ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ, 733 PDO, SDA, ಕಾರ್ಯದರ್ಶಿ ಹುದ್ದೆಗಳಿಗೆ ನೇಮಕಾತಿ.!

  ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹುದ್ದೆಗಳ ಅಧಿಸೂಚನೆಗಾಗಿ (RDPR Notification) ಲಕ್ಷಾಂತರ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಕಾಯುತ್ತಿದ್ದರು. ಇದಲ್ಲದೆ ಈಗ ಗ್ರಾಮ ಪಂಚಾಯಿತಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೂ ಕೂಡ ಕೆಲಸದ ಹೊರೆ ಹೆಚ್ಚಾಗಿದ್ದರಿಂದ ಅವರ ಕಡೆಯಿಂದಲೂ ಕೂಡ ಈ ಕೂಗು ಜೋರಾಯಿತು. ಅಂತಿಮವಾಗಿ ಸರ್ಕಾರ ಇದಕ್ಕೆ ಅಸ್ತು ಎಂದಿದ್ದು ಖಾಲಿ ಇರುವ 733 ಹುದ್ದೆಗಳ ಅಭ್ಯರ್ಥಿಗೆ ಶೀಘ್ರದಲ್ಲಿ ಅಧಿಸೂಚನೆ ಕೂಡ ಹೊರಡಿಸಲಿದೆ. ಈ ಬಗ್ಗೆ ವಾರ್ತ ಮತ್ತು … Read more

ಮನೆಯ ಈ ಜಾಗದಲ್ಲಿ ಗಡಿಯಾರ ಇಟ್ಟಿದ್ರೆ ಈಗಲೇ ಬದಲಾಯಿಸಿ, ಇಲ್ಲದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ ಎಚ್ಚರ.!

  ಹಿಂದೂಗಳು ವಾಸ್ತು ಶಾಸ್ತ್ರವನ್ನು ಬಹಳಷ್ಟು ನಂಬುತ್ತಾರೆ ಹಾಗೂ ಆ ಪ್ರಕಾರವಾಗಿ ನಡೆದುಕೊಂಡಾಗ ಜೀವನದಲ್ಲಿ ಏಳಿಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎನ್ನುವುದು ಬಹಳಷ್ಟು ಮಂದಿಯ ನಂಬಿಕೆ. ವಾಸ್ತು ಎನ್ನುವುದಕ್ಕೆ ವಿಶೇಷವಾಗಿ ಏನನ್ನು ಮಾಡುವ ಅವಶ್ಯಕತೆ ಇಲ್ಲ ಇದು ಬಹಳ ಸರಳ. ಮನೆ ಹೀಗಿರಬೇಕು ಹಾಗೂ ಮನೆಯಲ್ಲಿರುವ ವಸ್ತುಗಳು ಎಲ್ಲೆಲ್ಲಿ ಇರುವುದರಿಂದ ಏನು ಫಲ ಎನ್ನುವ ನಿಯಮ ಅಷ್ಟೇ ಎಂದು ಸರಳವಾಗಿ ಹೇಳಬಹುದು. ಮನೆ ಹಾಗೂ ಕಚೇರಿಗಳಿಗೆ ವಾಸ್ತು ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಈ ರೀತಿ ವಾಸ್ತುಗಳು ಸರಿಯಾಗಿದ್ದಾಗ … Read more

ಶನಿವಾರದಂದು ಅರಳಿ ಮರಕ್ಕೆ ಇದನ್ನು ಅರ್ಪಿಸಿ ಸಾಕು, ಹಣಕಾಸು, ವ್ಯಾಪಾರದಲ್ಲಿ ನಷ್ಟ, ಮದುವೆ, ಸಂತಾನಫಲ, ಏನೇ ಸಮಸ್ಯೆ ಇದ್ದರು ನಿವಾರಣೆಯಾಗುತ್ತೆ.!

  ನಮ್ಮ ಹಿಂದುಗಳ ಪಾಲಿಗೆ ಅರಳಿಮರ ಬಹಳ ಪವಿತ್ರವಾದ ವೃಕ್ಷವಾಗಿದೆ ಇದನ್ನು ದೈವ ಸಮಾನ ಎಂದು ಪರಿಗಣಿಸಿ ಪೂಜಿಸಲಾಗುತ್ತದೆ. ಅರಳಿಮರದಲ್ಲಿ ಮುಖ್ಯವಾಗಿ ಬ್ರಹ್ಮದೇವರು, ಲಕ್ಷ್ಮಿ ಹಾಗೂ ಮಹಾವಿಷ್ಣು ಮತ್ತು ಇನ್ನು ಮುಂತಾದ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂದು ನಂಬಲಾಗಿದೆ. ಅರಳಿಮರಕ್ಕೆ ಬಹಳ ವಿಶೇಷವಾದ ಶಕ್ತಿ ಇದೆ ಹಾಗಾಗಿ ಇದು ಕೂಡ ಒಬ್ಬ ದೇವತೆಯಂತೆ ಪೂಜಿಸಲ್ಪಡುತ್ತಿದೆ. ಅರಳಿ ಮರಕ್ಕೆ ಪ್ರದಕ್ಷಣೆ ಹಾಕುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಅನೇಕ ದೋಷಗಳು ಪರಿಹಾರ ಆಗುತ್ತವೆ. ಮುಖ್ಯವಾಗಿ ಅರಳಿಮರವನ್ನು ಪೂಜೆ ಮಾಡಿ ಪ್ರದಕ್ಷಿಣೆ … Read more

ಇಂಥವರಿಗೆ ಇನ್ಮುಂದೆ ಗ್ಯಾಸ್ ಸಬ್ಸಿಡಿ ಹಣ ಬರಲ್ಲ.! ಗ್ರಾಹಕರಿಗೆ ಕೊನೆ ವಾಯಿದೆ.!

  ಕೊರೊನ ಹಾವಳಿ ಬಳಿಕ ದೇಶದ ಆರ್ಥಿಕತೆ ಸುಧಾರಿಸಿಕೊಳ್ಳುತ್ತಿದೆಯಾದರು ಲಾಕ್ಡೌನ್ ನಿಂದ ಆದ ಆರ್ಥಿಕ ನಷ್ಟವನ್ನು ಸುಧಾರಿಸಿಕೊಳ್ಳಲು ಇನ್ನು ಬಹಳ ಸಮಯ ಬೇಕು. ಪರಿಣಾಮವಾಗಿ ಹಣದುಬ್ಬರವನ್ನು (inflation) ದೇಶ ಎದುರಿಸುವಂತಾಗಿದೆ. ದಿನ ಬಳಕೆಯ ಎಲ್ಲಾ ಬೇಡಿಕೆ ವಸ್ತುಗಳ ಬೆಲೆಯು ಗಗನಕ್ಕೇರಿದೆ, ಇದರಿಂದ ಜನಸಾಮಾನ್ಯರ ಬದುಕು ಬಹಳ ಕಷ್ಟದಲ್ಲಿದೆ. ಇದನ್ನು ಅರ್ಥ ಮಾಡಿಕೊಂಡ ಕೇಂದ್ರ ಸರ್ಕಾರವು ಜನಸಾಮಾನ್ಯರ ಹೊರೆಯನ್ನು ಇಳಿಸುವ ಸಲುವಾಗಿ ಪ್ರಯತ್ನ ಮಾಡುತ್ತಿದೆ. ಇದೇ 2023ರ ಜುಲೈ ತಿಂಗಳ ರಕ್ಷಾಬಂಧನ ಸಮಯದಲ್ಲಿ ಹಬ್ಬದ ಪ್ರಯುಕ್ತ ದೇಶದ ಎಲ್ಲಾ … Read more

ಗೊರಕೆ ಹೊಡೆಯುವವರು ತಪ್ಪದೆ ಈ ಮಾಹಿತಿ ನೋಡಿ.! ವೈದ್ಯರು ಬಿಚ್ಚಿಟ್ಟ ಸತ್ಯಾಂಶವಿದು.!

  ಗೊರಕೆ ಹೊಡೆಯುತ್ತ ನಿದ್ರೆ ಮಾಡುವವರನ್ನು ನಾವು ಸುಖ ಜೀವಿಗಳು ಎಂದುಕೊಂಡಿರುತ್ತೇವೆ ಜೀವನದಲ್ಲಿ ಅವರಿಗೆ ಯಾವುದೇ ಕ’ಷ್ಟಗಳು ಇಲ್ಲ ಹಾಗಾಗಿ ನೆಮ್ಮದಿಯಾಗಿ ಗೊರಕೆ ಹೊಡೆಯುತ್ತಾ ನಿದ್ದೆ ಮಾಡುತ್ತಿದ್ದಾರೆ ಎಂದು ಭಾವಿಸಿರುತ್ತೇವೆ. ಆದರೆ ಇದು ಅಕ್ಷರಶಃ ತಪ್ಪು ಗೊರಕೆ ಹೊಡೆಯುವುದು ಆರೋಗ್ಯಕರ ವ್ಯಕ್ತಿಯ ಲಕ್ಷಣವಲ್ಲ, ಗೊರಕೆ ಹೊಡೆಯುತ್ತಿದ್ದಾರೆ ಎಂದರೆ ಮುಂದೆ ಬರಬಹುದಾದ ಆರೋಗ್ಯ ಸಮಸ್ಯೆಗಳ ಮುನ್ಸೂಚನೆ ಆಗಿರುತ್ತದೆ ಹಾಗಾಗಿ ಇದರ ಬಗ್ಗೆ ಎಚ್ಚರ ಇರಲೇಬೇಕು. ಗೊರಕೆ ಯಾಕೆ ಬರುತ್ತದೆ ಎಂದು ತಿಳಿದುಕೊಂಡು ಸರಿಪಡಿಸಿಕೊಳ್ಳಬೇಕು. ಸೂಕ್ತ ವೈದ್ಯರನ್ನು ಭೇಟಿಯಾಗಿ ಪರಿಹಾರ … Read more

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗವಕಾಶ, 8283 ಹುದ್ದೆಗಳ ಭರ್ತಿ, ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ.! ವೇತನ ₹ 47,920/-

  ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಹುದ್ದೆಗಳ ಬಗ್ಗೆ ಕನಸು ಹೊಂದಿರುವಂತೆ ಕೆಲವರಿಗೆ ಬ್ಯಾಂಕಿಂಗ್ ಹುದ್ದೆಗಳನ್ನು ಹೊಂದಬೇಕು ಎನ್ನುವ ಇಚ್ಛೆ ಇರುತ್ತದೆ. ಸಾಮಾನ್ಯವಾಗಿ ಪದವಿ ಮುಗಿಸಿದ ಮೇಲೆ ಪ್ರತಿಯೊಬ್ಬರಿಗೂ ಕೂಡ ಈ ರೀತಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಸರ್ಕಾರಿ ಅಥವಾ ಬ್ಯಾಂಕಿಂಗ್ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ನೀವು ಕೂಡ ಅದೇ ಹಾದಿಯಲ್ಲಿ ಇದ್ದರೆ ನಿಮಗೆ ಸಿಹಿ ಸುದ್ದಿ ಇದೆ. ಅದೇನೆಂದರೆ, ಈ ಬಾರಿ ಭಾರತದಾದ್ಯಂತ 8283 ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು SBI ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ಬಗ್ಗೆ … Read more

ಸ-ತ್ತು ಹೋದ ವ್ಯಕ್ತಿಗಳು ಯಾವ ಕಾರಣಕ್ಕಾಗಿ ಕನಸಿನಲ್ಲಿ ಬರುತ್ತಾರೆ ಗೊತ್ತಾ.? ನಿಜಕ್ಕೂ ಅಚ್ಚರಿಯ ಸಂಗತಿ.!

  ಕನಸುಗಳು ನಿದ್ರೆಯ ಜೊತೆಗಾರ ಎನ್ನಬಹುದು.ಯಾಕೆಂದರೆ ಒಂದು ಸೊಗಸಾದ ಕನಸು ನಮ್ಮ ನಿದ್ರೆ ಸುಖವನ್ನು ಹೆಚ್ಚು ಮಾಡುತ್ತದೆ ಹಾಗೆಯೇ ಒಂದು ಕೆ’ಟ್ಟ ಕನಸು ನಮ್ಮ ನಿದ್ರೆಯನ್ನು ಭಂಗ ಮಾಡಿ ಗೊಂದಲವನ್ನುಂಟು ಮಾಡುತ್ತದೆ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಕನಸಿಲ್ಲದೆ ಮಾಡುವ ನಿದ್ರೆಯನ್ನು ಹೆಚ್ಚು ಆರೋಗ್ಯಕರ ಎಂದು ಹೇಳಲಾಗುತ್ತದೆ. ಆದರೆ ಸಹಜವಾಗಿ ಕನಸು ನಿದ್ದೆ ಮಾಡುವಾಗ ಬಿದ್ದೆ ಬೀಳುತ್ತದೆ. ಪ್ರತಿದಿನ ಕನಸು ಕಾಣುವವರು ಇರುತ್ತಾರೆ, ಕೆಲವರಿಗೆ ಅಪರೂಪಕೊಮ್ಮೆ ಕೂಡ ಕನಸು ಬೀಳುತ್ತದೆ. ಈ ರೀತಿ ಕನಸು ಬಿದ್ದಾಗ ಅದನ್ನು ಶಕುನ … Read more

ಮಾತ್ರೆ ಮೆಡಿಸನ್ ಇಲ್ಲದೆ ನೂರಕ್ಕೆ ನೂರರಷ್ಟು ಬಿಪಿ, ಶುಗರ್ ಕಂಟ್ರೋಲ್ ಮಾಡುವ ನ್ಯಾಚುರಲ್ ಚಿಕಿತ್ಸೆ ಹಲವು ಕಾಯಿಲೆಗೆ ಶಾಶ್ವತ ಪರಿಹಾರ.!

  ಆಕ್ಯುಪಂಕ್ಚರ್ ಎನ್ನುವ ಚಿಕಿತ್ಸೆ ಬಗ್ಗೆ ಇತ್ತೀಚಿಗೆ ಜನರು ಹೆಚ್ಚು ಕೇಳುತ್ತಿದ್ದಾರೆ ಹಾಗಾಗಿ ಇದನ್ನು ಒಂದು ಹೊಸದಾಗಿ ಕಂಡು ಹಿಡಿದಿರುವ ಚಿಕಿತ್ಸಾ ವಿಧಾನ ಎಂದುಕೊಂಡಿದ್ದಾರೆ. ಆದರೆ ಇದು ತಪ್ಪು ಆಕ್ಯುಪಂಕ್ಚರ್ ಗೆ 5000 ವರ್ಷಗಳಿಗಿಂತಲೂ ಹಳೆಯದಾದ ಇತಿಹಾಸ ಇದೆ ಮತ್ತು ಇದು ನಮ್ಮ ಭಾರತದ ಮೂಲದ ಚಿಕಿತ್ಸೆ ಎನ್ನುವುದು ನಮ್ಮೆಲ್ಲರ ಹೆಮ್ಮೆ. ಆದರೆ ಹಿತ್ತಲ ಗಿಡ ಮದ್ದಲ್ಲ ಎನ್ನುವ ರೀತಿ ನಮ್ಮವರೇ ಇದನ್ನು ನಿರ್ಲಕ್ಷ ಮಾಡಿದ ಕಾರಣ ಪರಕಿಯರು ಇದನ್ನು ಅಳವಡಿಸಿಕೊಂಡು ಅವರ ಹೆಸರು ಕೊಟ್ಟುಕೊಂಡು ಹೊಸ … Read more

ವ್ಯಾಪಾರಿಗೆ ಕ್ಷಣದಲ್ಲಿಯೇ ಸಾಲ ನೀಡುತ್ತದೆ ಗೂಗಲ್ ಪೇ, ಯಾವುದೇ ದಾಖಲೆ ನೀಡದೆ ಸಾಲ ಪಡೆಯಿರಿ.!

  ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಹಣದ ಅವಶ್ಯಕತೆ ಇದ್ದೇ ಇದೆ. ಅದರಲ್ಲೂ ವ್ಯಾಪಾರ ವ್ಯವಹಾರದಲ್ಲಿ ತೊಡಗಿಕೊಂಡಿರುವವರಿಗಂತೂ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಆರಂಭಿಕ ಹಂತದಲ್ಲಿ ಬಂಡವಾಳವಾಗಿ ಎಂತಹದೇ ಸಣ್ಣ ಪುಟ್ಟ ವ್ಯವಹಾರ ಆಗಿದ್ದರೂ ಕನಿಷ್ಠ 10,000 ಕ್ಕಿಂತ ಹೆಚ್ಚಿನ ಹಣ ಬೇಕಿರುತ್ತದೆ. ಮತ್ತು ಅವರ ಬಳಿ ಯಾವಾಗಲು ಅವರ ವ್ಯಾಪಾರಕ್ಕೆ ಅನುಸಾರವಾಗಿ ಮೇಂಟೆನೆನ್ಸ್ ಆಗಿ ಮೂರು ತಿಂಗಳ ಖರ್ಚಿಗಾಗುವಷ್ಟಾದರೂ ಹಣ ಇಟ್ಟುಕೊಳ್ಳಬೇಕು ಎಂದು ಹೇಳುತ್ತಾರೆ ಆರ್ಥಿಕ ತಜ್ಞರು. ಆದರೆ ಇಂದಿನ ಕಾಲದಲ್ಲಿ ಯಾವಾಗ ನಮ್ಮ ಅಕೌಂಟ್ ಪೂರ್ತಿ … Read more

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯವಾಗಿ ಬೇಕು.! ಅರ್ಜಿ ಸಲ್ಲಿಸುವವರು ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

  ಕಾಂಗ್ರೆಸ್ ಪಕ್ಷವು (Congress Party) ಕರ್ನಾಟಕ ವಿಧಾನಸಭೆ ಚುನಾವಣೆ-2023ರ (Karnataka Assembly electrion-2023) ವೇಳೆ ತನ್ನ ಪ್ರಣಾಳಿಕೆಯಲ್ಲಿ ಪಂಚ ಖಾತ್ರಿ ಯೋಜನೆಗಳನ್ನು ಘೋಷಿಸಿತ್ತು. ಆ 5 ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೆ ತಂದಿದೆ. ಐದನೇ ಯೋಜನೆಯದ ಯುವನಿಧಿ ಯೋಜನೆ (Yuvanidhi Scheme) ಜಾರಿ ತರುವುದು ಬಾಕಿ ಇದ್ದು ಮಾನ್ಯ ಮುಖ್ಯಮಂತ್ರಿಗಳು ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಈ ಯೋಜನೆ ಜಾರಿಗೆ ಬರುತ್ತದೆ ಎಂದು ತಿಳಿಸಿದ್ದರು. … Read more