ಸ್ಟೇಷನ್ ಗೆ ಹೋಗದೇ ಮೊಬೈಲ್‌ನಲ್ಲೇ ಪೊಲೀಸರಿಗೆ ದೂರು ನೀಡುವ ಸುಲಭ ಮಾರ್ಗ ಇಲ್ಲಿದೆ ನೋಡಿ.!

  ನಾವು ನಮ್ಮ ಪ್ರಮುಖ ಅಥವಾ ಬೆಲೆ ಬಾಳುವ ವಸ್ತಗಳು ಕಳುವಾದರೆ ಆತಂಕ ಪಡುತ್ತೇವೆ, ಚಿಕ್ಕ ವಸ್ತುಗಳು ಕಳುವಾದ್ರೆ ಅದನ್ನು ಕೊಂಚ ತಾಳ್ಮೆಯಿಂದ ಹುಡುಕುತ್ತೇವೆ. ಆದ್ರೆ, ದೊಡ್ಡ ಅಥವಾ ಬೆಲೆ ಬಾಳುವ ವಸ್ತಗಳು ಕಳುವಾದ್ರೆ ಪೊಲೀಸ್‌ ಠಾಣೆ ಮೆಟ್ಟಿಲೇರುತ್ತೇವೆ. ಆದ್ರೆ, ಇನಮುಂದೆ ಆ ಚಿಂತೆ ಬಿಡಿ. ಈಗ ನಿಮ್ಮ ಅಂಗೈಲಿರೋ ಮೊಬೈಲ್‌ನಲ್ಲೇ ಪೊಲೀಸರಿಗೆ ದೂರು ನೀಡಬಹುದಾಗಿದೆ. ಹೌದು, ವಾಹನಗಳು ಕಳವಾದರೆ ಆನ್ಲೈನ್ ಮೂಲಕ ದೂರು ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ವಾಹನಗಳು ಕಳವಾದರೆ ಆನ್‌ಲೈನ್‌ನಲ್ಲಿ … Read more

5 ಸಾವಿರ ಡೆಪಾಸಿಟ್ ಮಾಡಿದ್ರೆ ಸಾಕು 42 ಲಕ್ಷ ಸಿಗುತ್ತೆ. ಸುಲಭವಾಗಿ ಹಣ ದುಪ್ಪಟ್ಟಾಗುವ ಸುಲಭ ಮಾರ್ಗ ಇಲ್ಲಿದೆ ನೋಡಿ.!

ಪ್ರಸ್ತುತ ದಿನಗಳಲ್ಲಿ ಬಹಳಷ್ಟು ಜನರು ತಮಗೆ ಹಿಡಿಸಿದ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. ಈ ರೀತಿ ಹಣವನ್ನು ಇಡುವುದರ ಮೂಲಕ ಸಾಕಷ್ಟು ಲಾಭಗಳನ್ನು ಪಡೆಯುತ್ತಾರೆ. ಭವಿಷ್ಯತ್ತು ಭದ್ರವಾಗಿರುತ್ತದೆ ಮತ್ತು ಸಮಸ್ಯೆಗಳು ಎದುರಾದರೆ ಪರಿಹರಿಸಿಕೊಳ್ಳಲು ಹಣ ಇರುತ್ತದೆ. ಅದು ಮಾತ್ರವಲ್ಲದೇ ಯಾವುದೇ ರಿಸ್ಕ್ ಕೂಡಾ ಇರುವುದಿಲ್ಲ. ಹಣವನ್ನು ಹೂಡಿಕೆ ಮಾಡುವುದು ಒಳ್ಳೆಯ ಲಾಭ ಪಡೆಯುವುದಕ್ಕಾಗಿ. ಆದರೆ, ಲಾಭ ಎನ್ನುವುದು ನಾವು ಆಯ್ಕೆ ಮಾಡುವ ಯೋಜನೆಗೆ ತಕ್ಕಂತೆ ಇರುತ್ತದೆ. ಒಳ್ಳೆಯ ಲಾಭವನ್ನು ಪಡೆಯಬೇಕು ಎಂದುಕೊಳ್ಳುವವರು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ … Read more

ತವರು ಮನೆಯವರು ಕೊಟ್ಟ ಆಸ್ತಿಯನ್ನು ಮಗಳು ಮಾರಟ ಮಾಡಿದ್ರೆ ಆಸ್ತಿ ವಾಪಸ್ ಪಡೆಯಬಹುದ.? ಕೋರ್ಟ್ ಕೊಟ್ಟ ಮಹತ್ವದ ತೀರ್ಪು ಇದು. ಹೆಣ್ಣು ಮಕ್ಕಳು ತಪ್ಪದೆ ನೋಡಿ

  ಮಗಳು ಕೊಟ್ಟಿದ್ದ ಆಸ್ತಿಯನ್ನು ಮಾರಾಟ ಮಾಡಿದರೆ ಹಿರಿಯ ನಾಗರಿಕರ ಕಾಯ್ದೆ ಪ್ರಕಾರ ಅದನ್ನು ವಾಪಸ್ಸು ಪಡೆಯಬಹುದೇ. ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ಈಗ ಸಾಕಷ್ಟು ತಿದ್ದುಪಡಿಗಳಾಗಿವೆ. 2005ರಲ್ಲಿ ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಷ್ಟೇ ತಂದೆ ಆಸ್ತಿಯಲ್ಲಿ ಸಮಾನ ಹಕ್ಕಿದೆ ಎನ್ನುವ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಡಿಯಿತು. ಅದಾದ ನಂತರ 2007ರಲ್ಲಿ ಹಿರಿಯ ನಾಗರಿಕರ ಹಕ್ಕು ಕಾಯ್ದೆ ಎನ್ನುವ ಹೊಸ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಎರಡು ಕಾನೂನಿಗಳ ಬಗ್ಗೆ ಭಾರತ ದೇಶದಲ್ಲಿನ ಕುಟುಂಬದ ಪ್ರತಿ ಸದಸ್ಯನಿಗೂ ಕೂಡ … Read more

ದೇವಸ್ಥಾನದ ಆಸ್ತಿಗೆ ಒಡೆಯರು ಯಾರು.? ದೇವರಾ ಅಥವಾ ಪೂಜಾರಿನಾ.? ಈ ಕುರಿತು ಸುಪ್ರೀಂ ಕೋರ್ಟ್ ನಿಲುವೇನು ಗೊತ್ತಾ.?

  ದೇವಸ್ಥಾನಕ್ಕೆ ಅನೇಕರು ತಮ್ಮ ಆಸ್ತಿಗಳನ್ನು ದಾನ ಕೊಡುತ್ತಾರೆ ಮತ್ತು ಸರ್ಕಾರಗಳಿಂದ ಕೂಡ ದೇವಸ್ಥಾನಕ್ಕೆ ಅನುದಾನಗಳು ಹೋಗುತ್ತವೆ. ಈ ಸಮಯದಲ್ಲಿ ಆಸ್ತಿ, ಜಾಗಗಳು ದೇವಸ್ಥಾನಕ್ಕೆ ಹೋಗುತ್ತವೆ. ಆದರೆ ಕಲ್ಲಿನ ವೀಗ್ರಹದ ರೂಪದಲ್ಲಿರುವ ದೇವರು ಇವುಗಳ ಒಡೆಯನಾಗಿ ಅದನ್ನು ನಿರ್ವಹಿಸಲು ಸಾಧ್ಯವಿಲ್ಲ. ಹಾಗಾಗಿ ಅದಕ್ಕೊಂದು ಮಂಡಳಿ ಅಥವಾ ವ್ಯಕ್ತಿಯ ನೇಮಕ ಆಗಿರುತ್ತದೆ. ದೇವರ ಹೆಸರಿನಲ್ಲಿರುವ ಆಸ್ತಿಯ ಪರಭಾರೆ ನೋಡಿಕೊಂಡು ಆ ಆಸ್ತಿಯ ಮೂಲದಿಂದ ಬಂದ ಹಣದಿಂದ ಮೂಲಕ ದೇವಸ್ಥಾನ ಅಭಿವೃದ್ಧಿ ಕೆಲಸ ಮುಂತಾದವುಗಳನ್ನು ಮಾಡಿಕೊಂಡು ಹೋಗಲು ಅವರನ್ನು ನೇಮಿಸಲಾಗಿರುತ್ತದೆ. … Read more

ಆಸ್ತಿ ಭಾಗ ಮಾಡುವಾಗ ಮನೆಹೆಣ್ಣು ಮಗಳು ತೀರಿಕೊಂಡಿದ್ದರೆ ಅಥವಾ ಆಸ್ತಿ ಬೇಡ ಎಂದು ಹಕ್ಕು ಬಿಡುಗಡೆ ಮಾಡಿದ್ರೆ ಆ ಆಸ್ತಿ ಯಾರಿಗೆ ಸೇರಿದೆ ಗೊತ್ತಾ.?

  ಹಿಂದೂ ಉತ್ತರಾದಿತ್ವದ ಕಾಯಿದೆ 1956 ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಹಕ್ಕು ಹೊಂದಿದ್ದಾರೆ ಎಂದಿದ್ದರೆ, 2005ರಲ್ಲಿ ತಿದ್ದುಪಡಿ ಆದ ಕಾಯ್ದೆ ಪ್ರಕಾರ ಹೆಣ್ಣು ಮಕ್ಕಳಿಗೂ ಕೂಡ ತಂದೆಯ ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನವಾದ ಹಕ್ಕು ಇದೆ. ಕೂಡು ಕುಟುಂಬದ ಆಸ್ತಿ ವಿಭಾಗ ಮಾಡುವಾಗ ಕುಟುಂಬದ ಹೆಣ್ಣು ಮಗಳಿಗೂ ಸಮಾನವಾದ ಪಾಲನ್ನು ನೀಡಬೇಕು. ಒಂದು ವೇಳೆ ತಂದೆಯ ಆಸ್ತಿಯಲ್ಲಿ ಪಾಲು ಕೊಡದೇ ಇದ್ದ ಪಕ್ಷದಲ್ಲಿ ನ್ಯಾಯಾಲಯಗಳಲ್ಲಿ ದಾವೇ ಹೂಡುವ ಮೂಲಕ ಕಾನೂನು ಬದ್ಧವಾಗಿ ತಮಗೆ … Read more

ತೋಟಗಾರಿಕೆ ಬೆಳೆಗಳಾದ ನಿಂಬೆ, ಸೀಬೆ, ಮಾವು, ತೆಂಗು ಬೆಳೆಯಲು ಸರ್ಕಾರದಿಂದ ಸಹಾಯಧನ ನೀಡುತಗತಿದ್ದಾರೆ ಈ ಅವಲತ್ತು ಪಡೆಯುವುದು ಹೇಗೆ ನೋಡಿ.!

  ಕೃಷಿ ಮಾಡುತ್ತಿರುವ ಅಥವಾ ತೋಟಗಾರಿಕೆಯಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬ ರೈತ ಕೂಡ ತಿಳಿದುಕೊಳ್ಳಬೇಕಾದ ಮಾಹಿತಿ ಇದು. ಏಕೆಂದರೆ ಸರ್ಕಾರದಿಂದ ಸಿಗುತ್ತಿರುವ ಒಂದು ಅತ್ಯುತ್ತಮ ಯೋಜನೆ ಇದಾಗಿದೆ. ಯಾರು ತೋಟಗಾರಿಕೆ ಕೃಷಿ ಮೂಲಕ ತಮ್ಮ ಕೃಷಿ ಜಮೀನಿನಲ್ಲಿ ಮಾವು, ತೆಂಗು, ನಿಂಬೆ, ನುಗ್ಗೆ, ಪೇರಲೆ, ಸೀತಾಫಲ ಇನ್ನು ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಾರೋ ಅವರಿಗೆ ಸರ್ಕಾರದಿಂದ ಸಹಾಯಧನ ಸಿಗುತ್ತಿದೆ. ಕರ್ನಾಟಕ ಸರ್ಕಾರ ತೋಟಗಾರಿಕೆ ಇಲಾಖೆಯು ಸಂಪೂರ್ಣವಾಗಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಇಂತಹದೊಂದು ಯೋಜನೆಯನ್ನು ಜಾರಿಗೆ ತಂದಿದೆ. … Read more

ಕೇವಲ 2 ಲಕ್ಷಕ್ಕೆ ಮಾರುತಿ ಸ್ವಿಫ್ಟ್ ಕಾರ್ ಓನರ್ ಆಗಿ, ರೋಡ್ ಟ್ಯಾಕ್ಸ್ ಕೂಡ ಕಟ್ಟುವ ಟೆನ್ಶನ್ ಇಲ್ಲ

  ಇತ್ತೀಚಿಗೆ ವಾಹನಗಳ ಬೆಲೆ ದುಬಾರಿ ಆಗಿದೆ. ಅದರಲ್ಲೂ ಕಾರುಗಳ ವಿಚಾರದಲ್ಲಿ ನಮ್ಮ ಅಗತ್ಯಕ್ಕೆ ತಕ್ಕ ಹಾಗೆ ಸ್ಟೈಲಿಶ್ ಆಗಿರುವ ನಮ್ಮ ಫೇವರಿಟ್ ಕಲರ್ ಮತ್ತು ನಮಗೆ ಕಂಫರ್ಟೆಬಲ್ ಕೊಡುವ ಎಲ್ಲಾ ಫೆಸಿಲಿಟಿ ಇರುವ ಕಾರು ಬೇಕು ಎಂದರೆ ಅದಕ್ಕೆ ದುಬಾರಿ ಮೊತ್ತದ ಹಣ ತೆರಲೇಬೇಕು. ಹೀಗಾಗಿ ಕಾರುಕೊಳ್ಳುವ ಆಸೆ ಇದ್ದರೂ ಕೂಡ ಮಧ್ಯಮ ವರ್ಗದವರು ಅದಕ್ಕಿರುವ ಬೆಲೆಯನ್ನು ನೋಡಿ ಖರೀದಿಗೆ ಹಿಂದೇಟು ಹಾಕುತ್ತಾರೆ. ಕಾರು ಖರೀದಿಸುವುದರ ಜೊತೆಗೆ ರೋಡ್ ಟ್ಯಾಕ್ಸ್ ಕೂಡ ಕಟ್ಟಬೇಕು ಎನ್ನುವುದು ಅವರಿಗೆ … Read more

ITI ಪಾಸ್ ಆದವರಿಗೆ ಶುಭ ಸುದ್ದಿ, ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ

  ರೈಲ್ವೆ ಹುದ್ದೆಗಳ ನೀರಿಕ್ಷೆಯಲ್ಲಿರುವವರಿಗೆ ಈಗ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅದೇನೆಂದರೆ, ವಾಯುವ್ಯ ರೈಲ್ವೆ ಇಲಾಖೆ NWR ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರನ್ನು ಅಸಿಸ್ಟೆಂಟ್ ಲೋಕೋ ಪೈಲೆಟ್ ಆಗಿ ನೇಮಕ ಮಾಡಲು ಇಲಾಕೆ ರೆಡಿಯಾಗಿದ್ದು ಇದಕ್ಕೆ ಸಂಬಂಧಿಸಿದವಾಗಿ ಇತ್ತೀಚಿಗೆ ಅಧಿಸೂಚನೆ ಕೂಡ ಹೊರಡಿಸಿದೆ. ಭಾರತದಾದ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳು ಕೂಡ ಈ ಹುದ್ದೆಗಳಿಗೆ ಅರ್ಹತೆ ಮತ್ತು ಆಸಕ್ತಿ ಹೊಂದಿದ್ದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ರೈಲ್ವೆ … Read more

PF ಖಾತೆ ಹೊಂದಿರುವವರಿಗೆ ಸಿಹಿ ಸುದ್ದಿ, ಈ ದಿನ ನಿಮ್ಮ ಖಾತೆ ಸೇರಲಿದೆ 91 ಲಕ್ಷ.!

  ನೀವು ಉದ್ಯೋಗಿಯಾಗಿದ್ದರೆ ನಿಮ್ಮ ಬಳಿ ಪಿಎಫ್ ಖಾತೆ ಇದ್ದೇ ಇರುತ್ತದೆ. ಪಿಎಫ್ ಖಾತೆಯನ್ನು ಹೊಂದಿರುವ ನೀವು ಒಮ್ಮೆಗೆ ದೊಡ್ಡ ಮೊತ್ತವನ್ನು ಪಡೆಯವ ಅವಕಾಶವಿದೆ. ಈಗ ನಿವೃತ್ತಿಯ ಸಮಯದಲ್ಲಿ ಪಿಎಫ್ ಖಾತೆಯ ಮೂಲಕ ಎಷ್ಟು ಮೊತ್ತವನ್ನು ಪಡೆಯಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ಹಾಗಾದ್ರೆ, ಈ ಲೇಖನವನ್ನು ಕೊನೆವರೆಗೂ ಓದಿ ಮಾಹಿತಿ ತಿಳಿದುಕೊಳ್ಳಿ. ಖಾಸಗಿ ವಲಯದ ಉದ್ಯೋಗಿಗಳಿಗೆ, ಸಂಬಳದ ಶೇಕಡಾ 12 ರಷ್ಟು (ಮೂಲ ವೇತನ, ತುಟ್ಟಿಭತ್ಯೆ) ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ, ಇಲ್ಲಿ ಡಿಎ ಸರ್ಕಾರಿ … Read more

ನಿಮ್ಮ ಮನೆಯ ಗೋಡೆ & ಮೇಲ್ಛಾವಣಿಯಲ್ಲಿ ಚಕ್ಕೆಗಳನ್ನು ಹೋಗಲಾಡಿಸಲು ಇದನ್ನು ಬಳಸಿ ಸಾಕು ಕೇವಲ 200 ರೂಪಾಯಿನಲ್ಲಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತೆ.

  ಗೋಡೆಗಳಲ್ಲಿ ಚಕ್ಕೆ ಏಳುವಿಕೆ ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಇದು ಆರಂಭವಾದರೂ ಚಳಿಗಾಲ ಮುಗಿಯುವವರೆಗೂ ಕೂಡ ಈ ರೀತಿ ಪದರ ಪದರವಾಗಿ ಮನೆಗೆ ಹಾಕಿರುವ ಪೈಂಟ್ ಉದುರುತ್ತೆ. ಇದರಿಂದ ಮನೆಯ ಸೌಂದರ್ಯ ಹಾಳಾಗುತ್ತದೆ. ಎಷ್ಟೇ ಹೊಸ ಮನೆ ಆದರೂ ಈ ರೀತಿ ಪೈಂಟ್ ಕಿತ್ತು ಬರುತ್ತಿದ್ದರೆ ಗೋಡೆಗಳು ಚಕ್ಕೆ ಏಳುತ್ತಿದ್ದರೆ ಲುಕ್ ಹಾಳಾಗಿ ಬಿಡುತ್ತದೆ. ಮನೆಯಲ್ಲಿ ಇರುವವರಿಗೂ ಕೂಡ ಇದೊಂದು ಕಿರಿಕಿರಿ, ಗೃಹಣಿಯರಂತೂ ಇದನ್ನು ಪ್ಯಾಚ್ ಮಾಡಲು ಸಾಹಸ ಪಟ್ಟು ಸಾಕಾಗಿರುತ್ತಾರೆ. ಈ ರೀತಿ ಚಕ್ಕೆಗಳು … Read more