ರಾಗಿ ಬೆಳೆದ ರೈತರಿಗೆ ಗುಡ್ ನ್ಯೂಸ್ ರಾಗಿ ಕ್ವಿಂಟಾಲ್ ಗೆ 3486.ರೂ ಬೆಂಬಲ ಬೆಲೆ ನಿಗದಿ.!

  WhatsApp Group Join Now Telegram Group Join Now ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ಭೀಕರ ಬರಗಾಲದ ಪರಿಸ್ಥಿತಿ ಎಲ್ಲರಿಗೂ ತಿಳಿದೇ ಇದೆ. ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳ ಬಹುತೇಕ ತಾಲೂಕುಗಳು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆಯಾಗಿದೆ. ಕೆಲವು ಭಾಗಗಳಲ್ಲಿ ಕೃಷಿ ಸಂಪೂರ್ಣವಾಗಿ ನೆಲಕಚ್ಚಿದ್ದು ಅಲ್ಪ ಭಾಗಗಳಲ್ಲಿ ಮಾತ್ರ ಸಾಧಾರಣ ಮಟ್ಟದಲ್ಲಿದೆ. ಇಷ್ಟೆಲ್ಲ ಸಂಕಷ್ಟಗಳ ನಡುವೆ ನೊಂ’ದಿರುವ ರೈತನಿಗೆ ಸರ್ಕಾರ ಬರ ಪರಿಹಾರದ ಹಣ ನೆರವು ಸಿಕ್ಕಿದ್ದು ಈಗಾಗಲೇ ರಾಜ್ಯ ಸರ್ಕಾರದ ಕಡೆಯಿಂದ ಮೊದಲನೇ ಕಂತಿನಲ್ಲಿ … Read more

ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಸಿಗದೇ ಇದ್ದವರು ಈ ರೀತಿ ಮಾಡಿ.! ಹಣ ಜಮೆ ಆಗುತ್ತೆ.!

  WhatsApp Group Join Now Telegram Group Join Now ಕರ್ನಾಟಕ ರಾಜ್ಯ ಸರ್ಕಾರ (Karnataka Government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಮಹತ್ತರವಾದ ಯೋಜನೆ ಮಹಿಳೆಯರಿಗಾಗಿ ಮೀಸಲಾದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಇದುವರೆಗೆ 6 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿದೆ. 7ನೇ ಕಂತಿನ ಅಂದರೆ ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣದ ಬಗ್ಗೆ ಈಗ ಸರ್ಕಾರದಿಂದ ಒಂದು ಅಧಿಕೃತ ಅಪ್ಡೇಟ್ (Update) ಹೊರಬಿದ್ದಿದೆ. ಅದೇನೆಂದರೆ ಮಾರ್ಚ್ 15ರಂದು ಸರ್ಕಾರದ ಕಡೆಯಿಂದ ಮಹಿಳಾ ಮತ್ತು ಮಕ್ಕಳ … Read more

ಮುಂದಿನ 5 ವರ್ಷ ಉಚಿತ ರೇಷನ್.! ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ.!

  WhatsApp Group Join Now Telegram Group Join Now ಲೋಕಸಭಾ ಚುನಾವಣೆ – 2024 (Lokasabha Election – 2024) ಹತ್ತಿರದವಾಗಿ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳಿಂದ ಪ್ರಣಾಳಿಕೆಯಿಂದ ಹೊಚ್ಚ ಹೊಸ ಯೋಜನೆಗಳ ಘೋಷಣೆಯಾಗುತ್ತಿದೆ. ಏಪ್ರಿಲ್ 19, 2024 ರಿಂದ ಭಾರತದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಪ್ರಯುಕ್ತವಾಗಿ ಕಳೆದ ವಾರವಷ್ಟೇ ಕಾಂಗ್ರೆಸ್ ಸರ್ಕಾರವು ಐದು ಮಹಿಳಾ ಖಾತರಿ ನ್ಯಾಯ ಯೋಜನೆಯನ್ನು ಘೋಷಿಸಿ ದೇಶದ ಮಹಿಳೆಯರ ಗಮನ ಸೆಳೆದಿದೆ. ಇತ್ತ BJP ಯು … Read more

ಉಚಿತ ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!

  WhatsApp Group Join Now Telegram Group Join Now ದೇಶದಲ್ಲಿ ಹಲವಾರು ಉಚಿತ ಮಾದರಿ ವಸತಿ ಶಾಲೆಗಳು ಇವೆ. ದೇಶದಲ್ಲಿರುವ ಬಡ ಪ್ರತಿಭಾವಂತ ಕುಟುಂಬಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಮತ್ತು ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳು ಕೂಡ ಗುಣಮಟ್ಟದ ಶಿಕ್ಷಣ ಪಡೆಯುವಂತಾಗಲಿ ಎನ್ನುವ ಉದ್ದೇಶದಿಂದ ಇಂತಹ ಶಾಲೆಗಳನ್ನು ನಿರ್ಮಿಸಿ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡುತ್ತಿದೆ. ಮೊರಾರ್ಜಿ ದೇಸಾಯಿ ಶಾಲೆ, ನವೋದಯ ಶಾಲೆ, ಏಕಲವ್ಯ ಶಾಲೆಯ ರೀತಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಮೂಲಕ … Read more

ಎಷ್ಟೇ ಶೆಕೆ ಇದ್ದರೂ ಕೂಲ್ ಮಾಡುತ್ತದೆ ಈ ಕೂಲಾರ್, ಕೇವಲ ರೂ.1250ಕ್ಕೆ ಸಿಗುತ್ತಿದೆ ಮಿನಿ ಏರ್ ಕೂಲರ್.!

ಬೇಸಿಗೆಕಾಲ (Summer) ಆರಂಭವಾಯಿತು. ಮಾರ್ಚ್ ತಿಂಗಳಿನ ಮುಂಚೆ ವಾತಾವರಣ ಬಹಳ ಬಿಸಿಯಾಗಿ ಹೋಗಿದೆ ಅದರಲ್ಲೂ ಕಳೆದ ವರ್ಷ ಮಳೆ ಇಲ್ಲದೆ ಇರುವುದು ಭೂಮಿಯ ಕಾವನ್ನೂ ಹೆಚ್ಚಿಸಿದೆ. ಮನೆಯಲ್ಲೂ ಕೂಡ ಇರಲು ಆಗುತ್ತಿಲ್ಲ, ಮನೆ ಹೊರಗಡೆಯೂ ಇದೆ ಅನುಭವ ಹೀಗೆ ಎಷ್ಟು ಫ್ಯಾನ್ ಹಾಕಿಕೊಂಡು ಓಡಿಸಿದರೂ ಸಾಕಾಗುವುದಿಲ್ಲ ಎಂದು ಬೇಜಾರು ಮಾಡಿಕೊಳ್ಳುತ್ತಿರುವವರಿಗೆ ಒಂದು ಸಮಾಧಾನಕರ ಸುದ್ದಿ ಇದೆ. WhatsApp Group Join Now Telegram Group Join Now ಫ್ಯಾನ್, AC, ಕೂಲರ್ ಇದ್ದರು ಒಂದು ವೇಳೆ ಕರೆಂಟ್ … Read more

ಮುರ್ರೆಲ್ ಮೀನು ಸಾಕಾಣಿಕೆ ಮಾಡಿದ್ರೆ ತಿಂಗಳಿಗೆ 2 ಲಕ್ಷ ಆದಾಯ ಗ್ಯಾರಂಟಿ, ಕಂಪನಿಯೇ ಮೀನನ್ನು ಬೈ ಬ್ಯಾಕ್ ಕೂಡ ಮಾಡುತ್ತೆ.!

  WhatsApp Group Join Now Telegram Group Join Now ಮೀನುಗಾರಿಕೆ (fish farming) ಕೂಡ ಕೃಷಿಯ ಒಂದು ಭಾಗವೇ. ಮೀನುಗಾರಿಕೆ ಕೂಡ ಆಹಾರ ಉತ್ಪಾದನೆಯ ಮೂಲ ಆಗಿರುವುದರಿಂದ ಸರ್ಕಾರಗಳು ಮೀನುಗಾರಿಕೆಗೆ ಬಹಳಷ್ಟು ಬೆಂಬಲ ನೀಡುತ್ತಿದೆ. ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಮೀನುಗಾರರಿಗೆ ಘಟಕ ಸ್ಥಾಪನೆಯ ವೆಚ್ಚಕ್ಕೆ ಸರ್ಕಾರದಿಂದ ವಿವಿಧ ಯೋಜನೆಗಳಲ್ಲಿ ಸಬ್ಸಿಡಿ ಲೋನ್ ಗಳು (Government Subsidy Schemes) ಕೂಡ ಸಿಗುತ್ತವೆ. ಮಹಿಳೆಯರಿಗೆ ಮತ್ತು ಪರಿಶಿಷ್ಟ ಜಾತಿ ಪಂಗಡದವರಿಗೆ ಇನ್ನು ಹೆಚ್ಚಿನ ಆದ್ಯತೆ ಇರುತ್ತದೆ ಮೀನುಗಾರಿಕೆ ತರಬೇತಿ … Read more

ಕಾರ್ಮಿಕ ಕಾರ್ಡ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ 10,000 ಆರ್ಥಿಕ ನೆರವು, ಅರ್ಜಿ ಸಲ್ಲಿಸುವುದು ಹೇಗೆ? ಎಲ್ಲಿ? ಏನೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  WhatsApp Group Join Now Telegram Group Join Now ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿ (KBOCWWB) ವತಿಯಿಂದ ನೋಂದಾಯಿತರಾಗಿರುವ ಎಲ್ಲಾ ಕಾರ್ಮಿಕರಿಗೂ ಕೂಡ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಈಗಾಗಲೇ ಮಂಡಳಿಯಲ್ಲಿ ನೋಂದಣಿಯಾಗಿ ಲೇಬರ್ ಕಾರ್ಡ್ (Labour Card) ಹೊಂದಿರುವಂತಹ ಕಾರ್ಮಿಕರು ಸರ್ಕಾರದಿಂದ ಹತ್ತಾರು ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಕಾರ್ಮಿಕರಿಗೆ ಮಾತ್ರವಲ್ಲದೇ ಕಾರ್ಮಿಕರ ಕುಟುಂಬಕ್ಕೂ ಕೂಡ ಈ ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಆ ಪ್ರಕಾರವಾಗಿ ಕಾರ್ಮಿಕರ ಮಕ್ಕಳಿಗೆ … Read more

ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಕೇವಲ 10,000 ಡಿಪಾಸಿಟ್ ಇಟ್ಟರೆ ಸಾಕು 7 ಲಕ್ಷ ಸಿಗಲಿದೆ.!

  WhatsApp Group Join Now Telegram Group Join Now ಹಣ ಉಳಿತಾಯ (Saving) ಎನ್ನುವುದು ಈಗ ಜೀವನದ ಮೊದಲ ಆದ್ಯತೆ. ಯಾಕೆಂದರೆ ಹಣಕಾಸಿನ ಅವಶ್ಯಕತೆ ಯಾವಾಗ ಬರುತ್ತದೆ ಎಂದು ಹೇಳಲು ಆಗುವುದಿಲ್ಲ ಹಾಗೆ ಒಂದೇ ಬಾರಿಗೆ ನಮ್ಮ ದೊಡ್ಡ ಕನಸುಗಳಿಗೆ ಹಣ ತರಲು ಆಗುವುದಿಲ್ಲ. ಹೀಗಾಗಿ ಪ್ರತಿ ತಿಂಗಳು ಕೂಡ ನಮ್ಮ ಸಂಬಳದಲ್ಲಿ ಸ್ವಲ್ಪ ಮೊತ್ತದ ಹಣವನ್ನು ಭವಿಷ್ಯದ ಕನಸುಗಳಿಗಾಗಿ ಅಥವಾ ಮುಂದೆ ಬರುವ ಜವಾಬ್ದಾರಿಗಳಿಗೆ ಅನುಕೂಲವಾಗಲಿ ಎಂದು ಉಳಿತಾಯ ಮಾಡಬೇಕು. ಈ ರೀತಿ … Read more

ಸೈಟ್, ಆಸ್ತಿ ಪತ್ರ, ಜಮೀನಿನ ಎಲ್ಲಾ ದಾಖಲೆಗಳನ್ನು ಕೇವಲ ಒಂದೇ ಕ್ಲಿಕ್ ನಲ್ಲಿ ಮೊಬೈಲ್ ಮೂಲಕವೇ ಡೌನ್ಲೋಡ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!

ರೈತರಿಗೆ (farmers) ತಮ್ಮ ಜಮೀನಿನ ಕುರಿತಾದ ಸಾಕಷ್ಟು ದಾಖಲೆಗಳ ಅವಶ್ಯಕತೆ (Agriculture land documents) ಇರುತ್ತವೆ. ಸರ್ಕಾರವು ರೈತರಿಗೆ ಜಮೀನಿಗೆ ಸಂಬಂಧಪಟ್ಟ ಹಾಗೆ ಅನುದಾನಗಳನ್ನು ನೀಡುವಾಗ ಅಥವಾ ಭೂಮಿಯನ್ನು ಪರಭಾರೆ ಮಾಡುವ ಸಂದರ್ಭದಲ್ಲಿ ಅಥವಾ ಆಸ್ತಿಗೆ ಸಂಬಂಧ ಪಟ್ಟ ಹಾಗೆ ಯಾವುದಾದರೂ ಲೋನ್ ತೆಗೆದುಕೊಳ್ಳುವಾಗ ಇವುಗಳಲ್ಲಿ ಕೆಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. WhatsApp Group Join Now Telegram Group Join Now ಒಂದು ವೇಳೆ ರೈತನ ಬಳಿ ಆ ದಾಖಲೆಗಳು ಇಲ್ಲದೇ ಇದ್ದಾಗ ಅಥವಾ ಹೆಚ್ಚಿನ ದಾಖಲೆಗಳು … Read more

ಹೊಸ ವೋಟರ್ ಐಡಿ ಮತ್ತು ತಿದ್ದುಪಡಿ.! ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸಬಹುದು ಇಲ್ಲಿದೆ ನೋಡಿ ಮಾಹಿತಿ.!

  WhatsApp Group Join Now Telegram Group Join Now 18 ವರ್ಷ ತುಂಬಿದ ವ್ಯಕ್ತಿಯು ಮತದಾನದ ಹಕ್ಕನ್ನು (Voting rights) ಪಡೆಯುತ್ತಾನೆ. ಗ್ರಾಮ ಪಂಚಾಯಿತಿ, ವಿಧಾನಸಭಾ ಚುನಾವಣೆಗಳು ಹಾಗೂ ಲೋಕಸಭಾ ಚುನಾವಣೆಗಳಲ್ಲಿ ನಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದರೆ ಭಾರತೀಯ ಚುನಾವಣಾ ಆಯೋಗದ (ECI) ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡು ಮತದಾನದ ಚೀಟಿಯನ್ನು (Voter ID) ಪಡೆದಿರಬೇಕು. ಇದರಲ್ಲಿ ಹೆಸರು, ವಯಸ್ಸು, ಹುಟ್ಟಿದ ದಿನಾಂಕ, ವಿಳಾಸ, ಮತಗಟ್ಟೆ ಕ್ಷೇತ್ರ ಇತ್ಯಾದಿ ವಿವರಗಳು ಇರುತ್ತವೆ. ಇದನ್ನು ಗುರುತಿನ … Read more

WhatsApp Group Join Now
Telegram Group Join Now