ವಿಪರೀತವಾದ ಹಲ್ಲು ನೋವು ಇದ್ದರೆ ಈ ಮನೆಮದ್ದು ಬಳಸಿ ಕೇವಲ ಒಂದೇ ಒಂದು ರಾತ್ರಿಯಲ್ಲಿ ನೋವು ಸಂಪೂರ್ಣ ಮಾಯ.

ಹಲ್ಲುಗಳ ಆರೋಗ್ಯವು ನಮ್ಮ ದೇಹದ ಆರೋಗ್ಯಕ್ಕೆ ಬಹಳ ಮುಖ್ಯವಾಗಿರುತ್ತದೆ ನಾವು ಸೇವಿಸುವಂತಹ ಪ್ರತಿಯೊಂದು ಆಹಾರಗಳನ್ನು ನಿಗದಿತ ಸಮಯದಲ್ಲಿ ಮತ್ತು ನಿಗದಿತ ಪ್ರಮಾಣದಲ್ಲಿ ಆಹಾರವನ್ನು ಅಗಿದು ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಮಾಡುವಲ್ಲಿ ಹಲ್ಲುಗಳ ಪಾತ್ರ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಹಾಗಾದರೆ ಇಂತಹ ಹಲ್ಲುಗಳಲ್ಲಿ ನೋವು ಕಾಣಿಸಿಕೊಂಡರೆ ಇದು ನಮ್ಮ ಆರೋಗ್ಯದ ಮೇಲಷ್ಟೇ ಅಲ್ಲದೆ ನಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಅಡ್ಡಿಯನ್ನು ಉಂಟುಮಾಡುತ್ತದೆ. WhatsApp Group Join Now Telegram Group Join Now ಅಂದರೆ ಹಲ್ಲು ನೋವು … Read more

ಸಮುದ್ರದ ತೀರದಲ್ಲಿ ನಿಂತು ಭರ್ಜರಿ ಸ್ಟೆಪ್ ಹಾಕಿದ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋ ನೋಡಿ.

ಅಣ್ಣ ತಂಗಿ, ತವರಿಗೆ ಬಾ ತಂಗಿ ಎಂಬ ಸಿನಿಮಾಗಳು ಅಂದ ತಕ್ಷಣ ನಮಗೆ ನೆನಪಾಗುವುದು ಶಿವಣ್ಣ ಮತ್ತು ರಾಧಿಕಾ ಕುಮಾರಸ್ವಾಮಿ ಅವರು. ಇವರಿಬ್ಬರ ಕಾಂಬಿನೇಶನ್ ನಲ್ಲಿ ಅದ್ಭುತವಾಗಿ ಮೂಡಿ ಬಂದ ಅಣ್ಣ ತಂಗಿಯ ಸಂಬಂಧದ ಈ ಚಿತ್ರಗಳು ಸ್ಯಾಂಡಲ್ವುಡ್ ನಲ್ಲಿ ಬಾರಿ ಅಲೆಯನ್ನೇ ಎಬ್ಬಿಸಿ ಸದ್ದು ಮಾಡಿದ್ದವು. ರಾಧಿಕಾ ಕುಮಾರಸ್ವಾಮಿ ಅವರ ಬಗ್ಗೆ ಹೇಳುವುದಾದರೆ ಇವರು ಒಂದು ಕಾಲದಲ್ಲಿ ಕನ್ನಡದ ಬಹು ಬೇಡಿಕೆಯ ನಟಿಯಾಗಿದ್ದು ಸುಮಾರು ಚಿತ್ರಗಳಲ್ಲಿ ನಟಿಸಿದ್ದಾರೆ. 2000 ನೇ ವರ್ಷದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ … Read more

ನನಗೆ 24 ವರ್ಷದ ಹುಡುಗರನ್ನು ಕಳಿಸಿಕೊಡು ಎಂದು ದೇವರಿಗೆ ಮನವಿ ಮಾಡಿದ ಸೋನು ಶ್ರೀನಿವಾಸ್ ಗೌಡ.

ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಪ್ರತಿಯೊಬ್ಬ ಸ್ಪರ್ಧಿಗಳು ಸಹ ಒಂದೊಂದು ರೀತಿಯಾದಂತಹ ಮನಸ್ಥಿತಿಯನ್ನ ಒಳಗೊಂಡಿರುತ್ತಾರೆ. ಅದರಲ್ಲಿಯೂ ಸೋನು ಗೌಡ ಅವರು ಬಿಗ್ ಬಾಸ್ ಮನೆಗೆ ಹೋಗಿರುವುದು ಯಾರಿಗೂ ಸಹ ಇಷ್ಟವಿಲ್ಲ ಅಂದರೆ ಪ್ರೇಕ್ಷಕರಿಗೆ ಸೋನು ಗೌಡ ಅವರು ಬಿಗ್ ಬಾಸ್ ಮನೆಗೆ ಹೋಗಲು ಅರ್ಹರಲ್ಲ ಎನ್ನುವಂತಹ ಅಭಿಪ್ರಾಯಗಳನ್ನು ಒಳಗೊಂಡಿದ್ದಾರೆ. ಸೋನು ಗೌಡ ಅವರು ಬಿಗ್ ಬಾಸ್ ನಲ್ಲಿ ನಡೆದುಕೊಳ್ಳುತ್ತಿರುವಂತಹ ರೀತಿ ಯಾರಿಗೂ ಸಹ ಇಷ್ಟ ಆಗುತ್ತಿಲ್ಲ. ಮನೆಯಲ್ಲಿ ಇರುವಂತಹ ಸದಸ್ಯರು ಹಾಗೆ ನೋಡುವ ಪ್ರೇಕ್ಷಕರಿಗೂ ಸಹ ಅವರ … Read more

ತಲೆ ಬಾಚಿದಾಗೆಲ್ಲ ಕೂದಲು ಉದುರುತ್ತಾ, ಕಟ್ಟಾಗಿ ಬೀಳುತ್ತಾ ಚಿಕ್ಕ ವಯಸ್ಸಿಗೆ ಬಿಳಿ ಕೂದಲಿನ ಸಮಸ್ಯೆ ಇದ್ದವರು ತಪ್ಪದೇ ಈ ಮನೆಮದ್ದು ಬಳಸಿ.

ಬಿಳಿ ಕೂದಲಿನ ಸಮಸ್ಯೆ ಹಾಗು ಕೂದಲು ಉದುರುವಂತಹ ಸಮಸ್ಯೆ ಯಾರಿಗೆ ತಾನೇ ಇಲ್ಲ ಹೇಳಿ ಇತ್ತೀಚಿನ ದಿನಗಳಿಗೆ ಈ ಸಮಸ್ಯೆ ಮಾಮೂಲಿಯಾಗಿ ಬಿಟ್ಟಿದೆ ಈ ಒಂದು ಸಮಸ್ಯೆಯನ್ನು ನಾವು ನಿರ್ಲಕ್ಷ ಮಾಡಬಾರದು ಬದಲಿಗೆ ನಾವು ನಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳನ್ನೇ ಬಳಸಿಕೊಂಡು ನಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಮ್ಮ ಕೂದಲಿಗೆ ಉತ್ತಮವಾದಂತಹ ಪೋಷಕಾಂಶಗಳು ಒದಗುವ ರೀತಿಯಲ್ಲಿ ನಾವು ನೋಡಿಕೊಳ್ಳಬೇಕು. ಕೂದಲು ಉದುರದೆ ಇರಲು ಮದ್ದನ್ನು ಮಾಡಲು ಬೇಕಾಗಿರುವಂತಹ ಮುಖ್ಯ ಪದಾರ್ಥಗಳು ಒಂದು ನಿಂಬೆ ಹಣ್ಣು, ಎರಡು … Read more

ಆ-ತ್ಮ-ಹ-ತ್ಯೆ ಮಾಡಿಕೊಳ್ಳುವುದಕ್ಕೆ ಅಣ್ಣಾವ್ರು ಮುಂದಾಗಿದ್ಯಾಕೆ? ಸತ್ಯ ಬಿಚ್ಚಿಟ್ಟ ರಾಘವೇಂದ್ರ ರಾಜ್ ಕುಮಾರ್.

ನಮ್ಮ ಕರ್ನಾಟಕದಲ್ಲಿ ಡಾಕ್ಟರ್ ರಾಜ್ ಕುಮಾರ್ ಅಂತಹ ದೈತ್ಯ ಪ್ರತಿಭೆಯನ್ನು ನಾವು ಇದುವರೆಗೂ ಸಹ ಕಂಡಿಲ್ಲ ಅಷ್ಟೊಂದು ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಟನೆಯನ್ನು ತಮ್ಮ ಜೀವ ಮತ್ತು ಜೀವನವನ್ನಾಗಿ ಮಾಡಿಕೊಂಡಿದ್ದರು. 1929 ರಲ್ಲಿ ಡಾಕ್ಟರ್ ರಾಜ್ ಕುಮಾರ್ ಅವರ ಜನನವಾಗುತ್ತದೆ. ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿದಂತಹ ರಾಜ್ ಕುಮಾರ ಅವರು ಪ್ರತಿಭಾನ್ವಿತ ನಟನಾಗಿ ಹೊರಹೊಮ್ಮುದಕ್ಕೆ ಒಂದು ಕಾರಣ ಎಂದರೆ ಅವರಲ್ಲಿ ಇದ್ದಂತಹ ಸರಳತೆ ಹಾಗೆಯೇ ನಟನೆಯಲ್ಲಿ ಇದ್ದಂತಹ ಉತ್ಸಾಹ ಹಾಗು ನಟನೆಯ ಮೇಲಿನ ಪ್ರೀತಿ ಅವರನ್ನು … Read more

ಮಹದೇವನ ಅನುಗ್ರಹ ಪಡೆಯುತ್ತಿರುವ ಈ ನಾಲ್ಕು ರಾಶಿಯವರಿಗೆ ಇಂದು ಧನ ಲಾಭ ವ್ಯಾಪಾರ ಅಭಿವೃದ್ಧಿ ಸಕಲ ಕೆಲಸದಲ್ಲೂ ಜಯ.

ಮೇಷ ರಾಶಿ:- ಆರ್ಥಿಕ ಸಂಕಷ್ಟ ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗುವುದು ಅನೇಕ ವ್ಯವಹಾರಿಕ ಅವಕಾಶಗಳು ಅರಸಿ ಬರಲಿವೆ. ಶುಭ ಸಮಾರಂಭಗಳಲ್ಲಿ ಭಾಗವಹಿಸುತ್ತೀರಿ ಭೂ ಸಂಬಂಧಿ ವ್ಯವಹಾರದಲ್ಲಿ ಜಯ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣುತ್ತದೆ. ಶುಭ ಸಂಖ್ಯೆ 2 WhatsApp Group Join Now Telegram Group Join Now ವೃಷಭ ರಾಶಿ:- ಧನ ಆಗಮನಕ್ಕಿಂತ ಹೆಚ್ವು ಖರ್ಚಾಗುತ್ತದೆ ದೇವತಾ ಕಾರ್ಯಗಳಿಗೆ ಆದ್ಯತೆ ನೀಡುತ್ತೀರಿ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅಡಚಣೆ ಇದೆ ಕುಟುಂಬದಲ್ಲಿ … Read more

ಪಿತೃಗಳಿಗೆ ನೀವು ಪೂಜೆ ಮಾಡಿಲ್ಲ ಅಂದ್ರೆ ಪಿತೃ ದೋಷ ಬರುತ್ತದೆ ಪಿತೃಪಕ್ಷದಲ್ಲಿ ಈ ಮೂರು ವಸ್ತುಗಳನ್ನು ದಾನ ಮಾಡಿ.

ತಂದೆ ತಾಯಿಯರು ಬದುಕಿದ್ದಾಗ ಅವರ ಮಾತನ್ನು ಚಾಚು ತಪ್ಪದೇ ಕೇಳಬೇಕು ಅವರು ಕೊಡುವಂತಹ ಮಾರ್ಗದಲ್ಲಿ ನಾವು ನಡೆಯಬೇಕು. ಯಾವ ತಂದೆ ತಾಯಿಯರು ಮಕ್ಕಳಿಗೆ ಕೆಟ್ಟದ್ದನ್ನು ಬಯಸುವುದಿಲ್ಲ ಆದ್ದರಿಂದ ತಂದೆ ತಾಯಿಯ ಮಾತನ್ನು ಕೇಳಬೇಕು ಪುತ್ರ ಎಂಬ ಅರ್ಹತೆಯನ್ನು ಪಡೆಯಬೇಕಾದರೆ ಇದು ಮೊದಲನೆಯ ಅರ್ಹತೆಯಾಗಿದೆ. ತಂದೆ ತಾಯಿಯರು ಗತಿಸಿದ ನಂತರ ಪರಮಾತ್ಮನಲ್ಲಿ ಲೀನವಾಗುತ್ತಾರೆ, ಪ್ರತಿಯೊಂದು ಅಂಗಾಂಗಗಳಲ್ಲಿಯು ಸಹ ಒಂದೊಂದು ದೇವರು ಇರುತ್ತಾರೆ. ಜನಾಂಗದಲ್ಲಿ ಬ್ರಹ್ಮನಿರುತ್ತಾನೆ, ಪಾದದಲ್ಲಿ ವಿಷ್ಣು ಇರುತ್ತಾನೆ, ಕೈಗಳಲ್ಲಿ ಈಶ್ವರ ಇರುತ್ತಾನೆ ಹೀಗೆ ನಮ್ಮ ದೇಹದ ಪ್ರತಿಯೊಂದು … Read more

ಮಕ್ಕಳಿರುವ ಪ್ರತಿಯೊಬ್ಬ ತಂದೆ ತಾಯಿ ಇದನ್ನು ನೋಡಲೇಬೇಕು.

ಭೂಮಿಯ ಮೇಲೆ ಒಂದು ಅದ್ಭುತವಾದ ಸೃಷ್ಟಿ ಎಂದರೆ ಅದು ತಂದೆ ತಾಯಿಯರಿಗೆ ಮಕ್ಕಳೊಂದಿಗಿನ ಸಂಬಂಧ ಈ ಒಂದು ಪರಿಕಲ್ಪನೆ ಎಷ್ಟೊಂದು ಅದ್ಭುತ ಎಂದು ನಮಗೆ ಅನಿಸುತ್ತದೆ. ಭೂಮಿಯ ಮೇಲೆ ತಂದೆ ತಾಯಿಯರು ತೋರಿಸುವಂತಹ ಪ್ರೀತಿಯನ್ನು ಯಾರು ಸಹ ತೋರಿಸಲು ಆಗುವುದಿಲ್ಲ, ಮಕ್ಕಳು ಹುಟ್ಟಿದಾಗಿನಿಂದ ಸಾಯುವ ತನಕ ಇವರ ಪ್ರೀತಿ ಕಡಿಮೆ ಆಗುವುದಿಲ್ಲ ಆದರೆ ನಾವು ಮಕ್ಕಳು ಬೆಳೆಸುವಂತಹ ಸರಿಯಾದ ವಿಧಾನವನ್ನು ಅರಿತುಕೊಳ್ಳಬೇಕು. ಅದರಲ್ಲಿಯೂ ಹೆಣ್ಣು ಮಕ್ಕಳನ್ನು ಚಿಕ್ಕ ವಯಸ್ಸಿನಿಂದ ತುಂಬಾ ಧೈರ್ಯಯುತವಾಗಿ ಬೆಳೆಸಬೇಕು ಸಮಾಜದಲ್ಲಿ ಅವರು ನೆಲೆ … Read more

ನಾನೇಷ್ಟೇ ಚೆನ್ನಾಗಿದ್ರು ಹುಡುಗರು ಮಾತ್ರ ನನ್ನ ಜೊತೆ ಮಾತಡುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ.

ಬಿಗ್ ಬಾಸ್ ಕನ್ನಡ ಈ ಬಾರಿ OTT ಯಲ್ಲಿ ಪ್ರಾರಂಭವಾಗಿದ್ದು ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಸಿದಂತಹ ಪ್ರತಿಯೊಬ್ಬ ಸ್ಪರ್ದಿಗಳು ಒಬ್ಬೊಬ್ಬರಾಗಿ ಮನೆಯಿಂದ ಎಲಿಮಿನೇಷನ್ ಆಗಿ ಹೊರ ಬರುತ್ತಿದ್ದಾರೆ. ಉಳಿದಿರುವಂತಹ ಕಂಟೆಸ್ಟ್ ಗಳಿಗೆ ಇದು ಮನೆಯಲ್ಲಿ ಕಡೆಯ ವಾರ ಇದೀಗ ಮನೆಯಲ್ಲಿ ಇದೀಗ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಸೋನು ಗೌಡ, ಜಯಶ್ರೀ, ರೂಪೇಶ್, ಸಾನಿಯಾ ಅಯ್ಯರ್ ಸೋಮಣ್ಣ ಮಾಚೆವಾಡ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಪದ್ದಿಗಳು ಒಂದಲ್ಲ ಒಂದು ರೀತಿಯಾದಂತಹ ಚರ್ಚೆಗಳನ್ನು … Read more

ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನ ಎಷ್ಟು ಲಾಭದಾಯಕ ಗೊತ್ತ.? ಇಂದೇ ತಿಳಿದುಕೊಳ್ಳಿ.

ಸುಕನ್ಯಾ ಸಮೃದ್ಧಿ ಯೋಜನೆ ಇದು ಭಾರತದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಅತ್ಯಂತ ಸುಲಭದ ಕೆಲಸ. ಈ ಕುರಿತ ವಿವರ ಇಲ್ಲಿದೆ. ‘ಬೇಟಿ ಬಚಾವೊ ಬೇಟಿ ಪಡಾವೊ’ ಅಭಿಯಾನದ ಅಂಗವಾಗಿ ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆಗೆ ಬಂದಿದೆ. ಅಪ್ರಾಪ್ತ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಹತ್ವಾಕಾಂಕ್ಷೆಯ ಯೋಜನೆಯು ಬಂದಿದೆ. ಈ ಯೋಜನೆಯಡಿ ಹೂಡಿಕೆ ಮಾಡುವ ಹಣಕ್ಕೆ ತೆರಿಗೆ ವಿನಾಯಿತಿಯೂ ಲಭ್ಯವಿದೆ. ಇದು … Read more

WhatsApp Group Join Now
Telegram Group Join Now