ಕೇಂದ್ರ ಸರ್ಕಾರದ ಹೊಸ ಯೋಜನೆ ಹೆಣ್ಣುಮಕ್ಕಳಿಗೆ 62 ಲಕ್ಷ, ಗಂಡುಮಕ್ಕಳಿಗೆ 42 ಲಕ್ಷ.

  ನಿಮ್ಮ ಮಗುವಿನ ಮತ್ತು ಕುಟುಂಬದ ಭವಿಷ್ಯಕ್ಕಾಗಿ ನೀವು ಹೂಡಿಕೆ ಮಾಡುತ್ತಿದ್ದರೆ ಅಥವಾ ಹೂಡಿಕೆ ಮಾಡಲು ಪ್ಲಾನ್ ಮಾಡುತ್ತಿದ್ದರೆ, ನೀವು ವಿವಿಧ ಉಳಿತಾಯ ಯೋಜನೆಗಳು ಮತ್ತು ಅವುಗಳಿಂದ ಪಡೆಯುವ ಪ್ರಯೋಜನಗಳ ಬಗ್ಗೆ ನೀವು ತಿಳಿದಿರಬೇಕು ಮುಖ್ಯ. ಇಂದು ನಾವು ಸರ್ಕಾರದ ಎರಡು ನೆಚ್ಚಿನ ಉಳಿತಾಯ ಯೋಜನೆಗಳಾದ ಪಿಪಿಎಫ್‌ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ, ಇವುಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಆದಾಯವನ್ನು ಪಡೆಯಬಹುದು. ಅದೇಗೆ? ಅಂತಾ ಇಲ್ಲಿ ನೋಡೋಣ ಬನ್ನಿ. ಹೆಣ್ಣು … Read more

ಕೇವಲ 155ಕ್ಕೆ ಸಿಗಲಿದೆ ಗ್ಯಾಸ್ ಸಿಲಿಂಡರ್ ಹೀಗೆ ಬುಕ್ ಮಾಡಿ. ಇಂಥ ಆಫರ್ ಮತ್ತೆ ಸಿಗಲ್ಲ.

  ಪ್ರಧಾನಮಂತ್ರಿ ಅವರ ಉಜ್ವಲ ಯೋಜನೆಯಿಂದ ಪ್ರತಿ ಮನೆಮನೆಗೂ ಗ್ಯಾಸ್ ಸಿಲಿಂಡರ್ ಬಂತು. ಈಗ ಹೊಗೆ ಮುಕ್ತವಾಗಿ ಅಡುಗೆ ಮಾಡುವ ಅನುಕೂಲತೆ ಗೃಹಿಣಿಯರಿಗೂ ಸಿಕ್ಕಿದರೂ ಕೂಡ ಏರುತ್ತಿರುವ ಅನಿಲ ದರದಿಂದ ಮತ್ತೆ ಅವರು ಚಿಂತೆಗೀಡಾಗಿದ್ದಾರೆ. ಪ್ರತಿ ವರ್ಷದಿಂದ ವರ್ಷಕ್ಕೆ ವಿಪರೀತವಾಗಿ ಪೆಟ್ರೋಲ್ ಬೆಲೆ ಏರಿಕೆ ಆಗುತ್ತಿದ್ದು, ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಸಿಲಿಂಡರ್ ಪ್ರತಿಯೊಂದು ಕುಟುಂಬಕ್ಕೂ ಕೂಡ ಮೂಲಭೂತ ಅವಶ್ಯಕತೆ ಆಗಿ ಹೋಗಿರುವುದರಿಂದ ಇವುಗಳ ಬೆಲೆ ಏರಿಕೆಯಿಂದ ಬಡವರು ಸಾಮಾನ್ಯ ವರ್ಗದವರು ತತ್ತರಿಸಿ ಹೋಗುವಂತೆ … Read more

ಮೊರಾರ್ಜಿ ದೇಸಾಯಿ, ಅಬ್ದುಲ್ ಕಲಾಂ ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ. ಮಕ್ಕಳ ಉತ್ತಮ ಭವಿಷ್ಯ & ಉಚಿತ ಖರ್ಚಿನಲ್ಲಿ ಶಿಕ್ಷಣ ಪಡೆಯಲು ಇಂದೇ ಅರ್ಜಿ ಸಲ್ಲಿಸಿ

. 2023 ಮತ್ತು 24ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಯು ಮೇ ತಿಂಗಳ ಅಂತ್ಯದಲ್ಲಿ ಶುರು ಆಗಲಿದೆ. ಕೆಲವು ವಿದ್ಯಾರ್ಥಿಗಳು ಸರ್ಕಾರದಿಂದ ವಿಶೇಷ ಅನುದಾನ ಹಾಗೂ ಅನುಕೂಲ ಸಿಗುವ ಮತ್ತು ಉತ್ತಮ ಗುಣಮಟ್ಟದ ಉಚಿತ ಶಿಕ್ಷಣ ಸಿಗುವ ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಬಯಸುತ್ತಾರೆ. ರಾಜ್ಯದ ಅಲ್ಪಸಂಖ್ಯಾತರ ಇಲಾಖೆಯು ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ಇವರ ಮೂಲಕ ಇದಕ್ಕಾಗಿ ನಿಯಮವನ್ನು ರೂಪಿಸಿ, ಆ ಪ್ರಕರವಾಗಿ ಇದುವರೆಗೂ ನಡೆಸಿಕೊಂಡು ಬಂದಿದೆ. ರಾಜ್ಯದಲ್ಲಿ ಮೊರಾರ್ಜಿ ದೇಸಾಯಿ ಶಾಲೆ, ನವೋದಯ ವಸತಿ … Read more

ರೈತರ ಸಾಲ ಮನ್ನಾ ನಿಯಮದಲ್ಲಿ ಬಾರಿ ಬದಲಾವಣೆ.! ಇನ್ಮುಂದೆ ಈ ರೈತರ ಸಾಲ ಮಾತ್ರ ಮನ್ನಾ ಆಗಲಿದೆ.! ಸರ್ಕಾರದಿಂದ ಅಧಿಕೃತ ಘೋಷಣೆ ಜಾರಿ.

ರೈತರು ಹೆಚ್ಚಾಗಿ ತಮ್ಮ ಜಮೀನಿನ ಆಧಾರದ ಮೇಲೆ ಬ್ಯಾಂಕ್‌ಗಳಲ್ಲಿ ಹೆಚ್ಚಾಗಿ ಸಾಲ ಪಡೆದುಕೊಳ್ಳುತ್ತಾರೆ. ತಮ್ಮ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆಯಲು ಅದಕ್ಕೆ ಬೇಕಾದ ಬೀಜ, ರಸಗೊಬ್ಬರ ಕೊಳ್ಳಲು ಸಾಲ ಪಡೆಯುತ್ತಾರೆ. ಇದನ್ನು ತೀರಿಸಲು ಅಷ್ಟೇ ಹೆಣಗಾಡುತ್ತಿರುತ್ತಾರೆ. ನೀವು ರೈತರಾಗಿದ್ದರೆ ಮತ್ತು ನೀವು ಕೃಷಿ ಮಾಡಲು ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದರೆ ಈ ಲೇಖನ ನಿಮಗೆ ಬಹಳ ಉಪಯುಕ್ತವಾದುದಾಗಿದೆ. ರೈತರ ಸಾಲ ಮನ್ನಾ ಮಾಡುವ ಬಗ್ಗೆ ಸರ್ಕಾರ ಬಹಳ ಹಿಂದೆಯೇ ಮಾಹಿತಿ ನೀಡಿತ್ತು, ಆದರೆ, ಈ ವಿಷಯದಲ್ಲಿ ಹೆಚ್ಚಿನ ನವೀಕರಣ … Read more

ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್ ಸರ್ಕಾರದಿಂದ ಉಚಿತವಾಗಿ 5000 ದಿಂದ 25,000 ಹಣ ಸಿಗಲಿದೆ ತಕ್ಷಣವೇ ಈ ಕೆಲಸ ಮಾಡಿ.!

  ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರುಗಳಿಗೆ ಸರ್ಕಾರದಿಂದ ಈಗ ಸಾಕಷ್ಟು ಸವಲತ್ತುಗಳು ಸಿಗುತ್ತಿವೆ. ಕಟ್ಟಡ ಕಾರ್ಮಿಕರಾಗಿರುವ ಮತ್ತು ಇಲಾಖೆಯಲ್ಲಿ ನೋಂದಣಿ ಮಾಡಿಸಿರುವಂತಹ ಲೇಬರ್ ಕಾರ್ಡ್ ಹೊಂದಿರುವ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್, ಮೊದಲ ಎರಡು ಮಕ್ಕಳ ಮದುವೆಗೇ 50,000 ದವರೆಗೆ ಸಹಾಯಧನ ಮತ್ತು ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳುಗಳಿಗೆ ವಿದ್ಯಾರ್ಥಿ ಕಿಟ್, ಉಚಿತ ಟ್ಯಾಬ್ ಹಾಗೂ ಲ್ಯಾಪ್ಟಾಪ್ ವಿತರಣೆ ಸೇರಿದಂತೆ ಆ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು … Read more

ಜಮೀನು ತಂದೆಯ ಹೆಸರಿನಲ್ಲಿದ್ದರೂ ಕೂಡ ಮಕ್ಕಳು ಬೆಳೆ ವಿಮೆ, ಬೆಳೆ ಪರಿಹಾರ & ಕಿಸಾನ್ ಸಮ್ಮಾನ್ ಯೋಜನೆಯ ಹಣ ಪಡೆಯಬಹುದಾ.? ಇಲ್ಲಿದೆ ನೋಡಿ ಉತ್ತರ.!

  ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2019ನೇ ವರ್ಷದಲ್ಲಿ ದೇಶದಲ್ಲಿರುವ ಎಲ್ಲಾ ರೈತರಿಗಾಗಿ ಒಂದು ಯೋಜನೆಯನ್ನು ಜಾರಿಗೆ ತಂದರು. ರೈತರ ಆರ್ಥಿಕ ಪರಿಸ್ಥಿತಿಯನ್ನು ಭದ್ರಗೊಳಿಸುವ ಉದ್ದೇಶದಿಂದ ದೇಶದಲ್ಲಿರುವ ಎಲ್ಲಾ ರೈತರ ಖಾತೆಗಳಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ವಾರ್ಷಿಕವಾಗಿ 6,000ಗಳನ್ನು ನಾಲ್ಕು ತಿಂಗಳ ಅಂತರದಲ್ಲಿ ಮೂರು ಕಂತುಗಳಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮೂಲಕ ಜಮೆ ಮಾಡುವುದಾಗಿ ಘೋಷಣೆ ಮಾಡಿದರು. ಅಂದಿನಿಂದ ಯಶಸ್ವಿಯಾಗಿ ಈವರೆಗೆ 13 ಕಂತುಗಳ ಹಣವನ್ನು ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದಾರೆ. … Read more

ಬ್ಯಾಂಕ್ ನಲ್ಲಿ ಸಾಲ ಪಡೆದವರಿಗೆ ಗುಡ್ ನ್ಯೂಸ್, RBI ನಿಂದ ಅಧಿಕೃತ ಘೋಷಣೆ.!

  ಬ್ಯಾಂಕ್ಗಳ ಬ್ಯಾಂಕ್ ಎಂದು RBIಯನ್ನು ಕರೆಯುತ್ತಾರೆ. RBI ಎಲ್ಲಾ ಬ್ಯಾಂಕ್ ಗಳ ಹೆಡ್ ಆಫೀಸ್ ಅಡ್ರೆಸ್ ಎಂದರೂ ತಪ್ಪಾಗಲಾರದು. ಯಾಕೆಂದರೆ ದೇಶದ ಎಲ್ಲಾ ಖಾಸಗಿ ವಲಯದ ಮತ್ತು ಸರ್ಕಾರಿ ವಲಯದ ಬ್ಯಾಂಕ್ಗಳು ಕೂಡ RBI ಸೂಚಿಸಿರುವ ನಿಯಮಗಳ ಪ್ರಕಾರವೇ ತಮ್ಮ ಪ್ರಕ್ರಿಯೆ ನಡೆಸುತ್ತಿವೆ RBI ದೇಶದ ಎಲ್ಲಾ ಆರ್ಥಿಕ ಚಟುವಟಿಕೆಗಳ ಮೇಲು ಗಮನ ಇಟ್ಟಿದೆ. ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿ ವಿಚಾರದಲ್ಲೂ ಪಾಲು ಹೊಂದಿದೆ. ದೇಶದಲ್ಲಿ ಹಣದುಬ್ಬರ ಅಥವಾ ದೇಶದ ಆರ್ಥಿಕ ಬೆಳವಣಿಗೆ ಕುಂಠಿತ ಸಮಯದಲ್ಲಿ … Read more

ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ ಇನ್ನು ಮುಂದೆ ಅಕ್ಕಿ ಜೊತೆಗೆ ಅನ್ನಪೂರ್ಣ ಪ್ಯಾಕೇಟ್ ಕೂಡ ಸಿಗಲಿದೆ ಇದರಲ್ಲಿ ಏನೆಲ್ಲಾ ಆಹಾರ ಧಾನ್ಯಗಳು ಇರಲಿದೆ ನೋಡಿ.

ಅನ್ನ ಭಾಗ್ಯ ಯೋಜನೆ ಮೂಲಕ ಉಚಿತವಾಗಿ ಪಡಿತರ ಚೀಟಿ ಮೂಲಕ ಅಕ್ಕಿಯನ್ನು ಪಡೆಯುತ್ತಿದ್ದ ಬಿಪಿಎಲ್ ಕಾರ್ಡ್ ದಾರರಿಗೆ ಇದೀಗ ಇನ್ನೊಂದು ಸಿಹಿ ಸುದ್ದಿ ಸರ್ಕಾರದ ಕಡೆಯಿಂದ ಸಿಕ್ಕಿದೆ. ಈ ಬಾರಿ ಕೇಂದ್ರ ಸರ್ಕಾರವು ಇಂತಹದೊಂದು ಸಿಹಿ ಸುದ್ದಿ ನೀಡಿದ್ದು ಇದರಿಂದ ದೇಶದ ಎಲ್ಲ ಬಡ, ನಿರ್ಗತಿಕ ವರ್ಗದವರು ಮತ್ತು ರೈತರು ಖುಷಿಯಾಗಿದ್ದಾರೆ. ನಮ್ಮ ದೇಶದಲ್ಲಿ ಕೋಟ್ಯಾಂತರ ಕುಟುಂಬಗಳು BPL ಕಾರ್ಡನ್ನು ಹೊಂದಿವೆ. ಬಿಪಿಎಲ್ ಕಾರ್ಡ್ ಅವರು ಬಡತನ ರೇಖೆಗಿಂತ ಕೆಳಗಿದ್ದಾರೆ ಇವರಿಗೆಲ್ಲ ಉಚಿತವಾದ ಆಹಾರ ಸೌಲಭ್ಯ ಕಲ್ಪಿಸಬೇಕು … Read more

ಕಂದಾಯ ಇಲಾಖೆಯ ಹೊಸ ನೀತಿ ಇನ್ನು ಮುಂದೆ ಐದು ಗುಂಟೆಗಿಂತ ಕಡಿಮೆ ಜಮೀನು ಮಾರಾಟ ಮಾಡುವಂತಿಲ್ಲ.

  ಕರ್ನಾಟಕ ಸರ್ಕಾರದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ ಮನೀಷ್ ಮೌದ್ಗಿಲ್ ಅವರು ಜಮೀನು ಮಾರಾಟ ನೀತಿಯ ಕುರಿತು ಹೊಸ ಆದೇಶವನ್ನು ಹೊರಡಿಸಿ ರಾಜ್ಯಾದ್ಯಂತ ಇರುವ ಎಲ್ಲ ಸಣ್ಣ ರೈತರಿಗೋಸ್ಕರಿಗೂ ಶಾ’ಕ್ ನೀಡಿದ್ದಾರೆ. ಸದ್ಯಕ್ಕೀಗ ರಾಜ್ಯ ಸರ್ಕಾರ ಜಮೀನುಗಳ ಮಾರಾಟ ಕುರಿತು ಮಾಡಿರುವ ಹೊಸ ನೀತಿ ಯಾವುದೆಂದರೆ ಇನ್ನು ಮುಂದೆ ಕರ್ನಾಟಕದಲ್ಲಿ ಯಾವುದೇ ರೈತರು 5 ಗುಂಟೆಗಿಂತ ಕಡಿಮೆ ಕೃಷಿ ಜಮೀನನ್ನು ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡಿದರೆ ಅವರಿಗೆ … Read more

ಪೋಸ್ಟ್ ಆಫೀಸ್ ನಲ್ಲಿ 50 ಸಾವಿರ ಹೂಡಿಕೆ ಮಾಡಿದ್ರೆ ವಾಪಸ್ ಎಷ್ಟು ಬರುತ್ತೆ.? 1 ಲಕ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತೆ ನೂತನ ಬಡ್ಡಿ ದರ ಎಷ್ಟಿದೆ ನೋಡಿ.!

  ಜನರು ತಾವು ಉಳಿತಾಯ ಮಾಡಿದ ಹಣವನ್ನು ಭದ್ರತೆಯಿಂದ ಇಡಲು ಬ್ಯಾಂಕಗಳ ಮೊರೆ ಹೋಗುತ್ತಾರೆ ಅಥವಾ ಯಾವುದೇ ಹಣಕಾಸಿನ ಸಂಸ್ಥೆಯನ್ನು ಹುಡುಕುತ್ತಾರೆ. ಕೆಲವು ಜನರು ಹಣವನ್ನು ಉಳಿತಾಯ ಮಾಡುವುದರ ಜೊತೆಗೆ, ಅದರ ಸುರಕ್ಷತೆಗೂ ಕೂಡ ಹೆಚ್ಚಿನ ಆದ್ಯತೆ ನೀಡುತ್ತಾರೆ ಮತ್ತು ಹಣವನ್ನು ಖಾತೆಯಲ್ಲಿ ಇಡುವುದರ ಬದಲು ಆ ಹಣವನ್ನು ಹೂಡಿಕೆ ಮಾಡಿದರೆ ಇನ್ನು ಹೆಚ್ಚಿನ ಲಾಭ ಪಡೆಯಬಹುದು ಎಂದು ಯೋಚಿಸುತ್ತಾರೆ. ಆದರೆ ಪ್ರತಿದಿನ ಸುದ್ದಿ ಮಾಧ್ಯಮಗಳಲ್ಲಿ ಶೇರ್ ಮಾರ್ಕೆಟ್ ಕುರಿತು ಮತ್ತು ಚಿಟ್ ಫಂಡ್ ಗಳ ಕುರಿತು … Read more