ಅಪ್ಪು ಜೊತೆ ಆಕ್ಟ್ ಮಾಡಲು ಆಫರ್ ಸಿಕ್ರು ಅದನ್ನು ತಿರಸ್ಕರಿಸಿದ ಮೇಘಾನ ರಾಜ್ ಕಾರಣವೇನು ಗೊತ್ತ.?

ನಮ್ಮ ಕನ್ನಡ ಚಲನಚಿತ್ರ ರಂಗಕ್ಕೆ ಪುನೀತ್ ರಾಜ್‌ಕುಮಾರ್ ಅವರು ನೀಡಿರುವಂತಹ ಕೊಡುಗೆ ಅಪಾರವಾದದ್ದು ತಮ್ಮ ನಟನೆಯ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದರು ಎಂದರೆ ತಪ್ಪಾಗುವುದಿಲ್ಲ, ಪುನೀತ್ ರಾಜ್‌ಕುಮಾರ್ ಯಾವುದೇ ಪಾತ್ರವನ್ನು ಕೊಟ್ಟರು ಸಹ ಲೀಲಾ ಜಲವಾಗಿ ನಿರ್ವಹಿಸುತ್ತಾ ಇದ್ದರು ಹಾಗೆಯೇ ಎಲ್ಲಾ ಜವಾಬ್ದಾರಿಗಳನ್ನು ಸಹ ಅಚ್ಚುಕಟ್ಟಾಗಿ ನಡೆಸಿಕೊಡುತ್ತಾ ಇದ್ದರು. ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಅವರು ಬದುಕಿದ್ದಂತಹ ಸಮಯದಲ್ಲಿ ತಿಳಿದಿರುವುದಕ್ಕಿಂತ ಅವರು ನಮ್ಮೆಲ್ಲರನ್ನು ಅ’ಗ’ಲಿ’ದ ನಂತರ ಅವರ ಬಗ್ಗೆ ಇನ್ನಷ್ಟು ಮಾಹಿತಿಗಳು ನಮಗೆ … Read more

ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಅಣ್ಣಂದಿರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್.

ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡಿರುವುದು ನಮ್ಮ ಕನ್ನಡ ಚಲನಚಿತ್ರ ರಂಗಕ್ಕೆ ಅತಿ ದೊಡ್ಡ ನಷ್ಟ ಎಂದು ಹೇಳಬಹುದು ಹೌದು ಅಪ್ಪು ಅ’ಗ’ಲಿ’ದ ನಂತರ ಅದೆಷ್ಟೋ ಜನ ನೋವಿನ ಸಾಗರದಲ್ಲಿ ಇದ್ದಾರೆ ಎಂದೇ ಹೇಳಬಹುದು. ಅಭಿಮಾನಿಗಳು ಅಷ್ಟೇ ಅಲ್ಲದೆ ಅಪ್ಪು ಅವರ ಕುಟುಂಬಸ್ಥರು ಸಹ ಈ ಒಂದು ನೋವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಅಣ್ಣಂದಿರನ್ನು ಹೆಚ್ಚು ಪ್ರೀತಿಸುತ್ತಿದ್ದರು. ಅಪ್ಪು ಅವರು ನಮ್ಮನ್ನು ಅ’ಗ’ಲಿ’ದ ನಂತರ ಮೂರು ಸಿನಿಮಾಗಳು ರಿಲೀಸ್ ಆದವು ಎಲ್ಲ ಸಿನಿಮಾಗಳು ಸಹ … Read more

ಪುನೀತ್ ರಾಜ್‌ಕುಮಾರ್ ಹಾಗೂ ಅಂಬರೀಶ್ ಅವರ ಪ್ರತಿಮೆಯನ್ನು ನಿರ್ಮಿಸಿ ಅರಮನೆ ಅಂತ ದೇವಸ್ಥಾನವನ್ನು ಕಟ್ಟಿರುವ ಅಭಿಮಾನಿ, ತಪ್ಪದೆ ವಿಡಿಯೋ ನೋಡಿ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿ ಅದೇನೆಂದರೆ ಅಂಬರೀಶ್ ಹಾಗು ಪುನೀತ್ ರಾಜ್‌ಕುಮಾರ್ ಅವರು ದೈಹಿಕವಾಗಿ ಎಲ್ಲರನ್ನು ಅಗಲಿದ್ದರೂ ಸಹ ಕನ್ನಡಿಗರ ಹೃದಯದಲ್ಲಿ ಸದಾ ಅಜರಾ ಮರರಾಗಿರುತ್ತಾರೆ. ಇದೀಗ ಪುನೀತ್ ರಾಜ್‌ಕುಮಾರ್ ಮತ್ತು ಅಂಬರೀಶ್ ಅವರ ಅಭಿಮಾನಿಗಳು ಒಂದೇ ಗುಡಿಯಲ್ಲಿ ಇಬ್ಬರು ಮೇರು ನಟರಾದಂತಹ ಪುನೀತ್ ಮತ್ತು ಅಂಬರೀಶ್ ಅವರ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ತಮ್ಮ ಅಭಿಮಾನ ಎಷ್ಟಿದೆ ಎಂದು ವ್ಯಕ್ತಪಡಿಸಿದ್ದಾರೆ. ಮದ್ದೂರು ತಾಲೂಕಿನ ಡಿ ಹೊಸೂರು … Read more

ಅಪ್ಪು ಜೊತೆ ಆಕ್ಟ್ ಮಾಡಲು ಆಫರ್ ಸಿಕ್ರು ಅದನ್ನು ತಿರಸ್ಕರಿಸಿದ ಮೇಘಾನ ರಾಜ್ ಕಾರಣವೇನು ಗೊತ್ತ.?

ನಮ್ಮ ಕನ್ನಡ ಚಲನಚಿತ್ರ ರಂಗಕ್ಕೆ ಪುನೀತ್ ರಾಜ್‌ಕುಮಾರ್ ಅವರು ನೀಡಿರುವಂತಹ ಕೊಡುಗೆ ಅಪಾರವಾದದ್ದು ತಮ್ಮ ನಟನೆಯ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದರು ಎಂದರೆ ತಪ್ಪಾಗುವುದಿಲ್ಲ, ಪುನೀತ್ ರಾಜ್‌ಕುಮಾರ್ ಯಾವುದೇ ಪಾತ್ರವನ್ನು ಕೊಟ್ಟರು ಸಹ ಲೀಲಾ ಜಲವಾಗಿ ನಿರ್ವಹಿಸುತ್ತಾ ಇದ್ದರು ಹಾಗೆಯೇ ಎಲ್ಲಾ ಜವಾಬ್ದಾರಿಗಳನ್ನು ಸಹ ಅಚ್ಚುಕಟ್ಟಾಗಿ ನಡೆಸಿಕೊಡುತ್ತಾ ಇದ್ದರು. ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಅವರು ಬದುಕಿದ್ದಂತಹ ಸಮಯದಲ್ಲಿ ತಿಳಿದಿರುವುದಕ್ಕಿಂತ ಅವರು ನಮ್ಮೆಲ್ಲರನ್ನು ಅ’ಗ’ಲಿ’ದ ನಂತರ ಅವರ ಬಗ್ಗೆ ಇನ್ನಷ್ಟು ಮಾಹಿತಿಗಳು ನಮಗೆ … Read more

ರಾಯರ ಮಠದಲ್ಲಿ ಅಪ್ಪು ಅಂದು ಹೇಳಿದ ಮಾತು ಅಕ್ಷರ ಸಹ ಇಂದು ನಿಜವಾಗಿದೆ.

ಕನ್ನಡ ಚಲನಚಿತ್ರ ರಂಗ ಕಂಡಂತಹ ಮೇರು ನಟ ಡಾಕ್ಟರ್ ರಾಜ್‌ಕುಮಾರ್ ಅವರ ಕಿರಿಯ ಪುತ್ರರಾದಂತಹ ಪುನೀತ್ ರಾಜ್‌ಕುಮಾರ್ ಅವರು ಸಹ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಗಾಯಕನಾಗಿ ಹಾಗೆ ನಿರ್ದೇಶಕನಾಗಿ ಪುನೀತ್ ಅವರು ಕನ್ನಡ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಪುನೀತ್ ಒಬ್ಬ ದೊಡ್ಡ ದೈವ ಭಕ್ತ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೌದು ಸಾಮಾನ್ಯರಂತೆ ಸಾಕಷ್ಟು ದೇವಾಲಯಗಳಿಗೆ ಆಗಾಗ ಭೇಟಿ ನೀಡುತ್ತಿದ್ದರು ನಮ್ಮ ಕರ್ನಾಟಕ ರಾಜ್ಯದಲ್ಲಿ ಅಷ್ಟೇ ಅಲ್ಲದೆ ಇತರ ರಾಜ್ಯಗಳು ಹಾಗೂ … Read more

ಅಪ್ಪು ಸಾ-ಯು-ವ ಮುನ್ನ ಡೈರಿಯಲ್ಲಿ ಬರೆದಿದ್ದ ಕೊನೆ ಆಸೆ ಏನು ಗೊತ್ತ.? ಅಶ್ವಿನಿ ರಿವೀಲ್ ಮಾಡಿದ್ರು ದೊಡ್ಡ ಸಿಕ್ರೇಟ್.

ಕನ್ನಡ ಚಿತ್ರರಂಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು ಎಷ್ಟು ನೋವಿನಲ್ಲಿ ಇದೆ ಎಂದು ನಿಮಗೆ ಗೊತ್ತೇ ಇದೆ. ನಮ್ಮ ವೀರ ಕನ್ನಡಿಗ ಪುನೀತ್ ರಾಜ್‌ಕುಮಾರ್ ಅವರು ಕನ್ನಡಿಗರಿಗಾಗಿ ಜೀವ ಕೊಡಲು ಸಹ ಸಿದ್ದರಿದ್ದರು. ಇದೀಗ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಆಸೆಯನ್ನು ಡೈರಿ ಒಂದರಲ್ಲಿ ಬರೆದಿಟ್ಟಿರುವಂತಹ ಮಾಹಿತಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪುನೀತ್ ರಾಜ್‌ಕುಮಾರ್ ಅವರು ಸಮಾಜಸೇವೆ ಮಾಡುವುದರಲ್ಲಿ ಮುಂದಿದ್ದರು ಯಾರು ಏನೇ ಕಷ್ಟ ಎಂದು ಬಂದರೆಲು … Read more

ಅಪ್ಪು ನಮ್ಮೆಲ್ಲರನ್ನು ಬಿಟ್ಟು ಹೋಗುವ ಮುಂಚೆ ದರ್ಶನ್ ಮತ್ತು ಸುದೀಪ್ ಬಗ್ಗೆ ಹೇಳಿದ ಮಾತುಗಳು ಇದೀಗ ವೈರಲ್ ಆಗಿದೆ. ಅಷ್ಟಕ್ಕೂ ಅಪ್ಪು ಹೇಳಿದ್ದೇನೂ ಗೊತ್ತಾ.?

ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನೆಲ್ಲ ಅ’ಗ’ಲಿ ಒಂದು ವರ್ಷಗಳಾದರೂ ಸಹ ಇನ್ನು ಅಭಿಮಾನಿಗಳ ಮನಸ್ಸಿನಲ್ಲಿ ರಾರಾಜಿಸುತ್ತಿದ್ದಾರೆ ಪುನೀತ್ ರಾಜ್‌ಕುಮಾರ್ ಅವರು ಯಾಕೆ ಎಲ್ಲರಿಗೂ ಇಷ್ಟವಾಗುತ್ತಾರೆ ಎಂದರೆ ಅವರು ತಾನು ಒಬ್ಬ ಸ್ಟಾರ್ ನಟ ಎನ್ನುವಂತಹ ಹಮ್ಮು ಬಿಮ್ಮು ಮನಸ್ಸಿನಲ್ಲಿ ಇಟ್ಟುಕೊಂಡಿರಲಿಲ್ಲ ಎಲ್ಲರಂತೆ ತಾನು ಒಬ್ಬ ಮನುಷ್ಯ ಎಂದು ಭಾವಿಸಿಕೊಂಡಿದ್ದರು. ಇದೀಗ ಪುನೀತ್ ಅವರು ದರ್ಶನ್ ಮತ್ತು ಸುದೀಪ್ ಅವರ ಬಗ್ಗೆ ಮಾತನಾಡಿರುವಂತಹ ಕೆಲವೊಂದು ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದೆ. ತಮ್ಮ ಸಹನಟರನ್ನು ಸಹ ತುಂಬಾ ಗೌರವದಿಂದ ಕಾಣುತ್ತಿದ್ದಂತಹ … Read more

ಈ ಫೋಟೋದಲ್ಲಿ ಇರುವಂತಹ ಬಾಲ ನಟ ಯಾರು ಎಂದು ಗುರುತಿಸಬಲ್ಲ ಬಲ್ಲಿರಾ. ಈ ನಟನನ್ನು ಮನೆದೇವರು ಯಾವಾಗಲೂ ಸಾಕಷ್ಟು ಜನರು ಪೂಜೆ ಮಾಡುತ್ತಾರೆ.

ಮೇಲೆ ನೀವು ನೋಡುತ್ತಿರುವಂತಹ ಸ್ಟಾರ್ ನಟ ಕರ್ನಾಟಕದ ಜನರ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದ್ದಾರೆ ಈ ನಟ ಈಗ ನಮ್ಮ ಜೊತೆ ಇಲ್ಲದಿದ್ದರೂ ಸಹ, ಅವರ ನೆನಪು ಮಾತ್ರ ನಾವು ಕೊನೆಯವರೆಗೂ ಮರೆಯಲಿಲ್ಲ ಅಷ್ಟರಮಟ್ಟಿಗೆ ದೊಡ್ಡ ಸಾಧನೆ ಮಾಡಿ ಈ ನಮ್ಮನ್ನೆಲ್ಲ ಹಗಲಿರುವಂತೆ ಈ ನಟ ಬೇರೆ ಯಾರು ಅಲ್ಲ ನಮ್ಮ ಡಾಕ್ಟರ್ ಪುನೀತ್ ರಾಜಕುಮಾರ್ ಅವರು. ಅಪ್ಪು ನಮ್ಮೆಲ್ಲರನ್ನು ಹಗಲಿದ್ದರೂ ಸಹ ಅವರ ನೆನಪು ನಮ್ಮ ಜೊತೆಯಲ್ಲಿ ಇದ್ದೆ ಇರುತ್ತದೆ. ಪುನೀತ್ ಮಾಡಿರುವಂತಹ ಸಾಧನೆಯ ಅಸ್ಟಿಷ್ಟಲ್ಲ ಚಲನಚಿತ್ರಕ್ಕೆ … Read more

ಅಪ್ಪು ಕೊನೆ ಬಾರಿ ವೇದಿಕೆ ಮೇಲೆ ಹಾಡಿದ ಈ ಹಾಡನೊಮ್ಮೆ ಕೇಳಿ ಮನಸ್ಸಿಗೆ ಹಿತ ಅನಿಸುತ್ತೆ.

ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಸತತವಾಗಿ 46 ವರ್ಷಗಳ ಕಾಲ ಬೆಳಗಿದ ಅದ್ಭುತ ನಟನೊಬ್ಬನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಯಾವುದೇ ಪಾತ್ರಗಳನ್ನು ಕೊಟ್ಟರು ಸಹ ಜೀವ ತುಂಬುತ್ತಿದ್ದ ಪುನೀತ್ ರಾಜ್‌ಕುಮಾರ್ ಮರೆಯಾಗಿ ಒಂದು ವರ್ಷವಾದರೂ ಈ ಒಂದು ವಿಷಯವನ್ನು ಯಾರಿಂದಲೂ ಸಹ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಪುನೀತ್ ಅವರು ಆರು ತಿಂಗಳ ಮಗುವಿದ್ದಾಗಲೇ ಕಲೆಯ ಗಂಧ ಗಾಳಿ ಗೊತ್ತಿಲ್ಲದಂತಹ ಸಮಯದಲ್ಲಿ ಕ್ಯಾಮರಾ ಮುಂದೆ ಕಾಣಿಸಿಕೊಂಡು ಬಣ್ಣದ ಬದುಕಿಗೆ ನಾಂದಿ ಹಾಡಿದರು. ಡಾಕ್ಟರ್ ರಾಜ್‌ಕುಮಾರ್ … Read more

ಅಪ್ಪುಗೆ ಕೊಟ್ಟ ಕರ್ನಾಟಕ ರತ್ನ ಪ್ರಶಸ್ತಿ ನಾಣ್ಯ ಎಷ್ಟು ಗ್ರಾಂ ಇದೆ ಗೊತ್ತ.? ಇದರ ನಿಖರ ಬೆಲೆ ತಿಳಿದ್ರೆ ನಿಜಕ್ಕೂ ಮೂರ್ಛೆ ಹೋಗ್ತಿರಾ.

ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಪ್ರಧಾನ ಮಾಡಿದೆ ಇನ್ನು ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಅವರು ಕರ್ನಾಟಕ ರತ್ನ ಪ್ರಶಸ್ತಿಯನ್ನು ಪುನೀತ್ ಅವರ ಪರವಾಗಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪಡೆದುಕೊಂಡಿರುವಂತಹ ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಅರ್ಪಿಸಿದ್ದಾರೆ. ನಮ್ಮ ಅಪ್ಪು ವೀರ ಕನ್ನಡಿಗನಾಗಿ ಅಭಿಮಾನಿಗಳ ಹೃದಯದಲ್ಲಿ ಯಾವಾಗಲೂ ಅಜರಾಮರನಾಗಿ ಉಳಿದುಕೊಂಡಿದ್ದಾರೆ ಪುನೀತ್ ರಾಜ್‌ಕುಮಾರ್ ಗೆ ರಾಜ್ಯದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದಂತಹ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದ್ದು … Read more