ಇನ್ಮುಂದೆ ಬಸ್ ಗಳಲ್ಲಿ ಕಂಡಕ್ಟರ್ ಜೊತೆ ಚಿಲ್ಲರೆ ಜಗಳ ಬಂದ್ ಸರ್ಕಾರದಿಂದ ಹೊಸ ಯೋಜನೆ ಜಾರಿ.!

  ಬಸ್ ನಲ್ಲಿ ಪ್ರಯಾಣಿಸುವವರಿಗೆ ಬಹಳ ತಲೆನೋವಾಗಿದ್ದ ಕೆಲಸ ಟಿಕೆಟ್ ತೆಗೆದುಕೊಳ್ಳಲು ಬೇಕಾದ ಚಿಲ್ಲರೆ ಇಲ್ಲದೆ ದೊಡ್ಡ ನೋಟು ಕೊಟ್ಟು ಕಂಡಕ್ಟರ್ ಜೊತೆಗೆ ಮ’ನ’ಸ್ತಾ’ಪ ಮಾಡಿಕೊಳ್ಳುವುದು. ಬೆಳ್ಳಂಬೆಳಗ್ಗೆ ಅಥವಾ ಆಗಷ್ಟೇ ಡಿಪೋದ ನಿಂದ ಹೊರಟ ಬಸ್ ಗಳಲ್ಲಿ ಎಲ್ಲರೂ ಈ ರೀತಿ ಚಿಲ್ಲರೆ ಕೇಳಿದರೆ ಕಂಡಕ್ಟರ್ ಗೂ ತಾಳ್ಮೆ ಕೆರಳದೇ ಇರದು. ಇದರಿಂದಾಗಿ ಅನೇಕ ಬಾರಿ ಬಸ್ ಪ್ರಯಾಣಿಕರ ಹಾಗೂ ಕಂಡಕ್ಟರ್ ಮಧ್ಯೆ ಚಿಲ್ಲರೆಗಾಗಿಯೇ ಜಗಳ ನಡೆದು ತಾರತಕ್ಕೇರಿರುವ ಉದಾಹರಣೆಗಳಿವೆ. ಆಗೆಲ್ಲಾ ಪ್ರಯಾಣಿಕರು ಅಂಗಡಿಗಳಲ್ಲಿ ಇರುವಂತೆ ಬಸ್ … Read more

PPF & ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹಣ ಕಟ್ಟುತ್ತ ಇರುವವರು ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿ, ಇಲ್ಲದಿದ್ರೆ ನಿಮ್ಮ ಖಾತೆ ಬಂದ್ ಆಗುತ್ತೆ ಎಚ್ಚರ.!

  ಸಣ್ಣ ಸಣ್ಣ ಉಳಿತಾಯ ಯೋಜನೆಯಾಗಿದ್ದರೂ (Small Saving Scheme) ಕೂಡ ಭವಿಷ್ಯದಲ್ಲಿ ಒಂದೊಳ್ಳೆ ಲಾಭ ತಂದು ಕೊಡುವ ಯೋಜನೆಗಳಿಗೆ ಕೇಂದ್ರ ಸರ್ಕಾರದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF Scheme) ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳನ್ನು (SSY Scheme) ಉತ್ತಮ ಉದಾಹರಣೆಗಳಾಗಿ ಹೇಳಬಹುದು. ಅಂಚೆ ಕಛೇರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಪಡೆಯಬಹುದಾದ ಈ ಯೋಜನೆಗಳ ಮೂಲಕ ಭವಿಷ್ಯದ ದೊಡ್ಡ ಕನಸಿಗಾಗಿ ಹಣದ ಉಳಿತಾಯ ಮಾಡಬಹುದು. ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕುಟುಂಬದಲ್ಲಿರುವ ಹೆಣ್ಣು ಮಗಳ ಹೆಸರಿನಲ್ಲಿ ತೆರೆಯುವುದರಿಂದ … Read more

ಗೃಹಲಕ್ಷ್ಮಿ ಯೋಜನೆ ಹಣ ಜಮೆ ಆಗಿಲ್ಲವೇ, ಈ ಸಣ್ಣ ಕೆಲಸ ಮಾಡಿ ಖಾತೆಗೆ ಹಣ ಬರುತ್ತದೆ.!

  ಕರ್ನಾಟಕದಲ್ಲಿ ಕಾಂಗ್ರೆಸ್ (Congress) ನೇತೃತ್ವದ ಸರ್ಕಾರ (Government) ಸ್ಥಾಪನೆ ಆದಮೇಲೆ ಚುನಾವಣೆಗಳು ಮುನ್ನ ನೀಡಿದ್ದ ಭರವಸೆಗಳಾದ 5 ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರಲು ಪ್ರಯತ್ನಿಸಿದೆ. ಈಗಾಗಲೇ ಜಾರಿಯಾಗಿರುವ ನಾಲ್ಕು ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆಯಡಿಯಲ್ಲಿ (Annabhagya amount) ಹೆಚ್ಚುವರಿ ಅಕ್ಕಿ ಹಣವನ್ನು ಹಾಗೂ ಗೃಹಲಕ್ಷ್ಮಿ ಯೋಜನೆಯಡಿ (Gruhalakshmi amount) ಮಹಿಳೆಯರು 2000ರೂ. ಸಹಾಯಧನವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ (head of the family women bank account ) DBT ಮೂಲಕ ಪಡೆಯುತ್ತಿದ್ದಾರೆ. … Read more

ವಿಷ್ಣು, ಲಲಿತ ಸಹಸ್ರ ನಾಮಗಳ ಬಗ್ಗೆ ವೈದ್ಯರು ಹೇಳಿದ ಸತ್ಯಾಂಶ, ಮಂತ್ರ ಪಠಿಸಿದ್ರೆ ಮಕ್ಕಳಾಗುತ್ತ.? ನೀವೆ ನೋಡಿ.!

  ಪಾಶ್ಚಾತ್ಯ ದೇಶಗಳು ನಾಗರಿಕತೆ ಕಲಿಯುವ ಮೊದಲೇ ನಮ್ಮ ದೇಶದಲ್ಲಿ ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳು ರಚನೆಯಾಗಿತ್ತು. ಸರ್ವೆ ಒಂದರ ಪ್ರಕಾರ ಅತಿ ಹೆಚ್ಚು ಬುದ್ಧಿಶಕ್ತಿ ಹೊಂದಿದ್ದ ಮನುಷ್ಯರಲ್ಲಿ ಭಾರತೀಯರೇ ಮೊದಲಿಗರು. ಪ್ರಾಚೀನ ಭಾರತೀಯರು ಹಾಗೂ ಪ್ರಾಚೀನ ಈಜಿಪ್ಟ್ ರು ತಮ್ಮ ಬುದ್ಧಿಶಕ್ತಿಯನ್ನು ಬಳಸಿಕೊಂಡಷ್ಟು ಪ್ರಪಂಚದ ಯಾವ ಮೂಲೆಯಲ್ಲೂ ಬಳಸಿಲ್ಲ ಇದಕ್ಕೆ ಪುರಾವೆಗಳು ಇವೆ. ಆದರೆ ಇವರು ಕೂಡ ಇಡೀ ಮೆದುಳಿನ ಸಾಮರ್ಥ್ಯದ ಹತ್ತರಷ್ಟು ಕೂಡ ಬಳಸಿಲ್ಲ ಎನ್ನುವುದು ಕೂಡ ನಿಜ. ಅಷ್ಟೊಂದು ಅಪಾರವಾದ ನೆನಪಿನ ಶಕ್ತಿ … Read more

ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ ಆರಂಭ ಸ್ಮಾರ್ಟ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳೇನು ನೋಡಿ.!

  ಕಾಂಗ್ರೆಸ್ ಪಕ್ಷವು (Congress party) ಚುನಾವಣೆ ಪೂರ್ವವಾಗಿ ಕೊಟ್ಟಿದ್ದ ಪಂಚಖಾತ್ರಿ ಯೋಜನೆಗಳ ಭರವಸೆಯಂತೆ (five Guarantee Schemes) ರಾಜ್ಯದಲ್ಲಿ ಬಹುಮತ ಬೆಂಬಲದೊಂದಿಗೆ ಅಧಿಕಾರ ಪಡೆದು ಸರ್ಕಾರ (Government) ಸ್ಥಾಪಿಸಿದ ಮೇಲೆ ಹಂತ ಹಂತವಾಗಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಈಗಾಗಲೇ ರಾಜ್ಯದಲ್ಲಿ ಶಕ್ತಿ ಯೋಜನೆ, ಅನ್ನ ಭಾಗ್ಯ ಯೋಜನೆ, ಗೃಹ ಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನಗಳನ್ನು ನಾಡಿನ ನಾಗರಿಕರು ಪಡೆಯುತ್ತಿದ್ದಾರೆ. ಈ ಗ್ಯಾರಂಟಿ ಯೋಜನೆಗಳ ಪೈಕಿ ಮೊದಲಿಗೆ ಬಿಡುಗಡೆ ಆಗಿದ್ದೇ ಶಕ್ತಿ ಯೋಜನೆ … Read more

ಕೀ ಪ್ಯಾಡ್ ಮೊಬೈಲ್ ಬಳಸುವವರಿಗೆ RBI ನಿಂದ ಗುಡ್ ನ್ಯೂಸ್.!

  ಭಾರತವು ಡಿಜಿಟಲೀಕರಣದತ್ತ (Digitalization) ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಹಣಕಾಸಿನ ವಿಚಾರವಾಗಿ ಕೂಡ ಡಿಜಿಟಲ್ ಪೇಮೆಂಟ್ (Digital payment) ಸಾಕಷ್ಟು ಸಹಾಯ ಮಾಡಿದ್ದು ನೋಟು ಅಮಾನ್ಯಿಕರಣದ ಸಂದರ್ಭದಲ್ಲಿ ಹಾಗೂ ಲಾಕ್ಡೌನ್ ಅವಧಿಯಲ್ಲಿ ಇದರ ಬಳಕೆ ಎಷ್ಟೊಂದು ಅನುಕೂಲವಾಯಿತು ಎಂದು ಎಲ್ಲರೂ ಬಲ್ಲರು. UPI ಆಧಾರಿತ ಆಪ್ ಗಳ (UPI App) ನೆರವಿನಿಂದ ಇದು ಸಾಧ್ಯವಾಯಿತು ಎಂದು RBI ಗವರ್ನರ್ ಶಕ್ತಿದಾಸ್ ಕಾಂತ್ (Governor Shakthidas kanth) ಅವರು ಇತ್ತೀಚೆಗೆ ನುಡಿದಿದ್ದರು. ಇದರ ಜೊತೆಗೆ RBI ನ ಗವರ್ನರ್ ಕೂಡ … Read more

ಕಿಡ್ನಿ ಫೇಲ್ಯೂರ್ ಆಗಿದ್ದನ್ನೂ ಸರಿ ಮಾಡಬಹುದು, ಡಯಾಲಿಸಿಸ್ ಅವಶ್ಯಕತೆ ಇಲ್ಲ.! ವೈದ್ಯರು ತಿಳಿಸಿದ ಸತ್ಯ.!

ಇತ್ತೀಚೆಗೆ ಕಿಡ್ನಿ ಸಮಸ್ಯೆ (Kidney failure) ಎನ್ನುವ ಗಂಭೀರ ಆರೋಗ್ಯ ಸಮಸ್ಯೆ ಬಗ್ಗೆ ಎಲ್ಲೆಡೆ ಹೆಚ್ಚಾಗಿ ಕೇಳುತ್ತಿದ್ದೇವೆ. ಮೊದಲೆಲ್ಲಾ ಇದು ಅಪರೂಪವಾಗಿತ್ತು, ಆದರೆ ಈಗ 20ರ ಆಸುಪಾಸಿನವರಲ್ಲೂ ಕೂಡ ಕಿಡ್ನಿ ಸಮಸ್ಯೆ ಕಂಡು ಬರುತ್ತಿರುವುದು ಬಹಳ ಆ’ತಂ’ಕವನ್ನುಂಟು ಮಾಡುತ್ತಿದೆ. ಇದರ ಜೊತೆಗೆ ಕಿಡ್ನಿ ಸಮಸ್ಯೆ ಉಂಟಾಗುವವರೆಲ್ಲಾ ಡಯಾಲಿಸಿಸ್ (Dialysis) ಗೆ ಒಳಪಡಿಸುವುದರಿಂದ ಹಣ ವೆಚ್ಚವಾಗುವುದರ ಜೊತೆಗೆ ಮಾನಸಿಕ ನೆಮ್ಮದಿಯನ್ನು ಕೂಡ ಕಳೆದುಬಿಡುತ್ತದೆ. ಅದರಲ್ಲೂ ಅತಿ ಚಿಕ್ಕ ವಯಸ್ಸಿಗೆ ಈ ರೀತಿ ಸಮಸ್ಯೆಗೆ ಒಳಪಟ್ಟರೆ ವಾರಕ್ಕೆ ಮೂರು ದಿನ … Read more

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ನೇಮಕಾತಿಗೆ ಅರ್ಜಿ ಆಹ್ವಾನ.! ವೇತನ 89,150

  ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅನ್ನು ನಬಾರ್ಡ್ ಸಂಸ್ಥೆ ಎಂದು ಕರೆಯಲಾಗುತ್ತದೆ. ಇದರಿಂದ ದೇಶದಲ್ಲಿ ಹಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ಎಂದು ಕರೆಸಿಕೊಂಡಿರುವ ನಬಾರ್ಡ್ (NABARD) ಹಲವಾರು ಯೋಜನೆಗಳ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ. ನಬಾರ್ಡ್ ಶಾಖೆಗಳು ರಾಷ್ಟ್ರದಾದ್ಯಂತ ವಿವಿಧ ಭಾಗಗಳಲ್ಲಿ ಇದ್ದು ಇವುಗಳಲ್ಲಿ ಖಾಲಿ ಇರುವ ಉದ್ಯೋಗದ ಭರ್ತಿಗಾಗಿ ಅರ್ಜಿಗಳನ್ನು (NABARD Recruitments 2023) ಆಹ್ವಾನಿಸಿ … Read more

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋದ್ರೆ ತಪ್ಪದೇ ಈ 2 ಪ್ರಸಾದಗಳನ್ನು ಮನೆಗೆ ತಂದು ಈ ರೀತಿ ಮಾಡಿ. ಎಂತಹದೇ ನಾಗದೋಷ ಇದ್ದರೂ ಕೂಡ ಕ್ಲಿಯರ್ ಆಗುತ್ತದೆ.!

  ನಮ್ಮ ಕರ್ನಾಟಕದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿಯ ಪ್ರಸಿದ್ಧವಾದ ದೇವಸ್ಥಾನ ಎಂದರೆ ಅದು ಕುಮಾರಧಾರೆ ನದಿಯ ತೀರದಲ್ಲಿರುವ ಶ್ರೀ ಕುಕ್ಕೆಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ. ಈ ಕ್ಷೇತ್ರಕ್ಕೆ ಪ್ರತಿನಿತ್ಯ ಕೂಡ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ಕೊಡುತ್ತಾರೆ. ಅದರಲ್ಲೂ ವಿಶೇಷ ದಿನಗಳಲ್ಲಿ ಈ ಸಂಖ್ಯೆ ಲಕ್ಷವನ್ನು ಮೀರುತ್ತದೆ. ಶ್ರೀ ಕುಕ್ಕೆ ಸುಬ್ರಮಣ್ಯ ಸ್ವಾಮಿ ಸನ್ನಿಧಾನದಲ್ಲಿ ನಿತ್ಯೋತ್ಸವ ಪೂಜೆ, ನಿತ್ಯ ರಥೋತ್ಸವ, ಪಕ್ಷ ಮಹೋತ್ಸವ, ಕೃತೋತ್ಸವ ಹಾಗೂ ಬ್ರಹ್ಮರಥೋತ್ಸವ ಈ ರೀತಿ ಸಾಕಷ್ಟು ರಥೋತ್ಸವಗಳು ನಡೆಯುತ್ತವೆ. ಹಾಗೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ … Read more

ಹಾರ್ಟ್ ಅಟ್ಯಾಕ್ ಗೆ ಶಾಶ್ವತ ಪರಿಹಾರ.! ಹಾರ್ಟ್ ಅಟ್ಯಾಕ್ ಆಗಿರುವವರು ಸ್ಟಂಟ್ ಹಾಕಿಸಿಕೊಂಡಿರುವವರು ಇದನ್ನೊಮ್ಮೆ ನೋಡಿ.! ವೈದ್ಯರ ಸಲಹೆ ಇದು

  ಅಟ್ಯಾಕ್ ಎನ್ನುವ ಈ ಹೃದಯ ಸಂಬಂಧಿತ ಕಾಯಿಲೆ ಬಗ್ಗೆ ಇತ್ತೀಚೆಗೆ ಹೆಚ್ಚಾಗಿ ಕೇಳುತ್ತಿದ್ದೇವೆ. ಅದರಲ್ಲೂ ಗಟ್ಟಿಮುಟ್ಟಾಗಿ ಆರೋಗ್ಯವಾಗಿದ್ದಾರೆ ಎಂದುಕೊಂಡ ಯುವ ಜನತೆಗೆ ನಮ್ಮ ಕಣ್ಣೆದುರಿಗೆ ಹೃದಯಘಾತದಂತ ಸಮಸ್ಯೆಗಳಿಂದ ಮ’ರ’ಣ ಹೊಂದುತ್ತಿರುವುದು ಇತ್ತೀಚಿಗೆ ಹೆಚ್ಚಾಗಿದೆ ರಕ್ತನಾಳಗಳಲ್ಲಿ ಬ್ಲಾಕ್ ಆಗಿದೆ ಎನ್ನುವ ಪದವನ್ನು ಕೂಡ ಇತ್ತೀಚೆಗೆ ನಾವು ಹೆಚ್ಚು ಕೇಳುತ್ತಿದ್ದೇವೆ. ಹೃದಯಕ್ಕೆ ಸಂಬಂಧಿಸಿದ ಯಾವುದೇ ಆರೋಗ್ಯ ಸಮಸ್ಯೆಗೆ ಆಸ್ಪತ್ರೆಗೆ ಹೋದ ತಕ್ಷಣ ಅತಿ ಹೆಚ್ಚಾಗಿ ಎಲ್ಲರಿಗೂ ಹೇಳುವುದು ರಕ್ತನಾಳಗಳು ಬ್ಲಾಕ್ ಆಗಿದೆ ಸ್ಟಂಟ್ ಮಾಡಿಸಿಕೊಳ್ಳಿ ಎಂದು. ಸ್ಟಂಟ್ ಮಾಡಿಸಿಕೊಳ್ಳುವುದರಿಂದ … Read more