ಅಣ್ಣ ತಂಗಿ ನಡುವೆ ಆಸ್ತಿ ಹಂಚಿಕೆ ಬಗ್ಗೆ ಮಹತ್ವದ ತೀರ್ಪು ಕೊಟ್ಟ ಸುಪ್ರೀಂ ಕೋರ್ಟ್, ಆಸ್ತಿ ಭಾಗ ಮಾಡಿಕೊಳ್ಳಬೇಕು ಅಂತ ಅಂದುಕೊಂಡವರು ತಪ್ಪದೆ ನೋಡಿ

ಒಬ್ಬ ವಿವಾಹಿತ ಸಹೋದರಿಗೆ ಆಕೆಯ ಪತಿಯ ಕಡೆಯಿಂದ ಬಂದಿರುವ ಆಸ್ತಿಗೆ ಆಕೆಯ ಸಹೋದರ ಅಥವಾ ಆಕೆಯ ಕುಟುಂಬದವರು ಉತ್ತರಾಧಿಕಾರಿ ಆಗಲು ಸಾಧ್ಯವಿಲ್ಲ ಎನ್ನುವ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕರಣ ಒಂದರಲ್ಲಿ ನೀಡಿದೆ. ಪ್ರಸ್ತುತವಾಗಿ ಹಿಂದೂ ಉತ್ತರಾಧಿತ್ವದ ಕಾಯಿದೆ ಅನುಸಾರ ಒಬ್ಬ ವಿವಾಹಿತ ಮಹಿಳೆಯ ವಾರಸುದಾರನಾಗಿ ಆಕೆಯ ಸಹೋದರ ಬರಲು ಸಾಧ್ಯವಿಲ್ಲ. ಆತ ಆಕೆಯ ಕುಟುಂಬದ ಸದಸ್ಯನಾಗುವುದಿಲ್ಲ ಹಾಗಾಗಿ ಆಕೆ ಆಸ್ತಿಯ ಮೇಲೆ ಆತನಿಗೆ ಯಾವುದೇ ಹಕ್ಕು ಇರುವುದಿಲ್ಲ ಎನ್ನುವುದನ್ನು ಕೋರ್ಟ್ ಹೇಳಿದೆ. ಒಬ್ಬ ವಿವಾಹಿತ ಮಹಿಳೆಯು ತನ್ನ … Read more

ದೂರದೃಷ್ಟಿ, ಅತ್ತಿರ ದೃಷ್ಟಿ, ಕಣ್ಣಿನಲ್ಲಿ ಪೊರೆ, ಕಣ್ಣಿಗೆ ಸಂಬಂಧಿಸಿದ ಯಾವುದೇ ತೊಂದರೆ ಇದ್ದರು ಈ ನಾಟಿ ಔಷಧಿ ಒಮ್ಮೆ ತಗೊಂಡ್ರೆ ಸಾಕು ಎಲ್ಲಾ ರೀತಿ ಸಮಸ್ಯೆ ನಿವಾರಣೆಯಾಗುತ್ತದೆ.

  ಕಣ್ಣು ಒಬ್ಬ ಮನುಷ್ಯನ ಜೀವನದ ಅತಿ ಮುಖ್ಯ ಅಂಗ. ಕಣ್ಣು ಎನ್ನುವುದಕ್ಕಿಂತ ದೃಷ್ಟಿ ಎಂದರೆ ಇದು ಸರಿಯಾಗಿ ಹೊಂದಬಹುದು. ದೃಷ್ಟಿ ದೋಷವಿದ್ದರೆ ಅಥವಾ ದೃಷ್ಟಿ ಇಲ್ಲದವರ ಬದುಕು ಪೂರ್ತಿ ಕತ್ತಲು. ಇತ್ತೀಚಿನ ದಿನಗಳಲ್ಲಿ ನಾನಾ ಕಾರಣದಿಂದ ದೃಷ್ಟಿಗೆ ಸಂಬಂಧಪಟ್ಟ ಹಾಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸಮೀಪ ದೃಷ್ಟಿ ದೋಷ, ದೂರ ದೃಷ್ಟಿ ದೋಷ, ಕಣ್ಣಿನಲ್ಲಿ ಪೊರೆ ಬರುವುದು, ಕಣ್ಣಿನ ಪಾಪೇ ಬಿಳಿ ಆಗುವುದು, ಕಣ್ಣಿನಲ್ಲಿ ನೋವು ಕಾಣಿಸಿಕೊಳ್ಳುವುದು, ನರ ದೌರ್ಭಲ್ಯದಿಂದ ದೃಷ್ಟಿಕುಂದುವುದು, ಇರುಳು ಕುರುಡುತನ ಮುಂತಾದ … Read more

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಹೊಸ ಆಪ್ ಬಿಡುಗಡೆ, ಯಾವ ದಿನಾಂಕದಿಂದ ಅರ್ಜಿ ಆರಂಭ ಆಗುತ್ತೆ.? ಎಲ್ಲಾ ಸಾರ್ವಜನಿಕರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

  ಶಕ್ತಿ ಯೋಜನೆಯಡಿ ಈಗ ಕರ್ನಾಟಕದ ಮಹಿಳೆಯರೆಲ್ಲರೂ ಉಚಿತ ಪ್ರಯಾಣದ ಅನುಕೂಲತೆ ಪಡೆಯುತ್ತಿದ್ದಾರ. ಜೂನ್ 18ರಿಂದ ಗೃಹಜ್ಯೋತಿ ಯೋಜನೆಗೂ ಕೂಡ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭಗೊಂಡಿದೆ. ಅನ್ನ ಭಾಗ್ಯ ಯೋಜನೆಯು ಕೂಡ ಮುಂದಿನ ತಿಂಗಳಿಂದಲೇ ಜಾರಿಗೆ ಬರುತ್ತದೆ ಎಂದು ಹೇಳಲಾಗಿತ್ತು, ಆದರೆ ಈ ಬಗ್ಗೆ ಸರ್ಕಾರದಲ್ಲಿ ಸ್ವಲ್ಪ ಗೊಂದಲಗಳಿವೆ. ಇದೆಲ್ಲದರ ನಡುವೆ ಕರ್ನಾಟಕದ ಕುಟುಂಬಗಳ ಯಜಮಾನಿಯರು ನಿರೀಕ್ಷಿಸುತ್ತಿರುವ ಗೃಹಲಕ್ಷ್ಮಿ ಯೋಜನೆಗೂ ಕೂಡ ಸರ್ಕಾರದಿಂದ ಹೊಸ ಮಾಹಿತಿ ಹೊರ ಬಿದ್ದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ … Read more

ಪಶುಪಾಲನಾ ನಿಗಮ ನೇಮಕಾತಿ 2023 ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ, 10ನೇ ಕ್ಲಾಸ್‌ ಪಾಸ್‌ ಆಗಿದ್ರೆ ಸಾಕು. ವೇತನ 24000/- ಅರ್ಜಿ ಸಲ್ಲಿಸುವ ವಿಧಾನ & ಬೇಕಾಗದ ದಾಖಲೆಗಳೇನು ನೋಡಿ.!

  ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್ (BPNL) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ. … Read more

ಸರ್ಕಾರದಿಂದ ಹೊಸ ಯೋಜನೆ ಆರಂಭ, ಇನ್ಮುಂದೆ ಪ್ರತಿ ಕುಟುಂಬಕ್ಕೂ 20,000 ಸಾವಿರ ಆರ್ಥಿಕ ನೆರವು ಸಿಗಲಿದೆ, ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ.

ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆಯು (NFBS) ಕೇಂದ್ರ ಸರ್ಕಾರದ ನೂತನ ಯೋಜನೆಯಾಗಿದೆ. ಈಗಾಗಲೇ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳ ಮೂಲಕ ದೇಶದ ನಾಗರಿಕರಿಗೆ ನೆರವಾಗಿದೆ. ಇವುಗಳ ಪೈಕಿ NFBS ಸ್ಕೀಮ್ ಕೂಡ ಒಂದು. ಬಡತನ ರೇಖೆಗಿಂತ ಕೆಳಗೆ ಇರುವ ಬಡ ಕುಟುಂಬದ ಕೆಟ್ಟ ಪರಿಸ್ಥಿತಿಯಲ್ಲಿ ಆರ್ಥಿಕ ನೆರವು ನೀಡುವ ಮೂಲಕ ಕುಟುಂಬದ ಪರಿಸ್ಥಿತಿಯನ್ನು ಸುಧಾರಿಸುವುದಕ್ಕೆ ಈ ಯೋಜನೆ ನೆರವಾಗುತ್ತಿದೆ. ಕುಟುಂಬದ ಮುಖ್ಯಸ್ಥರಾದವರು ಕುಟುಂಬದ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಆತನ ನಂಬಿಕೆಯಿಂದ ಕುಟುಂಬದ ಇತರ ಸದಸ್ಯರ ಜೀವನ ನಡೆಯುತ್ತಿರುತ್ತದೆ ಆದರೆ … Read more

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್, ನಿಮ್ಮ ಬಳಿ ಇದೊಂದು ದಾಖಲೆ ಇದ್ದರೆ ಸಾಕು ಇನ್ಮುಂದೆ ಯಾವ ದೇವಸ್ಥಾನದಲ್ಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಡೈರೆಕ್ಟ್ ದರ್ಶನ ಸಿಗುತ್ತೆ.!

  ಸಾಮಾನ್ಯವಾಗಿ ಯುವ ಜನತೆಗಿಂತ ಹಿರಿಯ ನಾಗರಿಕರಲ್ಲಿ ದೇವರ ಮೇಲೆ ಭಕ್ತಿ ಹಾಗೂ ನಂಬಿಕೆ ಹೆಚ್ಚಾಗಿರುತ್ತದೆ,ಮ. ದೇವಸ್ಥಾನಕ್ಕೆ ಹೋಗುವವರು, ದೇವರ ಕಾರ್ಯಗಳಲ್ಲಿ ತೊಡಗಿ ಕೊಳ್ಳುವವರು, ಅಥವಾ ದೇವಸ್ಥಾನಗಳ ವಿಶೇಷ ಪೂಜೆಗಳಲ್ಲಿ ಭಾಗವಹಿಸುವವರಲ್ಲಿ ಹಿರಿಯ ನಾಗರಿಕರದ್ದೇ ಮೇಲುಗೈ. ಸುದೀರ್ಘ ಜೀವನವನ್ನು ಕಳೆದ ಹಿರಿಯ ನಾಗರಿಕರು ತಮ್ಮ ಸಂಧ್ಯಾ ಕಾಲದಲ್ಲಿ ಈ ರೀತಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಟ್ಟು ದೇವರಿಗೆ ಹತ್ತಿರವಾಗಿರಲು ಬಯಸುತ್ತಾರೆ. ಜೀವನ ಪೂರ್ತಿ ನಾನಾ ಜಂಜಾಟಗಳಲ್ಲಿ ಸಿಲುಕಿ ಕೊಂಡಿದ್ದ ಇವರು ತಮ್ಮ ರಿಟೈರ್ಡ್ ಲೈಫ್ ಅನ್ನು ಇದೇ … Read more

ಮಾವನ ಆಸ್ತಿಯಲ್ಲಿ ಅಳಿಯನಿಗೆ ಪಾಲು ಸಿಗುತ್ತ.? ಆಸ್ತಿಯ ಹಕ್ಕಿದೆಯೇ.? ಇಲ್ಲಿದೆ ನಿಮ್ಮ ಗೊಂದಲಗಳಿಗೆ ಉತ್ತರ

  ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನವಾದ ಹಕ್ಕಿದೆ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಆದರೆ, ಅಳಿಯನಿಗೆ ಮಾವನ ಮನೆಯ ಆಸ್ತಿಯ ಮೇಲೆ ಹಕ್ಕಿದೆಯೇ ಎನ್ನುವ ಪ್ರಶ್ನೆಯೊಂದು ಮೂಡಬಹುದು. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಈ ಹಿಂದೆ ಕೇರಳ ಹೈ ಕೋರ್ಟ್ ತೀರ್ಪು ನೀಡಿತ್ತು. ಆ ಕುರಿತಾದ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ. ಮಾವನ ಆಸ್ತಿಯ ಮೇಲೆ ಹಕ್ಕಿನ ಕುರಿತು ಪ್ರಶ್ನಿಸಿ ನ್ಯಾಯಾಲಯ ಮೊರೆ ಹೋಗಿದ್ದ ಅಳಿಯ: ಕೇರಳದಲ್ಲಿ ಅಳಿಯನೊಬ್ಬ ತನ್ನ ಮಾವನ ಮನೆಯ ಆಸ್ತಿಗಾಗಿ ನ್ಯಾಯಾಲಯದಲ್ಲಿ … Read more

ಎಲ್ಲಾ ಪುರುಷರಿಗೂ ಕೂಡ ಸಿಹಿಸುದ್ದಿ, KSRTC ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ.!

  ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯದ ಮಹಿಳೆಯರೆಲ್ಲರೂ ಕೂಡ ಕರ್ನಾಟಕ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಉಚಿತ ಪ್ರಯಾಣದ ಅವಕಾಶವನ್ನು ಪಡೆಯುತ್ತಿದ್ದಾರೆ. ಈ ಅವಕಾಶದಿಂದ ವಂಚಿತರಾಗಿದ್ದ ಪುರುಷ ಸಮಾಜಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮೈಸೂರು ಜಿಲ್ಲಾಡಳಿತವು ಐದು ದಿನಗಳವರೆಗೆ ಪುರುಷರಿಗೂ ಕೂಡ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿದೆ. ಯಾವ ಮಾರ್ಗದಲ್ಲಿ ಮತ್ತು ಯಾವ ದಿನಗಳು ಪುರುಷರು ಈ ರೀತಿ ಉಚಿತವಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಮಾಡಬಹುದು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಆಷಾಢ … Read more

ಪ್ಯಾನ್ ಕಾರ್ಡ್ ನಲ್ಲಿರುವ ಹೆಸರು, ಹುಟ್ಟಿದ ದಿನಾಂಕ, ಫೋಟೋ, ಸಹಿ ಬದಲಾವಣೆ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!

  ನಿಮ್ಮ ಪ್ಯಾನ್ ಕಾರ್ಡ್ ಅಲ್ಲಿ ಇತ್ತೀಚಿನ ಭಾವಚಿತ್ರ ಸಹಿ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡಲು ಈ ಕ್ರಮಗಳನ್ನು ಅನುಸರಿಸಿ:- ● ಮೊದಲಿಗೆ www.onlineservices.nsdl.com ಭೇಟಿ ಕೊಡಿ. ● ಆಗ ಆದಾಯ ತೆರಿಗೆ ಇಲಾಖೆಯ ಪೋರ್ಟಲ್ ಓಪನ್ ಆಗುತ್ತದೆ ಮತ್ತು ಅಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಾಣುತ್ತದೆ. ● ಮುಖ್ಯವಾಗಿ ಅಪ್ಲಿಕೇಶನ್ ಟೈಪ್ ಎಂದು ಇರುವಲ್ಲಿ ನ್ಯೂ ಪ್ಯಾನ್ ಕಾರ್ಡ್ ಎನ್ನುವ ಮೊದಲನೇ ಆಪ್ಷನ್ ಅನ್ನು ಎಲ್ಲರೂ ಕ್ಲಿಕ್ ಮಾಡುತ್ತಾರೆ ಅದು ತಪ್ಪು, ಬದಲಾಗಿ ಮೂರನೇ ಆಪ್ಷನ್ … Read more

ಜೂನ್ ತಿಂಗಳಲ್ಲಿ ಈ 6 ಕೆಲಸಗಳನ್ನು ಕಡ್ಡಾಯವಾಗಿ ಮಾಡ್ಲೇಬೇಕು. ಇಲ್ಲದಿದ್ರೆ ಎದುರಾಗಲಿದೆ ಸಂಕಷ್ಟ ಬಾರಿ ಪ್ರಮಾಣದ ದಂಡ ಕಟ್ಟಬೇಕಾಗುತ್ತದೆ ಎಚ್ಚರ…!

  ಇದೇ ಜೂನ್‌ ತಿಂಗಳಲ್ಲಿ ಅನೇಕ ಕೆಲಸಗಳನ್ನು ಪೂರ್ಣಗೊಳಿಸುವ ಕೆಲಸಗಳಿವೆ. ಇಂದಿನ ಲೇಖನದಲ್ಲಿ ನಾವು ಜೂನ್ 30 ರ ಮೊದಲು ಯಾವೆಲ್ಲ 6 ಹಣಕಾಸಿನ ಕಾರ್ಯಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು? ಎನ್ನುವದರ ಕುರಿತು ಮಾಹಿತಿ ತಿಳಿಸಲಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ… ಜೂನ್ 30ರ ಒಳಗೆ ಏನೆಲ್ಲಾ ಕೆಲಸಗಳನ್ನು ಮಾಡಲೇಬೇಕು? ಪ್ಯಾನ್‌ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದು, ಆಧಾರ್ ಅನ್ನು ಉಚಿತವಾಗಿ ನವೀಕರಿಸುವುದು, ಹೆಚ್ಚಿನ ಪಿಂಚಣಿ ಆಯ್ಕೆಯನ್ನು ಆರಿಸುವುದು, ಮುಂಗಡ ತೆರಿಗೆ … Read more