ಸ್ಟೇಜ್ ಮೇಲೆ ಜಬಾರ್ದಸ್ ಡ್ಯಾನ್ಸ್ ಮಾಡಿದ ರಶ್ಮಿಕಾ ಮಂದಣ್ಣ ಈ ವೈರಲ್ ವಿಡಿಯೋ ನೋಡಿ.

ಕನ್ನಡದ ಟಾಪ್ ನಟಿಯರಲ್ಲಿ ನಟಿ ರಶ್ಮಿಕ ಮಂದಣ್ಣ ಅವರು ಮೊದಲ ಸ್ಥಾನದಲ್ಲಿದ್ದಾರೆ ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲಿಯೂ ಸಹ ನಟಿಸಿ ತಮ್ಮ ಬೇಡಿಕೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ರಶ್ಮಿಕಾ ಅವರ ಸಿನಿಮಾಗಳಿಗೋಸ್ಕರ ಅಭಿಮಾನಿಗಳು ಕಾಯುತ್ತಾ ಕುಳಿತಿರುತ್ತಾರೆ, ಅಷ್ಟರ ಮಟ್ಟಿಗೆ ಇವರ ನಟನೆ ಮೂಡಿ ಬರುತ್ತದೆ. ಅಷ್ಟೇ ಅಲ್ಲದೇ ರಶ್ಮಿಕಾ ಅವರು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಆಕ್ಟಿವ್ ಆಗಿ ಇರುತ್ತಾರೆ ತಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಕನ್ನಡದಲ್ಲಿ ಅತಿ ಹೆಚ್ಚು ಬಾರಿ ಟ್ರೋಲ್ ಆದಂತಹ ನಟಿ ಎಂದು … Read more

ರಾಕೇಶ್ ಜಯಶ್ರೀಗೆ ಮುತ್ತು ಕೊಡೋದು ನೋಡಿದ ಸೋನು ನನಗೂ ಕಿಸ್ ಕೊಡು ಅಂತ ಬಿಗ್ ಬಾಸ್ ಮನೆಯಲ್ಲಿ ಬಹಿರಂಗವಾಗಿ ಕೇಳಿದ್ದಾಳೆ.

ಬಿಗ್ ಬಾಸ್ ಮನರಂಜನೆಯಿಂದ ಕೂಡಿರುವ ಕಾರ್ಯಕ್ರಮವಾಗಿದ್ದು ಇದನ್ನು ಮನೆ ಮಂದಿಯಲ್ಲ ಕೂತು ನೋಡುತ್ತಾರೆ. ಬಿಗ್ ಬಾಸ್ ಮನೆಗೆ ಬರುವಂತಹ ಅನೇಕ ಸ್ಪರ್ಧಿಗಳು ಕಲಾವಿದರು ಆಗಿರುತ್ತಾರೆ ಅವರು ತೆರೆಯ ಮೇಲೆ ತುಂಬಾ ಚೆನ್ನಾಗಿ ನಟನೆಯನ್ನು ಮಾಡಿ ಜನರಿಂದ ಮೆಚ್ವುಗೆ ಪಡೆದುಕೊಂಡಿರುತ್ತಾರೆ. ಆದರೆ ಅವರ ವೈಯಕ್ತಿಕ ಬದುಕು ಯಾರಿಗೂ ಸಹ ತಿಳಿದಿರುವುದಿಲ್ಲ, ಬಿಗ್ ಬಾಸ್ ಮನೆಗೆ ಬಂದ ನಂತರ ಅವರ ಜೀವನದಲ್ಲಿ ಅಂದರೆ ಅವರ ವೈಯಕ್ತಿಕ ಜೀವನದಲ್ಲಿ ಏನೆಲ್ಲಾ ಆಗಿದೆ ಎಂಬುದನ್ನು ಮನ ಬಿಚ್ಚಿ ಹೇಳಿಕೊಂಡು ಅವರ ಮನಸ್ಸಿನಲ್ಲಿರುವ ದುಃಖವನ್ನು … Read more

ವಿನೋದ್ ರಾಜ್ ಅವರ ತಂದೆ ಯಾರು ಎಂದು ನಿಮಗೆ ಗೊತ್ತಾದರೆ ನಿಜಕ್ಕೂ ಶಾಕ್ ಆಗ್ತೀರಾ. ಎಲ್ಲರ ಮುಂದೆ ರಹಸ್ಯ ಬಿಚ್ಚಿಟ್ಟ ವಿನೋದ್ ರಾಜ್.

ಕನ್ನಡ ಚಲನಚಿತ್ರ ರಂಗದಲ್ಲಿ ಲೀಲಾವತಿ ಅವರು ಸಾಕಷ್ಟು ದೊಡ್ಡ ದೊಡ್ಡ ಸ್ಟಾರ್ ನಟರುಗಳ ಜೊತೆ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ ಆಗಿನ ಕಾಲದಲ್ಲಿ ಲೀಲಾವತಿ ಅವರು ತುಂಬಾ ಬೇಡಿಕೆಯಲ್ಲಿ ಇದ್ದಂತಹ ನಟಿ. ಲೀಲಾವತಿ ಅವರು ಕನ್ನಡದಲ್ಲಿ ಸುಮಾರು 400 ಕ್ಕು ಹೆಚ್ಚಿನ ಸಿನಿಮಾಗಳನ್ನು ಮಾಡಿದ್ದು ಸಾಕಷ್ಟು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆಗಿನ ಕಾಲದಲ್ಲಿ ನಟಿಯರಿಗೆ ಬೇಡಿಕೆ ಇದ್ದಿದ್ದು ಕಡಿಮೆ ಅಂತಹ ಸಂದರ್ಭದಲ್ಲಿ ನಟಿ ಲೀಲಾವತಿ ಅವರಿಗೆ ಸಾಕಷ್ಟು ಬೇಡಿಕೆಗಳು ಇತ್ತು ಇವರಿಗಾಗಿ ನಿರ್ದೇಶಕರು ಕಾಯುತ್ತಾ ಇದ್ದರು. ಲೀಲಾವತಿ … Read more

ಹೋಟೆಲ್ ಸ್ಟೈಲ್ ಕುಷ್ಕ ರೈಸ್ ಮಾಡುವ ವಿಧಾನ ಹತ್ತೆ ನಿಮಿಷದಲ್ಲಿ ಸಿದ್ಧವಗುತ್ತೆ ರುಚಿಯಾದ ಕುಷ್ಕ

ಮನೆಯಲ್ಲಿ ಮಹಿಳೆಯರು ದಿನನಿತ್ಯ ಬೆಳಗಿನ ತಿಂಡಿ ಏನು ಮಾಡಬೇಕು ಎನ್ನುವುದೇ ಒಂದು ಯೋಚನೆಯಾಗಿ ಇರುತ್ತದೆ ಆದರೆ ಈ ದಿನ ನಾವು ಹೇಳಲು ಹೊರಟಿರುವಂತಹ ಈ ಒಂದು ಪ್ಲೇನ್ ಕುಷ್ಕ ರೈಸ್ ಇದನ್ನು ಮಾಡುವುದರಿಂದ ಹೊಸ ರೀತಿಯಾದಂತಹ ತಿಂಡಿ ಆಗುತ್ತದೆ ಮತ್ತು ಇದು ಎಲ್ಲರಿಗೂ ಕೂಡ ಇಷ್ಟ ಆಗುತ್ತದೆ ಹಾಗಾದರೆ ಇದನ್ನು ಹೇಗೆ ಮಾಡಬೇಕು ಮತ್ತು ಯಾವುದೆಲ್ಲಾ ಪದಾರ್ಥಗಳು ಬೇಕಾಗುತ್ತದೆ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ ಕೆಲವೊಬ್ಬರು ಕುಷ್ಕ ಎಂದರೆ ಇದು ಮಾಂಸ ಹಾರಿ ತಿಂಡಿ ಎಂದು … Read more

ಸೋನು ಬಿಟ್ಟು ಜಯಶ್ರೀ ಹಿಂದೆ ಬಿದ್ದಿರುವ ರಾಕೇಶ್, ಸೋನು ಮುಂದೆಯೇ ಜಯಶ್ರೀಗೆ ಕಿಸ್ ಕೊಟ್ಟ ರಾಕೇಶ್ ಈ ವೈರಲ್ ವಿಡಿಯೋ ನೋಡಿ.

ಕನ್ನಡದ ಬಹು ನಿರೀಕ್ಷಿತ ಕಾರ್ಯಕ್ರಮಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಈ ಬಿಗ್ ಬಾಸ್ ಕಾರ್ಯಕ್ರಮವನ್ನು ತುಂಬಾ ಜನರು ಇಷ್ಟಪಟ್ಟು ನೋಡುತ್ತಿದ್ದರು ಆದರೆ ಇದೀಗ ಬಿಗ್ ಬಾಸ್ OTT ಪ್ರಾರಂಭವಾಗಿದ್ದು ಹಲವಾರು ಜನರು ಕಾರ್ಯವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಸೀಸನ್ ಗಳಿಗೆ ಹೋಲಿಕೆ ಮಾಡಿದರೆ ಈ ಬಾರಿಯ ಬಿಗ್ ಬಾಸ್ ಅನ್ನು ಜನರು ಅಷ್ಟಾಗಿ ಇಷ್ಟಪಡುತ್ತಿಲ್ಲ ಕಾರಣ ಇಲ್ಲಿ ಸ್ಪರ್ಧೆ ಮಾಡಿರುವಂತಹ ಹಲವಾರು ಸ್ಪರ್ಧಿಗಳು ಬಿಗ್ ಬಾಸ್ ಗೆ ಯೋಗ್ಯರಲ್ಲ ಎಂದು ಹೇಳುತ್ತಿದ್ದಾರೆ. ಆದರೂ ಸಹ ಈ … Read more

ಬಹುದಿನದ ನಂತರ ರೋಮ್ಯಾಂಟಿಕ್ ಮೂಡ್ ನಲ್ಲಿ ಕಾಲ ಕಳೆಯುತ್ತಿರುವ ಪ್ರಜ್ವಲ್ & ರಾಗಿಣಿ ದಂಪತಿ ಈ ಕ್ಯೂಟ್ ವಿಡಿಯೋ ನೋಡಿ.

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ನಟ ಮತ್ತು ನಟಿಯರು ಪ್ರೀತಿಸಿ ಮದುವೆಯಾಗುತ್ತಾರೆ ಹಾಗೆಯೇ ನಟ ಪ್ರಜ್ವಲ್ ಅವರು ಸಹ ರಾಗಿಣಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಹಿರಿಯ ನಟ ದೇವರಾಜ್ ಅವರ ಪುತ್ರ ಪ್ರಜ್ವಲ್ ದೇವರಾಜ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲರಿಗೂ ಸಹ ಪರಿಚಯ ಇದ್ದಾರೆ, ಹಲವು ಸಿನಿಮಾಗಳನ್ನು ಮಾಡುವ ಮೂಲಕ ಅಭಿಮಾನಿಗಳ ಬಳಗವನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಕೂಡ ಮಾಡಿದ್ದಾರೆ ಪ್ರಜ್ವಲ್ ದೇವರಾಜ್ ಅವರ ವೈಯಕ್ತಿಕ ಜೀವನ ನೋಡುವುದಾದರೆ ಇವರು ರಾಗಿಣಿ … Read more

ಮೊಟ್ಟೆ, ಕಬಾಬ್ ಪೌಡರ್, ಇಲ್ಲದೆ ಹೀಗೆ ಮಾಡಿ ಸೋಯಾ ಕಬಾಬ್, ಸಕ್ಕತ್ ಟೇಸ್ಟಿ ಆಗಿರುತ್ತೆ. ಸಸ್ಯಹಾರಿಗಳಿಗೆ ಹೇಳಿ ಮಾಡಿಸಿದ ತಿಂಡಿ

ಸೋಯಾ ಚಂಕ್‌ಗಳನ್ನು ಸೋಯಾ ಹಿಟ್ಟನ್ನು ಬಳಸಿ ತಯಾರಿಸಲಾಗುತ್ತದೆ ಮತ್ತು ಇದರಿಂದ ಎಣ್ಣೆಯನ್ನು ಸಹ ತೆಗೆಯಲಾಗುತ್ತದೆ ಮಾಂಸಾಹಾರಿಗಳು ಮಾಂಸವನ್ನು ತಿನ್ನುವುದರಿಂದ ಹೆಚ್ಚಿನದಾದಂತಹ ಪೋಷಕಾಂಶ ವಿಟಮಿನ್ಸ್ ಗಳನ್ನು ಪಡೆದುಕೊಳ್ಳುತ್ತಾರೆ ಆದರೆ ಸಸ್ಯಹಾರಿಗಳು ಮಾಂಸವನ್ನು ತಿನ್ನೋದಿಲ್ಲ ಬದಲಾಗಿ ಅಂತವರು ಇದನ್ನು ಸೇವನೆ ಮಾಡುವುದ ರಿಂದ ಮಾಂಸದಲ್ಲಿ ಸಿಗುವಷ್ಟೇ ಪೌಷ್ಟಿಕಾಂಶ ಸಿಗುತ್ತದೆ ಎಂದು ಹೇಳುತ್ತಾರೆ ಆದ್ದರಿಂದ ಇದರ ಸೇವನೆಯು ಪ್ರತಿಯೊಬ್ಬರ ಆರೋಗ್ಯಕ್ಕೆ ಒಂದು ಒಳ್ಳೆಯ ಆಹಾರ ವಾಗಿದೆ ಎಂದೇ ಹೇಳಬಹುದಾಗಿದೆ ಹಾಗಾಗಿ ಸೋಯಾ ಚಂಕ್ಸ್ ಅನ್ನು ಪೌಷ್ಟಿಕಾಂಶದ ಮೌಲ್ಯ ಎಂದೇ ಹೇಳುತ್ತಾರೆ ಕೋಳಿಯನ್ನು … Read more

ಜೂನಿಯರ್ ಧ್ರುವ ಸರ್ಜಾ ಸದ್ಯದಲ್ಲೇ ಎಂಟ್ರಿ

ಧ್ರುವ ಸರ್ಜಾ ಇವರು ಅಕ್ಟೋಬರ್ 6 1988 ರಲ್ಲಿ ಜನಿಸಿದರು ಇವರು ಮೊಟ್ಟ ಮೊದಲನೆಯದಾಗಿ 2012 ರಲ್ಲಿ ತೆರೆಕಂಡಂತಹ ಅದ್ದೂರಿ ಎಂಬ ಚಲನ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದರ್ಪಣೆಯನ್ನು ಮಾಡಿದರು ಧ್ರುವ ಸರ್ಜಾ ಅವರ ಸಹೋದರ ಚಿರಂಜೀವಿ ಸರ್ಜಾ ಇವರು ಜೂನ್ 2020ರಲ್ಲಿ ಆಕಸ್ಮಿಕವಾಗಿ ಮರಣವನ್ನು ಹೊಂದಿದರು ಇವರ ತಾಯಿಯ ಚಿಕ್ಕಪ್ಪ ಅರ್ಜುನ್ ಸರ್ಜಾ ಇವರು ಕೂಡ ಕನ್ನಡ ತಮಿಳು ತೆಲುಗು ಹಿಂದಿ ಚಿತ್ರರಂಗದಲ್ಲಿ ಅನೇಕ ಚಿತ್ರಗಳನ್ನು ಮಾಡಿದ್ದು ಎಲ್ಲಾ ಕಡೆಯೂ ಕೂಡ ಹೆಚ್ಚು ಹೆಸರನ್ನು … Read more

ಎಷ್ಟೇ ಕರೆಕಟ್ಟಿದ ಹಳದಿ ಹಲ್ಲು ಇರಲಿ ಎದೆರಡು ಪದಾರ್ಥ ಬಳಸಿ ಸಾಕು ಹಲ್ಲು ಪಳಪಳನೆ ಹೊಳೆಯುತ್ತದೆ.

ಈಗಿನ ಕಾಲದಲ್ಲಿ ಮನುಷ್ಯರಿಗೆ ಆರೋಗ್ಯವು ಎಷ್ಟು ಮುಖ್ಯವೋ ಸೌಂದರ್ಯವು ಕೂಡ ಅಷ್ಟೇ ಮುಖ್ಯ ಎಂದರೆ ತಪ್ಪೇನಲ್ಲ. ಯಾಕೆಂದರೆ ಈ ಕಾಲದಲ್ಲಿ ಒಬ್ಬ ವ್ಯಕ್ತಿಯ ಸೌಂದರ್ಯಕ್ಕೂ ಕೂಡ ಅಷ್ಟೇ ಬೆಲೆ ಇದೆ. ನಾವು ಸುತ್ತಮುತ್ತ ಇರುವವರ ಮಧ್ಯೆ ಚೆನ್ನಾಗಿ ಕಾಣಬೇಕು ಎಂದರೆ ನಮಗೆ ಉತ್ತಮವಾದ ಆರೋಗ್ಯದ ಜೊತೆ ಸ್ವಲ್ಪ ಡ್ರೆಸ್ಸಿಂಗ್ ಸೆನ್ಸ್ ಹಾಗೂ ಕಾನ್ಫಿಡೆನ್ಸ್ ಕೂಡ ಇರಬೇಕು. ಈ ರೀತಿ ವ್ಯಕ್ತಿತ್ವ ಇದ್ದವರಿಗೆ ಯಾರು ಬೇಕಾದರೂ ಮಾರುಹೋಗುತ್ತಾರೆ. ಈ ಕಮರ್ಷಿಯಲ್ ಪ್ರಪಂಚದಲ್ಲಿ ಯಾರಿಂದಲಾದರೂ ನಾವು ಕೆಲಸ ಮಾಡಿಸಬೇಕು ಎಂದರೆ … Read more

ಬಾಯಿಂದ ದುರ್ವಾಸನೆ ಬರುತ್ತಿದ್ದಾರೆ ಇದೊಂದು ಮನೆಮದ್ದು ಬಳಸಿ ಸಾಕು ಇನ್ನೆಂದು ಬಾಯಿಯಿಂದ ಕೆಟ್ಟ ವಾಸನೆ ಬರಲ್ಲ‌.

ಬಾಯಿಯಿಂದ ಉಂಟಾಗುವ ದುರ್ವಾಸನೆಯು ಬಹಳ ದೊಡ್ಡ ಕಿರಿಕಿರಿ ಉಂಟು ಮಾಡುತ್ತದೆ. ಈ ಕಾರಣದಿಂದ ನಮ್ಮ ಹತ್ತಿರದವರು ಕೂಡ ನಮ್ಮಿಂದ ದೂರ ಸರಿಯುತ್ತಾರೆ. ಕೆಲವೊಮ್ಮೆ ಇದು ತುಂಬಾ ಕೆಟ್ಟ ವಾಸನೆಯನ್ನು ಹೊಂದಿರುತ್ತದೆ ಇದರಿಂದ ನಮಗೆ ಜನ ಇರುವ ಕಡೆ ಕಂಫರ್ಟೆಬಲ್ ಆಗಿ ಇರಲು ಸಾಧ್ಯವಾಗುವುದಿಲ್ಲ. ಹಾಗೂ ಎಷ್ಟೋ ಬಾರಿ ನಾವು ಮಾತನಾಡಬೇಕು ಎನ್ನುವ ಸಂದರ್ಭದಲ್ಲಿಯೂ ಕೂಡ ಕೆಟ್ಟ ವಾಸನೆಗೆ ಹೆದರಿ ನಮ್ಮ ಮಾತುಗಳನ್ನು ನಾವು ದೈರ್ಯವಾಗಿ ಹೇಳುವುದೇ ಇಲ್ಲ. ಇದೆಲ್ಲ ಒಂದು ರೀತಿಯ ಮಾನಸಿಕ ಕಿರಿಕಿರಿಯನ್ನು ಉಂಟು ಮಾಡುತ್ತದೆ … Read more

WhatsApp Group Join Now
Telegram Group Join Now