5 ಎಕರೆಗಿಂತ ಜಮೀನು ಇರುವ ರೈತರಿಗೆ ಇನ್ನು ಮುಂದೆ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ಬರಲಿದೆ ಅರ್ಜಿ ಸಲ್ಲಿಸೋದು ಹೇಗೆ ನೋಡಿ.

  ಈವರೆಗೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಂದ ಸರ್ಕಾರಗಳು ರೈತರ ಸಲುವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ರೈತ ಹಾಗೂ ರೈತ ಕುಟುಂಬದ ಏಳಿಗೆಗಾಗಿ ಸಾಲ ಸೌಲಭ್ಯ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ, ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆ, ಪಿಎಂ ಫಸಲ್ ಭೀಮಾ ಯೋಜನೆ, ಕೃಷಿ ಪರಿಕರಗಳ ಖರೀದಿಗೆ ಸಬ್ಸಿಡಿ ಸಾಲ ಸೌಲಭ್ಯ, ಪಂಪ್ಸೆಟ್ ಹೊಂದಿರುವ ರೈತರಿಗೆ ಅನುಕೂಲ ಮಾಡಿಕೊಡಲು ಉಚಿತ ವಿದ್ಯುತ್ ಹಿಂದುಳಿದ ವರ್ಗದ ರೈತರಿಗಾಗಿ ಗಂಗಾ ಕಲ್ಯಾಣ … Read more

ಸ್ಟ್ರೋಕ್ ನಿಂದ ಬಚಾವ್ ಆಗೋದು ಹೇಗೆ.? ಇತ್ತೀಚಿನ ದಿನಗಳಲ್ಲಿ ಸ್ಟ್ರೋಕ್ ಯಾಕೆ ಜಾಸ್ತಿ ಆಗ್ತಿದೆ.? ಸ್ಟ್ರೋಕ್ ಹೇಗೆ ಸಂಭವಿಸುತ್ತದೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

  ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ದೊಡ್ಡ ಪ್ರಮಾಣದಲ್ಲಿ ಜೀವನವನ್ನು, ಜೀವನವನ್ನು ತೆಗೆಯುತ್ತಿರುವಂತಹ ಆಘಾತಕಾರಿ ಆರೋಗ್ಯ ಸಮಸ್ಯೆಯಾಗಿದೆ ಇತ್ತೀಚಿಗೆ AIIMS ನೀಡಿರುವ ಮಾಹಿತಿಯ ಪ್ರಕಾರ ನಮ್ಮ ದೇಶದಲ್ಲಿ ವರ್ಷಕ್ಕೆ 1,85,000 ದಷ್ಟು ಜನರು ಸ್ಟ್ರೋಕ್ ಗೆ ತುತ್ತಾಗುತ್ತಿದ್ದು , ಭಾರತದಲ್ಲಿ ಪ್ರತಿ ನಲವತ್ತು ಸೆಕೆಂಡಿಗೆ ‌ಒಂದು ಸ್ಟ್ರೋಕ್ ಕೇಸ್ ದಾಖಲಾದರೆ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ವ್ಯಕ್ತಿಯು ಸ್ಟ್ರೋಕ್ ನಿಂದ ಸಾವನ್ನಪ್ಪುತ್ತಾರೆ. ಇದರಲ್ಲಿ ಯುವಜನರೆ ಹೆಚ್ಚಾಗಿ ಸ್ಟ್ರೋಕ್ ನಿಂದ ಸಾಯುತ್ತಿದ್ದಾರೆ. ಯಾಕೆ? ಸ್ಟ್ರೋಕ್ ‌ಹೇಗೆ ಸಂಭವಿಸುತ್ತದೆ? ಇದರ ಲಕ್ಷಣಗಳು … Read more

ರೈತರ ಸಾಲ ಮನ್ನಾ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ ನಿಮ್ಮ ಸಾಲ ಮನ್ನ ಆಗಿದಿಯೋ ಇಲ್ಲವೋ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ

. ರೈತರು ಒಂದು ದೇಶದ ಹೇಳಿಕೆಗೆ ಎಷ್ಟು ಮುಖ್ಯ ಅನ್ನುವುದು ಎಲ್ಲರಿಗೂ ತಿಳಿದಿದೆ. ರೈತನಿಲ್ಲದೆ ಅನ್ನವು ಇಲ್ಲ ಹಾಗೂ ಕೃಷಿ ಚಟುವಟಿಕೆ ನಡೆಯದೆ ದೇಶದ ಆರ್ಥಿಕ ಅಭಿವೃದ್ಧಿ ಆಗಿಲ್ಲ ಎನ್ನುವುದನ್ನು ಎಲ್ಲರೂ ಮನಗಂಡಿದ್ದಾರೆ. ಇಷ್ಟು ಪ್ರಮುಖವಾಗಿರುವ ಈ ಕಸುಬನ್ನು ಮಾಡುವ ರೈತ ಮಾತ್ರ ಸದಾ ನಷ್ಟ ಹಾಗೂ ಸಾಲದ ಸುಳಿಯಲಿ ಸಿಲುಕಿಕೊಂಡು ನರಳುತ್ತಿರುತ್ತಾನೆ. ಇದನ್ನೆಲ್ಲಾ ಕಂಡಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸದಾ ಒಂದಲ್ಲ ಒಂದು ವಿಶೇಷ ಯೋಜನೆ ತರುವ ಮೂಲಕ ರೈತರ ಸಮಸ್ಯೆ ಪರಿಹರಿಸುವ ಪ್ರಯತ್ನ … Read more

ಕಳೆದುಹೋದ ಡ್ರೈವಿಂಗ್ ಲೈಸೆನ್ಸ್ ಅನ್ನು ಕೇವಲ 5 ನಿಮಿಷದಲ್ಲಿ ಮರಳಿ ಪಡೆಯುವ ವಿಧಾನ.

    ಮೂಲ ಚಾಲನ ಪರವಾನಗಿ DL ಅಂದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನಗಳನ್ನು ಓಡಿಸುವುದು ಅಪರಾಧ, ಈ ರೀತಿ ಮಾಡುವುದು ಸಂಚಾರಿ ನಿಯಮದ ಉಲ್ಲಂಘನೆ ಆಗುವ ಕಾರಣ ಇದಕ್ಕೆ ಸರ್ಕಾರ ದಂಡ ಕೂಡ ವಸೂಲು ಮಾಡುತ್ತದೆ. ಒಂದು ವೇಳೆ ನಿಮ್ಮ ಬಳಿ DL ಇದ್ದರೂ ಕೂಡ ಅದನ್ನು ಟ್ರಾಫಿಕ್ ಪೊಲೀಸ್ ಕೇಳಿದಾಗ ಪ್ರದರ್ಶಿಸದೆ ಹೋದರೆ ಆ ಸಮಯದಲ್ಲೂ ಕೂಡ ದಂಡ ಬೀಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ವಾಹನ ತೆಗೆದುಕೊಂಡು ರಸ್ತೆಗಿಳಿಯುವಾಗ ಮೊದಲು ಅದಕ್ಕೆ ಸಂಬಂಧಪಟ್ಟ ಎಲ್ಲ … Read more

ಆಸ್ತಿ ಬೇಡ ಎಂದು ಹಕ್ಕು ಖುಲಾಸೆ ಪತ್ರಕ್ಕೆ ಸಹಿ ಮಾಡಿದ್ದೀರಾ.? ಇದರಿಂದ ನಿಮಗೆ ಮೋಸ ಆಗಿದೆಯಾ.! ಮರಳಿ ನಿಮ್ಮ ಆಸ್ತಿ ಪಡೆಯಲು ಇರುವ ಮಾರ್ಗಗಳ ಬಗ್ಗೆ ಮಾಹಿತಿ.

  ಈ ಸಮಸ್ಯೆ ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ಅವರ ತವರಿನ ಆಸ್ತಿಯ ಬಗ್ಗೆ ಆಗುತ್ತಿರುತ್ತದೆ. ಯಾಕೆಂದರೆ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಸಮಾನ ಅಧಿಕಾರ ಇದೆ. ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳ ಕೂಡ ತಂದೆ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರು ಎಂದು ಸರ್ಕಾರ ತೀರ್ಪು ಕೊಟ್ಟ ಮೇಲೆ ಈಗ ಹೆಣ್ಣು ಮಕ್ಕಳುಗಳು ಕೂಡ ತಂದೆ ಆಸ್ತಿಯಲ್ಲಿ ಭಾಗ ಪಡೆದುಕೊಳ್ಳುತ್ತಿದ್ದಾರೆ. ಆದರೆ ಕೆಲವರು ಸಮನ ಆಸ್ತಿಯನ್ನು ಭಾಗ ಪಡೆದುಕೊಂಡಿದ್ದರೆ ಇನ್ನು ಕೆಲವರು ಕುಟುಂಬದವರ ಮೇಲಿನ ನಂಬಿಕೆಯಿಂದ ಹಕ್ಕು … Read more

ಉಚಿತವಾಗಿ ಆಧಾರ್ ಕಾರ್ಡ್ & ಪ್ಯಾನ್ ಕಾರ್ಡ್ ಲಿಂಕ್ ಮಾಡುವ ವಿಧಾ‌ನ. ಯಾವುದೇ ರೀತಿಯ ದಂಡ ಕಟ್ಟುವ ಅಗತ್ಯವಿಲ್ಲ

  ಆಧಾರ್ ಕಾರ್ಡ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎಂದು ಸರ್ಕಾರ ಕಳೆದ ವರ್ಷವೇ ನಿಯಮ ಮಾಡಿತ್ತು. ಡಿಸೆಂಬರ್ 2023ರ ವರೆಗೆ ಇದಕ್ಕೆ ಅವಕಾಶ ನೀಡಿತ್ತಾದರೂ ಜನರಿಗೆ ಮಾಹಿತಿ ಕೊರತೆ ಇದೆ ಎನ್ನುವ ಕಾರಣಕ್ಕಾಗಿ 1000ರೂ. ದಂಡ ಸಮೇತ ಆಧಾರ್ ಕಾರ್ಡ್ ಗೆ ಪಾನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಮಾರ್ಚ್ 31 ಅಂತಿಮ ಗಡುವಾಗಿ ನೀಡಿತ್ತು. ಇನ್ನು ಸಹ ಅನೇಕರು ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇರುವುದನ್ನು ಮನಗಂಡು ಜೊತೆಗೆ … Read more

ಗೂಗಲ್ ಪೇ ಬಳಕೆ ಮಾಡುವವರಿಗೆ ಗುಡ್ ನ್ಯೂಸ್ ಇನ್ನು ಮುಂದೆ ಗೂಗಲ್ ಪೇ ನಲ್ಲೆ 1 ಲಕ್ಷದವರೆಗೆ ಸಾಲ ಪಡೆಯಬಹುದು.

  ಇತ್ತೀಚಿನ ದಿನಗಳಲ್ಲಿ ಹಣದ ಮೂಲಕ ವ್ಯವಹಾರ ನಡೆಸುವುದು ಕಡಿಮೆ. ವೈಯಕ್ತಿಕ ವಿನಿಮಯಕ್ಕೆ ಆಗಲಿ ಅಥವಾ ವ್ಯವಹಾರಕ್ಕೆ ಸಂಬಂಧಪಟ್ಟ ಹಾಗೇ ಆಗಲಿ ಫೋನ್ ಪೇ, ಗೂಗಲ್ ಪೇ ಮುಂತಾದ ಯುಪಿಐ ಆಧಾರಿತ ಪೇಮೆಂಟ್ ಆಪ್ ಗಳ ಮೂಲಕ ಮನಿ ಟ್ರಾನ್ಸ್ಫರ್ ನಡೆಯುತ್ತಿರುತ್ತದೆ. ಗೂಗಲ್ ಪೇ ಆಪ್ ಅನ್ನು ಭಾರತದ ಕೋಟ್ಯಾಂತರ ಬಳಕೆದಾರರು ಬಳಸುತ್ತಿದ್ದಾರೆ. ಗೂಗಲ್ ಪೇ ಮೂಲಕ ಮತ್ತೊಬ್ಬರಿಗೆ ಹಣ ಕಳುಹಿಸುವುದು. ಗೂಗಲ್ ಪೇ ಕೊಡುವ ಆಫರ್ಗಳನ್ನು ಬಳಸಿಕೊಂಡು ಹಣ ಉಳಿಸಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯವಾಗಿ ಬ್ಯಾಂಕಿಗೆ ಹೋಗದೆ … Read more

ಈ ತಿಂಗಳು ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರಿಂದ ಸಿಗಲಿದೆ 6000ರೂ. ಸಹಾಯಧನ ಪಡೆಯುವುದು ಹೇಗೆ ಅಂತ ನೋಡಿ.

  ಕರ್ನಾಟಕ ಸರ್ಕಾರವು ಲೇಬರ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಕಾರ್ಮಿಕ ಇಲಾಖೆ ಮಾಹಿತಿಯಿಂದ ಹೊಸ ಯೋಜನೆ ಯನ್ನು ಜಾರಿಗೆ ತಂದಿದೆ. ಈಗಾಗಲೇ ಲೇಬರ್ ಕಾರ್ಡ್ ಹೊಂದಿರುವ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪಾಲಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಅನುಕೂಲ ಮಾಡಿಕೊಟ್ಟಿರುವ ಸರ್ಕಾರವು. ಈ ಬಾರಿ ಬಾಣಂತಿ ಮಹಿಳೆಯರ ಮತ್ತು ಶಿಶುವಿನ ಆರೋಗ್ಯದ ಹಿತ ದೃಷ್ಟಿಯಿಂದ ಲೇಬರ್ ಕಾರ್ಡ್ ನೊಂದಿಗೆ ನೋಂದಣಿ ಆಗಿರುವ ಮಹಿಳೆಯರಿಗಾಗಿಯೇ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದೆ. ತಾಯಿ ಮಗು ಸಹಾಯ … Read more

ಆಸ್ತಿಯಲ್ಲಿ ಪಾಲು ಕೇಳಲು ಕೋರ್ಟಿಗೆ ಮೊದಲು ಯಾರು ಬರಬೇಕು.? ಗಂಡು ಮಕ್ಕಳಾ ಅಥವಾ ಹೆಣ್ಣು ಮಕ್ಕಳಾ.!

  ಹಿಂದೂ ಕಾನೂನಿನ ಪ್ರಕಾರ ಆಸ್ತಿ ವಿಭಜನೆ ಸಮಯದಲ್ಲಿ ತಂದೆಯ ಮನೆಯ ಪಿತ್ರಾಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದ ಪಾಲು ಕೊಡಬೇಕು ಎನ್ನುವುದು 2020ರ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೊರ ಬಿದ್ದಿದೆ. ರಾಕೇಶ್ ಶರ್ಮ ಮತ್ತು ವಿನಿತಾ ಶರ್ಮ ಇವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇದನ್ನು ಸ್ಪಷ್ಟವಾಗಿ ತಿಳಿಸಿದೆ. ಆದರೆ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಯಾವ ಮಕ್ಕಳಿಗೂ ಕೂಡ ಪಾಲು ಕೇಳಲು ಹಕ್ಕು ಬರುವುದಿಲ್ಲ ತಂದೆ ತನಗೆ ಇಷ್ಟವಾದ ಯಾವ ಮಕ್ಕಳಿಗೆ ಆಗಲಿ ಅಥವಾ ಮತ್ಯಾರಿಗೆ ಆಗಲಿ … Read more

ನಿಮಗೆ ಕೊಟ್ಟಿರುವ ಚೆಕ್ ಬೌನ್ಸ್ ಆದ್ರೆ ಏನು ಮಾಡಬೇಕು.? ಪಾರ್ಟಿ ಇಂದ ಹಣ ವಸೂಲಿ ಹೇಗೆ ಮಾಡಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಇತ್ತೀಚೆಗೆ ವಿವಿಧ ಕಾರಣಕ್ಕಾಗಿ ಮತ್ತೊಬ್ಬರಿಂದ ಚೆಕ್ ಪಡೆಯುವುದು ವಾಡಿಕೆಯಾಗಿ ಹೋಗಿದೆ. ಸ್ನೇಹಿತರಿಗೆ ಅಥವಾ ಕುಟುಂಬಸ್ಥರಿಗೆ ಸಾಲ ಕೊಟ್ಟ ಕಾರಣಕ್ಕಾಗಿ ಅವರಿಂದ ಅದರ ವಾಪಸಾತಿಗೆ ಅಥವಾ ಶ್ಯೂರಿಟಿ ಕಾರಣಕ್ಕಾಗಿ ಚೆಕ್ ಪಡೆದಿರುತ್ತೇವೆ. ನಮ್ಮ ವ್ಯಾಪಾರ ವ್ಯವಹಾರ ಸಂಬಂಧಿತ ಕಾರಣಕ್ಕಾಗಿ ಕೂಡ ಚೆಕ್ ಪಡೆದಿರುತ್ತೇವೆ ಒಂದು ವೇಳೆ ನಮಗೆ ಬರಬೇಕಾದ ಹಣವನ್ನು ಕೂಡ ಚೆಕ್ ಕೊಟ್ಟು ಪಾವತಿ ಮಾಡಿರುತ್ತಾರೆ. ಯಾವುದೇ ಚೆಕ್ ಕೊಟ್ಟಾಗ ಕೂಡ ಅದನ್ನು ವಿತ್ ಡ್ರಾ ಮಾಡಲು ಚೆಕ್ ಬರೆದ ದಿನದಿಂದ ಮೂರು ತಿಂಗಳವರೆಗೆ ಕಾಲಾವಕಾಶ … Read more