ಬಿಡುಗಡೆ ಪತ್ರ ಎಂದರೇನು? ಇದು ಪಿತ್ರಾರ್ಜಿತ ಆಸ್ತಿಗೆ ಅನ್ವಯಿಸುತ್ತ.?

  WhatsApp Group Join Now Telegram Group Join Now ಆಸ್ತಿ ಸಂಬಂಧಿತ ವಿಚಾರವಾಗಿ ನಮ್ಮ ಜನರಿಗೆ ಸಾಕಷ್ಟು ಗೊಂದಲಗಳು ಇವೆ. ಯಾವ ರೂಪದ ಆಸ್ತಿಗಳು ಇವೆ, ಆಸ್ತಿಗಳು ಯಾವೆಲ್ಲ ವಿಧಾನಗಳ ಮೂಲಕ ವರ್ಗಾವಣೆ ಆಗುತ್ತದೆ ಮತ್ತು ಇಂತಹ ಸಂದರ್ಭಗಳಲ್ಲಿ ಯಾವ ಆಸ್ತಿಗಳಲ್ಲಿ ಯಾರಿಗೆ ಅಧಿಕಾರ ಇರುತ್ತದೆ. ಇದೆಲ್ಲವೂ ಪ್ರತಿಯೊಬ್ಬರಿಗೂ ತಿಳಿದಿರಲೇಬೇಕಾದ ಸಾಮಾನ್ಯ ವಿಷಯ ಆಗಿದ್ದು, ಇದು ಸ್ಪಷ್ಟವಾಗಿ ತಿಳಿಯದೆ ಇದ್ದಾಗ ಮಾತ್ರ ಗೊಂದಲಗಳಾಗಿ ಸಂಬಂಧಗಳ ನಡುವೆ ಮನಸ್ತಾಪ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರಿಗೂ ಕಾನೂನಿನ ಕನಿಷ್ಠ … Read more

ಟೈಲ್ಸ್ ಮಾರ್ಬಲ್ ಗ್ರಾನೈಟ್ ನಿಮ್ಮ ಮನೆಗೆ ಯಾವುದು ಉತ್ತಮ ನೋಡಿ.!

  WhatsApp Group Join Now Telegram Group Join Now ಮನೆ ಕಟ್ಟಿಸುವ ವಿಚಾರ ಬಂದಾಗ ಪ್ರತಿಯೊಂದು ವಿಷಯವು ಕೂಡ ತುಂಬಾ ಇಂಪಾರ್ಟೆಂಟ್. ಯಾಕೆಂದರೆ ಅದು ಬದಲಾಯಿಸುವ ವಿಚಾರವು ಕೂಡ ಅಲ್ಲ ಜೊತೆಗೆ ಪದೇ ಪದೇ ಅದಕ್ಕೆ ಇನ್ವೆಸ್ಟ್ ಮಾಡಲು ಹಣ ಇರುವುದಿಲ್ಲ ಬಹುತೇಕ ಸಮಯದಲ್ಲಿ ಆಪ್ಷನ್ ಕೂಡ ಇರುವುದಿಲ್ಲ. ಹಾಗಾಗಿ ಮನೆ ಕಟ್ಟುವ ಮುನ್ನವೇ ಎಲ್ಲದಕ್ಕೂ ಸರಿಯಾಗಿ ಪ್ಲಾನ್ ಮಾಡಿ ತಿಳಿದವರ ಸಹಾಯ ತೆಗೆದುಕೊಂಡು ಮತ್ತು ಇದರ ಬಗ್ಗೆ ನೀವು ಸಹ ಸ್ವಲ್ಪ ಯೋಚನೆ … Read more

SC / ST ಸೈಟ್ ಜಮೀನು ಯಾವುದನ್ನು ಬೇಕಾದರೂ ಧೈರ್ಯದಿಂದ ತೆಗೆದುಕೊಳ್ಳಬಹುದು ಆದರೆ ಈ ದಾಖಲೆಗಳು ಇರಬೇಕು.!

ಕಳೆದ ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು PTCL ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆಯ ಪ್ರಕಾರವಾಗಿ SC / ST ಜಮೀನನ್ನು ಯಾರು ಇನ್ನು ಮುಂದೆ ಕೊಂಡುಕೊಳ್ಳುವಂತಿಲ್ಲ ಮತ್ತು ಈ ಹಿಂದೆ ಪರಾಭಾರೆ ಆಗಿದ್ದರೂ ಮೋ’ಸ ವಂ’ಚ’ನೆ ಅಥವಾ ಬೆದರಿಕೆಯಿಂದ ವರ್ಗಾವಣೆಯಾಗಿ ಕೇಸ್ ಕೋರ್ಟ್ ನಲ್ಲಿ ಇದ್ದರೆ ಅದಕ್ಕೆ ಯಾವುದೇ ವರ್ಷದಲ್ಲಿ ಮಾರಾಟವಾಗಿದ್ದರೂ ಅದಕ್ಕೂ ಈ ಕಾನೂನು ಅನ್ವಯಿಸುತ್ತದೆ. WhatsApp Group Join Now Telegram Group Join Now ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ … Read more

ಕೇವಲ 45 ಸಾವಿರದ ಈ ಮಿಷನ್ ನಿಂದ ತಿಂಗಳಿಗೆ ಒಂದು ಲಕ್ಷ ದುಡಿಯಬಹುದು ಯಾವುದೇ ಅನುಭವ ಬೇಕಾಗಿಲ್ಲ.!

  WhatsApp Group Join Now Telegram Group Join Now ಮನೆಯಲ್ಲೇ ಕುಳಿತು ಬಿಸಿನೆಸ್ ಮಾಡಿ ಹಣ ಸಂಪಾದನೆ ಮಾಡಬೇಕು ಎಂದು ಯೋಚಿಸುವ ಹೆಣ್ಣು ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಇಲ್ಲದೆ ಮತ್ತು ಹೆಚ್ಚಿನ ಬಂಡವಾಳ ಕೂಡ ಕೊಡಬೇಕಾದ ಅವಶ್ಯಕತೆ ಇಲ್ಲದೆ ನಿಮ್ಮ ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಆರಂಭಿಸಬಹುದಾದ ಒಂದು ಯಶಸ್ವಿ ಬಿಸಿನೆಸ್ ಬಗ್ಗೆ ಈ ಲೇಖನದಲ್ಲಿ ಪರಿಚಯ ಮಾಡಿಸಲು ಬಳಸುತ್ತಿದ್ದೇವೆ. ಇದಕ್ಕೆ ನಿಮ್ಮ ಬಳಿ ರೂ.45,000 ಬಂಡವಾಳ ಇದ್ದರೆ ಸಾಕು ಇದು ಯಾವ ಬಿಸಿನೆಸ್ ಎಂದರೆ … Read more

ಮನೆ ಕಟ್ಟಿಸುವಾಗ ಈ ವಿಚಾರಗಳು ತಿಳಿದಿದ್ದರೆ 4-5 ಲಕ್ಷ ಹಣ ಉಳಿಸಬಹುದು, ಪ್ರತಿಯೊಬ್ಬರು ತಿಳಿದುಕೊಳ್ಳಿ ಮುಂದೆ ಪಶ್ಚಾತಾಪ ಪಡುವುದು ತಪ್ಪುತ್ತದೆ.!

  WhatsApp Group Join Now Telegram Group Join Now ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆಗೆ ಮನೆ ಕಟ್ಟುವುದು ಎಷ್ಟು ಜವಾಬ್ದಾರಿಯುತ ಕೆಲಸ ಹಾಗೂ ಹೈ ಬಜೆಟ್ ನ ಕೆಲಸ ಎನ್ನುವುದನ್ನು ತಿಳಿಸುತ್ತದೆ. ಸದ್ಯಕ್ಕೆ ಈಗಿನ ಕಾಲದಲ್ಲಿ ಎರಡು ದಿನ ಮದುವೆ ಬೇಕಾದರೂ ಮಾಡಬಹುದು ಆದರೆ ವರ್ಷಪೂರ್ತಿ ಗಮನ ಕೊಡಬೇಕಾದ ಮನೆ ಕಟ್ಟಿಸುವ ಕೆಲಸ ಬಹಳ ರಿಸ್ಕ್. ಯಾಕೆಂದರೆ ದಿನ ಪ್ರತಿ ಇದಕ್ಕೆ ಖರ್ಚು ಇದ್ದೇ ಇರುತ್ತದೆ ಮತ್ತು ಅಷ್ಟೇ … Read more

ಪಿತ್ರಾರ್ಜಿತ ಆಸ್ತಿ ಮತ್ತು ಸ್ವಯಾರ್ಜಿತ ಆಸ್ತಿ ಎಂದರೇನು ಇದಕ್ಕೆ ನಿಜವಾದ ವಾರಸುದಾರರು ಯಾರು ಆಗುತ್ತಾರೆ ನೋಡಿ.!

  WhatsApp Group Join Now Telegram Group Join Now ಪ್ರತಿಯೊಬ್ಬರಿಗೂ ಕೂಡ ತಮ್ಮ ಕುಟುಂಬದ ಆಸ್ತಿ ವಿವರ ಗೊತ್ತಿರಬೇಕು. ಪ್ರತಿ ವ್ಯಕ್ತಿಗೂ ಖಂಡಿತವಾಗಿ ಮನೆ ಇರುತ್ತದೆ, ಖಾಲಿ ನಿವೇಶನ ಇರುತ್ತದೆ, ಹೊಲ ಗದ್ದೆ ಜಮೀನು ಇರುತ್ತದೆ. ಇದು ಯಾರು ಸ್ವತ್ತು? ಯಾರ ಹೆಸರಿನಲ್ಲಿದೆ? ಯಾರಿಂದ ತಂದೆಗೆ ಬಂದಿದೆ ಇದೆಲ್ಲವನ್ನು ತಿಳಿದುಕೊಂಡಿರಬೇಕು. ಹೀಗಿದ್ದಾಗ ಮಾತ್ರ ಮುಂದೆ ಆಸ್ತಿ ಸಂಬಂಧಿಸಿದವಾಗಿ ಯಾವುದೇ ತಕರಾರು ಬಂದರು ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಇತ್ಯರ್ಥ ಮಾಡಿಕೊಳ್ಳಬಹುದು. ಈ ವಿಚಾರ ಬಂದಾಗ … Read more

ಪೋಷಕರು ಮಾಡುವ ಈ ಕೆಲಸದಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ.! ಮಕ್ಕಳಿರುವ ಪೋಷಕರು ತಪ್ಪದೆ ನೋಡಿ.!

ಈಗಿನ ಕಾಲದಲ್ಲಿ ಮಕ್ಕಳನ್ನು ಅವರ ಪ್ರತಿಭೆಯಿಂದ ಅಳೆಯುವುದರ ಬದಲು ಅಂಕಗಳಿಂದಲೇ ಅಳೆಯಲಾಗುತ್ತಿದೆ. ನಿಮ್ಮ ಸುತ್ತಮುತ್ತ ಒಮ್ಮೆ ಕಣ್ಣಾಡಿಸಿ ನೋಡಿ ಅಂಕಗಳ ಆಧಾರಿತವಾಗಿಯೇ ಎಲ್ಲ ಕೆಲಸಗಳು ನಿರ್ಧಾರ ಆಗಿದೆಯೇ? ಹಾಗಾದರೆ ಹೋಟೆಲ್ ನಲ್ಲಿ ಟೇಸ್ಟ್ ನೋಡುವ ವ್ಯಕ್ತಿಗೇಕೆ ಅಷ್ಟು ಸಂಬಳ ಇದೆ, ಕಾಸ್ಟ್ಟೂಮ್ ಡಿಸೈನರ್ ಹೇಗೆ ಒಂದು ಡಿಸೈನ್ ಗೆ ಅಷ್ಟು ಡಿಮ್ಯಾಂಡ್ ಮಾಡುತ್ತಾರೆ. WhatsApp Group Join Now Telegram Group Join Now ಒಂದು ಪೇಂಟಿಂಗ್ ಗೆ ಯಾಕೆ ಅಷ್ಟು ಬಿಟ್ ಮಾಡಿ ಖರೀದಿಸುತ್ತಾರೆ, ಒಬ್ಬ … Read more

ಹಳೆಯ ಸ್ಕೂಟರ್ ಹೈಬ್ರಿಡ್ ಮಾಡ್ತಾರೆ, ಪೆಟ್ರೋಲ್ ಮತ್ತು ಬ್ಯಾಟರಿ ಎರಡರಲ್ಲೂ ಚಲಿಸುತ್ತದೆ ಎಷ್ಟು ದೂರ ಬೇಕಾದರೂ ಹೋಗಬಹುದು.!

ಈಗ ಎಲ್ಲೆಡೆ ಎಲೆಕ್ಟ್ರಿಕಲ್ ವಾಹನಗಳ (Electrical Vehicle) ಕ್ರಾಂತಿ ಶುರುವಾಗಿದೆ. ಇದರಿಂದ ಪೆಟ್ರೋಲ್ ಚಾರ್ಜ್ ಉಳಿಸಬಹುದು, ಇಂಧನ ಕೊರತೆ ತಗ್ಗುತ್ತದೆ ಮತ್ತು ನಮ್ಮ ಮೂಲಕ ಪರಿಸರಕ್ಕೆ ಆಗುವ ಹಾನಿಯೂ ಕೂಡ ಕಂಟ್ರೋಲ್ ಗೆ ಬರುತ್ತದೆ. ಈ ಉದ್ದೇಶದಿಂದ ಆಟೋಮೊಬೈಲ್ಸ್ ನಷ್ಟೇ ಸರ್ಕಾರಗಳು ಕೂಡ ಆಸಕ್ತಿ ವಹಿಸಿ ಎಲೆಕ್ಟ್ರಿಕಲ್ ವೆಹಿಕಲ್ ಗಳ ಉತ್ಪಾದನೆ ಮತ್ತು ಬಳಕೆಗೆ ಉತ್ತೇಜನ ನೀಡುತ್ತಿದೆ. WhatsApp Group Join Now Telegram Group Join Now ಆದರೆ ಈಗಾಗಲೇ ನಿಮ್ಮ ಬಳಿ ಪೆಟ್ರೋಲ್ ಬೈಕ್ … Read more

ಹೆಣ್ಣು ಮಕ್ಕಳ ಪಾಲನ್ನು ಅಣ್ಣತಮ್ಮಂದಿರು ಕೊಡದೇ ಇದ್ದರೆ ಅಥವಾ ಹಕ್ಕು ಖುಲಾಸೆ ಪತ್ರ ಬರೆಸಿ ಮೋಸ ಮಾಡಿದ್ದರೆ ಏನು ಮಾಡಬೇಕು ಗೊತ್ತಾ.?

ಈಗಿನ ಕಾಲದಲ್ಲಿ ಆಸ್ತಿ ವಿಚಾರಕ್ಕೆ ಗಲಾಟೆ ಪ್ರತಿ ಮನೆಯಲ್ಲಿ ಇದ್ದೇ ಇದೆ ಮತ್ತು ಅವಿಭಕ್ತ ಕುಟುಂಬದಲ್ಲಿ ಆಸ್ತಿ ವಿಭಾಗ ವಿಚಾರವಾಗಿ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳ ನಡುವೆ ಇಂತಹ ಜಗಳಗಳು ನಡೆಯುತ್ತಲೇ ಇರುತ್ತವೆ. 2006ರಲ್ಲಿ ತಿದ್ದುಪಡಿಯಾದ ಹಿಂದು ಉತ್ತರಾದಿತ್ವ ಕಾಯ್ದೆ ತಿದ್ದುಪಡಿ ಪ್ರಕಾರವಾಗಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳು ಕೂಡ ತಂದೆಯ ಆಸ್ತಿಯ ಪಾಲಿನಲ್ಲಿ ಸಮಾನ ಹಕ್ಕು ಹೊಂದಿದ್ದಾರೆ ಎಂದು ಹೇಳಲಾಗಿದೆ. WhatsApp Group Join Now Telegram Group Join Now ಹಾಗಾಗಿ ಕೂಡು … Read more

ಕಂದಾಯ ಇಲಾಖೆ ನೇಮಕಾತಿ, PUC ಆಗಿದ್ರೆ ಸಾಕು ಅರ್ಜಿ ಸಲ್ಲಿಸಿ ವೇತನ 42,000/-

  WhatsApp Group Join Now Telegram Group Join Now ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸರ್ಕಾರದ ಕಡೆಯಿಂದ ಇತ್ತೀಚಿನ ದಿನಗಳಲ್ಲಿ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತಂತೆ ಬ್ಯಾಕ್ ಟು ಬ್ಯಾಕ್ ನೋಟಿಫಿಕೇಶನ್ ಆಗಿ ಸಿಹಿ ಸುದ್ದಿ ಸಿಗುತ್ತಿದೆ. ಈಗ ಇದೇ ಸಾಲಿನಲ್ಲಿ ಮತ್ತೊಂದು ನೋಟಿಫಿಕೇಶನ್ ಆಗಿದ್ದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ (VO) ಹುದ್ದೆಗಳ ಭರ್ತಿಗೆ … Read more

WhatsApp Group Join Now
Telegram Group Join Now