ಇನ್ಮುಂದೆ ಬಸ್ ಗಳಲ್ಲಿ ಕಂಡಕ್ಟರ್ ಜೊತೆ ಚಿಲ್ಲರೆ ಜಗಳ ಬಂದ್ ಸರ್ಕಾರದಿಂದ ಹೊಸ ಯೋಜನೆ ಜಾರಿ.!
ಬಸ್ ನಲ್ಲಿ ಪ್ರಯಾಣಿಸುವವರಿಗೆ ಬಹಳ ತಲೆನೋವಾಗಿದ್ದ ಕೆಲಸ ಟಿಕೆಟ್ ತೆಗೆದುಕೊಳ್ಳಲು ಬೇಕಾದ ಚಿಲ್ಲರೆ ಇಲ್ಲದೆ ದೊಡ್ಡ ನೋಟು ಕೊಟ್ಟು ಕಂಡಕ್ಟರ್ ಜೊತೆಗೆ ಮ’ನ’ಸ್ತಾ’ಪ ಮಾಡಿಕೊಳ್ಳುವುದು. ಬೆಳ್ಳಂಬೆಳಗ್ಗೆ ಅಥವಾ ಆಗಷ್ಟೇ ಡಿಪೋದ ನಿಂದ ಹೊರಟ ಬಸ್ ಗಳಲ್ಲಿ ಎಲ್ಲರೂ ಈ ರೀತಿ ಚಿಲ್ಲರೆ ಕೇಳಿದರೆ ಕಂಡಕ್ಟರ್ ಗೂ ತಾಳ್ಮೆ ಕೆರಳದೇ ಇರದು. ಇದರಿಂದಾಗಿ ಅನೇಕ ಬಾರಿ ಬಸ್ ಪ್ರಯಾಣಿಕರ ಹಾಗೂ ಕಂಡಕ್ಟರ್ ಮಧ್ಯೆ ಚಿಲ್ಲರೆಗಾಗಿಯೇ ಜಗಳ ನಡೆದು ತಾರತಕ್ಕೇರಿರುವ ಉದಾಹರಣೆಗಳಿವೆ. ಆಗೆಲ್ಲಾ ಪ್ರಯಾಣಿಕರು ಅಂಗಡಿಗಳಲ್ಲಿ ಇರುವಂತೆ ಬಸ್ … Read more