ನರೇಗಾ ಜಾಬ್ ಕಾರ್ಡ್ ಮಾಡಿಸಿ ಪ್ರತಿ ತಿಂಗಳು ಪಡೆಯಿರಿ 8400/- ಮಹಿಳೆಯರು ಪುರುಷರು ಎಲ್ಲರೂ ಈ ಕಾರ್ಡ್ ಗೆ ಅಪ್ಲೈ ಮಾಡಬಹುದು.

  ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಮೂಲಕ 100 ದಿನಗಳ ಉದ್ಯೋಗ ಅವಕಾಶ ಪಡೆಯಲು ಉದ್ಯೋಗ ಖಾತರಿ ಯೋಜನೆಯಡಿ ಜಾಬ್ ಕಾರ್ಡ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹಾಗಾದರೆ, ಆನ್ಲೈನ್‌ನಲ್ಲಿ ಉದ್ಯೋಗ ಖಾತರಿ ಕಾರ್ಡ್ ಅಥವಾ ನರೇಗಾ ಜಾಬ್ ಕಾರ್ಡ್ ಪಡೆಯಲು ಅರ್ಜಿ ಹೇಗೆ ಸಲ್ಲಿಸುವುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಕೊನೆವರೆಗೂ ತಪ್ಪದೇ ಈ ಮಾಹಿತಿಯನ್ನು ಓದಿ. ನರೇಗಾ ಜಾಬ್ ಕಾರ್ಡ್ ಅಥವಾ ಉದ್ಯೋಗ ಖಾತರಿ ಕಾರ್ಡ್ ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. … Read more

ಕಾಂಗ್ರೆಸ್‌ ಭರ್ಜರಿ ಗೆಲುವು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ 5 ಗ್ಯಾರಂಟಿ ಯೋಜನೆಗಳು ಇಂದಿನಿಂದ ಜಾರಿ, ಮಹಿಳೆಯರಿಗೆ ಸಿಗಲಿದೆ ಅನೇಕ ಅನುಕೂಲ..!

ಕರ್ನಾಟಕದಲ್ಲಿ ಕಾಂಗ್ರೆಸ್‌ ಭರ್ಜರಿ ಬಹುಮತ ಗಳಿಸಿದೆ. ಆಡಳಿತಾರೂಢ ಬಿಜೆಪಿ ಹೀನಾಯ ಸೋಲು ಕಂಡಿದ್ದು, ಕಾಂಗ್ರೆಸ್‌ ಗ್ಯಾರಂಟಿಗಳು ಚುನಾವಣೆಯಲ್ಲಿ ಸಖತ್‌ ವರ್ಕ್‌ ಆಗಿರುವ ರೀತಿ ಕಾಣುತ್ತಿವೆ. ಮೊದಲ ಕ್ಯಾಬಿನೆಟ್‌ನಲ್ಲಿಯೇ ಕಾಂಗ್ರೆಸ್‌ ತನ್ನೆಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡುವ ಭರವಸೆಯನ್ನು ನೀಡಿತ್ತು. ಪ್ರಮುಖವಾಗಿ ಉಚಿತ ವಿದ್ಯುತ್‌, ಗೃಹಿಣಿಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಭರವಸೆ ಜನರನ್ನು ತಲುಪಿದ್ದು, ಜನರಿಂದ ಭರ್ಜರಿ ಬೆಂಬಲ ವ್ಯಕ್ತವಾಗಿದೆ. 5 ಗ್ಯಾರಂಟಿ ಯೋಜನೆಗಳು ಯಾವುವು? • 200 ಯೂನಿಟ್ ವಿದ್ಯುತ್ ಉಚಿತ. • ಮಹಿಳೆಯರಿಗೆ … Read more

ಮನೆ ಕಟ್ಟಲು ಯಾವ ರೀತಿಯ ಇಟ್ಟಿಗೆಗಳನ್ನು ಬಳಸಿದರೆ ಉತ್ತಮ ಗೊತ್ತಾ.? ಮನೆಕಟ್ಟುವ ಯೋಚನೆ ಇರುವವರು ತಪ್ಪದೆ ಈ ಮಾಹಿತಿ ನೋಡಿ.!

ಮನೆ ಕಟ್ಟುವುದೇ ಒಂದು ಚಿಂತೆ ಆದರೆ, ಮನೆ ಕಟ್ಟಲು ಬಳಸುವ ವಸ್ತುಗಳನ್ನು ಆಯ್ಕೆ ಮಾಡುವುದು ಕೂಡ ಅದೇ ಮಟ್ಟಕ್ಕೆ ಯೋಚನೆ ತರುವ ಮತ್ತೊಂದು ಚಿಂತೆ. ಯಾಕೆಂದರೆ ಯಾವ ಕಂಪನಿಯ ವಸ್ತುಗಳು ಹೆಚ್ಚು ಬಾಳಿಕೆ ಬರುತ್ತವೆ, ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ವಸ್ತುಗಳು ಎಲ್ಲಿ ಸಿಗುತ್ತವೆ ಈ ರೀತಿ ಕನ್ಫ್ಯೂಷನ್ ಗಳನ್ನು ಆ ಸಮಯದಲ್ಲಿ ಇದು ಹುಟ್ಟು ಹಾಕುತ್ತದೆ. ಮನೆ ಕಟ್ಟುವ ವಿಷಯ ಶುರು ಆಗುವುದೇ ಇಟ್ಟಿಗೆಗಳಿಂದ ಹಾಗಾಗಿ ಇವುಗಳ ಬೆಲೆ ಹಾಗೂ ಗುಣಮಟ್ಟದ ಎಲ್ಲರೂ ತಿಳಿದುಕೊಂಡಿರಲೇಬೇಕು. ಇಟ್ಟಿಗೆ … Read more

ಕಡಿಮೆ ಬೆಲೆಗೆ ಒಳ್ಳೆ ಕಂಡಿಷನ್ ಇರುವ ಸೆಕೆಂಡ್ ಹ್ಯಾಂಡ್ ಟ್ರ್ಯಾಕ್ಟರ್ ಖರೀದಿಸಬೇಕು ಅಂದ್ರೆ ಈ ಮಾಹಿತಿ ತಪ್ಪದೆ ನೋಡಿ.!

ಕೃಷಿ ಕೂಡ ಇಂದು ಆಧುನಿಕರಣವಾಗುತ್ತಿದೆ. ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಕೆಲಸವನ್ನು ಸರಳ ಮಾಡುವ ಪ್ರಯತ್ನಗಳು ಜೋರಾಗಿವೆ. ಕೃಷಿ ಚಟುವಟಿಕೆಗೆ ಅನೇಕ ಸಾಧನಗಳು ಬೇಕು ಎನ್ನುವುದು ಎಲ್ಲರಿಗೂ ಗೊತ್ತು. ಈಗ ಟ್ಯಾಕ್ಟರ್ ಗಳು ಟಿಲ್ಲರ್ ಗಳು ಬಂದು ನೇಗಿಲು, ನೋಗ, ಕುಂಟೆ, ಗುಂಡುಗಳು ಮಾಡುತ್ತಿದ್ದ ಕೆಲಸವನ್ನು ಅದಕ್ಕಿಂತ ವೇಗವಾಗಿ ಮತ್ತು ಸರಳವಾಗಿ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿವೆ. ಆದ್ದರಿಂದ ಇತ್ತೀಚೆಗೆ ಟ್ರ್ಯಾಕ್ಟರ್ ಕೂಡ ಕೃಷಿಯ ಒಂದು ಪ್ರಮುಖ ಭಾಗ ಎಂದೇ ಹೇಳಬಹುದು. ಉಳುಮೆ ಕೆಲಸದಿಂದ ಹಿಡಿದು ಬೆಳೆದ ಪದಾರ್ಥವನ್ನು … Read more

ನಿಮ್ಮ SBI ಬ್ಯಾಂಕ್ ಅಕೌಂಟ್ ಅನ್ನು ಬೇರೆ ಶಾಖೆಗೆ ಬದಲಾಯಿಕೊಳ್ಳುವುದು ಹೇಗೆ.? ಮೊಬೈಲ್ ನಲ್ಲೆ ಚೇಂಜ್ ಮಾಡಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

ನಾವು ನಮ್ಮ ನಿವಾಸದ ಬಳಿಯಿರುವ ಹಾಗೂ ಉತ್ತಮ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿರುತ್ತೇವೆ. ಕೆಲವೊಮ್ಮೆ ಕಾರಣಾಂತರಗಳಿಂದ ನಾವು ಬೇರೆ ಸ್ಥಳಗಳಿಗೆ ಸ್ಥಳಾಂತರಗೊಂಡರೆ ಆ ಬ್ಯಾಂಕ್‌ ಖಾತೆಗಳನ್ನು ನಾವು ಸ್ಥಳಾಂತರಗೊಂಡಲ್ಲಿನ ಬ್ಯಾಂಕ್‌ಗಳಿಗೆ ವರ್ಗಾಯಿಸಿಕೊಳ್ಳಬೇಕು ಅಥವಾ ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ಬದಲಾಯಿಕೊಳ್ಳಬೇಕೆಂಬ ಚಿಂತೆ ಕಾಡುತ್ತದೆ. ಇಂದಿನ ಈ ಲೇಖನದಲ್ಲಿ, ಬ್ಯಾಂಕ್‌ ಖಾತೆಗಳನ್ನು ಬೇರೆ ಶಾಖೆಗೆ ಬದಲಾಯಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕೊನೆವರೆಗೂ ಈ ಓದಿ ಮಾಹಿತಿಯನ್ನು ತಿಳಿದುಕೊಳ್ಳಿ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಅಂದ್ರೆ ಅದು ಸ್ಟೇಟ್ ಬ್ಯಾಂಕ್ ಆಫ್ … Read more

ಹೊಸ ಸರ್ಕಾರದಿಂದ ಹೊಸ ಯೋಜನೆ ಜಾರಿ, ಹಿರಿಯ ನಾಗರಿಕರಿಗೆ ಸಿಗಲಿದೆ ತಿಂಗಳಿಗೆ 1 ರಿಂದ 10 ಸಾವಿರ ರೂಪಾಯಿ.!

ಮೇ 13(ಶನಿವಾರ) ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್‌ ಮುನ್ನಡೆ ಸಾಧಿಸಿ ಗೆಲುವಿನ ಜಯಭೇರಿ ಭಾರಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯಾಗುತ್ತಿದೆ. ಕಾಂಗ್ರೆಸ್‌ ಮುನ್ನಡೆ ಸಾಧಿಸಿದ್ದು, ಇಂದಿನಿಂದ (ಮೇ 14) ಹೊಸ ಸರ್ಕಾರವು ಹಿರಿಯ ನಾಗರಿಕರಿಗೆ ಸಹಾಯವಾಗಲೆಂದು ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬ ಹಿರಿಯರಿಗೂ ಕೂಡ 1000 ದಿಂದ 10000ದವರೆಗೆ ಉಚಿತ ಸಹಾಯಧನವನ್ನು ಹೊಸ ಸರ್ಕಾರವು ನೀಡುತ್ತಿದೆ. ಈ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅವರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಉತ್ತಮ ಯೋಜನೆ … Read more

ನಿಮ್ಮ ಗ್ರಾಮದಲ್ಲಿ ಯಾವ ಪಕ್ಷಕ್ಕೆ ಎಷ್ಟು ವೋಟ್ ಬಿದ್ದಿದೆ ಎಂದು ನಿಮ್ಮ ಮೊಬೈಲ್ ಮೂಲಕವೇ ತಿಳಿದುಕೊಳ್ಳಬಹುದು ನೋಡಿ.!

  ಅಂತಿಮವಾಗಿ ಮೇ 13 2023 ರಂದು ಕರ್ನಾಟಕ ರಾಜ್ಯದಲ್ಲಿ ರಂಗೇರಿದ್ದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಕಾಂಗ್ರೆಸ್ ಪಕ್ಷವು ಬಹುಮತ ಬೆಂಬಲದೊಂದಿಗೆ ಈ ವರ್ಷ ರಾಜ್ಯ ರಾಜಕಾರಣದ ಅಧಿಕಾರದ ಚುಕ್ಕಾಣಿ ಹಿಡಿದು ಗದ್ದಿಗೆ ಸೇರಿದೆ. ಕಳೆದ ಎರಡು ತಿಂಗಳದ್ದು ಒಂದು ಲೆಕ್ಕ ಆಗಿದ್ದರೆ ಮೇ 10 ರಿಂದ 13 ನೇ ತಾರೀಖಿನ ತನಕ ಜನರಿಗಿದ್ದ ಕುತೂಹಲವೇ ಒಂದು ಲೆಕ್ಕ ಆಗಿತ್ತು. ಈಗ ಅಂತಿಮವಾಗಿ ರಾಜ್ಯವು ಕೈ ತೆಕ್ಕೆಗೆ ಬಿದ್ದಿದೆ. ಆದರೂ ಸಹ ತಮ್ಮ ತಮ್ಮ … Read more

ಕೃಷಿ ಇಲಾಖೆಯಲ್ಲಿ ಉದ್ಯೋಗವಕಾಶ, ರೈತರ ಮಕ್ಕಳಿಗೆ ಮೊದಲ ಆದ್ಯತೆ, ವೇತನ 25 ಸಾವಿರ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

  ಕರ್ನಾಟಕದ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಕೃಷಿ ಇಲಾಖೆ ವತಿಯಿಂದ ಸಿಹಿ ಸುದ್ದಿ ಇದೆ. ಕೃಷಿ ಇಲಾಖೆಯ ಅಧೀನ ಸಂಸ್ಥೆಯಾದ FACT ಫರ್ಟಿಲೈಜರ್ಸ್ ಅಂಡ್ ಕೆಮಿಕಲ್ಸ್ ಟ್ರಾವಂಕೂರ್ ಲಿಮಿಟೆಡ್ ಅಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕದ ಎಲ್ಲಾ ಅರ್ಹ ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು. ಅಧಿಸೂಚನೆಯಲ್ಲಿ ತಿಳಿಸಲಾಗಿರುವ ನಿಯಮಾವಳಿಗಳ ಪ್ರಕಾರ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ ಒಳಗಿರುವವರು ಅರ್ಜಿ ಸಲ್ಲಿಸಬೇಕು ಎಂದು … Read more

ರೈತರ ಪಂಪ್ ಸೆಟ್ ಗೆ ಆಧಾರ್ ಲಿಂಕ್ ಕಡ್ಡಾಯ KERC ಖಡಕ್ ಆದೇಶ, ರೈತರು ಈ ಕೆಲಸ ಮಾಡದಿದ್ದರೆ ಇನ್ಮುಂದೆ ನಿಮ್ಮ ಜಮೀನಿಗೆ ನೀರು ಸಿಗಲ್ಲ.

  ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್ ಶುಕ್ರವಾರ ಹೊರಡಿಸಿರುವ ಹೊಸ ಆದೇಶದ ಮೇಲೆ ನಾಡಿನ ರೈತ ವರ್ಗದಿಂದ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಹೊಸ ಆದೇಶದ ಪ್ರಕಾರ ಎಸ್ಕಾಂ ಗಳು ರಾಜ್ಯದಲ್ಲಿ ನೀರಾವರಿ ರೈತರ ಪಂಪ್ಸೆಟ್ಗಳಲ್ಲಿ ಅಳವಡಿಸಿರುವ RR ಸಂಖ್ಯೆಯನ್ನು ಆ ರೈತರ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಬೇಕು ಎನ್ನುವ ಆದೇಶವನ್ನು ಹೊರಡಿಸಿದೆ. ಇಲ್ಲವಾದಲ್ಲಿ ಎಸ್ಕಾಂಗಳಿಗೆ ಬಿಡುಗಡೆ ಆಗುತ್ತಿರುವ ಸಹಾಯಧನವನ್ನು ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಹೊಸ ವಿದ್ಯುತ್ ಪರೀಷ್ಕರಣೆ ಆದೇಶದಲ್ಲಿ ಇಂತಹ ಒಂದು ಷರತನ್ನು ವಿಧಿಸಿ … Read more

ಕೇವಲ 2,499 ರೂಪಾಯಿಗೆ ಸಿಗಲಿದೆ ಈ ಫ್ರಿಡ್ಜ್, ಒಂದಲ್ಲ ಎರಡಲ್ಲ ಹತ್ತಾರು ಉಪಯೋಗಳಿವೆ.! ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಮಿನಿ ಫ್ರಿಡ್ಜ್

ಬೇಸಿಗೆ ಬಂತೆಂದರೆ ಸಾಕು ಎಲ್ಲೆಡೆ ಬಿಸಿಲಿನ ತಾಪಕ್ಕೆ ಜನ ಹೈರಾಣಾಗಿ ಹೋಗುತ್ತಾರೆ. ಬಿಸಿಲಿನ ಹೊಡೆತದಿಂದ ಸ್ವಲ್ಪವಾದರೂ ತಪ್ಪಿಸಿಕೊಳ್ಳಲು ರೆಫ್ರಿಜರೇಟರ್, ಎಸಿ, ಕೂಲರ್, ಫ್ಯಾನ್ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆ ಮುಗಿ ಬೀಳುತ್ತಾರೆ. ಇನ್ನು ದಿನಪೂರ್ತಿ ಬಿಸಿಲಿನಲ್ಲಿ ತಿರುಗಾಡುವವರ ಪರಿಸ್ಥಿತಿಯಂತೂ ಇನ್ನು ಧುರೀಣ. ಈ ಬಾರಿ ಅವರಿಗೆಲ್ಲ ಒಂದು ಸಿಹಿ ಸುದ್ದಿ ಇದೆ. ಬೇಸಿಗೆಯ ಬೇಗೆಯಿಂದ ಬೇಸತ್ತಿದ್ದ ಜನರಿಗೆ ಮತ್ತೊಂದು ಹೊಸ ಎಲೆಕ್ಟ್ರಾನಿಕ್ ಉಪಕರಣ ಉರಿ ಬಿಸಿಲಿನಲ್ಲಿ ಸಹಾಯ ಮಾಡುತ್ತಿದೆ. ದಿನಪೂರ್ತಿ ಹೊರಗೆ ಬಿಸಿಲಿನಲ್ಲಿ ದುಡಿಯುವಂತಹ ಆಟೋ, ಕ್ಯಾಬ್ … Read more