ಆಂಜನೇಯನಿಗೆ ಭಕ್ತಿಯಿಂದ ಈ ವಸ್ತು ಅರ್ಪಿಸಿ, ಕೋಟಿ ಸಾಲ ಇದ್ದರೂ ಕೂಡ ತೀರುತ್ತದೆ.!

  ಜೀವನದಲ್ಲಿ ಇರುವ ಅತಿ ದೊಡ್ಡ ಕ’ಷ್ಟ ಎಂದರೆ ಅದು ಸಾಲದ ಬಾಧೆ. ಯಾಕೆಂದರೆ, ಸಾಲ ಎನ್ನುವುದು ಒಬ್ಬ ಮನುಷ್ಯನ ಎಲ್ಲಾ ನೆಮ್ಮದಿಯನ್ನು ಕೂಡ ಕಿತ್ತುಕೊಂಡು ಬಿಡುತ್ತದೆ. ಸಾಲ ಮಾಡಿದ ವ್ಯಕ್ತಿ ಮಾತ್ರ ಅಲ್ಲದೆ ಅವರ ಕುಟುಂಬಸ್ಥರೆಲ್ಲರೂ ಕೂಡ ಈ ನೋ’ವಿನ ಹೊರೆ ಹೊರಲೇಬೇಕಾಗುತ್ತದೆ. ಸಾಲ ಎನ್ನುವುದು ಜೀವನದಲ್ಲಿ ಸಂತೋಷವನ್ನು ಹಾಳು ಮಾಡುವ ವಿಷಯ ಎಂದು ಅರಿವಿದ್ದರೂ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ಕಾರಣಕ್ಕೆ ಮತ್ತೊಬ್ಬರ ಬಳಿ ಸಾಲ ಮಾಡುವ ಅವಶ್ಯಕತೆ ಇದ್ದೇ ಇರುತ್ತದೆ. ಕೆಲವೊಂದು … Read more

ಬಿಲ್ ಕಲೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. SSLC PUC ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

  ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (HESCOM) ಅಲ್ಲಿ ಗುತ್ತಿಗೆ ಆಧಾರದ ಬಿಲ್ ಕಲೆಕ್ಟರ್ ಹುದ್ದೆಗಳು ಖಾಲಿ ಇದ್ದು, ಈಗ ಹೆಸ್ಕಾಂ ಆಸಕ್ತಿ ಇರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲು ನಿರ್ಧರಿಸಿದೆ. ಹೆಸ್ಕಾಂ ಅಲ್ಲಿರುವ ಮೈಕ್ರೋ ಫೀಡರ್ ಫ್ರಾಂಚೈಸಿ ಗಳಿಂದ ಬಿಲ್ ವಿತರಣೆ ಮತ್ತು ಕಲೆಕ್ಟ್ ಮಾಡುವ ಬಿಲ್ ಕಲೆಕ್ಟರ್ ಕೆಲಸಗಳಿಗೆ ಈ ನೇಮಕಾತಿ ನಡೆಸಲಾಗುತ್ತದೆ. ಹೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಸುಮಾರು ನೂರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗಾಗಿ ಯೋಜನೆ ಹಾಕಿಕೊಂಡಿದ್ದು … Read more

ಸರ್ಕಾರದಿಂದ ಅನ್ನಭಾಗ್ಯ ಯೋಜನೆ ಹಣ ಜಮೆ ಆಗಿದೆ. ನಿಮ್ಮ ಖಾತೆಗೆ ಹಣ ಬಂದಿದಿಯೇ ಇಲ್ಲವೇ ಎಂದು ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ…!

  ಅನ್ನಭಾಗ್ಯ ಯೋಜನೆ ಅಡಿ ನೀಡುವ ಪಡಿತರವನ್ನು 10Kg ಗೆ ಏರಿಸಲಾಗುವುದು ಎಂದು ಚುನಾವಣೆಗೂ ಪೂರ್ವವಾಗಿ ಕಾಂಗ್ರೆಸ್ ಪಕ್ಷ ಹೇಳಿತ್ತು, ಅಂತೆಯೇ ಅಧಿಕಾರಕ್ಕೆ ಬಂದಮೇಲೆ ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದೆ. ಅಕ್ಕಿ ದಾಸ್ತಾನು ಲಭ್ಯವಾಗದ ಕಾರಣ ಎಂದಿನಂತೆ 5Kg ಪಡಿತರ ಹಾಗೂ ಹೆಚ್ಚುವರಿ 5 kg ಅಕ್ಕಿ ಬದಲಾಗಿ 34 ರೂಪಾಯಿಯಂತೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಪ್ರತಿಯೊಬ್ಬ ಫಲಾನುಭವಿಗೂ ಕೂಡ 170 ರೂಗಳನ್ನು ಜಮೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಈ ಹಣವು ಪಡಿತರ ಚೀಟಿಯಲ್ಲಿ ಕುಟುಂಬದ … Read more

ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಶಾ’ಕ್. ಆರಂಭದಲ್ಲಿ ಸಲ್ಲಿಸಿದ ಅರ್ಜಿಗಳೆಲ್ಲವೂ ತಿರಸ್ಕೃತ.! ನಿಮ್ಮ ಅರ್ಜಿ ಸ್ವೀಕೃತಿ ಆಗಿದಿಯೋ ಇಲ್ಲವೋ ತಿಳಿಯಲು ಹೀಗೆ ಚೆಕ್ ಮಾಡಿ

ಕಾಂಗ್ರೆಸ್ ಪಕ್ಷವು ಘೋಷಿಸಿದ್ದ ಮೊದಲನೇ ಗ್ಯಾರಂಟಿ ಕಾರ್ಡ್ ಯೋಜನೆ ಗೃಹಜ್ಯೋತಿ ಯೋಜನೆ. ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವ ಧ್ಯೇಯದಿಂದ ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದ ಸರ್ಕಾರವು ಜುಲೈ ತಿಂಗಳಿಂದ ಇದನ್ನು ಅನುಷ್ಠಾನಕ್ಕೆ ತರುತ್ತಿದೆ. ಅಂದರೆ ಜುಲೈ 25ರ ಒಳಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಜುಲೈ ತಿಂಗಳಿನಲ್ಲಿ ಆ ಕುಟುಂಬ ಬಳಸುವ ವಿದ್ಯುತ್ ಬಳಕೆಗೆ ಆಗಸ್ಟ್ ತಿಂಗಳಲ್ಲಿ ಪಾವತಿ ಮಾಡುತ್ತಿದ್ದ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇರುವುದಿಲ್ಲ, … Read more

2023 ನೇ ಸಾಲಿನ ವಿದ್ಯಾರ್ಥಿಗಳಿಗೆ 30,000 ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ.! ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ

ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಅಂದರೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಹಣದ ಅವಶ್ಯಕತೆ ಹೆಚ್ಚಾಗಿ ಬೇಕಾಗಿರುವುದರಿಂದ ಸರ್ಕಾರವು ಈ ಒಂದು ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಂಡು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸರ್ಕಾರ ದಿಂದ ಇಂತಿಷ್ಟು ಹಣವನ್ನು ಪ್ರೋತ್ಸಾಹ ಧನದ ರೂಪದಲ್ಲಿ ವಿದ್ಯಾರ್ಥಿ ಗಳಿಗೆ ಕೊಡುತ್ತಿದೆ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಗಳು ಕೂಡ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಹೌದು ಪಿಯುಸಿ ಡಿಗ್ರಿ ಡಿಪ್ಲೋಮೋ ಇಂಜಿನಿ ಯರಿಂಗ್ ಅಂದರೆ ಪದವಿ ಶಿಕ್ಷಣ ಪಡೆಯುತ್ತಿರುವಂತಹ ವಿದ್ಯಾರ್ಥಿಗಳು ಈ ಒಂದು … Read more

ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದ್ದರೂ ಇಲ್ಲದಿದ್ದರೂ ಈ ಕೆಲಸ ಮಾಡದಿದ್ದರೆ 6,000/- ದಂಡ ಕಟ್ಟಬೇಕಾಗುತ್ತದೆ.! ಕೇಂದ್ರ ಸರ್ಕಾರದ ಹೊಸ ರೂಲ್ಸ್

  ಪಾನ್ ಕಾರ್ಡ್ ಎಷ್ಟು ಅಗತ್ಯ ದಾಖಲೆ ಎಂದು ಎಲ್ಲರಿಗೂ ಅರಿವಿದೆ. ಪ್ಯಾನ್ ಕಾರ್ಡ್ ಇಲ್ಲ ಎಂದರೆ ಅಥವಾ ಪಾನ್ ಕಾರ್ಡ್ ಇದ್ದರೂ ಅದು ನಿಷ್ಕ್ರಿಯಗೊಂಡರೆ ನಾವು ಖಾಸಗಿ ಸಂಸ್ಥೆಯಲ್ಲಿ ಆಗಲೇ ಸರ್ಕಾರಿ ಹಣಕಾಸಿನ ಸಂಸ್ಥೆಯಲ್ಲಿ ಆಗಲಿ ಆರ್ಥಿಕ ಚಟುವಟಿಕೆ ನಡೆಸಲು ಸಾಧ್ಯವೇ ಇಲ್ಲ ನಮ್ಮ ಎಲ್ಲಾ ಹಣಕಾಸಿನ ವ್ಯವಹಾರಕ್ಕೂ ತೊಡಕು ಉಂಟಾಗುತ್ತದೆ. ಒಂದು ಅಕೌಂಟ್ ಓಪನ್ ಮಾಡುವ ವಿಷಯದಿಂದ ಹಿಡಿದು ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಪಡೆಯುವುದು ಆದಾಯ ತೆರಿಗೆ ಸಲ್ಲಿಸುವುದು ಸೇರಿದಂತೆ ಇನ್ನು ಅನೇಕ … Read more

ಪೋಸ್ಟ್ ಆಫೀಸಿನಾ ಈ ಸ್ಕೀಮ್ ನಲ್ಲಿ ಇನ್ವೆಸ್ಟ್ ಮಾಡಿದ್ರೆ ಪ್ರತಿ ತಿಂಗಳು 9250/- ಬಡ್ಡಿ ಸಿಗುತ್ತೆ. ಇದಕ್ಕಿಂತ ಒಳ್ಳೆ ಲಾಭ ಕೊಡೋ ಸ್ಕೀಮ್ ಮತ್ತೊಂದಿಲ್ಲ ನೋಡಿ.!

  ನೀವು ಒಂದು ಮೊತ್ತದ ಹಣವನ್ನು ಯಾವುದಾದರು ಒಂದು ಕಡೆ ಹೂಡಿಕೆ ಮಾಡಿ ಅದರಿಂದ ಪ್ರತಿ ತಿಂಗಳು ಖಚಿತವಾದ ಲಾಭ ಪಡೆದುಕೊಳ್ಳುವುದರ ಜೊತೆಗೆ ನೀವು ಹೂಡಿಕೆ ಮಾಡಿದ ಹಣವು ಕೂಡ ಅಷ್ಟೇ ಸುರಕ್ಷತೆಯಿಂದ ಇರುತ್ತದೆ ಮತ್ತೆ ಅಸಲಿನ ರೀತಿಯ ವಾಪಸ್ ಸಿಗುತ್ತದೆ ಎಂದರೆ ಯಾರಿಗೆ ತಾನೇ ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಷ್ಟ ಆಗುವುದಿಲ್ಲ. ಇತ್ತೀಚೆಗೆ ಜನರು ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸಲು ಶಾರ್ಟ್ ಕಟ್ ಗಳನ್ನು ಬಳಸಲು ಹೋಗಿ ಮೋ’ಸ ಹೋಗಿರುವ ಉದಾಹರಣೆಗಳೇ ಹೆಚ್ಚು … Read more

ನಿಮ್ಮ “ರೇಷನ್ ಕಾರ್ಡ್” ಕಳೆದುಹೋಗಿದ್ಯಾ.? ಚಿಂತಿಸಬೇಡಿ… ಅದನ್ನ ಮತ್ತೆ ಪಡೆಯುವ ಸುಲಭ ಮಾರ್ಗ ಇಲ್ಲಿದೆ ನೋಡಿ.!

  ಪಡಿತರ ಚೀಟಿಯು ಆಹಾರ ಧಾನ್ಯಗಳಿಗಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅರ್ಹ ಕುಟುಂಬಗಳಿಗೆ ರಾಜ್ಯ ಸರ್ಕಾರವು ನೀಡುವ ಅಧಿಕೃತ ದಾಖಲೆಯಾಗಿದೆ. ಸಬ್ಸಿಡಿ ಆಹಾರ ಧಾನ್ಯಗಳನ್ನು ನೀಡಲು ಕುಟುಂಬಕ್ಕೆ ಅವರ ಆದಾಯಕ್ಕೆ ಅನುಗುಣವಾಗಿ ಸರ್ಕಾರವು ವಿವಿಧ ರೀತಿಯ ಪಡಿತರ ಚೀಟಿಗಳನ್ನು ನೀಡುತ್ತದೆ. ರೇಷನ್ ಕಾರ್ಡ್ ಬಡ ಕುಟುಂಬಗಳಿಗೆ ಇದು ಬಹಳ ಮುಖ್ಯವಾದ ದಾಖಲೆಯಾಗಿದೆ. ಏಕೆಂದರೆ, ಪಡಿತರ ಚೀಟಿ ಇಲ್ಲದೆ ಅವರ ಮಾಸಿಕ ಆಹಾರದ ಅಗತ್ಯವನ್ನು ಪೂರೈಸಲು ಅವರಿಗೆ ತುಂಬಾ ಕಷ್ಟವಾಗುತ್ತದೆ. ಒಂದು ಕುಟುಂಬವು ಒಂದು ಪಡಿತರ ಚೀಟಿಯನ್ನು ಮಾತ್ರ … Read more

ಎಷ್ಟೇ ಕೆಮ್ಮು, ಶೀತ ಇರಲಿ ಇದನ್ನು ಒಮ್ಮೆ ಸೇವಿಸಿ ಸಾಕು ಒಂದೇ ದಿನದಲ್ಲಿ ಕೆಮ್ಮು ನಿವಾರಣೆಯಾಗುತ್ತದೆ. ಬಹಳ ಪರಿಣಾಮಕಾರಿ ಮನೆಮದ್ದು ಇದು.! ಒಮ್ಮೆ ಟ್ರೈ ಮಾಡಿ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರಾ.

  ಕೆಮ್ಮು, ಕಫ ಈ ರೀತಿ ಆರೋಗ್ಯ ಸಮಸ್ಯೆಗಳು ವಾತಾವರಣ ಸ್ವಲ್ಪ ಬದಲಾದರೂ ಕೂಡ ಬರುತ್ತವೆ. ಜೊತೆಗೆ ಇವು ಬಂದರೆ ಕನಿಷ್ಠ ವಾರಗಟ್ಟಲೆ ಕಾಡುತ್ತವೆ. ಯಾವುದೇ ಸಿರಪ್ ತೆಗೆದುಕೊಂಡರು, ಆಂಟಿಬಯೋಟಿಕ್ ತೆಗೆದು ಕೊಂಡರೂ, ಮಾತ್ರೆಗಳನ್ನು ಸೇವಿಸಿದರು ಕೂಡ ನಿಮಗೆ ಸಮಾಧಾನಕರವಾದ ರಿಸಲ್ಟ್ ಸಿಗಲಿಲ್ಲ ಎಂದರೆ ಈಗ ನಾವು ಹೇಳುವ ಈ ಮನೆ ಮದ್ದನ್ನು ಒಮ್ಮೆ ಟ್ರೈ ಮಾಡಿ ನೋಡಿ. ಯಾಕೆಂದರೆ ಹಿಂದಿನ ಕಾಲದಲ್ಲೆಲ್ಲಾ ನಮ್ಮ ಹಿರಿಯರು ಕೆಮ್ಮು, ಕಫ, ಶೀತ, ಜ್ವರದಂತಹ ಸಮಸ್ಯೆಗೆ ಯಾವುದೇ ಆಸ್ಪತ್ರೆಗಳಿಗೆ ಹೋಗುತ್ತಿರಲಿಲ್ಲ, … Read more

ಇನ್ಫೋಸಿಸ್ ಕಂಪನಿಯಿಂದ ವರ್ಕ್ ಫ್ರಮ್ ಹೋಮ್ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.! ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

ವರ್ಕ್ ಫ್ರಮ್ ಹೋಂ ಈ ರೀತಿಯ ಒಂದು ಕಾನ್ಸೆಪ್ಟ್ ಇಟ್ಟುಕೊಂಡು ಕಾರ್ಪೊರೇಟ್ ವಲಯವು ತಾವು ಇರುವ ಸ್ಥಳದಿಂದಲೇ ಕೆಲಸ ಮಾಡಬಹುದು ಎಂದು ಊಹೆಯು ಮಾಡಿರಲಿಲ್ಲ. ಆದರೆ ಬಹುಶಃ ಪ್ರಪಂಚವೇ ಇಂತಹದೊಂದು ಪರಿವರ್ತನೆಗೆ ತಯಾರಾಗಿತ್ತೋ ಏನೋ, ಕೊರೋನ ಎನ್ನುವ ಮಹಾಮಾರಿ ಪ್ರಪಂಚವನ್ನು ದಾ’ಳಿ ಮಾಡಿದ ವೇಳೆ ಇದು ಎಕ್ಸ್ಪ್ಲೋರ್ ಆಗಿ ಕಾರ್ಪೊರೇಟ್ ವಲಯ ಅನಿವಾರ್ಯವಾಗಿ ವರ್ಕ್ ಫ್ರಮ್ ಓಂ ಸೌಲಭ್ಯ ಕಲ್ಪಿಸಿ ಕೊಟ್ಟಿತು. ದಿನ ಕಳೆಯುತ್ತಿದ್ದಂತೆ ಜನ ವರ್ಕ್ ಫ್ರಮ್ ಹೋಂ ಎನ್ನುವ ಕಾನ್ಸೆಪ್ಟ್ ಗೆ ಒಗ್ಗಿ ಹೋದರು … Read more