ಪತ್ನಿ ಬರ್ತಡೇಗೆ ನಟ ದರ್ಶನ್ ಅವರು ಕೊಟ್ಟ ಸರ್ಪ್ರೈಸ್ ನೋಡಿ ಶಾ’ಕ್ ಆದ ವಿಜಯಲಕ್ಷ್ಮಿ.

ಕನ್ನಡ ಚಲನಚಿತ್ರ ರಂಗದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವಂತಹ ನಟ ಎಂದರೆ ಅದು ಡಿ ಬಾಸ್ ಹೌದು ಕನ್ನಡದ ಸ್ಟಾರ್ ನಟರುಗಳಲ್ಲಿ ದರ್ಶನ್ ಕೂಡ ಒಬ್ಬರು ಹೌದು ದರ್ಶನ್ ಅವರ ಸಿನಿಮಾಗಳು ರಿಲೀಸ್ ಆಗಲೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಕುಳಿತಿರುತ್ತಾರೆ ದರ್ಶನ್ ಅವರು ಅಭಿನಯಿಸಿರುವಂತಹ ಬಹುತೇಕ ಎಲ್ಲಾ ಸಿನಿಮಾಗಳು ಸಹ ಸೂಪರ್ ಹಿಟ್ ಆಗಿವೆ ಇದೀಗ ದರ್ಶನ್ ಅವರು ಕ್ರಾಂತಿ ಸಿನಿಮಾದಲ್ಲಿ ನಟಿಸಿದ್ದು ಇನ್ನೇನು ರಿಲೀಸ್ ಗೆ ರೆಡಿಯಾಗಿದೆ ಈ ಒಂದು ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಾ ಇದ್ದಾರೆ. … Read more

ಅಪ್ಪು ನಮ್ಮೆಲ್ಲರನ್ನು ಬಿಟ್ಟು ಹೋಗುವ ಮುಂಚೆ ದರ್ಶನ್ ಮತ್ತು ಸುದೀಪ್ ಬಗ್ಗೆ ಹೇಳಿದ ಮಾತುಗಳು ಇದೀಗ ವೈರಲ್ ಆಗಿದೆ. ಅಷ್ಟಕ್ಕೂ ಅಪ್ಪು ಹೇಳಿದ್ದೇನೂ ಗೊತ್ತಾ.?

ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನೆಲ್ಲ ಅ’ಗ’ಲಿ ಒಂದು ವರ್ಷಗಳಾದರೂ ಸಹ ಇನ್ನು ಅಭಿಮಾನಿಗಳ ಮನಸ್ಸಿನಲ್ಲಿ ರಾರಾಜಿಸುತ್ತಿದ್ದಾರೆ ಪುನೀತ್ ರಾಜ್‌ಕುಮಾರ್ ಅವರು ಯಾಕೆ ಎಲ್ಲರಿಗೂ ಇಷ್ಟವಾಗುತ್ತಾರೆ ಎಂದರೆ ಅವರು ತಾನು ಒಬ್ಬ ಸ್ಟಾರ್ ನಟ ಎನ್ನುವಂತಹ ಹಮ್ಮು ಬಿಮ್ಮು ಮನಸ್ಸಿನಲ್ಲಿ ಇಟ್ಟುಕೊಂಡಿರಲಿಲ್ಲ ಎಲ್ಲರಂತೆ ತಾನು ಒಬ್ಬ ಮನುಷ್ಯ ಎಂದು ಭಾವಿಸಿಕೊಂಡಿದ್ದರು. ಇದೀಗ ಪುನೀತ್ ಅವರು ದರ್ಶನ್ ಮತ್ತು ಸುದೀಪ್ ಅವರ ಬಗ್ಗೆ ಮಾತನಾಡಿರುವಂತಹ ಕೆಲವೊಂದು ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದೆ. ತಮ್ಮ ಸಹನಟರನ್ನು ಸಹ ತುಂಬಾ ಗೌರವದಿಂದ ಕಾಣುತ್ತಿದ್ದಂತಹ … Read more

ದರ್ಶನ್ ಹೊಸದಾಗಿ ಖರೀದಿಸಿದ ಲ್ಯಾಂಬೋರ್ಗಿನಿ ಕಾರು ಬೆಲೆ ಎಷ್ಟು ಗೊತ್ತಾ .? ಬಾಯಿ ಮೇಲೆ ಬೆರಳು ಇಡುತ್ತೀರಾ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರುಗಳಲ್ಲಿ ಮೊದಲನೆ ಸಾರಿನಲ್ಲಿ ಇದ್ದಾರೆ ಅವರು ಎಲ್ಲೇ ಹೋದರು ಕೂಡ ಅವರ ಅಭಿಮಾನಿಗಳು ಅವರ ಸುತ್ತ ಸುತ್ತುವರೆಯುತ್ತಾರೆ. ಇನ್ನು ಎಲ್ಲರಿಗೂ ತಿಳಿದಿರುವ ಹಾಗೆ ನಟ ದರ್ಶನ್ ಅವರು ಪ್ರಾಣಿ ಪ್ರಿಯರು ಹಾಗೆಯೇ ಅವರಿಗೆ ದುಬಾರಿ ಕಾರುಗಳ ಮೇಲೆ ಕ್ರೇಜ್ ಕೂಡ ಇದೆ ಇತ್ತೀಚಿಗಷ್ಟೇ ದರ್ಶನ್ ಅವರ ಕಾರ್ ಕಲೆಕ್ಷನ್ ಗೆ ಮತ್ತೊಂದು ದುಬಾರಿ ಕಾರು ಸೇರಿಕೊಂಡಿದೆ ಎಂಬುದು ಈಗ ತಿಳಿದು ಬಂದಿದೆ. … Read more

ಇಂದು ಅಪ್ಪು ಸಮಾಧಿಗೆ ಭೇಟಿ ಕೊಟ್ಟು ದರ್ಶನ್ ಹಾಗೂ ಪತ್ನಿ ಏನು ಮಾಡಿದ್ದಾರೆ ಗೊತ್ತಾ? ಸಮಾಧಿ ಮುಂದೆ ದರ್ಶನ್ ಕಣ್ಣೀರು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಹ’ಗ’ಲಿ ಇಂದಿಗೆ ಒಂದು ವರ್ಷಗಳು ಕಳೆಯುತ್ತಾ ಬಂದಿದೆ. ಮೊದಲನೇ ವರ್ಷದ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ಕುಟುಂಬಸ್ಥರು ಶಾಸ್ತ್ರೋತ್ರ ವಾಗಿ ಪೂಜೆಯನ್ನು ನೆರವೇರಿಸಿದ್ದಾರೆ ಹಾಗೆ ಅಪ್ಪು ಅವರಿಗೆ ಇಷ್ಟವಾದಂತಹ ತಿಂಡಿ ತಿನಿಸುಗಳನ್ನು ಇಟ್ಟು ದೊಡ್ಡ ಮನೆ ಕುಟುಂಬ ಸಮಾಧಿಯ ಮುಂದೆ ಪೂಜೆ ಮಾಡಿದ್ದಾರೆ ಅಪ್ಪು ಅವರ ಸಮಾಧಿಯ ಬಳಿ ಒಂದು ಲಕ್ಷಕ್ಕೂ ಹೆಚ್ಚು ಜನರು ಇಂದು ಆಗಮಿಸಿದ್ದು ಪುಣ್ಯತಿಥಿಯ ಹಿನ್ನೆಲೆಯಲ್ಲಿ ಬಂದಂತಹ ಅಭಿಮಾನಿಗಳಿಗೆ ಉಪಹಾರ ಊಟ … Read more

ಅತಿ ಹೆಚ್ಚು ದಾನ ಮಾಡಿರುವ ನಟ ಯಾರು ಗೊತ್ತಾ.? ಎನ್.ಜಿ.ಓ ಬಹಿರಂಗ ಪಡಿಸಿದ ನಿಖರ ಮಾಹಿತಿ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

ಈ ಬದುಕು ಎಂಬುದೇ ಹೀಗೆ ಯಾವಾಗ ಯಾರಿಗೆ ಏನು ಆಗುತ್ತದೆ ಎಂಬುದನ್ನು ಯಾರಿಂದಲೂ ಕೂಡ ಖಚಿತವಾಗಿ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಇಂದು ಶ್ರೀಮಂತ ಆಗಿರುವ ವ್ಯಕ್ತಿ ನಾಳೆ ಬಡವನಾಗಬಹುದು, ಹಾಗೆಯೇ ನೆನ್ನೆ ಬಡವ ಆಗಿರುವಂತಹ ವ್ಯಕ್ತಿ ಇಂದು ಶ್ರೀಮಂತ ಕೂಡ ಆಗಬಹುದು. ಬದುಕಿನಲ್ಲಿ ಚಮತ್ಕಾರ ಮತ್ತು ಅದೃಷ್ಟ ಎಂಬುವುದು ಯಾವಾಗ ಬೇಕಾದರೂ ಕೂಡ ಒಲಿಯಬಹುದು ಈ ಕಾರಣಕ್ಕಾಗಿ ನಾವು ವ್ಯಕ್ತಿಯ ಪರಿಸ್ಥಿತಿಯನ್ನು ನೋಡಿ ಈ ಯಿಸಾಳಿಸಬಾರದು. ಇದು ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಸಹಾಯ ಮಾಡುವಂತಹ ಮನಸ್ಸು ಎಲ್ಲಾ … Read more

ಯಶ್ ಜೊತೆ ಸಿನಿಮಾ ಮಾಡ್ತೀರಾ ಅಂತ ಪ್ರಶ್ನೆ ಕೇಳಿದ್ಕೆ ದರ್ಶನ್ ಕೊಟ್ಟ ಉತ್ತರವೇನು ಗೊತ್ತಾ‌.? ನಿಜಕ್ಕೂ ಆಶ್ಚರ್ಯ ಆಗುತ್ತೆ.!

ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ಇವರು ಕರ್ನಾಟಕದಲ್ಲಿ ಮಾತ್ರ ಹೆಸರುವಾಸಿಯಾಗಿರದೇ ಇಡೀ ಪ್ರಪಂಚದಾದ್ಯಂತ ಇವರ ಬಗ್ಗೆ ಮಾತನಾಡುತ್ತಿರುವುದನ್ನು ನಾವು ನೋಡಬಹುದಾಗಿದೆ. ಕೇವಲ ಒಂದೇ ಒಂದು ಸಿನಿಮಾದಲ್ಲಿ ನ್ಯಾಷನಲ್ ಸ್ಟಾರ್ ಆಗಿ ಬೆಳೆದಂತಹ ವ್ಯಕ್ತಿಯಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಂತಾನೇ ಹೇಳಬಹುದು. ಕೇವಲ ಒಂದು ಕಿರುತೆರೆ ಧಾರಾವಾಹಿಯಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ಇದ್ದಂತಹ ವ್ಯಕ್ತಿ ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಅಂದರೆ ಇವರ ಪರಿಶ್ರಮವನ್ನು ಖಂಡಿತವಾಗಿಯೂ ಕೂಡ ನಾವೆಲ್ಲರೂ ಮೆಚ್ಚಲೇ ಬೇಕಾಗುತ್ತದೆ. ಇದೇ ರೀತಿಯಾಗಿ … Read more

ಕನ್ನಡ ಚಿತ್ರರಂಗದ ನಂಬರ್ ಒನ್ ಸ್ಟಾರ್ ನಟ ಯಾರು ಗೊತ್ತಾ.? ಗೂಗಲ್ ಬಿಚ್ಚಿಟ್ಟ ಮಾಹಿತಿ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರ.

ಭಾರತೀಯ ಚಿತ್ರರಂಗದ ಬಾಸ್ ಯಾರು ಎಂದು ಗೂಗಲ್ ಸರ್ಚ್ ಮಾಡಿದಾಗ ಬರುವಂತಹ ಹೆಸರು ನೀವೇನಾದರೂ ತಿಳಿದರೆ ಖಂಡಿತ ಆಶ್ಚರ್ಯ ಪಡುತ್ತೀರಾ ಹೌದು ನಮ್ಮ ಕರ್ನಾಟಕದ ನಟ ಇಷ್ಟರಮಟ್ಟಿಗೆ ಬೆಳವಣಿಗೆ ಆಗಿರುವುದು ನಮ್ಮೆಲ್ಲರ ಹೆಮ್ಮೆ ಹೌದು ಸ್ಯಾಂಡಲ್ ವುಡ್‌ ನ ಹಲವಾರು ನಾಯಕ ನಟರುಗಳಲ್ಲಿ ಕರ್ನಾಟಕ ಭಾರತದ ಬಾಸ್ ಎಂದೆ ಗುರುತಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಇದಕ್ಕೆ ಒಂದು ಗತ್ತು ಗಾಂಭೀರ್ಯ ಹಾಗೆಯೇ ಚಿತ್ರರಂಗದಲ್ಲಿ ತನ್ನದೇ ಆದಂತಹ ದೊಡ್ಡ ಸ್ಥಾನವನ್ನು ಹೊಂದಿರಬೇಕು. ಭಾರತೀಯ ಚಿತ್ರರಂಗದ ಬಾಸ್ ಬೇರೆ ಯಾರು … Read more

ಇದುವರೆಗೂ ಒಂದು ಹನಿ ಎಣ್ಣೆ ಮುಟ್ಟದ ಕನ್ನಡದ ಸ್ಟಾರ್ ಹೀರೋಗಳು ಯಾರು ಗೊತ್ತಾ?

ತೆರೆ ಮೇಲೆ ಕಾಣುವ ಹೀರೋಗಳು ಎಂದರೆ ನಾವು ನಿಜ ಜೀವನದಲ್ಲೂ ಕೂಡ ಅವರು ಹಾಗೆ ಇರುತ್ತಾರೆ ಎಂದು ಕೊಡುತ್ತೇವೆ. ಎಷ್ಟೋ ಜನರು ಇದಕ್ಕೆ ನಿಜ ಜೀವನದಲ್ಲಿ ವಿರುದ್ಧವಾಗಿರುತ್ತಾರೆ. ಯಾಕೆಂದರೆ ಅವರು ಕಲಾವಿದರುಗಳು ಅವರು ತೆರೆ ಮೇಲೆ ಬರಿ ಪಾತ್ರವನ್ನು ಅಷ್ಟೇ ಅನುಸರಿಸಿ ಆ ರೀತಿ ಅಭಿನಯ ಮಾಡುತ್ತಿರುತ್ತಾರೆ ಆದರೆ ತೆರೆ ಹಿಂದೆ ಅವರಿಗೊಂದು ವೈಯಕ್ತಿಕ ಬದುಕಿದೆ ಎಷ್ಟೋ ಜನ ಕಲಾವಿದರುಗಳು ತೆರೆ ಮೇಲೆ ಖಳನಾಯಕನಾಗಿ ಅಭಿನಯ ಮಾಡಿದರೂ ಕೂಡ ನಿಜ ಜೀವನದಲ್ಲಿ ತುಂಬಾ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರು. … Read more

ಅಪ್ಪು ಅವರಿಗೆ ದರ್ಶನ್ ನಿಜವಾಗಲೂ ಅವಮಾನ ಮಾಡಿದ್ರಾ ಸತ್ಯ ಇಲ್ಲಿದೆ ನೋಡಿ.

ಚಿತ್ರರಂಗದಲ್ಲಿ ಆಗಾಗ ಸ್ಟಾರ್ ಗಳ ನಡುವೆ ವಾರ್ ನಡೆಯುತ್ತಲೇ ಇರುತ್ತದೆ ಆದರೆ ಇದೀಗ ಸ್ಟಾರ್ ನಟರುಗಳ ಅಭಿಮಾನಿಗಳ ಮಧ್ಯದಲ್ಲಿ ವಾರ್ ಶುರುವಾಗಿದೆ ಈ ಒಂದು ವಿವಾದ ಎಲ್ಲಿಂದ ಶುರುವಾಗಿತ್ತು ಎಂದು ನೋಡುವುದಾದರೆ. ಬಾಕ್ಸ್ ಆಫೀಸ್ ಕರ್ನಾಟಕ ಎಂಬ ಟ್ವಿಟರ್ ಪೇಜ್ ನಲ್ಲಿ ದರ್ಶನ್ ಅವರು ಮಾತನಾಡಿರುವಂತಹ ಒಂದು ವಿಡಿಯೋ ತುಣುಕನ್ನು ಹಾಕಲಾಗಿತ್ತು ಹಾಗೆಯೆ ಅಲ್ಲಿ ಹೀಗೆ ಬರೆಯಲಾಗಿತ್ತು ನಿಮ್ಮ ಫ್ಯಾನ್ ಬೇಸ್ ತೋರಿಸೋಕೆ ಸತ್ತು ದೇವರಾಗಿರುವಂತಹ ಅಪ್ಪು ಸರ್ ಅವಮಾನಿಸುವುದು ಸರಿಯಲ್ಲ ನಿಮ್ಮ ಅಭಿಮಾನಿಗಳ ಬಗ್ಗೆ ಹೊಗಳಿ … Read more