ನಿಮ್ಮ ಜಮೀನು ಅಥಾವ ಮನೆ ಒತ್ತುವರಿ ಆಗಿದ್ಯಾ.? ಒತ್ತುವರಿ ಆಗಿರುವ ಜಾಗವನ್ನು ಹಿಂಪಡೆಯುವ ವಿಧಾ‌ನ.!

  ಜಮೀನು ಒತ್ತುವರಿ ಅಥವಾ ಅತಿಕ್ರಮಣ ಎಂದರೆ ಏನು ಎಂದು ನೋಡುವುದಾದರೆ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಆಸ್ತಿಯನ್ನು ಮತ್ತೊಬ್ಬ ವ್ಯಕ್ತಿಯು ಅತಿಕ್ರಮಣವಾಗಿ ಪ್ರವೇಶ ಮಾಡಿ ಅದರ ಮೇಲೆ ತನ್ನ ಹಕ್ಕನ್ನು ಸ್ಥಾಪಿಸುವುದು. ಈ ರೀತಿ ಮಾಲೀಕನ ವಿರುದ್ಧವಾಗಿ ಯಾರಾದರೂ ಆತನ ಆಸ್ತಿಯಲ್ಲಿ ಈ ರೀತಿ ಅನಧಿಕೃತವಾಗಿ ಪ್ರವೇಶ ಮಾಡಿ ಅದರ ಭೂಮಿಯನ್ನು ಅಥವಾ ಜಾಗವನ್ನು ತನ್ನ ಸುಪರ್ದಿಗೆ ತೆಗೆದುಕೊಂಡರೆ ಅದಕ್ಕೆ ಒತ್ತುವರಿ ಅಥವಾ ಅತಿಕ್ರಮಣ ಎಂದು ಕರೆಯುತ್ತಾರೆ. ಭಾರತದ ಕಾನೂನು ಒತ್ತುವರಿಯನ್ನು ನಿಷೇಧಿಸುತ್ತದೆ. ವ್ಯಕ್ತಿಯೊಬ್ಬನಿಗೆ ಈ ರೀತಿ … Read more

ಹೊಸದಾಗಿ ಮದುವೆ ಆಗುವ ದಂಪತಿಗಳಿಗೆ ಸಿಗಲಿದೆ 55 ಸಾವಿರ. ಕೂಡಲೇ ಸಪ್ತಪದಿ ಯೋಜನೆಗೆ ಅರ್ಜಿ ಸಲ್ಲಿಸಿ ಈ ಸವಲತ್ತು ಪಡೆಯಿರಿ.!

  ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವುದು ಬಹಳ ಆಡಂಬರದಿಂದ ಕೂಡಿದೆ. ಆದರೆ ಬಡ ಮತ್ತು ಸಾಮಾನ್ಯ ವರ್ಗದವರಿಗೆ ಈ ರೀತಿ ಮದುವೆ ಆಗಲು ಸಾಧ್ಯವಿಲ್ಲ. ಅಂತಹ ಸಮಯದಲ್ಲಿ ಅವರು ಕರ್ನಾಟಕ ಸರ್ಕಾರದ ಕರ್ನಾಟಕ ಸಪ್ತಪದಿ ವಿವಾಹ ಯೋಜನೆ ಅಡಿ ನೋಂದಾಯಿಸಲಾದ ದೇವಾಲಯದಲ್ಲಿ ಕಾನೂನಿನ ಪ್ರಕಾರ ಮದುವೆಯಾಗಲು ಇಚ್ಚಿಸಿದರೆ ಅಂತವರಿಗೆ ರಾಜ್ಯ ಸರ್ಕಾರವು ಸಹಾಯಧನ ಮತ್ತು ಉಡುಗೊರೆ ನೀಡುವ ಮೂಲಕ ನೆರವಾಗಲಿದೆ. ಮದುವೆಯ ಹೊರೆಯಿಂದ ಕುಟುಂಬಗಳನ್ನು ರಕ್ಷಿಸಲು ಮತ್ತು ಅದ್ದೂರಿ ಮದುವೆಗಳ ಮೊರೆ ಹೋಗಿ ಆರ್ಥಿಕ ಸಂಕಷ್ಟಗಳಿಗೆ ಸಿಲುಕುವ … Read more

ಹೆಣ್ಣು ಮಕ್ಕಳಿಗೆ ಮದುವೆ ಸಮಯದಲ್ಲಿ ಖರ್ಚು ಮಾಡಿದ್ದು & ವರದಕ್ಷಿಣೆ ರೂಪದಲ್ಲಿ ನೀಡಿದ್ದನ್ನು ಆಸ್ತಿ ಭಾಗ ಮಾಡುವಾಗ ಸೇರಿಸಬಹುದಾ.?

  ಹಿಂದೂ ಉತ್ತರಾಧಿಕಾರದ ಕಾಯ್ದೆಯಲ್ಲಿ ಒಂದು ಮಹತ್ತರದ ಸಂವಿಧಾನ ತಿದ್ದುಪಡಿಯು 2005ರಲ್ಲಿ ನಡೆಯಿತು. ಅದೇನೆಂದರೆ ಪಿತ್ರಾರ್ಜಿತವಾಗಿ ಬಂದ ತಂದೆ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳೂ ಕೂಡ ಅಧಿಕಾರ ಹೊಂದಿದ್ದಾರೆ, ಆಸ್ತಿ ವಿಭಜನೆಯ ಸಮಯದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ಆಸ್ತಿ ಸಮಾನವಾಗಿ ವಿಭಾಗ ಆಗಬೇಕು ಎನ್ನುವ ತೀರ್ಪನ್ನು ಸಂವಿಧಾನ ಎತ್ತಿ ಹಿಡಿಯಿತು. ಆ ಬಳಿಕ ಭಾರತದಾದ್ಯಂತ ಕುಟುಂಬಗಳ ನಡುವೆ ಸಾಕಷ್ಟು ಮನಸ್ತಾಪಗಳು ಎದುರಾದವು, ಪ್ರತಿ ಕುಟುಂಬದಲ್ಲೂ ಕೂಡ ಹೆಣ್ಣು ಮಕ್ಕಳು ಆಸ್ತಿ ಕೇಳಲು ತಂದೆಯ … Read more

ಗಂಗಾ ಕಲ್ಯಾಣ ಉಚಿತ ಬೋರ್ವೆಲ್ ಯೋಜನೆಗೆ ಅರ್ಜಿ ಅಹ್ವಾನ ಯಾವೆಲ್ಲಾ ರೈತರು ಅರ್ಹರು.? ಬೇಕಾಗುವ ದಾಖಲೆಗಳೇನು.! ಫಲಾನುಭವಿಗಳ ಆಯ್ಕೆ ಹೇಗೆ ಆಗುತ್ತದೆ ನೋಡಿ.!

  ಸರ್ಕಾರವು ರೈತರಿಗಾಗಿ ಅನೇಕ ಯೋಜನೆಗಳನ್ನು ಈವರೆಗೆ ಜಾರಿಗೆ ತಂದಿದೆ. ಸರ್ಕಾರ ಜಾರಿಗೆ ತಂದ ಯೋಜನೆಗಳಿಗೆ ಸರ್ಕಾರದ ಹಲವು ಇಲಾಖೆಗಳು ಮತ್ತು ನಿಗಮಗಳು ಕೈಜೋಡಿಸಿ ಅದನ್ನು ಕಾರ್ಯರೂಪಕ್ಕೆ ತಂದಿದೆ. ಈಗಾಗಲೇ ರಾಜ್ಯದಾದ್ಯಂತ ಜನಪ್ರಿಯವಾಗಿರುವ ಅನೇಕ ಯೋಜನೆಗಳಲ್ಲಿ ಗಂಗಾ ಕಲ್ಯಾಣ ಎನ್ನುವ ಯೋಜನೆ ಕೂಡ ಒಂದು. ಈ ಯೋಜನೆ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಜಮೀನಿನಲ್ಲಿ ಸರ್ಕಾರದ ನೆರವಿನಿಂದ ಕೊಳವೆಬಾವಿ ಕೊರೆಸಿ ಮಳೆ ಆಶ್ರಿತ ಭೂಮಿಯನ್ನು ತೋಟಗಾರಿಕಾ ಭೂಮಿಯಾಗಿ ಬದಲಾಯಿಸಿಕೊಳ್ಳಬಹುದು. ಸರ್ಕಾರ ರೈತರು ಈ … Read more

ಜುಲೈ 31ರ ನಂತರ ಇಂಥವರ ಬ್ಯಾಂಕ್ ಅಕೌಂಟ್ ಬ್ಲಾಕ್ ಆಗುತ್ತೆ. RBI ನಿಂದ ಕೊನೆಯ ಎಚ್ಚರಿಕೆ. ತಪ್ಪದೆ ಈ ಈ ಕೆಲಸ ಮಾಡಿ ನಿಮ್ಮ ಖಾತೆ ಸುರಕ್ಷಿತವಾಗಿಸಿಕೊಳ್ಳಿ.

ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಬೇಕು ಎನ್ನುವುದು ಸರ್ಕಾರದ ಕಡ್ಡಾಯ ನಿಯಮ. 2017 ರಲ್ಲಿಯೇ ಈ ರೀತಿ ಒಂದು ಆದೇಶ ಆದಾಯ ತೆರಿಗೆ ಇಲಾಖೆಯಿಂದ ಬಂದಿದ್ದರು ಕೂಡ ಜನ ಅದರ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಮೂರು ವರ್ಷಗಳ ಕಾಲ ಇದಕ್ಕೆ ಉಚಿತವಾಗಿ ಅವಕಾಶ ಮಾಡಿಕೊಡಲಾಗಿತ್ತು, ಆದರೆ ಸಹ ಹೆಚ್ಚಿನ ಜನರಿಗೆ ಇದರ ಮಾಹಿತಿ ಕೊರತೆ ಇತ್ತು. ಅಂತ್ಯದಲ್ಲಿ ಸರ್ಕಾರ ನಿಯಮವನ್ನು ಇನ್ನಷ್ಟು ಬಿಗಿಗೊಳಿಸಿ ಮಾರ್ಚ್ 31, 2024ರ ಒಳಗೆ ಕಡ್ಡಾಯವಾಗಿ ಎಲ್ಲಾ ಪ್ಯಾನ್ … Read more

ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಒಂದು ಬಾರಿ ಹೂಡಿಕೆ ಮಾಡಿದ್ರೆ ಸಾಕು, ಪ್ರತಿ ತಿಂಗಳು ಸಿಗಲಿದೆ 10,650 ರೂಪಾಯಿ ಬಡ್ಡಿ. 5 ವರ್ಷದ ನಂತರ ಕಟ್ಟಿರುವ ಹಣ ಕೂಡ ವಾಪಸ್ ಬರುತ್ತೆ.

  ಭಾರತೀಯ ಅಂಚೆ ಕಚೇರಿಯು ತನ್ನಲ್ಲಿ ಹೂಡಿಕೆ ಮಾಡುವ ಗ್ರಾಹಕರಿಗಾಗಿ ಹಲವು ಯೋಚನೆಗಳನ್ನು ಜಾರಿಗೆ ತಂದಿದೆ. ಸುಕನ್ಯಾ ಸಮೃದ್ಧಿ ಅಂತಹ ಯೋಜನೆಯಿಂದ ಹಿಡಿದು ಪ್ರಧಾನಮಂತ್ರಿ ಮಂತ್ಲಿ ಇನ್ಕಮ್ ಸ್ಕೀಮ್ ತನಕ ಸಾಕಷ್ಟು ಯೋಜನೆಗಳು ಜಾರಿಯಲ್ಲಿ ಇದ್ದು, ಪ್ರತಿ ಯೋಜನೆಗೂ ವಿಶೇಷವಾದ ಬಡ್ಡಿದರ ಸಿಗುತ್ತದೆ. ಇದರಲ್ಲಿ ಕೆಲವೊಂದು ಸ್ಕೀಮ್ ಗಳನ್ನು ಪ್ರತ್ಯೇಕವಾಗಿ ಹೆಣ್ಣು ಮಕ್ಕಳಿಗಾಗಿಯೇ ಮತ್ತು ಹಿರಿಯ ನಾಗರಿಕರಿಗಾಗಿಯೇ ಮಾಡಲಾಗಿದೆ. ಅಂಚೆ ಕಚೇರಿಯು ತನ್ನ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಹಣಕ್ಕೆ ನಿಶ್ಚಿತವಾದ ಬಡ್ಡಿ ಹಣವನ್ನು ಕೊಡುವುದರ ಜೊತೆಗೆ ಗ್ರಾಹಕರ … Read more

IKDRC ಬೃಹತ್ ನೇಮಕಾತಿ, 10ನೇ, 12ನೇ ಮತ್ತು ಡಿಪ್ಲೋಮಾ ಆದವರು ಅರ್ಜಿ ಸಲ್ಲಿಸಿ.

  ದೇಶದಾದ್ಯಂತಿರುವ ಎಲ್ಲಾ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ. ಕೇಂದ್ರ ಸರ್ಕಾರದ ಕಡೆಯಿಂದ ಬೃಹತ್ ನೇಮಕಾತಿ ನಡೆಯುತ್ತಿದ್ದು, IKDRC ಸಂಸ್ಥೆಯಲ್ಲಿ ಖಾಲಿ ಇರುವ 1000ಕ್ಕೂ ಹೆಚ್ಚು ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕಾಗಿ ಸಂಸ್ಥೆಯಿಂದ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು, ಈ ಹುದ್ದೆಗಳಿಗೆ ಭಾರತದಾದ್ಯಂತ ಇರುವ ಎಲ್ಲಾ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತಿ ಇರುವ ಎಲ್ಲ ಅಭ್ಯರ್ಥಿಗಳು ಕೂಡ ಅಧಿಸೂಚನೆಯಲ್ಲಿರುವಂತೆ ಅರ್ಹತೆ ಹೊಂದಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ ಈ ಉದ್ಯೋಗವನ್ನು ಪಡೆದುಕೊಳ್ಳಿ. … Read more

ನಿಮ್ಮ ಸರ್ವೆ ನಂಬರ್ ಮೂಲಕವೇ ಎಷ್ಟು ಬೆಳೆ ವಿಮೆ ಬರುತ್ತದೆ ಎಂದು ಚೆಕ್ ಮಾಡಬಹುದು.

  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದಂತಹ ಫಸಲ್ ಭೀಮಾ ಯೋಜನೆ ಈಗ ದೇಶದಾದ್ಯಂತ ಹೆಸರುವಾಸಿಯಾಗಿದೆ. ಇದು ಭಾರತ ದೇಶದ ರೈತರಿಗಾಗಿಯೇ ಜಾರಿಗೆ ತಂದಿರುವ ಯೋಜನೆಯಾಗಿದೆ. ಯಾಕೆಂದರೆ ಭಾರತದ ಕೃಷಿಯು ವಾತಾವರಣದ ಮೇಲೆ ನಿರ್ಧರಿತವಾಗಿದೆ. ಮಳೆ, ಗಾಳಿ ಅಥವಾ ಬರಗಾಲ ಯಾವುದೇ ಕಾರಣಕ್ಕೂ ಬೆಳೆ ಹಾನಿ ಆದ ಪಕ್ಷದಲ್ಲಿ ಫಸಲ್ ಭೀಮಾ ಯೋಜನೆ ಮೂಲಕ ರೈತರು ಬೆಳೆ ವಿಮೆ ಕಟ್ಟಿದ್ದರೆ ಅಂತಹ ರೈತರಿಗೆ ಪರಿಹಾರ ಧನ ಸಿಗುತ್ತದೆ. ಈ ಯೋಜನೆ ಜಾರಿಗೆ ಬಂದ ದಿನದಿಂದಲೂ … Read more

ನಿಮ್ಮ ಮೊಬೈಲ್ ಮೂಲಕವೇ ಬೋರ್ವೆಲ್ ಪಾಯಿಂಟ್ ಹುಡುಕಬಹುದು, 100% ನೀರು ಬರುವುದು ಗ್ಯಾರಂಟಿ.

  ಈಗ ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ಈಗ ದಶಕದ ಹಿಂದೆ ಇಂತಹದೊಂದು ಪರಿವರ್ತನೆ ಆಗಿರುತ್ತದೆ ಎಂದು ಯಾರೂ ಸಹ ಊಹಿಸಿರಲಿಲ್ಲ. ಇಂದು ತಂತ್ರಜ್ಞಾನದ ಮೂಲಕ ಆಗದೆ ಇರುವ ಕೆಲಸವೇ ಇಲ್ಲ. ಅಡಿಗೆ ಮನೆಯಿಂದ ಹಿಡಿದು ಆಕಾಶದ ಎತ್ತರಕ್ಕೆ ಹಾರಿ ನಭವನ್ನು ದಾಟುವ ಉಪಗ್ರಹದ ವರೆಗೆ ಎಲ್ಲೆಡೆ ತಂತ್ರಜ್ಞಾನ ಬಳಕೆಯಾಗುತ್ತಿದೆ. ಈ ರೀತಿ ನಮ್ಮ ಪ್ರತಿದಿನದ ಎಲ್ಲಾ ಚಟುವಟಿಕೆಗಳಿಗೂ ನಾವು ತಂತ್ರಜ್ಞಾನದ ಬಳಕೆಗೆ ಬದಲಾಗಿರುವುದರಿಂದ ಬದುಕು ಬಹಳ ಸರಳ ಎನಿಸುತ್ತಿದೆ ಜೊತೆಗೆ ಹಲವು ವಿಷಯಗಳಲ್ಲಿ ತಂತ್ರಜ್ಞಾನದ … Read more

ಎಷ್ಟೇ ಹಳೆಯ ಪಾದ & ಹಿಮ್ಮಡಿ ನೋವು ಇರಲಿ ಈ ಮನೆಮದ್ದು ಒಮ್ಮೆ ಬಳಸಿ 1 ವಾರದಲ್ಲಿ ನೋವು ಮಾಯವಾಗುತ್ತೆ.

  ಪಾದದ ನೋವು ಮತ್ತು ಹಿಮ್ಮಡಿ ನೋವು ಈ ರೀತಿಯ ನೋವುಗಳು ವಯಸ್ಸಾಗುತ್ತಿದ್ದಂತೆ ಕಾಣಿಸಿಕೊಳ್ಳುತ್ತದೆ. ಇದು ವಯೋ ಸಹಜ ಕಾಯಿಲೆಗಳು. ವಯಸ್ಸಾಗುತ್ತಿದ್ದಂತೆ ದೇಹದ ಶಕ್ತಿ ಕುಂಠಿತವಾಗಿರುತ್ತದೆ, ರಕ್ತ ಕಡಿಮೆ ಆಗಿರುತ್ತದೆ, ಸ್ನಾಯುಗಳು ಕೂಡ ಸವೆದಿರುತ್ತದೆ ಹೀಗಾಗಿ ನೋವುಗಳು ಕಾಣಿಸಿಕೊಳ್ಳುವುದು ಮಾಮೂಲು ಆದ್ದರಿಂದ ಇದು ವೃದ್ಧರ ಖಾಯಿಲೆ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ 20 ರ ವಯೋಮಾನದವರಿಗೂ ಕೂಡ ಈ ಸಮಸ್ಯೆ ಕಾಡುತ್ತಿರುವುದನ್ನು ನಾವು ನೋಡಬಹುದು. ಪಾದದ ಹಾಗೂ ಹಿಮ್ಮಡಿ ನೋವಿನ ವಿಪರೀತವಾದ ಸೆಳೆತಕ್ಕೆ ಚಿಕ್ಕ ವಯಸ್ಸಿನವರು … Read more