ಎಲ್ಲಾ ಸರ್ಕಾರಿ ನೌಕರರಿಗೆ ಬಂಪರ್ ನ್ಯೂಸ್, ಪಿಂಚಣಿ ನಿಯಮದಲ್ಲಿ ಐತಿಹಾಸಿಕ ಬದಲಾವಣೆ.!

  ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ನೌಕರರ ಪಿಂಚಣಿ (government employs pension) ಕುರಿತು ಸುದ್ದಿಗಳು ಪ್ರಸಾರವಾಗುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ಸರ್ಕಾರಿ ನೌಕರರು ಹೊಸ ಪಿಂಚಣಿ(Pension) ವ್ಯವಸ್ಥೆಯನ್ನು (NPS) ವಿರೋಧಿಸಿ ತಮಗೆ ಹಳೆಯ ಪಿಂಚಣಿ ವ್ಯವಸ್ಥೆಯಂತೆ (OPS) ಪಿಂಚಣಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಅಲ್ಲಲ್ಲಿ ಪ್ರತಿಭಟನೆ ಮಾಡಿದ ವಿಷಯ ಹೆಚ್ಚು ಚರ್ಚೆಯಾಗುತ್ತಿತ್ತು. ಈಗ ಅಂತಿಮವಾಗಿ ಕೇಂದ್ರ ಸರ್ಕಾರವು ಈ ವಿಚಾರವಾಗಿ ಮೌನ ಮುರಿದು ಎಲ್ಲಾ ಸರ್ಕಾರ ನೌಕರರಿಗೂ … Read more

ಯಾರಿಗೆಲ್ಲಾ ಗೃಹಲಕ್ಷ್ಮಿ ಯೋಜನೆಯ 2,000 ಸಹಾಯಧನ ಬಂದಿಲ್ಲ, ಅವರು ಹಣ ಬರುತ್ತೋ ಇಲ್ವೋ ಅಂತ ಈ ವಿಧಾನದ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.!

  ಕಾಂಗ್ರೆಸ್ ಪಕ್ಷವು (Congress) ಘೋಷಣೆ ಮಾಡಿದ್ದ ಪಂಚಖಾತ್ರಿ ಯೋಜನೆಗಳಲ್ಲಿ (five Guarantee) ರಾಜ್ಯದ ಜನತೆ ಈಗ ನಾಲ್ಕು ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಶಕ್ತಿಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆ ಬಳಿಕ ಗೃಹಲಕ್ಷ್ಮಿ ಯೋಜನೆ ಆಗಸ್ಟ್ ತಿಂಗಳಲ್ಲಿ ಜಾರಿಗೆ ಬಂದಿದೆ. ಆಗಸ್ಟ್ 30ನೇ ತಾರೀಕು ಮೈಸೂರಿನಲ್ಲಿ (Mysore) ಅದ್ದೂರಿಯಾಗಿ ಕಾರ್ಯಕ್ರಮ ನಡೆಸಿ ಯೋಜನೆಗೆ ಚಾಲನೆ (Gruhalakshmi launch) ನೀಡಲಾಗಿದೆ. ಅಂದಿನಿಂದ ಗೃಹಲಕ್ಷ್ಮಿ ಯೋಜನೆಯ ಸಹಾಯಧನವನ್ನು ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಜುಲೈ 19 … Read more

ನಾಳೆಯಿಂದ ದೇಶದಾದ್ಯಂತ ಈ 13 ನಿಯಮಗಳು ಬದಲಾಗಿದೆ.! ಸಾರ್ವಜನಿಕರು ತಪ್ಪದೆ ಇದನ್ನು ತಿಳಿದುಕೊಳ್ಳಿ.!

  ಪ್ರತಿ ತಿಂಗಳ ಅಂತ್ಯ ಹಾಗೂ ಆರಂಭದಲ್ಲಿ ಹಲವು ವಿಷಯಗಳ ಬಗ್ಗೆ ಗಮನ ಕೊಡಲೇಬೇಕು. ಸರ್ಕಾರದ ಹಲವು ಸೂಚನೆಗಳಿಗೆ, ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಅಥವಾ ನಮ್ಮ ಹೂಡಿಕೆ ಯೋಜನೆಗಳ ಪ್ರೀಮಿಯಂ ಗಳನ್ನು ಪಾವತಿಸುವುದಕ್ಕೆ ಕಡೆಯ ದಿನಾಂಕವಾಗಿರುತ್ತದೆ. ದೇಶದಲ್ಲಿ ಹಲವು ವಸ್ತುಗಳ ಬೆಲೆ ಏರಿಕೆ ಅಥವಾ ಇಳಿಕೆ ಇದೇ ಸಮಯದಲ್ಲಿ ಆಗುತ್ತದೆ. ಸದ್ಯಕ್ಕೆ ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದಾದ್ಯಂತ ಬದಲಾಗಲಿರುವ ಪ್ರಮುಖ 13 ವಿಷಯಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ● SBI ಹೊಸದಾಗಿ We Care Scheme … Read more

SBI New Annuity Deposit ಸ್ಕೀಮ್, ಕೇವಲ ಒಂದು ಸಲ 1 ಲಕ್ಷ ಕಟ್ಟಿದ್ರೆ ಸಾಕು ಪ್ರತಿ ತಿಂಗಳು ಸಿಗಲಿದೆ 3,259/- ರೂಪಾಯಿ

  ನಿಮ್ಮಲ್ಲಿರುವ ಉಳಿತಾಯದ ಹಣವನ್ನು ಒಂದೊಳ್ಳೆ ಯೋಜನೆಯಲ್ಲಿ ಹೂಡಿಕೆ ಮಾಡಿ ಅದರಿಂದ ಪ್ರತಿ ತಿಂಗಳು ಒಂದು ನಿಶ್ಚಿತವಾದ ಆದಾಯವನ್ನು ಗಳಿಸಬೇಕು ಎನ್ನುವ ಪ್ಲಾನಿಂಗ್ ನಲ್ಲಿ ಇದ್ದರೆ ನೀವು ಈಗ SBI (State bank of Mysore) ನ ಹೊಸ ಯೋಜನೆಯನ್ನು ಆರಂಭಿಸಬಹುದು. SBI ಬ್ಯಾಂಕ್ ಮಾತ್ರವಲ್ಲದೆ ಅಂಚೆ ಕಚೇರಿ ಸೇರಿದಂತೆ ದೇಶದ ಅನೇಕ ಹಣಕಾಸಿನ ಸಂಸ್ಥೆಗಳು ಈ ರೀತಿ ನೀವು ಮಾಡಿರುವ ಹೂಡಿಕೆಗೆ ಬಡ್ಡಿರೂಪದ ಹಣವನ್ನು ನೀಡುತ್ತವೆ. ಆದರೆ SBI ಈಗ ಆರಂಭಿಸಿರುವ SBI New Annuity … Read more

ಆಸ್ತಿ ರಿಜಿಸ್ಟರ್ ಯಾವ ವಿಧಾನದಲ್ಲಿ ಮಾಡಿದರೆ ಬೆಸ್ಟ್, ಕ್ರಯ ಪತ್ರ ಮತ್ತು ದಾನ ಪತ್ರದ ನಡುವಿನ ವ್ಯತ್ಯಾಸವೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ನಮ್ಮ ಭಾರತದಲ್ಲಿ ಆಸ್ತಿ ಹಕ್ಕನ್ನು (Property rights) ಹಲವಾರು ರೀತಿಯಲ್ಲಿ ವರ್ಗಾವಣೆ ಮಾಡಬಹುದು. ದಾನ, ಕ್ರಯ, ವಿಭಾಗದ ಮೂಲಕ ವೀಲ್ ಮಾಡುವ ಮೂಲಕ ಅಥವಾ ಉಡುಗೊರೆಯಾಗಿ ಕೊಡುವ ಮೂಲಕ ಹೀಗೆ ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ ಆಸ್ತಿ ರಿಜಿಸ್ಟರ್ (Register) ಮಾಡುವಾಗ ಅದನ್ನು ದಾನ ಪತ್ರ ಮಾಡಿಸುವ ಮೂಲಕ ಕ್ರಯ ಪತ್ರ ಮಾಡಿಸುವ ಮೂಲಕ ಅಥವಾ ವಿಭಾಗ ಪತ್ರ ಮಾಡಿಸುವ ಮೂಲಕ ರಿಜಿಸ್ಟರ್ ಮಾಡಿಸುತ್ತಾರೆ. ಅದರಲ್ಲೂ ಹೆಚ್ಚಿನ ಜನರು ದಾನ ಪತ್ರದ ವಿಧಾನ ಅಥವಾ ಕ್ರಯ … Read more

ರಾಜ್ಯದ ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆ ಬಿಡುಗಡೆ.! ಒಂದೇ ಸಲಕ್ಕೆ ಸಿಗಲಿದೆ 25,000/- ಅರ್ಜಿ ಸಲ್ಲಿಸೋದು ಹೇಗೆ ನೋಡಿ.!

  ಕರ್ನಾಟಕ ರಾಜ್ಯದ (Karnataka government) ಮಹಿಳೆಯರಿಗಾಗಿ (for womens) ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಈಗ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಮಹಿಳೆಯರ ಪಾಲು ಹೆಚ್ಚಾಗಿದೆ ಎಂದೇ ಹೇಳಬಹುದು. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಹಾಗೂ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣ ಮತ್ತು ಗೃಹಲಕ್ಷ್ಮಿ ಯೋಜನೆಯ ಸಹಾಯಧನವು ಮಹಿಳೆಯರಿಗೆ ಹೆಚ್ಚಿನ ಅನುಕೂಲತೆ ನೀಡುತ್ತಿದೆ. ಸರ್ಕಾರದ ವತಿಯಿಂದ ಮಹಿಳೆಯರನ್ನು ಆರ್ಥಿಕವಾಗಿ ಸಧೃಡರನ್ನಾಗಿ ಮಾಡುವ ಉದ್ದೇಶದಿಂದ ಇನ್ನು ಕೆಲವು ಹೊಸ … Read more

LIC ವಿದ್ಯಾಧನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ, ಪ್ರಥಮ ವರ್ಷದ PUC, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಪ್ಪದೆ ಅರ್ಜಿ ಸಲ್ಲಿಸಿ.!

ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಹಣಕಾಸಿನ ಅನಾನುಕೂಲತೆ ಕಾರಣದಿಂದಾಗಿ ಯಾವ ಮಗು ಕೂಡ ಶಿಕ್ಷಣದಿಂದ ವಂಚಿತವಾಗಬಾರದು ಎಂದು ಸರ್ಕಾರ ಕಡ್ಡಾಯ ಶಿಕ್ಷಣ ನೀತಿಯನ್ನು ಜಾರಿ ಮಾಡಿ ಹದಿನಾಲ್ಕು ವರ್ಷದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುತ್ತಿದೆ. ನಂತರದಲ್ಲೂ ಕೂಡ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ, ಸರ್ಕಾರದ ವತಿಯಿಂದಾಗಿ ಸಹಾಯಧನ, ವಿದ್ಯಾರ್ಥಿ ವೇತನ ಪ್ರೋತ್ಸಾಹ ಧನ ಈ ಸೌಲಭ್ಯಗಳು ಕೂಡ ಸಿಗುತ್ತಿವೆ. ಸರ್ಕಾರ ಮಾತ್ರವಲ್ಲದೇ ಸರ್ಕಾರೇತರವಾಗಿ ಕೂಡ ಅನೇಕ ಸಂಘ ಸಂಸ್ಥೆಗಳು, NGO … Read more

ಕೊನೆಗೂ ಬಂತು, ಗೃಹಲಕ್ಷ್ಮಿ ಹಣ ವರ್ಗಾವಣೆ ಆಗಿದೆಯೋ ಇಲ್ಲವೋ ಎಂದು ಸ್ಟೇಟಸ್ ಚೆಕ್ ಮಾಡುವ ಆಪ್ಷನ್.!

  ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರೆಂಟಿ ಕಾರ್ಡ್ ಯೋಜನೆಗಳಲ್ಲಿ ಅತಿ ದೊಡ್ಡ ಬಜೆಟ್ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಆಗಸ್ಟ್ 30ರಂದು ಲಾಂಚ್ (launch) ಆಗಿದೆ. ಸರ್ಕಾರವು ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ಕುಟುಂಬದ ಯಜಮಾನಿ ಸ್ಥಾನದಲ್ಲಿರುವ ಮಹಿಳೆಯು ಆಕೆಯ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆ ಕೊಟ್ಟು ನೋಂದಾಯಿಸಿಕೊಳ್ಳಲು ಸೂಚಿಸಿತ್ತು. ಅದೇ ಪ್ರಕಾರಕ್ಕೆ ನಮ್ಮ ರಾಜ್ಯದ 1.28 ಕೋಟಿ ಮಹಿಳೆಯರು ಆಗಸ್ಟ್ 30ರ ವರೆಗೆ … Read more

SBI ನಲ್ಲಿ ಖಾತೆ ಇದ್ದವರಿಗೆ ವಿಶೇಷ ಸೂಚನೆ, ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿ ಮುಗಿಸುವುದು ಕಡ್ಡಾಯ.!

  SBI (State bank of Mysore ) ತನ್ನ ಗ್ರಾಹಕರಿಗಾಗಿ ಸದಾ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತದೆ. ಅದೇ ಕಾರಣದಿಂದಾಗಿ ಇಂದು ರಾಷ್ಟ್ರದ ಪ್ರತಿಷ್ಠಿತ ಬ್ಯಾಂಕ್ ಗಳ ಷಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಎಲ್ಲ ಬ್ಯಾಂಕುಗಳ ರೀತಿಯಲ್ಲಿ SBI ನಲ್ಲೂ ಕೂಡ ಪದೇ ಪದೇ ತನ್ನ ನಿಯಮಗಳಲ್ಲಿ ಬದಲಾವಣೆ ಆಗುತ್ತಿರುತ್ತದೆ. ಹಾಗೆಯೇ ಈ ಬಾರಿ RBI ಗೈಡ್ ಲೈನ್ಸ್ (Reserve bank of India guidelines) ಅನುಸಾರ SBI ತನ್ನ ಲಾಕರ್ ನಿಯಮವನ್ನು ತಿದ್ದುಪಡಿ ( … Read more

SBI ಬ್ಯಾಂಕ್ ನಲ್ಲಿ ನೇಮಕಾತಿ ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!

  ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking jobs) ಉದ್ಯೋಗ ಮಾಡಬೇಕು ಎಂದು ಕನಸು ಕಟ್ಟಿಕೊಂಡಿರುವವರು ಅಥವಾ ಈಗಷ್ಟೇ ಪದವಿ ಮುಗಿಸಿ ಉದ್ಯೋಗ ಹುಡುಕುತ್ತಿರುವವರು ಅಥವಾ ಹಲವು ವರ್ಷಗಳಿಂದ ಉದ್ಯೋಗ ಅರಸುತ್ತಿರುವ ನಿರುದ್ಯೋಗಿಗಳು ಅಥವಾ ಈಗಾಗಲೇ ಉದ್ಯೋಗದಲ್ಲಿದ್ದುಕೊಂಡು ಬ್ಯಾಂಕ್ ಕ್ಷೇತ್ರಕ್ಕೆ ಉದ್ಯೋಗ ಬದಲಾಯಿಸಬೇಕು ಎಂದು ಆಸಕ್ತಿ ಹೊಂದಿರುವವರು ಎಲ್ಲರಿಗೂ ಕೂಡ SBI (State bank of Mysore recruitments) ಬ್ಯಾಂಕ್ ವತಿಯಿಂದ ಸಿಹಿ ಸುದ್ದಿ ಇದೆ. SBI 6,000ಕ್ಕೂ ಹೆಚ್ಚು ಅಪ್ರೆಂಟಿಸ್ (Apprentice) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ನೇಮಕಾತಿಗೆ … Read more