ರೈತರಿಗೆ ಕೇಂದ್ರ ಸರ್ಕಾರದಿಂದ ಹೊಸ ಆದೇಶ ಜಾರಿ.! ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡುವುದು ಕಡ್ಡಾಯ, ಇಲ್ಲದಿದ್ರೆ PM ಕಿಸಾನ್ 15ನೇ ಕಂತಿನ‌ ಹಣ ಬಿಡುಗಡೆ ಆಗಲ್ಲ.!

  ಕೇಂದ್ರ ಸರ್ಕಾರದಿಂದ (Central government) ದೇಶದ ರೈತ (for Farmers) ವರ್ಗಕ್ಕೆ ಸಾಕಷ್ಟು ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಈ ಎಲ್ಲ ಯೋಜನೆಗಳ ಪೈಕಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆರಂಭಿಸಿದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman nidhi Scheme) ಯೋಜನೆ ಬಹಳ ವಿಶೇಷ ಯಾಕೆಂದರೆ ಈ ಯೋಜನೆ ಮೂಲಕ ಕೇಂದ್ರ ಸರ್ಕಾರವು ರೈತನಿಗೆ ಪ್ರೋತ್ಸಾಹ ಧನ ನೀಡುತ್ತಿದೆ. ರೈತರನ್ನು ಆರ್ಥಿಕವಾಗಿ ಸದೃಢನನ್ನಾಗಿಸುವ ಉದ್ದೇಶದಿಂದ ಒಂದು ಆರ್ಥಿಕ ವರ್ಷದಲ್ಲಿ ನಾಲ್ಕು ತಿಂಗಳ ಅಂತರದಲ್ಲಿ … Read more

LIC ಈ ಸ್ಕೀಮ್ ನಲ್ಲಿ 2,000 ಹೂಡಿಕೆ ಮಾಡಿದ್ರೆ ಸಾಕು 43 ಲಕ್ಷ ಸಿಗುತ್ತೆ.! ಹೆಚ್ಚು ಹಣ ಗಳಿಸುವ ಸೂಪರ್ ಸ್ಕೀಮ್ ಇದು.!

  LIC (Life Insurance Corporation of India) ಭಾರತದಲ್ಲಿ ಒಂದು ನಂಬಿಕಾರ್ಹ ವಿಮಾಸಂಸ್ಥೆಯಾಗಿದೆ. ಭಾರತದ ಕಟ್ಟ ಕಡೆಯ ಹಳ್ಳಿಯ ಕುಟುಂಬಕ್ಕೂ ಕೂಡ ಪರಿಚಿತರವಿರುವ LIC ಸಂಸ್ಥೆ ತನ್ನ ಯೋಜನೆಗಳ ಮೂಲಕವಾಗಿ ಈ ಮಟ್ಟದ ಜಗದ್ವಿಖ್ಯಾತಿ ಪಡೆದುಕೊಂಡಿದೆ. LIC ಯಲ್ಲಿ ಕಡಿಮೆ ಮೊತ್ತದ ಹಣವನ್ನು ಹೂಡಿಕೆ ಮಾಡಿ ಹೆಚ್ಚು ಲಾಭವನ್ನು ಪಡೆಯಬಹುದು ಎನ್ನುವುದು ಜನಸಾಮಾನ್ಯರ ಅಚ್ಚುಮೆಚ್ಚಿನ ವಿಷಯ. ಅದಕ್ಕೆ ತಕ್ಕ ಹಾಗೆ LIC ಕೂಡ ತನ್ನ ಗ್ರಾಹಕರಿಗೆ ನೆಚ್ಚಿನ ಯೋಜನೆಗಳನ್ನು ಜಾರಿಗೆ ತಂದು ಜನಸಾಮಾನ್ಯರ ಬಾಳಿಗೆ ಬೆಳಕಾಗಿದೆ. … Read more

1 ರೂಪಾಯಿ ಹೂಡಿಕೆ ಮಾಡದಿದ್ರೂ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು ಸಿಗಲಿದೆ 3,000 ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ.!

  ದೇಶದ ಜನತೆಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ (Central government) ದೇಶದ ಎಲ್ಲಾ ರಾಜ್ಯದ ಹಾಗೂ ಕೇಂದ್ರಾಡಳಿತ ಪ್ರದೇಶದ ನಿವಾಸಿಗಳಿಗಾಗಿ ಯೋಜನೆಗಳನ್ನು ಜಾರಿಗೆ ತರುತ್ತದೆ. ಅದೇ ರೀತಿಯಾಗಿ ಆಯಾ ರಾಜ್ಯ ಸರ್ಕಾರಗಳು (State government) ಕೂಡ ತಮ್ಮ ಅಧಿಕಾರಾವಧಿಯಲ್ಲಿ ತಮ್ಮ ರಾಜ್ಯದ ನಾಗರಿಕರಿಗಾಗಿ ಕೆಲವು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಎಲ್ಲಾ ವರ್ಗಗಳ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿ ಆಯಾ ವರ್ಗಗಳಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಲಾಗಿದೆ. ಇದರ ಜೊತೆಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ ವ್ಯವಸ್ಥೆ ಮುಂತಾದ ಸೌಲಭ್ಯಗಳನ್ನು … Read more

HSRP ನಂಬರ್ ಪ್ಲೇಟ್ ಹಾಕಿಸದಿದ್ದರೆ ಬೀಳಲಿದೆ ದಂಡ.! ವಾಹನ ಸಾವರರಿಗೆ ಹೊಸ ರೂಲ್ಸ್ ಜಾರಿ.!

    2019ರ ಏಪ್ರಿಲ್ 1ರ ನಂತರ ಖರೀದಿಸಿರುವ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಸಹಜವಾಗಿ HSRP ನಂಬರ್ ಪ್ಲೇಟ್ ಇರುತ್ತದೆ. ಆದರೆ ಅದಕ್ಕೂ ಮುನ್ನ ನೋಂದಾಯಿಸಲಾಗಿರುವ ಎಲ್ಲ ಮಾದರಿಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳ (High Security Registration plate – HSRP) ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. HSRP ನಂಬರ್ ಪ್ಲೇಟ್ ವಿಶೇಷತೆಗಳೇನು ಎಂದು ನೋಡುವುದಾದರೆ ಈ ಪ್ಲೇಟ್ ಅನ್ನು ಕ್ರೋಮಿಯಂ (Cromium) ಲೋಹದಿಂದ ತಯಾರಿಸಲಾಗಿರುತ್ತದೆ ಹಾಗೂ ಸಂಖ್ಯೆಯನ್ನು ಲೇಸರ್‌ (Laser letter) ತಂತ್ರಜ್ಞಾನದಲ್ಲಿ … Read more

ಆಧಾರ್ ಸೀಡಿಂಗ್ ಆಗಿದ್ರೂ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗಿಲ್ಲವೇ? ಹಣ ಬಂದೇ ಬರುತ್ತಿದೆ ಹೀಗೆ ಮಾಡಿ.!

  ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ (Annabhagya and Gruhalakshmi) ಪ್ರಯೋಜನಗಳನ್ನು ಪಡಿತರ ಚೀಟಿಯಲ್ಲಿ (Ration card) ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯರು (head of the family) ಪಡೆಯುತ್ತಿದ್ದಾರೆ. ಜುಲೈ ಮತ್ತು ಆಗಸ್ಟ್ ತಿಂಗಳ ಹೆಚ್ಚುವರಿ ಅಕ್ಕಿ ಹಣ ವರ್ಗಾವಣೆ ಆಗಿದೆ ಹಾಗೆ ಕರ್ನಾಟಕದ ಗ್ಯಾರಂಟಿ ಯೋಜನೆಗಳ ಪೈಕಿ ಹೈ ಬಜೆಟ್ ಯೋಜನೆ ಎಂದು ಕರೆಸಿಕೊಳ್ಳುತ್ತಿದ್ದ ಗೃಹಲಕ್ಷ್ಮಿ ಯೋಜನೆಯು ಕೂಡ ಆಗಸ್ಟ್ ತಿಂಗಳ 30ರಂದು ಲಾಂಚ್ ಆಗಿದ್ದು ಅಂದಿನಿಂದ … Read more

SBI ನಲ್ಲಿ 2000 ಕ್ಕೂ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!

  ದೇಶದ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ (aspirants) ಸಿಹಿ ಸುದ್ದಿ ಇದೆ, ಅದರಲ್ಲೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಎಂದು ಆಸೆ ಹೊಂದಿರುವವರಿಗೆ ಇದು ಸದಾವಕಾಶ. SBI (SBI PO Recruitments 2023) ತನ್ನಲ್ಲಿ ಖಾಲಿ ಇರುವ 2,000 ಕ್ಕೂ ಹೆಚ್ಚು ಪ್ರೋಬೇಷನರಿ ಆಫೀಸರ್ಸ್ (Probationary officers) ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಈ ಕುರಿತಾದ ಅಧಿಕೃತ ನೋಟಿಫಿಕೇಶನ್ ಕೂಡ ಹೊರ ಬಿದ್ದಿದ್ದು, SBI ಅಧಿಕೃತ ವೆಬ್ಸೈಟ್ ನಲ್ಲಿ ಲಭ್ಯವಿದೆ. ಈ ಹುದ್ದೆಗಳನ್ನು ಹೊಂದಲು ಇಚ್ಚಿಸುವ ಅಭ್ಯರ್ಥಿಗಳು … Read more

ಇನ್ಮುಂದೆ ATM ಕಾರ್ಡ್ ಇಲ್ಲದೆ ಕೇವಲ UPI ಬಳಸಿ ATM ನಿಂದ ಕ್ಯಾಶ್ ಪಡೆಯಬಹುದು.!

  ಕಳೆದ ಒಂದು ದಶಕದಿಂದ ATM ಕಾರ್ಡ್ ಗಳು ನಮ್ಮೆಲ್ಲರ ಜೀವನದ ಬಹು ಮುಖ್ಯ ಭಾಗವಾಗಿ ಹೋಗಿದೆ. ATM ಕಾರ್ಡ್ ಗಳ ಮೂಲಕ ನಾವು ಸರಾಗವಾಗಿ ನಮ್ಮ ಖಾತೆಗಳಲ್ಲಿರುವ ಹಣವನ್ನು ವಿಥ್ ಡ್ರಾ ಮಾಡಬಹುದು. ಹಣವನ್ನು ಜೇಬಿನಲ್ಲಿ ತುಂಬಿಕೊಂಡು ಓಡಾಡಬೇಕಾಗಿದ್ದ ಪರಿಸ್ಥಿತಿಯನ್ನು ATM ಕಾರ್ಡ್ ತಪ್ಪಿಸಿ ನಮ್ಮೆಲ್ಲರ ಮನಸ್ಸಿನಲ್ಲಿ ಬಹುದೊಡ್ಡ ಸ್ಥಾನ ಗಿಟ್ಟಿಸಿಕೊಂಡಿದೆ. ಈಗ ನಿಧಾನವಾಗಿ ದೇಶ ಕ್ಯಾಸ್ಟ್ ಲೆಸ್ (Cashless) ವ್ಯವಹಾರಕ್ಕೆ ಹೊಂದಿಕೊಳ್ಳುತ್ತಿದೆ. ಸಣ್ಣದಿನಸಿ ಅಂಗಡಿಯಿಂದ ಹಿಡಿದು ಹೆಸರಾಂತ ಶಾಪಿಂಗ್ ಕಾಂಪ್ಲೆಕ್ಸ್ ಗಳಲ್ಲಿ ಕೂಡ ನಾವು … Read more

ಫ್ರೀ ಬಸ್ಸಲ್ಲಿ ಓಡಾಡುವ ಮಹಿಳೆಯರಿಗೆ ಬಿಗ್ ಶಾಕ್, ಇನ್ಮುಂದೆ ಉಚಿತ ಪ್ರಯಾಣ ಮಾಡಲು ಹಣ ಕೊಡಲೇಬೇಕು.!

  ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರವು ಚುನಾವಣೆ ಪೂರ್ವವಾಗಿ ಕೊಟ್ಟಿದ್ದ ಪಂಚ ಖಾತ್ರಿ ಘೋಷಣೆಗಳ (five Guarantee Scheme) ಪೈಕಿ ಜಾರಿಗೆ ತಂದ ಮೊದಲ ಯೋಜನೆ ಶಕ್ತಿ ಯೋಜನೆ (Shakthi Yojane). ಶಕ್ತಿ ಯೋಜನೆಯಡೀ ಈಗ ಕರ್ನಾಟಕ ರಾಜ್ಯದಾದ್ಯಂತ ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲಾ ಮಹಿಳೆಯರು ಕೂಡ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಜೂನ್ 11ನೇ ತಾರೀಕಿನಿಂದ ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕರ್ನಾಟಕ ರಾಜ್ಯ ಸರ್ಕಾರದ ನಾಲ್ಕು ನಿಗಮದ ಬಸ್ ಗಳಲ್ಲಿ ಕೂಡ ಮಹಿಳೆಯರು … Read more

LIC ಇಂದ ಗ್ರಾಹಕರಿಗೆ ಬಂಪರ್ ಆಫರ್, ಲ್ಯಾಪ್ಸ್ ಆದ LIC ನವೀಕರಣಕ್ಕೆ ಸುವರ್ಣಾವಕಾಶ.!

  LIC ಪಾಲಿಸಿಗಳನ್ನು ಖರೀದಿಸಿದ ಮೇಲೆ ಅವುಗಳಿಗೆ ಇರುವ ಕಂತುಗಳನ್ನು ಸರಿಯಾದ ಸಮಯಕ್ಕೆ ಕಟ್ಟಿಕೊಂಡು ಹೋಗಬೇಕು. ಈಗ LIC ತನ್ನ ಗ್ರಾಹಕರಿಗೆ ತಮ್ಮ ಕಂತುಗಳನ್ನು (Premium) ಕಟ್ಟಬೇಕಾದ ಸಮಯಕ್ಕೆ SMS ನೋಟಿಫಿಕೇಶನ್ ಗಳನ್ನು ಕಳುಹಿಸಿ ಎಚ್ಚರಿಸುತ್ತದೆ. ಈ ಹಿಂದೆ ಅಂಚೆ ಮೂಲಕ LIC ವತಿಯಿಂದ ನೋಟಿಸ್ ಕೂಡ ಬರುತ್ತಿತ್ತು. LIC ಕಂತುಗಳನ್ನು ಕಟ್ಟುವುದಕ್ಕೆ 15 ರಿಂದ 30 ದಿನಗಳವರೆಗೆ ಗ್ರೇಸ್ ಅವಧಿಯನ್ನು ಕೂಡ ನೀಡುತ್ತದೆ. ಆ ಸಮಯದ ಒಳಗೆ ಯಾವುದೇ ದಂಡ ಅಥವಾ ವಿಳಂಬ ಶುಲ್ಕ ಇಲ್ಲದೆ … Read more

ಸ್ಟೇ ಆರ್ಡರ್ ಅಂದರೇನು.? ಸ್ಟೇ ಆರ್ಡರ್ ತರಲು ಬೇಕಾದ ದಾಖಲೆಗಳನು.? ಸ್ಟೇ ಆರ್ಡರ್ ಹಾಗೂ ಇಂಜಕ್ಷನ್ ಆರ್ಡರ್ ನಡುವಿನ ವ್ಯತ್ಯಾಸವೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಸ್ಟೇ ಆರ್ಡರ್ (Stay order) ನ್ನು ಕನ್ನಡದಲ್ಲಿ ತಡೆಯಾಜ್ಞೆ ಎಂದು ಕರೆಯಬಹುದು. ಕೋರ್ಟ್ ಭಾಷೆಯಲ್ಲಿ ಸ್ಟೇ ಆರ್ಡರ್ ಎಂದರೆ ಏನು ಎಂದು ನೋಡುವುದಾದರೆ ಯಾವುದೇ ಒಂದು ಕೆಲಸ ಕಾರ್ಯ ನಡೆಯುತ್ತಿರುವುದನ್ನು ತಡೆಯುವುದಕ್ಕಾಗಿ ತರುವ ಆರ್ಡರ್ ಒಬ್ಬ ವ್ಯಕ್ತಿಗೆ ಸೇರಿದ ಆಸ್ತಿಯಲ್ಲಿ ಯಾವುದೋ ಮೂರನೇ ವ್ಯಕ್ತಿ ಬಂದು ಕಟ್ಟಡಗಳನ್ನು ನಿರ್ಮಿಸಿಕೊಳ್ಳುವುದು ಅಥವಾ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಸಲು ಮುಂದಾಗುವುದು. ಆ ವ್ಯಕ್ತಿಯ ಸ್ವಾಧೀನಕ್ಕೆ ತೊಂದರೆ ಕೊಡುವುದು, ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳುವುದು ಈ ರೀತಿಯಾಗಿ ತೊಂದರೆ ಕೊಡುತ್ತಿದ್ದಾಗ … Read more