ಕೇವಲ 4 ಲಕ್ಷಕ್ಕೆ ಮಾರುತಿ ಸುಜುಕಿ ಹೊಸ ಕಾರು ಬಿಡುಗಡೆ.! ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಕಾರ್ ಇದರಲ್ಲಿ ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ.?

  ಕಾರು (Car) ಖರೀದಿಸಬೇಕು ಎನ್ನುವ ಆಸೆ ಎಲ್ಲರಿಗೂ ಕೂಡ ಇರುತ್ತದೆ ಆದರೆ ಕಾರಿನ ಬಜೆಟ್ ನೋಡಿ ಹೌಹಾರಿ ಹಿಂದೆ ಹೋಗುವವರೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಕಾರು ಕೂಡ ಒಂದು ಅಗತ್ಯ ವಾಹನವಾಗಿದೆ ಎಂದೇ ಹೇಳಬಹುದು, ಹಿಂದಲ್ಲಾ ಇದನ್ನು ಪ್ರತಿಷ್ಠೆ ಸಂಕೇತ ಎಂದು ಹೇಳಲಾಗುತ್ತಿತ್ತು ಆದರೆ ಕಾಲ ಬದಲಾದಂತೆ ನಮ್ಮ ಸಮಯ, ಶ್ರಮ ಹಾಗೂ ಹಣವನ್ನು ಉಳಿಸುವ ಕಾರಣಕ್ಕಾಗಿ ಅಗತ್ಯವಾದ ಈ ರೀತಿ ಒಂದು ವಾಹನವನ್ನು ಹೊಂದರಲೇ ಬೇಕಾಗಿದೆ. ಅದರಲ್ಲೂ ನಾಲ್ಕು ಚಕ್ರದ ವಾಹನಗಳನ್ನು ಹೊಂದಿದ್ದರೆ ಇನ್ನೂ … Read more

ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳು ಹಾಗೂ ಮೊಮ್ಮಕ್ಕಳ ಅನುಮತಿ ಇಲ್ಲದೆ ಮಾರಾಟ ಮಾಡಬಹುದಾ.?, ಕಾನೂನಿನಲ್ಲಿ ಅದನ್ನು ಪ್ರಶ್ನಿಸಲು ಅವಕಾಶವಿದೆಯೇ.?

  ಒಬ್ಬ ತಂದೆಯು ತನ್ನ ಸ್ವಂತ ದುಡಿಮೆಯಿಂದ ಗಳಿಸಿದ ಸ್ವಯಾರ್ಜಿತ ಆಸ್ತಿಯನ್ನು ಅವರಿಗೆ ಇಷ್ಟ ಬಂದ ಯಾರಿಗಾದರೂ ಮಾರಾಟ ಮಾಡಬಹುದು. ಅದನ್ನು ತಮ್ಮ ಇಷ್ಟವಾದ ಯಾವುದೇ ಮಕ್ಕಳಿಗಾಗಲಿ ಅಥವಾ ಯಾವುದೇ ಮೊಮ್ಮಕ್ಕಳಿಗಾಗಲಿ ಅಥವಾ ಮೂರನೇ ವ್ಯಕ್ತಿಗೆ ಆಗಲಿ ಮಾಡುವ ಸಂಪೂರ್ಣ ಅಧಿಕಾರವೂ ಆ ತಂದೆಗೆ ಮಾತ್ರ ಇರುತ್ತದೆ. ಅದನ್ನು ಪ್ರಶ್ನಿಸಲು ಅವರ ಮಕ್ಕಳಿಗಾಗಲಿ ಮೊಮ್ಮಕ್ಕಳಿಗಾಗಲಿ ಅಧಿಕಾರ ಇರುವುದಿಲ್ಲ ಆದರೆ ಅದೇ ತಂದೆಯು ನನ್ನ ಹಿಂದಿನ ತಲೆಮಾರಿನಿಂದ ಪಡೆದ ಪಿತ್ರಾರ್ಜಿತ ಆಸ್ತಿಯನ್ನು ಈ ರೀತಿ ಮಕ್ಕಳು ಹಾಗೂ ಮೊಮ್ಮಕ್ಕಳ … Read more

ಹೆಣ್ಣು ಮಕ್ಕಳು ತೀರಿಕೊಂಡ ನಂತರ ಅವರ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಸಿಗುತ್ತ.?

  ಹೆಣ್ಣು ಮಕ್ಕಳು ತೀರಿಕೊಂಡ ನಂತರ ಅವರ ಮಕ್ಕಳಿಗೆ ಆಸ್ತಿ ಹಕ್ಕು (Property rights) ಬರುತ್ತದೆಯೇ ಎನ್ನುವುದು ಹಲವರ ಪ್ರಶ್ನೆ. ಆದರೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮುನ್ನ ಒಂದು ಅಂಶವನ್ನು ಇಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅದೇನೆಂದರೆ ಆ ಹೆಣ್ಣು ಮಕ್ಕಳಿಗೆ ಅಂದರೆ ಮೃ’ತಪಟ್ಟಿರುವ ಆ ಹೆಣ್ಣು ಮಗಳಿಗೆ ಆಸ್ತಿಯು ಯಾವ ಮೂಲದಿಂದ ಬಂದಿದೆ ಎನ್ನುವುದನ್ನು ಮೊದಲು ನೋಡಬೇಕು. ಹಿಂದೂ ಸಕ್ಸೆಷನ್ ಆಕ್ಟ್ 1956 (Hindu succesion act 1956) ಸೆಕ್ಷನ್ 15A ನಲ್ಲಿ ಮಹಿಳೆಗೆ ಆಸ್ತಿ … Read more

ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್ ಆಗುತ್ತದೆ, 1 ಲಕ್ಷ ಹಣಕ್ಕೆ 2 ಲಕ್ಷ ರಿಟರ್ನ್ಸ್ ಪಡೆಯಬಹುದು.!

ಅಂಚೆ ಕಚೇರಿಗಳು (Post office) ಈಗ ಜನಸಾಮಾನ್ಯರ ನಂಬಿಕಾರ್ಹ ಹಣಕಾಸಿನ ಸಂಸ್ಥೆಯಾಗಿದೆ. ಈಗ ದೇಶದಲ್ಲಿ ಸರ್ಕಾರ ಹಾಗೂ ಸರ್ಕಾರೇತರವಾಗಿ ಇರುವ ಬ್ಯಾಂಕ್ ಗಳಲ್ಲಿ ಸಿಗುವ ಬಹುತೇಕ ಎಲ್ಲಾ ಅನುಕೂಲತೆಗಳನ್ನು ಕೂಡ ಈ ಅಂಚೆ ಕಚೇರಿ ಸರ್ವಿಸ್ ನಲ್ಲೂ ಕೂಡ ಪಡೆಯಬಹುದು. ಅಂಚೆ ಕಚೇರಿಯಲ್ಲಿ ವಿಶೇಷವಾದ ಕೆಲವು ಹೂಡಿಕೆ ಯೋಜನೆಗಳು ಕೂಡ ಇದ್ದು ಇದನ್ನು ಬಡವರು ಹಾಗೂ ಸಾಮಾನ್ಯ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತರಲಾಗಿದೆ. ಅಂಚೆ ಕಚೇರಿಯಲ್ಲಿರುವ ಇಂತಹ ಯೋಚನೆಗಳ ಪೈಕಿ ಕಿಸಾನ್ ವಿಕಾಸ್ ಪತ್ರ (Kisan Vikas … Read more

ATM ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ಈ ಕಾರ್ಡ್ ಇದ್ದವರಿಗೆ ಸಿಗಲಿದೆ 10 ಲಕ್ಷ, ಸಾಕಷ್ಟು ಜನರಿಗೆ ಈ ವಿಚಾರ ಗೊತ್ತೆ ಇಲ್ಲ…!

  ಇತ್ತೀಚಿನ ದಿನಗಳಲ್ಲಿ ನಗದು ರೂಪದ ಹಣಕಾಸಿನ ವ್ಯವಹಾರ (Less Cash) ಕ್ರಮೇಣ ಕಡಿಮೆ ಆಗುತ್ತಿದೆ. ಅದರಲ್ಲೂ ಈ ಒಂದು ದಶಕಗಳಲ್ಲಿ ATM ಕಾರ್ಡ್ ಗಳು ಹೊಸದೊಂದು ಕ್ರಾಂತಿಯನ್ನೇ ಮಾಡಿದೆ ಎಂದರೆ ಸುಳ್ಳಾಗಲಾರದು. ಜನರು ತಮ್ಮ ಜೇಬಿನಲ್ಲಿ ದೊಡ್ಡ ಮೊತ್ತದ ಹಣ ಇಟ್ಟುಕೊಂಡು ಓಡಾಡಲು ಸಾಧ್ಯವಾಗದ ಕಾರಣ ATM ಕಾರ್ಡ್ ಗಳನ್ನು ಮಾಡಿಸಿಕೊಂಡು ತಮಗೆ ಎಲ್ಲಿ, ಯಾವಾಗ ಅವಶ್ಯಕತೆ ಇರುವಷ್ಟು ಆಗ ಹಣವನ್ನು ಡ್ರಾ ಮಾಡಿಕೊಳ್ಳುತ್ತಿದ್ದಾರೆ ಅಥವಾ ATM ಕಾರ್ಡ್ ಗಳನ್ನು ಸ್ವೈಪ್ ಮಾಡುವ ಮೂಲಕ ತಮ್ಮ … Read more

ನಿಮ್ಮ ಜಮೀನು ಮನೆ ಅಥವಾ ಆಸ್ತಿಯನ್ನು ಬೇರೆಯವರು ಆಕ್ರಮಿಸಿಕೊಂಡಿದ್ರೆ ಅಥವಾ ಒತ್ತುವರಿ ಮಾಡಿಕೊಂಡಿದ್ರೆ ಅದನ್ನು ಬಿಡಿಸಿಕೊಳ್ಳುವುದು ಹೇಗೆ.? ಕಾನೂನು ಹೇಳೋದೇನು ನೋಡಿ.!

  ಇತ್ತೀಚಿನ ದಿನಗಳಲ್ಲಿ ಆಸ್ತಿಯ ಕುರಿತು ಸಾಕಷ್ಟು ಕೇಸ್ ಗಳು (Property cases) ಕೋರ್ಟ್ ಗಳಲ್ಲಿ (Court) ದಾಖಲಾಗುತ್ತಿವೆ. ಈ ಪೈಕಿ ಅಕ್ರಮವಾಗಿ ಮತ್ತೊಬ್ಬರ ಆಸ್ತಿಯನ್ನು ಒತ್ತುವರಿ ಮಾಡಿಕೊಳ್ಳುತ್ತಿರುವ, ಬಲವಂತವಾಗಿ ಮತ್ತೊಬ್ಬರ ಆಸ್ತಿಯನ್ನು ಆಕ್ರಮಿಸಿಕೊಳ್ಳುತ್ತಿರುವ (illegal occupy), ಅವರ ಸ್ವಾಧೀನಕ್ಕೆ ಅಡ್ಡಿ ಪಡಿಸುತ್ತಿರುವಂತಹ ಕೇಸ್ ಗಳು ದಾಖಲಾಗುತ್ತಿವೆ. ಒಬ್ಬ ವ್ಯಕ್ತಿಯು ತುಂಬಾ ಪವರ್ಫುಲ್ ಆಗಿದ್ದಾಗ ಅಥವಾ ಆತನಿಗೆ ಹೆಚ್ಚು ಹಣ ಬಲ ಇದ್ದಾಗ, ಇಲ್ಲವಾದರೆ ಆತನ ತನ್ನ ಬಳಿ ತನ್ನದೇ ಆದ ಒಂದು ಗ್ಯಾಂಗ್ ಇದ್ದಾಗ ಇವುಗಳನ್ನು … Read more

ಮನೆ ಅಥವಾ ಜಮೀನಿನ ಆಸ್ತಿ ಪತ್ರ ಕಳೆದು ಹೋದರೆ ಮರಳಿ ಪಡೆಯುವ ವಿಧಾನ ಇಲ್ಲಿದೆ ನೋಡಿ.!

  ಆಸ್ತಿ ಪತ್ರಗಳು (property documents) ಅತಿ ಅಮೂಲ್ಯವಾದ ದಾಖಲೆಗಳು ಆಸ್ತಿ ಪತ್ರವನ್ನು ಕಳೆದುಕೊಂಡರೆ (document missing) ಬಹಳ ಕ’ಷ್ಟ ಪಡಬೇಕಾಗುತ್ತದೆ. ನಿಮ್ಮ ಆಸ್ತಿಗಳ ಮೇಲೆ ಸಾಲ ಪಡೆದುಕೊಳ್ಳುವಾಗ (to Bank loan) ನಿಮ್ಮ ಆಸ್ತಿಯನ್ನು ವಿಭಾಗ ಮಾಡುವಾಗ ಅಥವಾ ಪರಬಾರೆ ಮಾಡುವಾಗ (to sale) ಅಥವಾ ಸರ್ಕಾರಿ ಸೌಲಭ್ಯಗಳನ್ನು (to government facilities profit) ನಿಮ್ಮ ಆಸ್ತಿಯ ಆಧಾರದ ಮೇಲೆ ಪಡೆದುಕೊಳ್ಳುವಾಗ ಈ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಹಾಗಾಗಿ ಇವುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು ಜೊತೆಗೆ ನಿಮ್ಮ ದಾಖಲೆ … Read more

ಈ ತಿಂಗಳು ಕೆಲವು ಜಿಲ್ಲೆಗಳಿಗೆ ಮಾತ್ರ ಅನ್ನಭಾಗ್ಯ ಯೋಜನೆಯ ಅಕ್ಕಿ & ಹಣ ಸಿಗೋದು.! ಯಾವ ಜಿಲ್ಲೆಗೆ ಸಿಗಲಿದೆ ಯಾವ ಜಿಲ್ಲೆಯ ಜನರಿಗೆ ಬರಲ್ಲ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಅನ್ನ ಭಾಗ್ಯ ಯೋಜನೆಯ (Annabhagya Scheme) ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿ (BPL RC Card) ಹೊಂದಿರುವ ಪ್ರತಿಯೊಬ್ಬ ಸದಸ್ಯರಿಗೂ ಕೂಡ 10Kg ಪಡಿತರ ನೀಡಲಾಗುವುದು ಎಂದು ರಾಜ್ಯ ಸರ್ಕಾರ (government) ಆದೇಶ ನೀಡಿತ್ತು. ಆದರೆ ಕೊನೆ ಸಮಯದಲ್ಲಿ ಅಕ್ಕಿ ದಾಸ್ತಾನು ಕೊರತೆ ಉಂಟಾಗಿರುವ ಕಾರಣ ಎಂದಿನಂತೆ 5Kg ಅಕ್ಕಿ ಹಾಗೂ ಹೆಚ್ಚುವರಿ 5Kg ಅಕ್ಕಿ ಬದಲು ಪ್ರತಿ ಸದಸ್ಯನಿಗೆ 170 ರೂಗಳಂತೆ ಆ ಕುಟುಂಬದ ಮುಖ್ಯಸ್ಥನ ಖಾತೆಗೆ (head of the family … Read more

LIC ಪೆನ್ಷನ್ ಪ್ಲಾನ್, ಒಂದು ಸಲ 1,50,000 ಕಟ್ಟಿದ್ರೆ ಸಾಕು, ಗಂಡ ಹೆಂಡತಿಗೆ ಇಬ್ಬರಿಗೂ ಜೀವನ ಪೂರ್ತಿ ಪ್ರತಿ ತಿಂಗಳು 9,832 ಪೆನ್ಷನ್ ಸಿಗುತ್ತೆ.!

  LIC (Life Insurance Corporation of India) ಕೂಡ ಅನೇಕ ಬಗೆಯ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಪೆನ್ಷನ್ ಪ್ಲಾನ್ ಮಾಡುವವರಿಗೂ ಅನುಕೂಲವಾಗುವಂತಹ ಯೋಜನೆಗಳು ಇವೆ. ಇಂತಹ ಯೋಜನೆಗಳಲ್ಲಿ LIC ಜೀವನ್ ಅಕ್ಷಯ್ ಯೋಜನೆ (LIC Jeevan Akshay Scheme) ಕೂಡ ಒಂದು. ಈ ಯೋಜನೆಯನ್ನು LIC Annuilty plan ಅಥವಾ LIC Pension plan ಎಂದು ಕೂಡ ಕರೆಯಬಹುದು ಯಾಕೆಂದರೆ ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ನೀವು ಜೀವನಪರ್ಯಂತ ಪ್ರತಿ ತಿಂಗಳು ಪೆನ್ಷನ್ … Read more

ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್, ಇಂಥವರಿಗೆ ಇನ್ಮುಂದೆ 5 Kg ಅಕ್ಕಿಯೂ ಇಲ್ಲ ಜೊತೆಗೆ ಹಣವೂ ಇಲ್ಲ.! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದಿಯೇ ಚೆಕ್ ಮಾಡಿ.!

  ಕರ್ನಾಟಕ ರಾಜ್ಯ ಸರ್ಕಾರದ (Karnataka government) ಗ್ಯಾರಂಟಿ ಯೋಜನೆಗಳ ಒಂದಾದ ಅನ್ನಭಾಗ್ಯ ಯೋಜನೆಯನ್ನು (Annabhagya Scheme) ಹಸಿವು ಮುಕ್ತ ಕರ್ನಾಟಕ ಮಾಡುವ ಉದ್ದೇಶದಿಂದ ಜಾರಿಗೊಳಿಸಲಾಗಿದೆ. ಕಾಂಗ್ರೆಸ್ ಸರ್ಕಾರವು ಚುನಾವಣೆ ಪೂರ್ವವಾಗಿ ಭರವಸೆ ನೀಡಿದಂತೆ ಅನ್ನಭಾಗ್ಯ ಯೋಜನೆಯಡಿ ಕೇಂದ್ರದಿಂದ ಸಿಗುತ್ತಿರುವ 5Kg ಅಕ್ಕಿ ಜೊತೆ ರಾಜ್ಯ ಸರ್ಕಾರದಿಂದ ವತಿಯಿಂದಲೂ ಕೂಡ 5Kg ಅಕ್ಕಿ ಸೇರಿಸಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪ್ರತಿ ಸದಸ್ಯರಿಗೂ 10kg ಪಡಿತರ (10 Kg ration) ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಕೊನೆಯ … Read more