ಈಗ ನಿಮ್ಮ ಮನೆಯಲ್ಲಿ 5 ನಿಮಿಷಗಳಲ್ಲಿ ಶುದ್ಧವಾದ ಅಡುಗೆ ಎಣ್ಣೆ ತಯಾರಿಸಿಕೊಳ್ಳಬಹುದು. ಆರೋಗ್ಯಕ್ಕೂ ಒಳ್ಳೆಯದು, ಸಾವಿರಾರು ರೂಪಾಯಿ ಹಣ ಉಳಿತಾಯ ಕೂಡ.!

  ಈಗ ಮಾರ್ಕೆಟ್ ನಲ್ಲಿ ಎಲಾ ಲ ವಸ್ತುಗಳು ಕೂಡ ಕಲಬೆರಿಕೆಯಾಗಿ ಹೋಗಿವೆ. ಅದರಲ್ಲೂ ನಾವು ತಿನ್ನುವ ಪದಾರ್ಥಗಳಂತೂ ಗುಣಮಟ್ಟ ಕಳೆದುಕೊಂಡು ವಿಪರೀತ ಕಲುಷಿತವಾಗಿದೆ. ಇದು ಗೊತ್ತಿದ್ದೂ, ಗೊತ್ತಿಲ್ಲದೆಯೋ, ಅನಿವಾರ್ಯವಾಗಿ ನಾವು ಇದನ್ನು ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ತಮ್ಮ ಹೆಲ್ತ್ ಬಗ್ಗೆ ಗಮನ ಬಂದಿದೆ. ಈ ಬಗ್ಗೆ ಜಾಗರೂಕರಾಗಿ ಹೆಲ್ತ್ ಕಾನ್ಶಿಯಸ್ ಆಗಿರುವವರಿಗೆ ಒಂದು ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸ ಬಯಸುತ್ತಿದ್ದೇವೆ. ಅದೇನೆಂದರೆ, ಪ್ರತಿ ಮನೆಯಲ್ಲೂ ಕೂಡ ಮೂರೂ … Read more

ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸುವುದರಿಂದ ಏಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತ.?

  ಮ್ಯಾರೇಜ್ ಸರ್ಟಿಫಿಕೇಟ್ (Marriage Certificate) ಎಂದರೆ ಒಂದು ಗಂಡು ಹಾಗೂ ಹೆಣ್ಣು ಕಾನೂನು ಬದ್ಧವಾಗಿ ವಿವಾಹ ಆಗಿದ್ದರೆ ಎನ್ನುವುದನ್ನು ಸೂಚಿಸುವ ದಾಖಲೆ ಆಗಿದೆ. ಇದನ್ನು ಹೆಚ್ಚಿನ ಜನರು ದಾಖಲೆ ಪತ್ರ ಭದ್ರತೆ ಉದ್ದೇಶದಿಂದ ಮಾಡಿಸುವುದು ಅಷ್ಟೇ ಎಂದುಕೊಂಡಿದ್ದಾರೆ. ಇದರಿಂದ ಎಷ್ಟೆಲ್ಲಾ ಬೆನಿಫಿಟ್ ಇದೆ ಎನ್ನುವುದು ಬಹುತೇಕರಿಗೆ ತಿಳಿದೇ ಇಲ್ಲ ಹಾಗಾಗಿ ಇಂದು ಈ ಅಂಕಣದಲ್ಲಿ ನಾವು ಮ್ಯಾರೇಜ್ ಸರ್ಟಿಫಿಕೇಟ್ ಎಷ್ಟು ಮುಖ್ಯ? ಇದನ್ನು ಏಕೆ ಮಾಡಿಸಬೇಕು? ಇದರಿಂದ ಯಾವ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎನ್ನುವ ಮಾಹಿತಿಯನ್ನು … Read more

ಲೇಬರ್ ಕಾರ್ಡ್ ಇದ್ದವರ ಇಬ್ಬರು ಮಕ್ಕಳ ಮದುವೆಗೂ ಸಿಗುತ್ತೆ ತಲಾ 50,000 ಸಹಾಯಧನ.!

ಈ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿದ್ದ BJP ಸರ್ಕಾರವು ಜಾರಿಗೆ ತಂದ ವಿಶೇಷ ಯೋಜನೆಗಳಲ್ಲಿ ಲೇಬರ್ ಕಾರ್ಡ್ ಯೋಜನೆ ಕೂಡ ಒಂದು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಲೇಬರ್ ಕಾರ್ಡ್ ನೀಡುವ ಮೂಲಕ ಹತ್ತಾರು ಅನುಕೂಲತೆಗಳನ್ನು ಮಾಡಿಕೊಡಲಾಗಿದೆ. ಲೇಬರ್ ಕಾರ್ಡ್ ಹೊಂದಿರುವವರಿಗೆ ಉಚಿತ ಪ್ರಯಾಣ, ಪಿಂಚಣಿ ವ್ಯವಸ್ಥೆ, ಆರೋಗ್ಯ ರಕ್ಷಣೆಗೆ ನೆರವು, ಹೆರಿಗೆ ಸೌಲಭ್ಯ, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ವಿದ್ಯಾರ್ಥಿ ವೇತನ, ಉಚಿತ ಶಾಲಾ ಕಿಟ್, ಕಾರ್ಮಿಕರಿಗೆ ಟೂಲ್ ಕಿಟ್, ಸೈಕಲ್ ವಿತರಣೆ ಇತ್ಯಾದಿ ಇತ್ಯಾದಿ ಹೆಸರಿಸಬಹುದು. … Read more

ಸರ್ಕಾರದಿಂದ ಸಿಗಲಿದೆ 3 ಲಕ್ಷದವರೆಗೆ ಬಡ್ಡಿ ಇಲ್ಲದೆ ಸಾಲ.!

  ಕೃಷಿ ಕ್ಷೇತ್ರವು ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು. ಹಾಗಾಗಿ ರೈತರಿಗೆ ಹೆಚ್ಚಿನ ಆದ್ಯತೆ ಕೊಟ್ಟು ಅವರ ಆದಾಯವನ್ನು ದ್ವಿಗುಣಗೊಳಿಸುವಂತಹ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿವೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೈತರಿಗೆ ಸಿಗುತ್ತಿರುವ ವಿವಿಧ ಯೋಜನೆಗಳ ಪಟ್ಟಿ ದೊಡ್ಡದಿದೆ. ಇವುಗಳಲ್ಲಿ ಒಂದು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ (Kisan Credit Card Scheme). ಈ ಯೋಜನೆಯು ರೈತರಿಗೆ ಶೀಘ್ರವಾಗಿ ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲವನ್ನು ಅನುಮೋದನೆ ಮಾಡುವಂತಹ … Read more

365 ದಿನವೂ ಬೇಡಿಕೆ, ನಿರಂತರ ಮಾರ್ಕೆಟ್, ಪ್ರತಿ ಸೀಜನ್ ನಲ್ಲಿ ಎಕರೆಗೆ 3 ಲಕ್ಷ ಆದಾಯ, ನೀಡುವ ಕೃಷಿ ಇದು.!

  ವರ್ಷದಲ್ಲಿ 365 ದಿನಗಳು ಕೂಡ ಬೇಡಿಕೆಯಲ್ಲಿರುವ ಪದಾರ್ಥಗಳು ಎಂದರೆ ಅದು ಆಹಾರ ಪದಾರ್ಥಗಳು ಆಗಿರುತ್ತವೆ ಮತ್ತು ಇವು ಎಂದೂ ಕೂಡ ಬೇಡಿಕೆ ಕಡಿಮೆ ಆಗದ ಮಾರ್ಕೆಟಿಂಗ್ ಸುಲಭವಾಗಿರುವ ಒಂದು ಕ್ಷೇತ್ರ ಎಂದರೆ ಅದು ಕೃಷಿಯೇ. ದಾನ್ಯಗಳು, ತರಕಾರಿಗಳನ್ನು ಬೆಳೆಯುವುದರಿಂದ ಈ ರೀತಿ ಖಂಡಿತ ಲಾಭ ಇರುತ್ತದೆ ಇವುಗಳನ್ನು ಹೊರತುಪಡಿಸಿ ಆಹಾರ ಪದಾರ್ಥವಲ್ಲವಾದರೂ ಕೃಷಿಯಲ್ಲಿ ತಯಾರಿಸುವ ಮತ್ತೊಂದು ಪದಾರ್ಥಕ್ಕೂ ಕೂಡ ಇಷ್ಟೆ ಬೇಡಿಕೆ ಇದೆ. ಅವುಗಳು ಯಾವುದೆಂದರೆ ಹೂವುಗಳು, ಹೂವುಗಳನ್ನು ಔಷಧಿಗಾಗಿ ಸುಗಂಧ ದ್ರವ್ಯಗಳ ತಯಾರಿಕೆಗಾಗಿ ಮತ್ತು … Read more

ಕೇವಲ 8 ಲಕ್ಷಕ್ಕೆ 30*40 ಮನೆ ಇಂಟೀರಿಯರ್, ನಿಮ್ಮ ಕನಸಿನ ಮನೆಗೆ ನಿಮ್ಮ ಆಸೆಯ ಪ್ರಕಾರವೇ ಡಿಸೈನ್ ಗಳು, ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!

  ಮನೆ ಎಷ್ಟು ಮುಖ್ಯವೋ ಮನೆಗೆ ಇಂಟೀರಿಯರ್ ಕೂಡ ಅಷ್ಟೇ ಮುಖ್ಯ ಆಗುತ್ತದೆ. ನಿಜಕ್ಕೂ ಮನೆಯ ಅಂದವನ್ನು ಹೆಚ್ಚಿಸುವುದು ಮತ್ತು ಮನೆಯನ್ನು ಇನ್ನಷ್ಟು ಕಂಫರ್ಟೆಬಲ್ ಆಗಿ ಮಾಡುವುದು ಮನೆಯ ಇಂಟೀರಿಯರ್ ಡಿಸೈನ್ ಗಳೇ. ಇಂಟೀರಿಯರ್ ಎಂದರೆ ಅಡುಗೆ ಕೋಣೆಯ ಮೋಡ್ಯುಲಾರ್ ಕಿಚನ್ ನಿಂದ ಹಿಡಿದು ಪೂಜಾ ಯೂನಿಟಾ, ಬೆಡ್ರೂಮ್ ನಲ್ಲಿರುವ ವಾರ್ಡ್ರೋಬ್ ಗಳ ಡಿಸೈನ್ ಗಳು, ಬೆಡ್ರೂಮ್ ಡೆಕೋರೇಷನ್, ಚಿಲ್ಡ್ರನ್ ಡೆಕೋರೇಷನ್, ಸ್ಟಡಿ ರೂಂ ಸೆಟ್ ಅಪ್, ಶೂ ರ್ಯಕ್, ಲಿವಿಂಗ್ ಏರಿಯಾದ ಸೆಟಪ್ ಇತ್ಯಾದಿ ಇತ್ಯಾದಿ … Read more

ಹೆಣ್ಣು ಮಕ್ಕಳಿಗೆ ತವರು ಮನೆಯ ಆಸ್ತಿಯಲ್ಲಿ ಯಾವಾಗ ಭಾಗ ಸಿಗುವುದಿಲ್ಲ ಗೊತ್ತಾ.?

2006ರ ಹಿಂದೂ ಉತ್ತರಾಧಿತ್ವ ಕಾಯ್ದೆ ತಿದ್ದುಪಡಿ ಪ್ರಕಾರವಾಗಿ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳು ಕೂಡ ಸಮಾನ ಅಧಿಕಾರ ಹೊಂದಿದ್ದಾರೆ. ಹೀಗಿದ್ದು ಕೂಡ ಅನೇಕರಿಗೆ ಈಗಲೂ ಸಹ ತಮ್ಮ ತವರು ಮನೆ ಆಸ್ತಿಯಲ್ಲಿ ಪಾಲು ಕೇಳುವ ಅಧಿಕಾರ ಇರುವುದಿಲ್ಲ. ಯಾವ ಯಾವ ಸಂದರ್ಭಗಳಲ್ಲಿ ಈ ರೀತಿ ಹೆಣ್ಣು ಮಕ್ಕಳು ತವರು ಮನೆಯ ತಮ್ಮ ಭಾಗದ ಮೇಲಿನ ಅಧಿಕಾರ ಕಳೆದುಕೊಳ್ಳುತ್ತಾರೆ, ಯಾಕೆ ಅವರು ಅದರಲ್ಲಿ ಪಾಲು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ? ಎನ್ನುವ ಪ್ರಮುಖ ಸಂಗತಿಗಳ ಬಗ್ಗೆ ಈ … Read more

ಜಂಟಿ ಖಾತೆಯನ್ನು ಏಕಮಾತ್ರ ಖಾತೆಯನ್ನಾಗಿ ಬದಲಾವಣೆ ಮಾಡಿಕೊಳ್ಳುವ ವಿಧಾನ, ಜಂಟಿ ಖಾತೆ ಹಕ್ಕು ವರ್ಗಾವಣೆ ಮಾಡಿಸುವುದು ಹೇಗೆ ನೋಡಿ.!

  ನಮ್ಮ ರೈತರಿಗೆ ಬೆಳೆ ಕುರಿತಾದ ನೂರೆಂಟು ಸಮಸ್ಯೆಗಳ ಜೊತೆಗೆ ಅವರು ಕೃಷಿ ಮಾಡಲು ಮುಖ್ಯವಾಗಿ ಬೇಕಾದ ಆಸ್ತಿಯಾದ ಜಮೀನಿಗೆ ಸಂಬಂಧಪಟ್ಟ ಹಾಗೆ ಕೂಡ ಅನೇಕ ರೀತಿಯ ಸಮಸ್ಯೆಗಳಿವೆ. ಇದರಲ್ಲಿ ರೈತ ಕೃಷಿ ಮಾಡುತ್ತಿದ್ದರೂ ರೈತನಿಗೆ ಆತನ ಹೆಸರಿನಲ್ಲಿ ಜಮೀನು ಇಲ್ಲದೇ ಇರುವುದು, ಅಥವಾ ಜಮೀನು ಜಂಟಿ ಖಾತೆಯಾಗಿರುವುದು ಇತ್ಯಾದಿ ಸಮಸ್ಯೆಗಳು ಸೇರಿವೆ. ರೈತನ ಜಮೀನು ಆತನ ಹೆಸರಿನಲ್ಲಿ ಇರದೇ ಇನ್ನು ಪೂರ್ವಿಕರ ಹೆಸರಿನಲ್ಲಿ ಇದ್ದರೆ ಅಥವಾ ಅಣ್ಣ ತಮ್ಮ ಸಂಬಂಧಿಕರೊಡನೆ ಜಂಟಿ ಖಾತೆಯಲ್ಲಿದ್ದರೆ ರೈತನಿಗಾಗಿ ರೂಪಿಸಿರುವ … Read more

ಕರ್ನಾಟಕ ರೇಷ್ಮೆ ಇಲಾಖೆ ನೇಮಕಾತಿ, ವೇತನ 56,600/- ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

  ರಾಜ್ಯದ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಬಿಗ್ ಅಪ್ ಡೇಟ್ ಇದೆ. ಅದೇನೆಂದರೆ, ಕರ್ನಾಟಕ ರೇಷ್ಮೆ ಮಂಡಳಿ (CSB Recruitment) ಕಡೆಯಿಂದ ಸುಮಾರು 120ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಈ ಅಧಿಸೂಚನೆಯಲ್ಲಿರುವಂತಹ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ನೋಟಿಫಿಕೇಶನ್ ನಲ್ಲಿ ತಿಳಿಸಿರುವ ಪ್ರಕಾರವಾಗಿ ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸಬಹುದು. ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗಾಗಿ ನೋಟಿಫಿಕೇಶನ್ ನಲ್ಲಿ ಇರುವ ಪ್ರಮುಖ ಅಂಶಗಳಾದ ಹುದ್ದೆ, ಹುದ್ದೆಗಳ ವಿವರ, ಉದ್ಯೋಗ ಸ್ಥಳ, … Read more

ಬೋರ್ವೆಲ್ ಕೊರೆಸುವ ರೈತರಿಗೆ, 101% ಪಕ್ಕಾ ನೀರು, USA, ಜಪಾನೀಸ್ ಟೆಕ್ನಾಲಜಿ ಬಳಸಿ ನೀರಿನ ಪಾಯಿಂಟ್ ಮಾಡಲಾಗುತ್ತದೆ.!

ರೈತನಿಗೆ ತಮ್ಮ ಭೂಮಿಯಲ್ಲಿ ಕೊಳವೆಬಾವಿ ಕೊರೆಸಿ ನೀರಿನ ಸಂಪನ್ಮೂಲ ಸಮರ್ಪಕವಾಗಿ ಬಳಸಿಕೊಂಡು ಹೆಚ್ಚು ಆಹಾರ ಉತ್ಪಾದನೆ ಮಾಡಬೇಕು ಆ ಮೂಲಕ ಹೆಚ್ಚು ಆದಾಯ ಗಳಿಸಬೇಕು ಎನ್ನುವ ಮಹೋನ್ನತವಾದ ಆಸೆ ಇದ್ದೇ ಇರುತ್ತದೆ. ಪ್ರತಿಯೊಬ್ಬ ರೈತನು ಕೂಡ ಇದಕ್ಕಾಗಿ ಲಕ್ಷಾಂತರ ಹಣ ಸುರಿದು ಬೋರ್ವೆಲ್ ಹಾಕಿಸಲು ಶ್ರಮ ಪಡುತ್ತಾನೆ. ಆದರೆ ಇದರಲ್ಲಿ ಎಲ್ಲಾ ಪಾಯಿಂಟ್ ಗಳು ಸಕ್ಸಸ್ ಆಗುತ್ತವೆ ಎಂದು ಹೇಳಲು ಆಗುವುದಿಲ್ಲ. ಒಬ್ಬ ರೈತ ಮೊದಲ ಬಾರಿಗೆ ಬೋರ್ವೆಲ್ ಪಾಯಿಂಟ್ ಹಾಕಿಸಿ ಯಶಸ್ವಿ ಆದರೆ ಮತ್ತೊಬ್ಬ ರೈತ … Read more