ಗೃಹಜ್ಯೋತಿ ಯೋಜನೆಗೆ ಅಪ್ಲಿಕೇಶನ್ ಹಾಕಿದ್ರೂ ಕೂಡ ಸ್ವೀಕೃತಿ ರಶೀದಿ ಪ್ರಿಂಟ್ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ ಸಾಕು.!

  ಕರ್ನಾಟಕದ ಕಾಂಗ್ರೆಸ್ ಪಕ್ಷ ನೀಡಿದ್ದ ಪಂಚ ಖಾತ್ರಿ ಭರವಸೆಗಳಂತೆ ಸರ್ಕಾರ ರಚನೆ ಆದಮೇಲೆ ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಕಾರ್ಡ್ ಯೋಜನೆಗಳಿಗೂ ಆದೇಶ ಪತ್ರ ಹೊರಡಿಸಿದೆ. ಅದರಲ್ಲಿ ಮೊದಲನೇ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿ ಯೋಜನೆ ಮೂಲಕ ಕರ್ನಾಟಕದ ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡುತ್ತಿದೆ. ಜೂನ್ 18ರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸ್ವೀಕೃತಿ ಮಾಡುತ್ತಿದ್ದು, ಆನ್ಲೈನ್ ಮೂಲಕ ಮತ್ತು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿದೆ. ಆನ್ಲೈನ್ ಮೂಲಕ … Read more

ಇನ್ನು ಮುಂದೆ 1 ರಿಂದ 6 ವರ್ಷದ ಒಳಗಿನ ಮಕ್ಕಳ ತಾಯಂದಿರ ಖಾತೆಗೆ ಪ್ರತಿ ತಿಂಗಳು ಬರಲಿದೆ 2500ರೂ ಕೂಡಲೇ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಿರಿ

. ಮಕ್ಕಳ ಪೌಷ್ಟಿಕತೆಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸರ್ಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಅಂಗನವಾಡಿ ಕೇಂದ್ರಗಳ ಮೂಲಕ ಒಣ ಪಡಿತರ ಹಾಗೂ ಇತರ ಪೌಷ್ಟಿಕ ಆಹಾರವನ್ನು ಒದಗಿಸುತ್ತಿದೆ. 1 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಮತ್ತು ಗರ್ಭಿಣಿ ಸ್ತ್ರೀಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪಡಿತರದ ವ್ಯವಸ್ಥೆ ಜೊತೆಗೆ ಮಧ್ಯಾಹ್ನದ ವೇಳೆಯ ಪೌಷ್ಟಿಕಾಂಶಯುಕ್ತ ಊಟದ ವ್ಯವಸ್ಥೆಯನ್ನು ಕೂಡ ಮಾಡಿದೆ. ಈಗ ಇದರಲ್ಲಿ ಮಹತ್ವದ ಬದಲಾವಣೆ ಮಾಡಲು ಸರ್ಕಾರ ತೀರ್ಮಾನಕ್ಕೆ ಬಂದಿದೆ. ಪಡಿತರದ ಬದಲು … Read more

ಕುಡಿತದ ಚಟ ಬಿಡಿಸುವುದಕ್ಕೆ ಅದ್ಭುತ ಮನೆ ಮದ್ದು, ಟೀ ಕಾಫಿ ಜೊತೆ ಇದನ್ನು ಮಿಕ್ಸ್ ಮಾಡಿ ಕೊಡಿ ಸಾಕು ಜನ್ಮದಲ್ಲಿ ಎಣ್ಣೆ ಮುಟ್ಟಲ್ಲ.! ಯಾವುದೇ ಸೈಡ್ ಎಫೆಕ್ಟ್ ಇಲ್ಲ

  ಕುಡಿತದ ದಾಸರಾಗಿ ಆರೋಗ್ಯ ಹಾನಿ ಮಾಡಿಕೊಂಡು ಮನೆಯವರಿಗೂ ಕೂಡ ಸಮಸ್ಯೆ ಆಗಿರುವವರು ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ನಮ್ಮ ಕುಟುಂಬದಲ್ಲಿ ಅಥವಾ ಸ್ನೇಹಿತರ ಬಳಗದಲ್ಲಿ ಈ ರೀತಿ ಕುಳಿತದಿಂದ ಜೀವನ ಹಾಳು ಮಾಡಿಕೊಂಡವರ ಉದಾಹರಣೆಯನ್ನು ಕಣ್ಣಾರೆ ಕಂಡಿದ್ದೇವೆ. ಇಂಥವರಿಂದ ಅವರಿಗೆ ತಿಳಿಯದಂತೆ ಕುಡಿತದ ಚಟ ಬಿಡಿಸಬೇಕು ಎಂದರೆ ಬಹಳ ಕಷ್ಟ. ಯಾವುದೇ ಔಷಧಿಗಳನ್ನು ಕೊಟ್ಟರು ಕೂಡ ಅದನ್ನು ಸ್ವೀಕರಿಸಲು ಅವರು ಸಿದ್ಧವಿರುವುದಿಲ್ಲ. ಹಾಗಾಗಿ ಅವರಿಗೆ ತಿಳಿಯದ ರೀತಿ ಕೆಲ ಮನೆ ಮದ್ದುಗಳನ್ನು ಮಾಡಿ ಅವರು ಕುಡಿಯುವ … Read more

ಗೃಹಜ್ಯೋತಿ ಯೋಜನೆಯಡಿ ನಿಮ್ಮ ಮನೆಯ ವಿದ್ಯುತ್ ಬಿಲ್ ಹೇಗೆ ಲೆಕ್ಕಾಚಾರ ಮಾಡ್ತಾರೆ ಗೊತ್ತಾ.?

ಸದ್ಯಕ್ಕೀಗ ಕರ್ನಾಟಕ ರಾಜ್ಯದಾದ್ಯಂತ ಕಾಂಗ್ರೆಸ್ ಸರ್ಕಾರವು ಘೋಷಿಸಿರುವ ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆಯೇ ಹೆಚ್ಚು ಚರ್ಚೆ ಆಗುತ್ತಿದೆ. ಐದಕ್ಕೆ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳ ಜಾರಿ ಪಕ್ಕ ಆಗಿದ್ದು ಅವುಗಳ ಆದೇಶ ಪತ್ರವೂ ಕೂಡ ಹೊರಬಿದ್ದಿದೆ. ಮೊದಲನೇ ಗ್ಯಾರಂಟಿ ಕಾರ್ಡ್ ಯೋಜನೆಯಾಗಿದ್ದ ಗೃಹ ಜ್ಯೋತಿ ಯೋಜನೆಯಡಿ ಕರ್ನಾಟಕದ ಎಲ್ಲಾ ಕುಟುಂಬಗಳವರೆಗೂ ಕೂಡ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಸಿಗುತ್ತಿದೆ. ಜೂನ್ 18 ರಿಂದ ಗ್ರಾಹಕರು ಅವರ ಕಸ್ಟಮರ್ ಐಡಿ ಸಂಖ್ಯೆಗೆ ಆಧಾರ್ ಕಾರ್ಡ್ ಲಿಂಕ್ … Read more

23 ಕೋಟಿ ಬೆಳೆ ಹಾನಿ ಪರಿಹಾರ ನಿಧಿ ಬಿಡುಗಡೆ. ನಿಮ್ಮ ಖಾತೆಗೆ ಹಣ ಜಮೆ ಆಗಿದಿಯೋ ಇಲ್ಲವೋ ಮೊಬೈಲ್ ಮೂಲಕ ಚೆಕ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!

  ರಾಜ್ಯದಲ್ಲಿ ಈಗ ಮುಂಗಾರು ಬಿತ್ತನೆ ಸಮಯ ಆರಂಭ ಆಗಿದೆ. ಈ ಸಮಯದಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಇವುಗಳನ್ನು ಖರೀದಿಸುವುದಕ್ಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಹಣದ ಅವಶ್ಯಕತೆ ಇರುತ್ತದೆ. ಕಳೆದ ವರ್ಷ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ರೈತರು ಅತಿವೃಷ್ಟಿಯಿಂದ ಸಮಸ್ಯೆ ಅನುಭವಿಸಿದ್ದರು. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೈತರು ಬೆಳೆದ ತೊಗರಿ ಬೆಳೆ ನೆಟಿ ರೋಗಕ್ಕೆ ತುತ್ತಾಗಿತ್ತು. ನಂತರ ಸರ್ಕಾರ ಅವರಿಗೆ ಬೆಳೆ ಹಾನಿ ಸಹಾಯಧನ ನೀಡುವುದಾಗಿ ಘೋಷಿಸಿತ್ತು ಮತ್ತು ರೈತರು ಅದಕ್ಕೆ ಸಂಬಂಧಪಟ್ಟ … Read more

ಮಾಲೀಕರು ಮ.ರಣ ಹೊಂದಿದ್ದರೆ, ವಿದ್ಯುತ್ ಮೀಟರ್ ಬೇರೆಯವರ ಹೆಸರಿದ್ದರೆ ಈ ಕಾರಣಗಳಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ ಅಂದ್ರೆ ಅದಕ್ಕೆ ಪರಿಹಾರ ಇಲ್ಲಿದೆ ನೋಡಿ.!

  ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ಕೊಟ್ಟಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅನೇಕರು ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಅರ್ಜಿ ಸಲ್ಲಿಸುವ ಬಗ್ಗೆ ಅನೇಕರಿಗೆ ಗೊಂದಲ ಇದೆ. ಯಾಕೆಂದರೆ ಅವರ ವಿದ್ಯುತ್ ಬಿಲ್ ಮಾಲೀಕರು ಮ.ರಣ ಹೊಂದಿದ್ದರೆ ಈಗ ಅವರ ಹೆಸರನ್ನು ಅರ್ಜಿ ಫಾರ್ಮ್ ಅಲ್ಲಿ ತುಂಬಿಸಬಹುದೇ ಎಂದು ಇನ್ನೂ ಕೆಲವರು ವಿದ್ಯುತ್ ಮೀಟರ್ ಬೇರೆಯವರ ಹೆಸರಿನಲ್ಲಿ ಇದೆ ಬಾಡಿಗೆಗೆ ಇರುವುದರಿಂದ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಗೊಂದಲದಲ್ಲಿದ್ದಾರೆ. ಮತ್ತು ಇದಕ್ಕೆ ಅರ್ಜಿ … Read more

ನಿಮ್ಮ ಊರಿಗೆ ಸರ್ಕಾರದಿಂದ ಎಷ್ಟು ಮನೆ ಬಂದಿದೆ, ಯಾರಿಗೆ ಎಷ್ಟು ಹಣ ಜಮೆ ಆಗಿದೆ, ನೀವು ಹಾಕಿರುವ ಅರ್ಜಿ‌ ಸ್ಥಿತಿ ಎಲ್ಲಿದೆ ಬಂದಿದೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಬಹುದು.!

  ಮನೆ ಎನ್ನುವುದು ಪ್ರತಿಯೊಬ್ಬರ ಮನುಷ್ಯನ ಮೂಲಭೂತ ಅವಶ್ಯಕತೆ. ಪ್ರತಿಯೊಬ್ಬರಿಗೂ ಕೂಡ ಸ್ವಂತ ಸೂರಿನಡಿ ನೆಲೆಸುವಂತಾಗಬೇಕು ಎನ್ನುವುದು ಕೇಂದ್ರ ಸರ್ಕಾರದ ಆಶಯ. ರಾಜ್ಯ ಸರ್ಕಾರಗಳು ಕೂಡ ಈ ರೀತಿ ಪ್ರತಿಯೊಬ್ಬರು ವಾಸಿಸಲು ಯೋಗ್ಯವಾದ ಮನೆಯಲ್ಲಿ ಜೀವನ ಮಾಡುವಂತೆ ಆಗಲಿ ಎಂದು ಆಸೆಪಡುತ್ತದೆ. ಈಗಾಗಲೇ ಸರ್ಕಾರಗಳು ಹಲವಾರು ಯೋಜನೆಗಳನ್ನು ಕೈಗೊಂಡು ಸ್ವಂತ ಸೂರು ಇಲ್ಲದವರಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ವಿಪರೀತವಾಗಿ ಶ್ರಮಿಸುತ್ತಿವೆ. ಭಾರತದಲ್ಲಿ ಸ್ವಂತ ಮನೆ ಕನಸಿಗೆ ಹೆಸರುವಾಸಿ ಆಗಿರುವ ಯೋಜನೆಗಳೆಂದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆ … Read more

ಹೆಂಡತಿ ಹೆಸರಿನಲ್ಲಿರುವ ಆಸ್ತಿ ಬಗ್ಗೆ ಹೊಸ ರೂಲ್ಸ್ ಕುರಿತು ರಾತ್ರೋರಾತ್ರಿ ನಿಯಮ ಬದಲಾವಣೆ, ಕೋರ್ಟಿನಿಂದ ಹೊಸ ಆದೇಶ…

  ಪಿತ್ರಾರ್ಜಿತವಾದ ಅಥವಾ ಸ್ವಯಾರ್ಜಿತವಾಗಿ ಒಬ್ಬ ವ್ಯಕ್ತಿಯು ಸಂಪಾದಿಸಿದ ಆಸ್ತಿಯ ಮೇಲೆ ಆತನ ವಾರಸುದಾರರುಗಳಿಗೆ ಯಾವ ಯಾವ ಸಂದರ್ಭದಲ್ಲಿ ಯಾವ ರೀತಿ ಹಕ್ಕು ಇರುತ್ತದೆ ಎನ್ನುವುದನ್ನು ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತಿಳಿದುಕೊಂಡಿರಲೇಬೇಕು. ಸದ್ಯಕ್ಕೆ ಈಗ ದೇಶದಲ್ಲಿ ಈ ರೀತಿ ಆಸ್ತಿಯ ಮೇಲಿನ ಒಡೆತನದ ಹಕ್ಕಿನ ಕುರಿತು ಸಾಕಷ್ಟು ಗೊಂದಲಗಳು ಜನಸಾಮಾನ್ಯರಿಗೆ ಇದೆ. ಈ ಗೊಂದಲಗಳನ್ನು ಕಾನೂನು ಮೂಲಕವಾಗಿ ನ್ಯಾಯಾಲಯಗಳಲ್ಲಿ ಇತ್ಯರ್ಥ ಮಾಡಲಾಗುತ್ತಿದೆ. ಇಂದು ಕೌಟುಂಬಿಕ ನ್ಯಾಯಾಲಯಗಳಲ್ಲಿ ದಾಖಲಾಗುತ್ತಿರುವ ದೂರುಗಳಲ್ಲಿ ಈ ರೀತಿ ಆಸ್ತಿ ಮೇಲಿನ ಹಕ್ಕುಗಳ ಕುರಿತ … Read more

ಆಸ್ತಿ ರಿಜಿಸ್ಟ್ರೇಷನ್ ಬಳಿಕ ಈ ಕೆಲಸ ಕಡ್ಡಾಯ, ಇಲ್ಲ ಎಂದರೆ ಆಸ್ತಿ ನಿಮ್ಮದಾಗುವುದಿಲ್ಲ…

ರಾಜ್ಯದಲ್ಲಿ ಮನೆ ಸೈಟು ಜಮೀನು ಹೊಂದಿರುವ ಪ್ರತಿಯೊಬ್ಬ ಆಸ್ತಿಯ ಮಾಲೀಕ ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದಾಗಿದೆ. ಯಾಕೆಂದರೆ ರಾಜ್ಯದಲ್ಲಿ ಆಸ್ತಿ ಮಾರಾಟ ಮಾಡುವವರು ಹಾಗೂ ಖರೀದಿ ಮಾಡುವವರಿಗೆ ಸರ್ಕಾರ ಹೊಸ ನಿಯಮವನ್ನು ತಂದಿದೆ. ಇದರ ಕುರಿತು ಪ್ರತಿಯೊಬ್ಬರಿಗೂ ಕೂಡ ಕನಿಷ್ಠ ಮಾಹಿತಿ ಇರಲೇಬೇಕು. ನಮ್ಮ ದೇಶದಲ್ಲಿ ಮೂರು ರೀತಿಯ ರಿಯಲ್ ಎಸ್ಟೇಟ್ ವ್ಯವಹಾರ ನಡೆಯುತ್ತದೆ. ಕೃಷಿ ಭೂಮಿ, ವಸತಿ ಭೂಮಿ, ಕೈಗಾರಿಕಾ ಭೂಮಿ ಜೊತೆಗೆ ಮನೆ ಮಾರಾಟ. ಇವುಗಳಲ್ಲಿ ಯಾವುದನ್ನೇ ಖರೀದಿ ಮಾಡುವಾಗ ಕೂಡ ಖರೀದಿಸುವವರು ಆಸ್ತಿಯ … Read more

ಬಾಡಿಗೆದಾರರು 200 ಯೂನಿಟ್ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಉಚಿತ ವಿದ್ಯುತ್ ಬಗ್ಗೆ ಬಾಡಿಗೆದಾರರಿಗಿರುವ ಎಲ್ಲಾ ಗೊಂದಲಗಳಿಗೂ ಉತ್ತರ ಇಲ್ಲಿದೆ ನೋಡಿ.!

  ಸದ್ಯಕ್ಕಿಗ ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನೀಡುತ್ತಿರುವ 200 ಯೂನಿಟ್ ಉಚಿತ ವಿದ್ಯುತ್ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿತ್ತು ಆನ್ಲೈನ್ ಮೂಲಕ ಮತ್ತು ಆಫ್ಲೈನ್ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸ್ವಂತ ಮನೆ ಹೊಂದಿರುವವರು ಮಾತ್ರವಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುವವರು ಕೂಡ ಈ ಯೋಜನೆಯನ್ನು ತಲುಪಿಸುವ ಉದ್ದೇಶ ಹೊಂದಿರುವುದಿಲ್ಲ ಎಲ್ಲರನ್ನೂ ಒಳಗೊಂಡು ಯೋಜನೆ ಜಾರಿಗೆ ಸಿದ್ಧತೆ ನಡೆದಿದೆ. ಸ್ವಂತ ಮನೆಗಳಲ್ಲಿ ವಾಸ ಮಾಡುವವರು … Read more