದಿನ ಸಂಜೆ ಸಮಯ ಬೆಂಕಿ ಹಾಕಿ ಅದರ ಸುತ್ತ ಎಲ್ಲರೂ ನೃತ್ಯ ಕೂಡ … Read more

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 7700 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ. PUC ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

  WhatsApp Group Join Now Telegram Group Join Now ಆರ್ ಆರ್ ಬಿ ಎಂದರೆ ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡ್ ಖಾಲಿ ಇರುವ 7700 ಕ್ಕೂ ಅಧಿಕ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರ ಬಿದ್ದಿದ್ದು ಆರ್ಆರ್‌ಬಿ ಬೋರ್ಡ್ ವತಿಯಿಂದ ಇದಕ್ಕೆ ಇರುವ ನಿಯಮಗಳನ್ನು ತಿಳಿಸಿದೆ. ಈ ಪ್ರಕಟಣೆ ಪ್ರಕಾರ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಹೊಂದಬೇಕಾದ ಶೈಕ್ಷಣಿಕ ಅರ್ಹತೆ, ವಯೋಮಾನ, ವಯೋಮಾನ ಸಡಿಲಿಕೆ, ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸಲು ಆರಂಭ … Read more

ಗಂಡ ಸ-ತ್ತಿದ್ದರೆ ಅತ್ತೆ ಮಾವ ಮನೆಯಿಂದ ಹೊರ ಹಾಕಿದ್ದರೆ. ಗಂಡನ ಆಸ್ತಿಯಲ್ಲಿ ಪಾಲು ಪಡೆಯುವುದು ಹೇಗೆ.

  WhatsApp Group Join Now Telegram Group Join Now ಇತ್ತೀಚಿನ ದಿನಗಳಲ್ಲಿ ಆಸ್ತಿಗಾಗಿ ಜಗಳ ವ್ಯಾಜ್ಯ ಎಲ್ಲಾ ಕಡೆ ಸರ್ವೆ ಸಾಮಾನ್ಯವಾಗಿ ಹೋಗಿದೆ. ಎಷ್ಟೋ ಜನರು ತಮಗಾದ ಅ’ನ್ಯಾ’ಯಕ್ಕೆ ಯಾವ ರೀತಿ ನ್ಯಾಯ ಪಡೆದುಕೊಳ್ಳಬೇಕು ಎನ್ನುವ ಕನಿಷ್ಠ ಕಾನೂನು ಕೂಡ ತಿಳಿದುಕೊಂಡಿಲ್ಲ. ಅಂತವರಿಗೆ ಈ ಲೇಖನದ ಮೂಲಕ ಕೆಲ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಲಾಗಿದೆ. ಅದರಲ್ಲಿ ಮೊದಲನೆಯದಾಗಿ ಗಂಡ ಸ’ತ್ತಿ’ದ್ದು ಅತ್ತೆ ಮಾವ ಮನೆಯಿಂದ ಹೊರ ಹಾಕಿದ್ದರೆ ಗಂಡನ ಆಸ್ತಿಯಲ್ಲಿ ಅವರಿಗೆ ಪಾ’ಲು … Read more

WhatsApp Group Join Now
Telegram Group Join Now