ತನ್ನ ಗಂಡನ ಹೆಂಡತಿಯರಿಗೆ ಬಾಣಂತನ ಮಾಡಿದ ರೇಖಾದಾಸ್.

ನಮ್ಮ ಚಂದನ ಮನದಲ್ಲಿ ಸಾಕಷ್ಟು ನಟರು ಮತ್ತು ನಟಿಯರನ್ನು ನಾವು ನೋಡಿದ್ದೇವೆ, ಬಣ್ಣ ಹಚ್ಚುವ ನಟ ಮತ್ತು ನಟಿಯರ ಜೀವನ ನಾವು ಎಣಿಕೆ ಮಾಡಿದಷ್ಟು ಸುಲಭವಾಗಿ ಇರುವುದಿಲ್ಲ. ಅದರಲ್ಲಿ ರೇಖಾದಾಸ್ ಕೂಡ ಒಬ್ಬರು ಕನ್ನಡ ಚಿತ್ರರಂಗದಲ್ಲಿ ಬಣ್ಣದ ರಾಣಿ ಎಂದೇ ಗುರುತಿಸಿಕೊಂಡಿರುವಂತಹ ರೇಖಾ ದಾಸ್ ಅವರು ಕನ್ನಡದ ಚಲನಚಿತ್ರ ರಂಗದ ಬಹು ಮುಖ್ಯವಾದಂತಹ ಪ್ರತಿಭೆ. ತಮ್ಮ 14ನೇ ವಯಸ್ಸಿನಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದಂತಹ ಇವರು ಬಾಲ ನಟಿಯಾಗಿ ಪ್ರವೇಶ ಮಾಡಿದರು. ರೇಖಾ ದಾಸ್ ಅಭಿನಯಿಸಿದಂತಹ ಮೊದಲ … Read more

ಹೈಪರ್ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ತಪ್ಪದೆ ಈ ಟಿಪ್ಸ್ ಗಳನ್ನು ಫಾಲೋ ಮಾಡಿ.

ಮನುಷ್ಯನ ದೇಹ ತುಂಬಾ ಸೂಕ್ಷ್ಮತೆಯಿಂದ ಕೂಡಿರುತ್ತದೆ ಅದನ್ನು ನಾವು ಎಚ್ಚರಿಕೆಯಿಂದ ಕಾಪಾಡಿಕೊಂಡು ಹೋಗಬೇಕು. ನಮ್ಮ ದೇಹದಲ್ಲಿ ಸ್ವಲ್ಪ ಏರುಪೇರು ಆದರೂ ಸಹ ನಮ್ಮ ಆರೋಗ್ಯದ ಮೇಲೆ ಅದು ಅಡ್ಡ ಪರಿಣಾಮಗಳನ್ನು ಬೀರುತ್ತದೆ ತುಂಬಾ ಜನರು ಈ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ. ಹೈಪರ್ ಅಸಿಡಿಟಿ ಸಮಸ್ಯೆ ಇರುವಂತಹ ಅವರಿಗೆ ತಲೆನೋವು, ವಾಂತಿ ಬರುವ ಹಾಗೆ ಆಗುವುದು, ಹೊಟ್ಟೆ ಉರಿ, ಎದೆಯಲ್ಲಿ ಉರಿ, ಉಳಿತೇಗು, ಆಲಸ್ಯತನ, ವಾಂತಿ ಬರುವುದು ಇದೆಲ್ಲವೂ ಸಹ ಹೈಪರ್ ಅಸಿಡಿಟಿಯ ಲಕ್ಷಣಗಳು. ಈ ಒಂದು … Read more

ಕನ್ನಡದ ಈ ಸ್ಟಾರ್ ನಟ ಯಾರೆಂದು ಗುರುತಿಸಿ.

ನೀವಿಲ್ಲಿ ನೋಡುತ್ತಿರುವಂತಹ ಸ್ಟಾರ್ ನಟ ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಅಷ್ಟೇ ಅಲ್ಲದೆ ಇವರು ಭಾರತೀಯ ಚಲನಚಿತ್ರದ ನಟ ಹಾಗೂ ನಿರ್ದೇಶಕ ಅಷ್ಟೇ ಅಲ್ಲದೆ ನಿರ್ಮಾಪಕ, ಚಿತ್ರ ಕಥೆಗಾರ, ನಿರೂಪಕ ಮತ್ತು ಹಿನ್ನೆಲೆ ಗಾಯಕನಾಗಿ ಮುಖ್ಯವಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಮತ್ತು ಹಿಂದಿ, ತಮಿಳು ಸಿನಿಮಾಗಳಲ್ಲಿಯೂ ಇವರು ನಟನಾಗಿ ನಟಿಸಿದ್ದಾರೆ ಇವರು ಮೂಲತಹ ಕರ್ನಾಟಕದ ಶಿವಮೊಗ್ಗದವರು ಇವರ ತಂದೆ ಹೆಸರು ಸಂಜೀವ್ ಸರೋವರ್ ಮತ್ತು ತಾಯಿಯ ಹೆಸರು … Read more

ತುಟಿಯ ಮೇಲೆ ಇರುವ ಅನಗತ್ಯ ಕೂದಲು ತೆಗೆದು ಹಾಕಲು ಈ ಮನೆಮದ್ದು ಬಳಸಿ ಸಾಕು ಬೇಡವಾಗಿರುವ ಕೂದಲಿಗೆ ಹೇಳಿ ಇಂದೆ ಗುಡ್ಬೈ.

ಹೆಣ್ಣು ಮಕ್ಕಳ ಮುಖದ ಮೇಲೆ ಬೇಡವಾದಂತ ಕೂದಲು ಬೆಳೆಯುವುದು ಸರ್ವೇಸಾಮಾನ್ಯ ಹಾಗೂ ಅವುಗಳು ಹೆಣ್ಣು ಮಕ್ಕಳ ಸೌಂದರ್ಯವನ್ನೇ ಹಾಳು ಮಾಡುತ್ತದೆ ಎಂದು ಹೇಳಿದರೆ ತಪ್ಪಾಗಲಾರದು ಆದ್ದ ರಿಂದ ಎಷ್ಟೋ ಹುಡುಗಿಯರು ಇಂತಹ ಕೂದಲನ್ನು ಹೋಗಲಾಡಿಸಿಕೊಳ್ಳುವುದಕ್ಕೆ ವೈದ್ಯರ ಬಳಿ ಹೋಗಿ ಚಿಕಿತ್ಸೆಯನ್ನು ಕೂಡ ತೆಗೆದುಕೊಳ್ಳುತ್ತಾರೆ ಹಾಗೂ ಮಾರುಕಟ್ಟೆಗಳಲ್ಲಿ ಸಿಗುವಂತಹ ಹಲವಾರು ಪದಾರ್ಥ ಗಳನ್ನು ಕೂಡ ತಂದು ಹಚ್ಚುತ್ತಾರೆ ಮತ್ತು ಕೆಲವೊಂದ ಷ್ಟು ಮಾತ್ರೆಗಳನ್ನು ಕೂಡ ತೆಗೆದುಕೊಳ್ಳುತ್ತಾರೆ. WhatsApp Group Join Now Telegram Group Join Now ಇದರಿಂದ … Read more

ಈ ನ್ಯಾಚುರಲ್ ಹೇರ್ ಡೈ ತಿಂಗಳಿಗೆ ಒಮ್ಮೆ ಹಚ್ಚಿ ಸಾಕು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಿ 50ರ ವಯಸ್ಸಿನಲ್ಲು 20ರ ವಯಸ್ಸಿನಂತೆ ಕಾಣುತ್ತಿರ.

ನಾವು ಸಾಮಾನ್ಯವಾಗಿ ತಲೆಯಲ್ಲಿ ಬಿಳಿ ಕೂದಲು ಆಯಿತು ಎಂದು ತಕ್ಷಣ ಮಾರುಕಟ್ಟೆಗಳಲ್ಲಿ ಸಿಗುವಂತಹ ರಾಸಾಯನಿಕ ಯುಕ್ತ ಪದಾರ್ಥಗಳನ್ನು ತಂದು ತಲೆ ಕೂದಲಿಗೆ ಹಚ್ಚಿಕೊಳ್ಳುತ್ತೇವೆ ಇದರಿಂದ ಚರ್ಮಕ್ಕೆ ಸಂಬಂಧಿಸಿದಂತಹ ಹಲವಾರು ಕಾಯಿಲೆ ಗಳು ಬರುತ್ತವೆ ಎಂದು ವೈದ್ಯರು ಹೇಳುತ್ತಾರೆ ಆದರೂ ಕೂಡ ಹೆಚ್ಚಿನ ಜನರು ಇಂತಹ ಡೈಗಳನ್ನು ಹಚ್ಚುತ್ತಾರೆ ಆದರೆ ಈಗ ನಾವು ಹೇಳುತ್ತಿರುವಂತಹ ಈ ಒಂದು ವಿಧಾನವನ್ನು ಅಂದರೆ ಯಾವುದೇ ರೀತಿಯ ರಾಸಾಯನಿಕ ಪದಾರ್ಥಗಳನ್ನು ಬಳಸದೆ ನಿಮ್ಮ ಮನೆಯಲ್ಲಿ ಸಿಗುವಂತಹ. WhatsApp Group Join Now Telegram … Read more

ಮುಖದಲ್ಲಿ ಬಂಗು ಇದ್ದರೆ ಈ ಮನೆಮದ್ದು ಬಳಕೆ ಮಾಡಿ ನೋಡಿ ನಿಜಕ್ಕೂ ಆಶ್ಚರ್ಯ ಪಡುತ್ತೀರಾ ಎರಡೇ ದಿನದಲ್ಲಿ ಬಂಗು ಸಂಪೂರ್ಣ ಮಾಯ

ಹೆಚ್ಚಿನ ಮಹಿಳೆಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ ಅದರಲ್ಲಿ ಮುಖ್ಯವಾಗಿ ಕಾಲೇಜ್ ಗಳಿಗೆ ಹೋಗುವಂತಹ ಹುಡುಗಿಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ ಮುಖದಲ್ಲಿ ಬರುವಂತಹ ಸಣ್ಣ ಗುಳ್ಳೆ ಕೂಡ ಅವರನ್ನು ಇನ್ನಷ್ಟು ಚಿಂತೆಗೆ ದಾರಿ ಮಾಡಿಕೊಡುತ್ತದೆ ಮತ್ತು ಸಾಧ್ಯವಾದಷ್ಟು ಇದಕ್ಕೆ ವಿಶೇಷ ಕಾಳಜಿ ವಹಿಸಿ ಬ್ಯೂಟಿ ಪಾರ್ಲರ್ ಗಳಿಗೆ ಹೋಗಿ ಬೇಕಾದಂತಹ ಚಿಕಿತ್ಸೆಯನ್ನು ಮಾಡಿಸಿ ಕೊಳ್ಳುತ್ತಾರೆ. ಮುಖದ ಮೇಲೆ ನಿಮ್ಮ ಸೌಂದರ್ಯ ವನ್ನು ಹಾಳು ಮಾಡುವಂತಹ ಯಾವುದೇ ಇರಲಿ ಉದಾಹರಣೆಗೆ ಮೊಡವೆ … Read more

ಮನೆಯಲ್ಲಿ ಜಿರಳೆ, ಹಲ್ಲಿ, ಹೆಚ್ಚಾಗಿದ್ರೆ ಈರುಳ್ಳಿ ಇಂದ ಹೀಗೆ ಮಾಡಿ ಸಾಕು 5 ನಿಮಿಷದಲ್ಲಿ ಸಂಪೂರ್ಣವಾಗಿ ಜಿರಳೆ ಹಲ್ಲಿ ನಿವಾರಣೆಯಾಗುತ್ತೆ.

ಮನೆ ಎಂದರೆ ಅಲ್ಲಿ ಹಲ್ಲಿ ಜಿರಳೆಗಳ ಕಾಟಾ ತಪ್ಪಿದ್ದಲ್ಲ ಹಲ್ಲಿಗಳು ಮನೆ ತುಂಬೆಲ್ಲ ಓಡಾಡಿದರೆ ಹಲ್ಲಿಗಳು ಗೋಡೆಯ ಮೇಲೆ ಹರಿದಾಡುತ್ತಿರುತ್ತದೆ ಹೀಗೆ ಇವುಗಳು ಇದ್ದರೆ ನಮಗೆ ಮುಜುಗರ ತಂದು ಕೊಡುವ ವಿಷಯವಾಗಿದೆ ಯಾರೇ ಮನೆಗೆ ಬಂದರೂ ಏನಿದು ಇಷ್ಟು ಹಲ್ಲಿ ಜಿರಳೆ ಇದೆ ಎಂದು ವ್ಯಂಗ್ಯವಾಗಿ ಮಾತನಾಡುತ್ತಾರೆ ಇದರಿಂದ ನಮಗೆ ಸ್ವಲ್ಪ ಮುಜುಗರ ಅನ್ನಿಸುತ್ತದೆ ಜಿರಳೆಗಳು ಮನೆಯಲ್ಲಿ ಇಡುವಂತಹ ಎಲ್ಲ ಪದಾರ್ಥಗಳ ಮೇಲೆ ನಾವು ಕಾಣದ ಸಮಯ ದಲ್ಲಿ ಓಡಾಡಿರುತ್ತವೆ ಮತ್ತು ಅವುಗಳನ್ನು ತಿನ್ನು ತ್ತಿರುತ್ತವೆ. WhatsApp … Read more

ಒಂದೇ ಎಲೆ ಸಾಕು 10 ನಿಮಿಷದಲ್ಲಿ ಮಂಡಿ ನೋವು ಕೈ ಸೊಂಟ ನೋವು ಕಡಿಮೆಯಾಗಲು, ಒಮ್ಮೆ ಬಳಸಿ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತಿರಾ.

  WhatsApp Group Join Now Telegram Group Join Now ಈ ಒಂದು ಎಲೆ ನಮಗೆ ಸಿಕ್ಕರೆ ಒಂದು ಔಷಧೀಯ ಸಿಕ್ಕ ಹಾಗೆ ಅನುಭವವಾಗುತ್ತದೆ ಏಕೆಂದರೆ ಈ ಒಂದು ಎಲೆಯನ್ನು ನಾವು ಔಷಧಿಯಾಗಿ ಬಳಸುವುದರಿಂದ ನಮ್ಮ ದೇಹದಲ್ಲಿ ಕಂಡುಬರುವಂತಹ ಮಂಡಿ ನೋವು ಕೈ ನೋವು ಸೊಂಟ ನೋವು ಯಾವುದೇ ಇದ್ದರೂ ಕೂಡ ಅದು ಸಂಪೂರ್ಣವಾಗಿ ದೂರವಾಗುತ್ತದೆ ಹಾಗಾದರೆ ಈ ಔಷಧಿಯುಕ್ತವಾಗಿರುವಂತಹ ಆ ಎಲೆ ಯಾವುದು ಅದನ್ನು ಹೇಗೆ ಬಳಸಬೇಕು ಅದರಿಂದ ಎಷ್ಟೆಲ್ಲಾ ಆರೋಗ್ಯ ಕಾರಿ ಪರಿಣಾಮಗಳು … Read more

ಕುತ್ತಿಗೆಯ ಸುತ್ತಲೂ ಇರುವ ಕಪ್ಪು ಕಲೆಯನ್ನು ತೊಲಗಿಸಿ ಇದೆರಡು ಪದಾರ್ಥ ಬಳಸಿ ಸಾಕು ನಿಜಕ್ಕೂ ನಿಮ್ಮ ಕಣ್ಣನ್ನು ನೀವೇ ನಂಬೋದಿಲ್ಲ.

ಹೆಣ್ಣು ಮಕ್ಕಳೇ ಇರಲಿ ಗಂಡು ಮಕ್ಕಳೇ ಇರಲಿ ಅವರು ವಯಸ್ಸಿಗೆ ಬಂದರೆ ಅವರ ಮುಖದಲ್ಲಿ ಮೊಡವೆಗಳು ಮತ್ತು ಕಪ್ಪು ಕಲೆಗಳು ಕಣ್ಣಿನ ಸುತ್ತ ಕಪ್ಪು ಕಲೆ ಹಾಗೂ ಕುತ್ತಿಗೆಯ ಸುತ್ತ ಕಪ್ಪು ಕಲೆ ಬರುತ್ತದೆ ಹೀಗೆ ಬರುವುದರಿಂದ ಹೆಣ್ಣು ಮಕ್ಕಳ ಮತ್ತು ಗಂಡು ಮಕ್ಕಳ ಸೌಂದರ್ಯವೇ ಹಾಳಾದ ಹಾಗೆ ಕಾಣಿಸುತ್ತದೆ ಈ ಕಲೆಗಳನ್ನು ಹೋಗಲಾಡಿಸಿಕೊಳ್ಳಲು ಎಲ್ಲಾ ರೀತಿಯಾದಂತಹ ವಿಧಾನಗಳನ್ನು ಅನುಸರಿಸುತ್ತೇವೆ ಮತ್ತು ಮಾರುಕಟ್ಟೆಗಳಲ್ಲಿ ಸಿಗುವಂತಹ ಹಲವಾರು ಔಷಧಿಗಳನ್ನು ಕ್ರೀಮ್ ಗಳನ್ನು ತಂದು ಹಚ್ಚಿ ಹರಸಾಹಸ ಮಾಡುತ್ತಲೇ ಇರುತ್ತಾವೆ. … Read more

ಅವಿನಾಶ್ ಮಾಳವಿಕಾ ಮಗನಿಗೆ ಇರುವ ಕಾಯಿಲೆ ಬಗ್ಗೆ ಗೊತ್ತದ್ರೆ ನಿಜಕ್ಕೂ ಆ.ಘಾ.ತ ಆಗುತ್ತೆ. ತನ್ನ ಮಗನ ಪರಿಸ್ಥಿತಿಯನ್ನು ನೆನೆದು ಕಣ್ಣೀರಿಟ್ಟ ಮಾಳವಿಕ. ಈ ವಿಡಿಯೋ ನೋಡಿ

ಸುಮಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸೇವೆಯನ್ನು ಸಲ್ಲಿಸಿರುವ ಮಾಳವಿಕ ಅವಿನಾಶ್ ಅವರು ಕೆ ಜಿ ಎಫ್ ಚಿತ್ರದಲ್ಲಿನ “ಈವಾಗ ಏನ್ಮಾಡ್ತಾನೆ ನಿಮ್ ಹೀರೋ” ಎನ್ನುವ ಡೈಲಾಗ್ ಮೂಲಕ ಫೇಮಸ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಆಕ್ಟಿವ್ ಆಗಿ ವಿಡಿಯೋ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಬಂಧುಗಳಾಗಿದ್ದಾರೆ. ಮಾಳವಿಕ ಅವಿನಾಶ್ ಅವರು ಭಾರತೀಯ ವಕ್ತಾರರಾಗಿದ್ದು 2013 ರಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ರಾಜಕೀಯದ ಸೇವೆ ಸಲ್ಲಿಸುತ್ತಿದ್ದಾರೆ. WhatsApp Group Join Now Telegram Group Join Now ಇವರು … Read more

WhatsApp Group Join Now
Telegram Group Join Now